-->
Trending News
Loading...

Pages

Featured Post

ಮಂಗಳೂರು: ಜನನಿಬಿಡ ಪ್ರದೇಶದಲ್ಲಿ ಚಿನ್ನದ ಮಳಿಗೆ ಸಿಬ್ಬಂದಿಯ ಕಿಡ್ನ್ಯಾಪ್ ಮಾಡಿ ಚಿನ್ನದ ಗಟ್ಟಿ ದರೋಡೆ- ಅಪ್ರಾಪ್ತ ಸೇರಿ ಐವರು ಪೊಲೀಸ್ ಬಲೆಗೆ

ಮಂಗಳೂರು: ಜನನಿಬಿಡ ಪ್ರದೇಶದಲ್ಲಿ ಮಂಗಳೂರಿನ ಚಾಯ್ಸ್‌ಗೋಲ್ಡ್ ಜ್ಯುವೆಲ್ಲರಿ ಶಾಪ್ ಸಿಬ್ಬಂದಿಯನ್ನು ಕಾರಿನಲ್ಲಿ ಅಪಹರಿಸಿ 1.500 ಕೆಜಿ ಚಿನ್ನದ ಗಟ್ಟಿ ದರೋ...

New Posts Content

ಮಂಗಳೂರು: ಜನನಿಬಿಡ ಪ್ರದೇಶದಲ್ಲಿ ಚಿನ್ನದ ಮಳಿಗೆ ಸಿಬ್ಬಂದಿಯ ಕಿಡ್ನ್ಯಾಪ್ ಮಾಡಿ ಚಿನ್ನದ ಗಟ್ಟಿ ದರೋಡೆ- ಅಪ್ರಾಪ್ತ ಸೇರಿ ಐವರು ಪೊಲೀಸ್ ಬಲೆಗೆ

ಮಂಗಳೂರು: ಜನನಿಬಿಡ ಪ್ರದೇಶದಲ್ಲಿ ಮಂಗಳೂರಿನ ಚಾಯ್ಸ್‌ಗೋಲ್ಡ್ ಜ್ಯುವೆಲ್ಲರಿ ಶಾಪ್ ಸಿಬ್ಬಂದಿಯನ್ನು ಕಾರಿನಲ್ಲಿ ಅಪಹರಿಸಿ 1.500 ಕೆಜಿ ಚಿನ್ನದ ಗಟ್ಟಿ ದರೋ...

ಹೆತ್ತವ್ವೆಯ ಮುಂಭಾಗದಲ್ಲೇ ಐದು ವರ್ಷದ ಮಗುವಿನ‌ ಶಿರಚ್ಛೇದನ- ಆರೋಪಿಯನ್ನು ಹೊಡೆದು ಕೊಂದ ಸ್ಥಳೀಯರು

ಮಧ್ಯಪ್ರದೇಶ: ಹೆತ್ತತಾಯಿಯ ಮುಂಭಾಗದಲ್ಲೇ ವ್ಯಕ್ತಿಯೋರ್ವನು ಆಕೆಯ 5ವರ್ಷದ ಮಗುವಿನ ಶಿರಚ್ಛೇದ ಮಾಡಿದ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ಸಂಭವಿಸಿದೆ...

ಮಂಗಳೂರು: ತಿಮರೋಡಿಗೆ ಒಂದು ವರ್ಷ ರಾಯಚೂರಿಗೆ ಗಡಿಪಾರು

ಮಂಗಳೂರು: ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಜಿಲ್ಲೆಯಿಂದ ಒಂದು ವರ್ಷ ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತರು(ಎ...

ಎರಡನೇ ಗರ್ಲ್​​ಫ್ರೆಂಡ್‌ನ ಮಾತು ಕೇಳಿ ಲಿವ್-ಇನ್ ಸಂಗಾತಿಯನ್ನು ಕೊಲೆಗೈದ ಯುವಕ

ಕಾನ್ಪುರ: ಎರಡನೇ ಗರ್ಲ್​​ಫ್ರೆಂಡ್‌ನ ಮಾತು ಕೇಳಿ ಯುವಕನೋರ್ವನು ತನ್ನ ಲಿವ್-ಇನ್ ರಿಲೇಷನ್‌ಶಿಪ್ ಸಂಗಾತಿಯನ್ನು ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಕಾನ್...

ಮಂಗಳೂರು: ಹೆದ್ದಾರಿ ಹೊಂಡಕ್ಕೆ ತಿರುಗಿ ನಿಂತ ದ್ವಿಚಕ್ರ ವಾಹನ- ಅದೃಷ್ಟವಶಾತ್ ಜೀವ ಪಾರು

ಮಂಗಳೂರು: ಇತ್ತೀಚೆಗೆ ನಗರದ ಕೂಳೂರು ಬಳಿ‌ ರಾಷ್ಟ್ರೀಯ ಹೆದ್ದಾರಿ ಗುಂಡಿಗೆ ಮಹಿಳೆಯೊಬ್ಬರು ಬಲಿಯಾದ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ರಾಷ್ಟ...

