|
ಮಂಗಳೂರು: ನಗರದ ವ್ಯಕ್ತಿಯೊಬ್ಬರನ್ನು ಅಪಹರಣ ನಡೆಸಿ ಸಾಲದ ಹಣಕ್ಕಾಗಿ ಬೆದರಿಕೆ ನೀಡುತ್ತಿದ್ದ 6ಮಂದಿ ಅರೋಪಿಗಳ ಬಂಧನ. |
ಅಪಹರಣ ಹಾಗೂ ಬೆದರಿಕೆ ಅರೋಪದ 6 ಮಂದಿ ಅರೋಪಿಗಳನ್ನು ಬಂಧಿಸುವಲ್ಲಿ ನಗರದ ಪಾಂಡೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ. ಕುತ್ತಾರ್ ಬಳಿಯ ಮಂಜಲ್ತೋಟದ ಅಹ್ಮದ್ ಬಾವ ಅವರ ಮಗ ಅಬ್ದುಲ್ ಖಾದರ್ ರವರನ್ನು ಅಪಹರಿಸಿ...
|
|
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಖಾಝಿ ’ತ್ವಾಖಾ ಅಹ್ಮದ್ ಮುಸ್ಲಿಯಾರ್’ ಅಧಿಕಾರ ಸ್ವೀಕಾರ. |
ದಕ್ಷಿಣ ಕನ್ನಡ ಜಿಲ್ಲೆಯ ನೂತನ ಖಾಝಿಯವರಾಗಿ ನೇಮಕಗೊಂಡ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ಅಧಿಕಾರ ಸ್ವೀಕಾರ ಸಮಾರಂಭವು ನಗರದಲ್ಲಿಂದು ಜರಗಿತು. ಕಾಸರಗೋಡು ಜಿಲ್ಲೆಯ ಸನ್ಮಾನ್ಯ ಸಂಯುಕ್ತ ಖಾಝಿ...
|
|
ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ. |
ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾನೂನು ಮಸೂದೆಗೆ ರಾಜ್ಯ ವಿಧಾನ ಸಭೆಯಲ್ಲಿ ಅಂಗೀಕರಿಸ್ಪಟ್ಟಿರುವುದಕ್ಕೆ ಮಂಗಳೂರಿನ ಬಜರಂಗದಳ ಸಂಘಟನೆಯು ಕಾರ್ಯಕರ್ತರು ಇಂದು ನಗರದ ಮಂಗಳಾದೇವಿ ದೇವಸ್ಥಾನದ ಎದುರು ಪಟಾಕಿ ಸಿಡಿಸಿ...
|
|
ದುಬಾಯಿ ಕರಾಮ ಸೆಂಟರ್ ಸಭಾಂಗಣದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ |
ಸತ್ಯನಾರಾಯಣ ಪೂಜಾ ಸಮಿತಿ ಯು. ಎ. ಇ. ದುಬಾಯಿ ಆಶ್ರಯದಲ್ಲಿ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಾರಂಭ ಮಾರ್ಚ್ ೧೯ ನೇ ಶುಕ್ರವಾರ ಬೆಳಿಗ್ಗೆ ೯.೦೦ ಗಂಟೆಗೆ ಸಂಕಲ್ಪದೊಂದಿಗೆ ಪ್ರಾರಂಭವಾಯಿತು. ಶ್ರೀ ರಘು ಭಟ್ ರವರ ಪೌರೋಹಿತ್ಯದಲ್ಲಿ ನಡೆದ ಪೂಜಾ ವಿಧಿ ವಿಧಾನಗಳು ಡಾ. ಪವನ್ ಭಟ್ ರವರಿಂದ ಶ್ರೀ ಸತ್ಯನಾರಾಯಣ ವೃತಕಥಾ ಪೂರ್ಣ ವಿವರಣೆಯೋಂದಿಗೆ ಸಾಂಗವಾಗಿ ನೆರವೇರಿತು...
|
|
|
(ಎಲ್ಲಾ ಚಿತ್ರಗಳನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ)
|