|
ಸಚಿನ್ಗೆ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಗೌರವ ಪ್ರಧಾನ |
ಆ ಮೂಲಕ ಸಚಿನ್ ಐಎಎಫ್ನಿಂದ ಈ ರ್ಯಾಂಕ್ ಪಡೆದುಕೊಂಡ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ.
|
|
ಮಹಿಳಾ ಐಪಿಎಸ್ ಅಧಿಕಾರಿಯನ್ನು ರಸ್ತೆಯಲ್ಲಿ ಎಳೆದಾಡಿದ ಪೊಲೀಸ್ ಪೇದೆಗಳು |
ಲಂಚ ಸ್ವೀಕರಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರನ್ನು ಆರೋಪಿ ಸಂಚಾರಿ ಪೊಲೀಸ್ ಪೇದೆಗಳು ರಸ್ತೆಯಲ್ಲಿ ಎಳೆದಾಡಿದ ಆಘಾತಕಾರಿ ಘಟನೆ .
|
|
ಗಣಿ ಅಕ್ರಮದಲ್ಲಿ ಕೇಂದ್ರ, ರಾಜ್ಯ ಸಚಿವರು ಶಾಮೀಲು; ಶೀಘ್ರದಲ್ಲೇ ಇನ್ನೋರ್ವ ಉಪ ಲೋಕಾಯುಕ್ತರ ನೇಮಕ : ಕಾಂಗ್ರೆಸ್ಸಿಗರ ಬಂಡವಾಳ ಬಯಲು ಮಾಡ್ತೇನೆ: ಸಿಎಂ ಶಪಥ |
ಕಾಂಗ್ರೆಸ್ ಮುಖಂಡರು ಮಾಡಿದ ತಪ್ಪನ್ನು ನನ್ನ ಮೇಲೆ ಹೊರಿಸುತ್ತಿದ್ದಾರೆ. ಅವರು ಮಾಡುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರ ಬಂಡವಾಳ ಬಯಲು ಮಾಡದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
|
|
ಉದ್ಯಾನ ನಗರದಲ್ಲಿ ಕ್ವೀನ್ಸ್ ಬೇಟನ್ ರಿಲೇ - ಅಥ್ಲೀಟ್ಗಳಲ್ಲಿ ಮಿಂಚಿನ ಸಂಚಲನ |
ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್ ಅವರು ಸಂಜೆ 4-10ಕ್ಕೆ ಕಾನೂನು ಸಚಿವ ಸುರೇಶ್ ಕುಮಾರ್ ಹಾಗೂ ಕ್ರೀಡಾ ಸಚಿವ ಗೂಳಿಹಟ್ಟಿ.ಡಿ.ಶೇಖರ್ ಮೂಲಕ ಹಿರಿಯ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ- ಹಿರಿಯ ಅಥ್ಲೀಟ್ ಕೆನೆತ್ ಪೋವೆಲ್ ಅವರಿಗೆ ಬೇಟನ್ ಹಸ್ತಾಂತರಿಸಿದರು
|
|
ಮಂಗಳೂರಿನಲ್ಲಿ ಮೈಮನ ಸೆಳೆದ ಮೊಸರು ಕುಡಿಕೆ ಉತ್ಸವ. |
ಶ್ರೀಕೃಷ್ಣನ ಮೆರವಣಿಗೆಯ ಜೊತೆಗೆ ಮಡಿಕೆ ಹೊಡೆಯುವ ದೃಶ್ಯ, ಹುಲಿವೇಶ ಕುಣಿತ, ತಾಲಿಮು ಪ್ರದರ್ಶನ, ಬಗೆ ಬಗೆ ವೇಷಧಾರಿ ಗೊಂಬೆಗಳ ನೃತ್ಯ, ಹಲವಾರು ವಿಧದ ಟ್ಯಾಬ್ಲೋ ಗಳು ಸಾವಿರಾರು ಸಂಖ್ಯೆಯಲ್ಲಿ ...
|
|
ತಿರುಪತಿ ತಿಮ್ಮಪ್ಪನಿಗೆ 52,000 ಕೋಟಿ ರೂ. ಇನ್ಸೂರೆನ್ಸ್! |
12ನೇ ಶತಮಾನಕ್ಕೆ ಸೇರಿದ ಚಿನ್ನ, ವಜ್ರ ಸೇರಿದಂತೆ ಒಟ್ಟು 20 ಟನ್ (20,000 ಕೇಜಿ) ಚಿನ್ನಾಭರಣಗಳನ್ನು ತಿರುಮಲ ತಿರುಪತಿ ದೇವಸ್ಥಾನಂ ಹೊಂದಿದೆ. ಹಾಗಾಗಿ ಇವುಗಳ ರಕ್ಷಣೆ ಮುಂದಾಗಿರುವ ಆಡಳಿತ ಮಂಡಳಿಯು, ವಿಮೆ ಮಾಡಿಸಲು ಮುಂದಾಗಿದೆ.
|
|
|
| ಅಭಿನ೦ದನೆಗಳು | ಆಸ್ಟೋ ಮತ್ತು ಜೆ.ಪಿ.ಕಿಣಿ |
(ಎಲ್ಲಾ ಚಿತ್ರಗಳನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ)
|