ತಾಯಿಯಂತೆ ಸಲಹಿದಾಕೆಯನ್ನೇ ಅತ್ಯಾಚಾರಗೈದು ಕೊಲೆ ಮಾಡಿ ಎಸೆದ 17ವರ್ಷದ ಕಾಮುಕ ಬಾಲಕ

ಹಾಸನ: ಇಲ್ಲಿನ ಅರಸೀಕೆರೆ ತಾಲ್ಲೂಕಿನ ಜಾವಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಳೆತೋಟದಲ್ಲಿ ಇದೇ ಸೆಪ್ಟೆಂಬರ್ 15ರಂದು ನಡೆದ ಮಹಿಳೆಯೊಬ್ಬಳ ಕೊಲೆ ಪ್ರಕರಣಕ್ಕೆ...

ಪ್ರಿಯಕರ ಇಷ್ಟಪಡಲಿಲ್ಲ ಎಂದು ಮೂರು ವರ್ಷದ ಮಗುವನ್ನು ಸರೋವರಕ್ಕೆ ಎಸೆದು ಕೊಂದ ಪಾಪಿ ತಾಯಿ

ಅಜ್ಮೇರ್(ರಾಜಸ್ಥಾನ): ತನ್ನ ಪ್ರಿಯಕರ ಇಷ್ಟ ಪಡಲಿಲ್ಲವೆಂದು ತನ್ನ ಮೂರು ವರ್ಷದ ಮಗುವನ್ನು ಸರೋವರಕ್ಕೆ ಎಸೆದು ಕೊಲೆ ಮಾಡಿದ ಪಾಪಿ ತಾಯಿಯನ್ನು ಅಜ್ಮೇರ್ ಪೋಲ...

ಮಂಗಳೂರು: ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿ ವ್ಯಕ್ತಿಯಿಂದ ಸಾರ್ವಜನಿಕವಾಗಿ ನಿಂದನೆ- ವೀಡಿಯೋ ವೈರಲ್

ಮಂಗಳೂರು: ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ‌ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್‌ ಕಾನ್‌ಸ್ಟೇಬಲ್ ಓರ್ವರನ್ನು ವ್ಯಕ್ತಿಯೋರ್ವನು ಸಾರ್ವಜನಿಕವಾಗಿ ...

ಎಸ್‌ಬಿಐ ಬ್ಯಾಂಕ್‌ನಲ್ಲಿ‌ ದರೋಡೆ- ಬ್ಯಾಂಕ್​ನ ಮ್ಯಾನೇಜರ್‌, ಕ್ಯಾಶಿಯರ್‌, ಸಿಬ್ಬಂದಿಯನ್ನು ಕಟ್ಟಿ 8 ಕೋಟಿ 50 ಕೆ.ಜಿ.ಗೂ ಅಧಿಕ ಚಿನ್ನಾಭರಣ ಕಳವು

ವಿಜಯಪುರ: ಇಲ್ಲಿನ ಚಡಚಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ದರೋಡೆ ನಡೆದಿದ್ದು, ದರೋಡೆಕೋರರು 8 ಕೋಟಿ ನಗದು, ಸುಮಾರು 50 ಕೆ.ಜಿ.ಗೂ ಅಧಿಕ ಚಿನ್ನಾಭರಣವನ್ನು ಕಳವು...

ಮಂಗಳೂರು: ಸಂಚಾರದಲ್ಲಿದ್ದ ಬಸ್‌ನಲ್ಲೇ ಯುವತಿಗೆ ಕಿರುಕುಳ- ಕಾಮುಕನಿಗೆ ಜೈಲು ಶಿಕ್ಷೆ

ಮಂಗಳೂರು: ಸಂಚಾರದಲ್ಲಿದ್ದ ಕೆಎಸ್ಆರ್‌ಟಿಸಿ ಬಸ್‌ನಲ್ಲೇ ಸೀಟ್‌ ಪಕ್ಕದಲ್ಲಿ ಕುಳಿತಿದ್ದ ಯುವತಿಗೆ ಕಿರುಕುಳ ನೀಡಿರುವ ಯುವಕನ ಮೇಲಿನ ಆರೋಪ ಸಾಬೀತಾಗಿರುವ ಹಿ...

ಹುಟ್ಟುಹಬ್ಬದ ಸಂಭ್ರಮಲ್ಲಿದ್ದ 20ರ ಯುವತಿ ಮೇಲೆ ಗ್ಯಾಂಗ್‌ರೇಪ್

ಕೋಲ್ಕತ್ತಾ: ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯುವತಿಯ ಮೇಲೆ 20ರ ಯುವತಿಯ ಮೇಲೆ ಗ್ಯಾಂಗ್ ರೇಪ್ ನಡೆದಿದೆ‌. ಹುಟ್ಟುಹಬ್ಬವೆಂದರೆ ಎಲ್ಲರಿಗೂ ಮರೆಯಲಾಗದ ಸಂ...

ಉಡುಪಿ: ಚೂರಿ ಇರಿತಕ್ಕೊಳಗಾದ ಯುವತಿ ಮೃತ್ಯು - ಪ್ರಿಯಕರನೂ ಆತ್ಮಹತ್ಯೆಗೆ ಶರಣು Murder

ಉಡುಪಿ: ಇಲ್ಲಿನ ಬ್ರಹ್ಮಾವರದ ಕೊಕ್ಕರ್ಣೆಯಲ್ಲಿ ಪ್ರೇಮಿಯಿಂದ ಚಾಕು ಇರಿತಕ್ಕೆ ಒಳಗಾಗಿ ಗಂಭೀರ ಸ್ಥಿತಿಯಲ್ಲಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ...

ಮೂಡುಬಿದಿರೆ: ದಲಿತ ಯುವತಿಯೊಂದಿಗೆ ದೈಹಿಕ ಸಂಪರ್ಕ, ವಂಚನೆ- ಫೋಟೋಗ್ರಾಫರ್ ಅರೆಸ್ಟ್

ಮೂಡುಬಿದಿರೆ: ದಲಿತ ಯುವತಿಯನ್ನು ವಿವಾಹವಾಗುತ್ತೇನೆಂದು ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿ ಬಳಿಕ ಮದುವೆಗೆ ನಿರಾಕರಿಸಿದ ಮೂಡುಬಿದಿರೆಯ ಫೋಟೋಗ್ರಾಫರ್‌ನನ್ನು...

ಮಂಗಳೂರು: ಬೆಳ್ಳಂಬೆಳಗ್ಗೆ ಅಮೆಝಾನ್ ಸುಗಂಧ ದ್ರವ್ಯ ತಯಾರಕಾ ಕಂಪೆನಿಯಲ್ಲಿ ಭಾರೀ ಅಗ್ನಿ ಅವಘಡ- ಅಪಾರ ನಾಶನಷ್ಟ

ಮಂಗಳೂರು: ನಗರದ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿದ್ದ ಅಮೆಝಾನ್ ಸುಗಂಧ ದ್ರವ್ಯ ತಯಾರಕಾ ಕಂಪೆನಿಗೆ ಬುಧವಾರ ಮುಂಜಾನೆ 5ಗಂಟೆ ಸುಮಾರಿಗೆ ಭ...

ಸೆ.25ರಂದು ಹಸೆಮಣೆ ಏರಬೇಕಿದ್ದ ಭಾವೀ ಮದುಮಗಳು ಅಪಘಾತಕ್ಕೆ ಬಲಿ

ಶಿವಮೊಗ್ಗ: ಸೆ.25ರಂದು ಹಸೆಮಣೆ ಏರಬೇಕಿದ್ದ ಭಾವೀ ಮದುಮಗಳ ಮೇಲೆ ಬಸ್ ಹರಿದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಹೊರವಲಯದ...

ಉತ್ತರಾಖಂಡ: ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಬಿಎಡ್ ಪರೀಕ್ಷೆ ಬರೆದ ವಿದ್ಯಾರ್ಥಿಗಳು

ಉತ್ತರಾಖಂಡ: ಭಾರೀ ಮಳೆಯಿಂದ ಮೇಘಸ್ಫೋಟ ಸಂಭವಿಸಿ ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ. ಇದರಿಂದ ಹಲವಾರು ಕಡೆಗಳಲ್ಲಿ ರಸ್ತೆ ಸಂಚಾರ ಸ್ಥಗ...

ಬಂಟ್ವಾಳ: ಕಾನೂನು ಉಲ್ಲಂಘಿಸಿ ಧ್ವನಿವರ್ಧಕ ಬಳಸಿ ಆಝಾನ್- ಧಾರ್ಮಿಕ ಶಿಕ್ಷಣ ಕೇಂದ್ರದ ವಿರುದ್ಧ ಎಫ್ಐಆರ್

ಬಂಟ್ವಾಳ: ನಿಗದಿಪಡಿಸಿರುವ ಪ್ರಮಾಣಕ್ಕಿಂತ ಅಧಿಕ ಶಬ್ದದಲ್ಲಿ ಕಾನೂನು ಉಲ್ಲಂಘಿಸಿ ಆಝಾನ್ ಕೂಗುತ್ತಿದ್ದ ಧಾರ್ಮಿಕ ಶಿಕ್ಷಣ ಕೇಂದ್ರದ ಧ್ವನಿವರ್ಧಕಗಳನ್ನು ವಶ...

ಮಂಗಳೂರು: ದೇಶದ ವಿವಿಧ ವಿಮಾನ ನಿಲ್ದಾಣಗಳ ಟರ್ಮಿನಲ್ ಕಟ್ಟಡ ಸ್ಪೋಟಿಸುವ ಬೆದರಿಕೆ ಕರೆ- ಆರೋಪಿ ತಮಿಳುನಾಡಿನಲ್ಲಿ ಅರೆಸ್ಟ್

ಮಂಗಳೂರು: ದೇಶದ ವಿವಿಧ ವಿಮಾನ ನಿಲ್ದಾಣಗಳಿಗೆ ಕರೆ ಮಾಡಿ ಟರ್ಮಿನಲ್‌ ಕಟ್ಟಡವನ್ನು ಸ್ಪೋಟಿಸುವ ಬೆದರಿಕೆಯೊಡ್ಡುತ್ತಿದ್ದ ಕೃತ್ಯದ ಬೆನ್ನು ಬಿದ್ದ ಮಂಗಳೂರು ...

ಮುಂಬೈ: ಉದ್ಯಮಿಗೆ 60ಕೋಟಿ ರೂ. ಪಂಗನಾಮ- ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪರಾರಿ- ಲುಕ್ ಔಟ್ ನೊಟೀಸ್ ಜಾರಿಗೊಳಿಸಿದ ಪೊಲೀಸ್

ಮುಂಬೈ: ಉದ್ಯಮಿಯೋರ್ವರಿಗೆ 60 ಕೋಟಿ ರೂ. ವಂಚನೆಗೈದಿರುವ ಆರೋಪದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ ವಿರುದ್ಧ ಪೊಲೀಸರು ಲುಕ್ ...

ಮಂಗಳೂರು: ಪತ್ನಿಯ ಅಶ್ಲೀಲ ವೀಡಿಯೋ ಪತಿಗೆ ತೋರಿಸಿದ ಸಹ ಕಾರ್ಮಿಕನ ಕೊಲೆಗೈದು ಮೃತದೇಹ ಎಸ್‌ಟಿಪಿಯೊಳಗೆ ಬಚ್ಚಿಟ್ಟ ಆರೋಪಿ ಅರೆಸ್ಟ್‌

ಮಂಗಳೂರು: ಪತ್ನಿಯ ಅಶ್ಲೀಲ ವೀಡಿಯೋವನ್ನು ಮೊಬೈಲ್‌ನಲ್ಲಿ ಶೇಖರಿಸಿಟ್ಟುಕೊಂಡು ತೋರಿಸಿದ ಸಹ ಕಾರ್ಮಿಕನನ್ನು ಕಬ್ಬಿಣದ ರಾಡ್‌ನಲ್ಲಿ ಹೊಡೆದು ಕೊಲೆಗೈದು ಮೃತದ...

ಪುತ್ತೂರು: ಯುವತಿಯನ್ನು ಗರ್ಭಿಣಿಯನ್ನಾಗಿಸಿ ವಂಚನೆಗೈದ ಪ್ರಕರಣ- ಆರೋಪಿ ಶ್ರೀಕೃಷ್ಣ ಜೆ.ರಾವ್‌ಗೆ ಹೈಕೋರ್ಟ್ ಜಾಮೀನು

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಸಂಪರ್ಕ ಮಾಡಿ ಸಹಪಾಠಿ ವಿದ್ಯಾರ್ಥಿನಿಯನ್ನು ಗರ್ಭವತಿಯನ್ನಾಗಿ ಮಾಡಿ ಮಗುವಿನ ಜನನಕ್ಕೆ ಕಾರಣನಾದ ಬಳಿಕ ಮದ...

ಉಡುಪಿ: ಅಪ್ರಾಪ್ತನ ಅಪಹರಣ- ಕೊಲ್ಲೂರಿನಲ್ಲಿ ಮಹಿಳೆ ಅರೆಸ್ಟ್

ಉಡುಪಿ: ಕೇರಳದ 17 ವರ್ಷದ ಬಾಲಕನನ್ನು ಕೊಲ್ಲೂರಿಗೆ ಕರೆದುಕೊಂಡು ಬಂದು ವಸತಿಗೃಹದಲ್ಲಿ ಆತನೊಂದಿಗೆ ತಂಗಿದ್ದ ಮಹಿಳೆಯನ್ನು ಕೇರಳದ ಪೊಲೀಸರು ಬಂಧಿಸಿದ್ದಾರೆ....

ನೆರೆಮನೆಯ ವಿವಾಹಿತನೊಂದಿಗೆ ಒಂದೇ ಮನೆಯ ಸೊಸೆಯರಿಬ್ಬರು ಪರಾರಿ- ಒಬ್ಬನೊಂದಿಗೆ ಇಬ್ಬರ ಲವ್

ಕೊಲ್ಕತ್ತಾ: ವಿವಾಹಿತನೂ ಇಬ್ಬರು ಮಕ್ಕಳೂ ಇರುವ ನೆರೆಮನೆಯ ಯುವಕನೊಂದಿಗೆ ಒಂದೇ ಮನೆಯ ಇಬ್ಬರು ಸೊಸೆಯಂದಿರು ಪರಾರಿಯಾಗಿರುವ ವಿಚಿತ್ರ ಘಟನೆಯೊಂದು ಪಶ್ಚಿಮ ಬ...

ಬೆಂಗಳೂರು: ಚಿನ್ನ ಕಳ್ಳಸಾಗಾಟ ಪ್ರಕರಣ- ನಟಿ ರನ್ಯಾ ರಾವ್‌ಗೆ 102 ಕೋಟಿ ರೂ. ಮೊತ್ತದ ದಂಡ

ಬೆಂಗಳೂರು: ಚಿನ್ನ ಕಳ್ಳಸಾಗಾಟ ಪ್ರಕರಣದಲ್ಲಿ ನಟಿ ರನ್ಯಾ ರಾವ್ 127 ಕೆ.ಜಿ ಚಿನ್ನದ ಅಕ್ರಮ ಸಾಗಾಟ ಮಾಡಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಗ...

16ವರ್ಷಗಳ ಹಿಂದಿನ ಪ್ರಕರಣಕ್ಕೆ ಪತಿಗೆ 12ವರ್ಷ ಜೈಲು ಶಿಕ್ಷೆ- ಮನನೊಂದು ಪತ್ನಿ ಒಂದೂವರೆ ವರ್ಷದ ಮಗುವಿನೊಂದಿಗೆ ನೇಣಿಗೆ ಶರಣು

ಉಡುಪಿ: ಒಂದೂವರೆ ವರ್ಷದ ಮಗುವಿಗೆ ತಾಯಿ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜಾಲು ಹೆರಂಜೆ ಕ್ರಾಸ್ ಬಳಿ ...

ಎಫ್‌ಬಿ ಸ್ನೇಹಿತೆ ಮೇಲೆ ಅತ್ಯಾಚಾರ - ಆರೋಪಿ ಅರೆಸ್ಟ್, ಆರೋಪಿ ತಂದೆ ಮೇಲೂ ಎಫ್ಐಆರ್

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಪರಿಚಯಗೊಂಡ ಯುವತಿ ಮೇಲೆ ಅತ್ಯಾಚಾರ ಮಾಡಿದಲ್ಲದೆ, ಆಕೆಯ ಖಾಸಗಿ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಯುವಕನ...

ಮಂಗಳೂರು: ಹೊಂಡಕ್ಕೆ ಬಿದ್ದ ಸ್ಕೂಟರ್- ಬಸ್ ಚಾಲಕನ ಸಮಯಪ್ರಜ್ಞೆಯಿಂದ ಸವಾರ ಸ್ವಲ್ಪದರಲ್ಲೇ ಪಾರು

ಮಂಗಳೂರು: ನಗರದ ನಂತೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೂಟರ್ ಒಂದು ಹೊಂಡಕ್ಕೆ ಬಿದ್ದಿದ್ದು, ರಸ್ತೆಗೆಸೆಯಲ್ಪಟ್ಟ ದ್ವಿಚಕ್ರ ವಾಹನ ಸವಾರ ಹಿಂಭಾಗದಲ್ಲಿ ...

ಕ್ರಾಕ್ಸ್ ಚಪ್ಪಲಿಯಲ್ಲಿ ಅಡಗಿದ್ದ ಕೊಳಕು ಮಂಡಲ ಹಾವು ಕಚ್ಚಿ ವ್ಯಕ್ತಿ ಸಾವು

ಬೆಂಗಳೂರು: ಚಪ್ಪಲಿ ಅಥವಾ ಶೂ ಧರಿಸುವ ಮುನ್ನ ಅದನ್ನೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿ. ಯಾಕಂದರೆ ಇಲ್ಲೋರ್ವರು ಕ್ರಾಕ್ಸ್​​ ಚಪ್ಪಲಿಯೊಳಗೆ ಸೇರಿಕೊಂಡಿದ್ದ ...

ಬುದ್ಧಿವಂತ ಸಿನಿಮಾ ರೀತಿ ಮದುವೆಯಾಗಿ ಯುವತಿಯರಿಗೆ ಕೈಕೊಡುವುದೇ ಈತನ ಚಾಳಿ: ನಯವಂಚಕನನ್ನು ಬಂಧಿಸಿ ಜೈಲಿಗಟ್ಟಿದ ಪೊಲೀಸರು

ಬೆಂಗಳೂರು: ಮದುವೆಯಾಗಿ ಐದಾರು ತಿಂಗಳು ಸಂಸಾರ ಮಾಡಿ ಯುವತಿಯರಿಗೆ ವಂಚಿಸಿ ದುಡ್ಡು, ಒಡವದ ದೋಚಿ ಪರಾರಿಯಾಗುತ್ತಿದ್ದ ನಯವಂಚಕ ಯುವಕ ಪೊಲೀಸ್ ಕೈಗೆ ಸಿಕ್ಕಬ...

ಮಂಗಳೂರು: ಪ್ರತಿಷ್ಠಿತ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಮಾರಾಟ- ಬಿಡಿಎಸ್ ಡ್ರಾಪ್ ಔಟ್ ವಿದ್ಯಾರ್ಥಿ ಅರೆಸ್ಟ್

ಮಂಗಳೂರು: ನಗರದ ಪ್ರತಿಷ್ಠಿತ ನಾಲ್ಕು ವೈದ್ಯಕೀಯ ಕಾಲೇಜುಗಳಿಗೆ ನಿಷೇಧಿತ ಮಾದಕದ್ರವ್ಯ ಎಂಡಿಎಂಎಯನ್ನು ಸರಬರಾಜು ಮಾಡುತ್ತಿದ್ದ ಓರ್ವ ಆರೋಪಿಯನ್ನು ಸಿಸಿಬಿ ...

ಆಟೋಚಾಲಕನಿಂದ 5ಲಕ್ಷ ವಂಚನೆ ಆರೋಪ- ವಿವಾಹಿತೆ ಆತ್ಮಹತ್ಯೆಗೆ ಶರಣು

ಮೂಡುಬಿದಿರೆ: ಆಟೋಚಾಲಕನೋರ್ವನು ತನಗೆ 5ಲಕ್ಷ ರೂ. ವಂಚನೆಗೈದಿದ್ದಾನೆಂದು ವಿವಾಹಿತೆಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೋಡಾರಿನಲ್ಲಿ ನಡೆದಿದೆ. ತೋಡ...

ಜಿಲೆಟಿನ್ ಸಿಡಿಸಿ ಪ್ರೇಯಸಿಯನ್ನು ಕೊಲೆಗೈದ ಪ್ರಿಯಕರ

ಮೈಸೂರು: ಪತಿ ದುಬೈನಲ್ಲಿ. ಊರಿನಲ್ಲಿ ಪತ್ನಿಯ ಲವ್ವಿಡವ್ವಿ. ಆದರೆ ಇದೀಗ ಹಳೆ ಪ್ರೇಮಿಯ ಕೈಯಿಂದಲೇ ದುರಂತವಾಗಿ ಮಸಣ ಸೇರಿದ್ದಾಳೆ. ತವರು ಮನೆಗೆ ಬಂದವಳು ತನ...

ವರದಕ್ಷಿಣೆಗಾಗಿ ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪತಿಯ ಕಾಲಿಗೆ ಗುಂಡೇಟು ಹಾಕಿ ಸೆರೆ ಹಿಡಿದ ಪೊಲೀಸರು

ನವದೆಹಲಿ: ಪತ್ನಿಯನ್ನು ಬೆಂಕಿ ಹಚ್ಚಿ ಕೊಲೆಗೈದ ಆರೋಪದಲ್ಲಿ ಜೈಲು ಸೇರಿರುವ ವಿಪಿನ್ ಭಾಟಿ ಎಂಬಾತ ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರು ಆತನ ಕಾಲ...

ಸುಳ್ಳು ಕೇಸ್ ದಾಖಲಿಸಿದ ವಕೀಲನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ನ್ಯಾಯಾಲಯ

ಲಖನೌ: ದಲಿತ ಮಹಿಳೆಯ ಗುರುತು ದುರುಪಯೋಗಪಡಿಸಿ ಎದುರಾಳಿಗಳ ವಿರುದ್ಧ ನಕಲಿ ಪ್ರಕರಣ ದಾಖಲಿಸಿದ ವಕೀಲನಿಗೆ ಲಖನೌನ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು...

ಮೊಸಳೆಯೊಂದಿಗೆ ಹೋರಾಡಿ ಐದು ವರ್ಷದ ಪುತ್ರನನ್ನು ಸಾವಿನ ದವಡೆಯಿಂದ ಪಾರುಗೊಳಿಸಿದ ಮಹಾತಾಯಿ

ಲಕ್ನೋ: 40ವರ್ಷದ ಮಹಿಳೆಯೊಬ್ಬರು ಮೊಸಳೆಯೊಂದಿಗೆ ಹೋರಾಡಿ ತಮ್ಮ ಐದು ವರ್ಷದ ಪುತ್ರನನ್ನು ಸಾವಿನ ದವಡೆಯಿಂದ ರಕ್ಷಿಸಿದ ಅಪರೂಪದ ಘಟನೆ ಸೋಮವಾರ ಸಂಜೆ ಉತ್ತರಪ...

ಪ್ರೇಯಸಿಯ ಒತ್ತಡಕ್ಕೆ ಪತ್ನಿಯನ್ನೇ ಕೊಲೆಗೈದು ಬಿಜೆಪಿ ಮುಖಂಡ ರೋಹಿತ್ ಸೈನಿ

ಅಜ್ಮೀರ್​: ಪ್ರೇಯಸಿ ಒತ್ತಡಕ್ಕೆ ಮಣಿದು ಬಿಜೆಪಿ ಮುಖಂಡ ರೋಹಿತ್ ಸೈನಿ ಪತ್ನಿಯನ್ನೇ ಕೊಲೆಗೈದಿರುವ ಘಟನೆ ಅಜ್ಮೀರ್​​ನಲ್ಲಿ ನಡೆದಿದೆ. ರೋಹಿತ್ ಸೈನಿ ತ...

ಸ್ಯಾಂಡಲ್‌ವುಡ್ ನಟ ಅಜಯ್ ರಾವ್‌ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನಕ್ಕೆ ಅರ್ಜಿ

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಅಜಯ್ ರಾವ್ ಮತ್ತು ಪತ್ನಿ ಸ್ವಪ್ನಾ ರಾವ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿದ್ದು, ಇಬ್ಬರೂ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊ...

ದೇಶಬಿಟ್ಟು ಭಾರತಕ್ಕೆ ಓಡಿ ಬಂದ ಬಾಂಗ್ಲಾ ಬಾಲಕಿ ಮೇಲೆ 200ಮಂದಿಯಿಂದ ಅತ್ಯಾಚಾರ

ನವದೆಹಲಿ: ಬಾಂಗ್ಲಾದೇಶ ಮೂಲದ ಬಾಲಕಿ ಮೇಲೆ ಭಾರತದಲ್ಲಿ ಮೂರು ತಿಂಗಳಲ್ಲಿ 200 ಮಂದಿ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ. ಮಾನವ ಕಳ್ಳಸಾಗಣೆ ಜಾಲದಲ್ಲಿ...

ಹೊಸ ಕಾರು ಖರೀದಿಸಿದ ಕ್ರಿಕೆಟರ್ ಆಕಾಶ್ ದೀಪ್‌ಗೆ ಸಾರಿಗೆ ಸಂಸ್ಥೆಯಿಂದ ನೋಟಿಸ್ ಜಾರಿ- ಏಕೆ ಗೊತ್ತಾ?

ಬೆಂಗಳೂರು: ಭಾರತದ ಕ್ರಿಕೆಟ್ ತಂಡದ ಉದಯೋನ್ಮುಖ ತಾರೆ ಆಕಾಶ್‌ ದೀಪ್ ಆಗಸ್ಟ್ 7 ರಂದು ಕಪ್ಪುಬಣ್ಣದ ಟೊಯೋಟಾ ಫಾರ್ಚೂನರ್ ಕಾರನ್ನು ಖರೀದಿಸಿದ್ದರು. ಆದರೆ, ...

ಇಸ್ಲಾಂಗೆ ಬಲವಂತದ ಮತಾಂತರಕ್ಕೆ ಒತ್ತಾಯ: 23ವರ್ಷದ ಯುವತಿ ಆತ್ಮಹತ್ಯೆಗೆ ಶರಣು, ಪ್ರಿಯಕರ ಅರೆಸ್ಟ್

ಎರ್ನಾಕುಲಂ(ಕೇರಳ): ಬಲವಂತವಾಗಿ ಮತಾಂತರಕ್ಕೆ ಒತ್ತಾಯಿಸಲಾಗುತ್ತಿದೆ ಎಂದು ಆರೋಪಿಸಿ ಕೋತಮಂಗಲಂನಲ್ಲಿ 23 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ...

ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ಕೊಡಲಾಗುತ್ತದೆ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಕೊಪ್ಪಳ: ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕ ಗವಿಸಿದ್ದಪ್ಪ ಎಂಬಾತನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಯುವಕರು ಮುಸ್ಲಿಂ ಯುವತ...

ನಮ್ಮದು ಬರೀ ಪ್ರೀತಿಯಷ್ಟೇ, ಲವ್ ಜಿಹಾದ್ ಅಲ್ಲ- ನಮಗೇನಾದ್ರೂ ಆದ್ರೆ ಹಿಂದೂ ಸಂಘಟನೆಗಳೇ ಹೊಣೆ, ಮುಸ್ಲಿಂ ಯುವಕ- ಜೈನ ಯುವತಿ ಹೇಳಿಕೆಯ ವೀಡಿಯೋ ವೈರಲ್

ಕಲಬುರಗಿ: ಮುಸ್ಲಿಂ ಯುವಕಮೊಂದಿಗೆ ಜೈನ ಯುವತಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರಕಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗೊಬ್ಬುರ ಗ್ರಾ...

ಸೀಫುಡ್ ಬಯ್ಯರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಹಾಜಿ ಎಸ್.ಎಂ. ಇಬ್ರಾಹಿಂ ಆಯ್ಕೆ

ಮಂಗಳೂರು: ಸೀಫುಡ್ ಬಯ್ಯರ್ಸ್ ಅಸೋಸಿಯೇಷನ್ ಸೌತ್ ವಾರ್ಫ್ ಬಂದರು ಇದರ 2025-26ನೇ ಸಾಲಿನ ಅಧ್ಯಕ್ಷರಾಗಿ  ಹಾಜಿ ಎಸ್.ಎಂ. ಇಬ್ರಾಹಿಂ (ಯುಕೆಬಿ) ಆಯ್ಕೆಯಾಗಿದ್ದಾರೆ. ಇವರು ...

ಪೀಠ ತೊರೆದ ನಿಜಲಿಂಗ ಸ್ವಾಮೀಜಿ ಹೆಸರಿಗೆ ಆನ್‌ಲೈನ್‌ನಲ್ಲಿ ಆರ್ಡರ್ ಬಂತು ಮುಸ್ಲಿಂ ಟೋಪಿ- ಬಗೆದಷ್ಟು ಬಯಲಾಗ್ತದೆ ನಿಸಾರ್ ನಿಜಬಣ್ಣ

ಚಾಮರಾಜನಗರ: ಪೂರ್ವಾಶ್ರಮದ ಧರ್ಮ ಬಯಲಾದ ಹಿನ್ನೆಲೆಯಲ್ಲಿ ಆ.3ರಂದು ಮಠದ ಪೀಠ ತೊರೆದಿದ್ದ ನಿಜಲಿಂಗ ಸ್ವಾಮೀಜಿ ಅಲಿಯಾಸ್‌ ಮಹಮ್ಮದ್ ನಿಸಾರ್, ಕೆಲವು ದಿನಗಳ ...

ಬರ್ಬರವಾಗಿ ಕೊಲೆಯಾದ ಯುವಕ- ಪ್ರಾಣಕ್ಕೆ ಮುಳುವಾಯ್ತು ಪ್ರೀತಿ

ಕೊಪ್ಪಳ: ಅನ್ಯಧರ್ಮದ ಯುವತಿಯನ್ನು ಪ್ರೀತಿಸಿದಕ್ಕೆ ಮುಸ್ಲಿಂ ಯುವಕನಿಂದ ಹಿಂದೂ ಯುವಕನ ಬರ್ಬರ ಕೊಲೆ ನಡೆಸಿರುವ ಘಟನೆ ರವಿವಾರ ರಾತ್ರಿ ಕೊಪ್ಪಳ ನಗರದ ವಾರ್...

1,790ಕಿ.ಮೀ. ದೂರಕ್ಕೆ ಹಾರಿ ಮಾಲಕನನ್ನು ಅರಸಿ ಬಂದ ಪಾರಿವಾಳ- ಅತೀ ಸಣ್ಣ ವಯಸ್ಸಿಗೆ ದಾಖಲೆ

ಮಂಡ್ಯ: ಪಾರಿವಾಳಗಳ ರೇಸ್ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಆದರೆ ಈ ರೇಸ್ ಬಗ್ಗೆ ಹಲವರಿಗೆ ದೊಡ್ಡ ಕ್ರೇಜ್ ಇದೆ. ಕೆಲವರು ಪಾರಿವಾಳ ರೇಸ್‌ಗೆಂದೇ ಕೋಟ್ಯ...