| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಮಂಡ್ಯ: ಹಲ್ಲೇಗೆರೆಯಲ್ಲಿ ಸ್ಮಶಾನ ಮೌನ |
ಪ್ರಕಟಿಸಿದ ದಿನಾಂಕ : 2009-12-31
ವಿಷ್ಣುವರ್ಧನ್ ತಾವು ಮಂಡ್ಯ ಮೂಲದವರೆನುವುದನ್ನು ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿರದಿದ್ದರೂ, ಪ್ರತಿ ವರ್ಷ ತನ್ನ ಪೂರ್ವಜರ ಊರಿಗೆ ಕುಟುಂಬ ಸಮೇತ ಬಂದು ಹೋಗುತ್ತಿದ್ದರು.
ಗ್ರಾಮದ ಮುಖ್ಯ ದೇವತೆ ದಂಡಿನಮ್ಮ (ಲಕ್ಷ್ಮಿದೇವಿ) ವಿಷ್ಣು ಕುಟುಂಬದ ಮನೆ ದೇವರು. ಈ ದೇವಾಲಯಕ್ಕೆ ಪತ್ನಿ ಭಾರತಿ ಸಮೇತ ವಿಷ್ಣುವರ್ಧನ್ ವರ್ಷಕ್ಕೆ ಒಂದು ಬಾರಿಯಾದರೂ ಬಂದು ಪೂಜೆ ಸಲ್ಲಿಸುತ್ತಿದ್ದರು.
ವಿಷ್ಣುವರ್ಧನ್ ಮುತ್ತಾತ ನರಸಿಂಹರಾವ್, ತಾತ ಲಕ್ಷ್ಮಿ ನರಸಿಂಹಯ್ಯ ಹಲ್ಲೇಗೆರೆ ಗ್ರಾಮದವರು. ಲಕ್ಷ್ಮಿನರಸಿಂಹಯ್ಯ ಅವರ ಪುತ್ರ ನಾರಾಯಣರಾವ್ ಅವರ ಪುತ್ರನೇ ಸಂಪತ್ ಕುಮಾರ್ ಅಲಿಯಾಸ್ ವಿಷ್ಣುವರ್ಧನ್.
ಪೊಲೀಸ್ ಅಧಿಕಾರಿಯಾಗಿದ್ದ ನಾರಾಯಣರಾವ್ ಮೆಸೂರಿನಲ್ಲಿ ವಾಸವಾಗಿದ್ದರು. ವಿಷ್ಣುವರ್ಧನ್ ಹುಟ್ಟಿದ್ದು, ಬೆಳೆದದ್ದು ಮೆಸೂರಿನಲ್ಲೇ ಆದರೂ, ತಮ್ಮ ಪೂರ್ವಜರ ಹಲ್ಲೇಗೆರೆಯನ್ನು ಮರೆತಿರಲಿಲ್ಲ.
ಈಗಲೂ ಹಲ್ಲೇಗೆರೆಯಲ್ಲಿ ವಿಷ್ಣುವರ್ಧನ್ ಕುಟುಂಬದ ಮನೆಯಿದೆ. ಅವರ ಸೋದರ ಸಂಬಂಧಿಗಳು ಜೀವಿಸುತ್ತಿದ್ದಾರೆ. ಪ್ರತಿ ಬಾರಿ ಗ್ರಾಮಕ್ಕೆ ಬಂದಾಗ ವಿಷ್ಣು ಕುಟುಂಬ ತನ್ನ ಸೋದರ ಸಂಬಂಧಿಗಳ ಮನೆಗೆ ಭೇಟಿ ನೀಡುತ್ತಿದ್ದರು.
ಸ್ಮಶಾನ ಮೌನ: ವಿಷ್ಣುವರ್ಧನ್ ಸಾವಿನ ಸುದ್ದಿಯಿಂದ ಹಲ್ಲೇಗೆರೆ ಗ್ರಾಮಸ್ಥರು ಆಘಾತಗೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿತು. ಸೂತಕದ ಛಾಯೆ ಕಂಡುಬಂದಿತು.
ವಿಷ್ಣುವರ್ಧನ್ ಮನೆ ದೇವರಾದ ಲಕ್ಷ್ಮಿದೇವಿ ದೇವಸ್ಥಾನದ ಬಳಿ ಬೆಳಗ್ಗೆಯೇ ಗ್ರಾಮಸ್ಥರು ಗುಂಪು ಸೇರಿ ಅಗಲಿದ ತಮ್ಮೂರಿನ ಹೆಮ್ಮೆಯ ಪುತ್ರನಿಗಾಗಿ ಕಂಬನಿ ಮಿಡಿದರು. ಭಾವಚಿತ್ರ ಮೆರವಣಿಗೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2009-12-31
|
|
|
|
| »ಬೆ೦ಗಳೂರು: ರಾಜ್ಯಪಾಲರ ವಿರುದ್ಧ ದೂರು ರಾಷ್ಟ್ರಪತಿಗೆ: ವಿಮಾನ ನಿಲ್ದಾಣ ಅಭಿವೃದ್ಧಿ: ಸಿಎಂ | | »ಬೆ೦ಗಳೂರು: ಚುನಾವಣೆ ನಂತರವೇ ಸಂಪುಟಕ್ಕೆ ಸರ್ಜರಿ? | | »ಸಿದ್ದು ನ್ಯೂಸ್, ಡಿಕೆಶಿ ೨೪೭, ದೇಶು ಎಂಟರ್ಟೇನ್ಮೆಂಟ್ | | »ಬೆ೦ಗಳೂರು: ರಾಜ್ಯಾದ್ಯಂತ ಭಾರೀ ಮಳೆ : ವೃದ್ಧ ಮತ್ತು ಮಹಿಳೆ ಸಾವು :ಹುಲಿಕಲ್: ೨೫೦ಮಿ.ಮೀ. ಮಳೆ: ಪ್ರವಾಹ ಭೀತಿ | | »ಸರಕಾರಕ್ಕೆ ತೀವ್ರ ಹಿನ್ನಡೆ; ಜಾನುವಾರು ಹತ್ಯೆ ನಿಷೇಧ ಮಸೂದೆ ರಾಷ್ಟ್ರಾಧ್ಯಕ್ಷೆಯ ಪರಾಮರ್ಶೆಗೆ ರವಾನೆ: ರಾಜ್ಯಪಾಲ | | »ಏಕವಚನ ಪ್ರಯೋಗ; ವೈಷಮ್ಯಕ್ಕೆ ತಿರುಗುತ್ತಿರುವ ಕಾಂಗ್ರೆಸ್ ರೆಡ್ಡಿ ಬಳಗದ ಸಮರ; ಅಕ್ರಮ ಸಾಬೀತಾದರೆ ಜನರೆದುರೇ ನೇಣು!- ಜನಾರ್ದನ ರೆಡ್ಡಿ | | »ಟೋಲ್ ದರ ಹೆಚ್ಚಳ ಆ.1ರಿಂದ ಲಾರಿ ಮುಷ್ಕರ | | »ಗಣಿ ಧೂಳಿನಲ್ಲಿ ಸಚಿವ ರಾಮುಲು.... | | »ಅದಿರು ರಫ್ತು ಸಂಪೂರ್ಣ ನಿಷೇಧ - ರೆಡ್ಡಿಗಳಿಗೆ ಹೊಡೆತ | | »ಕರ್ನಾಟಕ ನೀರು ಬಿಟ್ಟಿರುವುದು ಹೌದು: ತಮಿಳುನಾಡು | | »ಕಾಂಗ್ರೆಸ್ ಹೇಳಿದಂತೆ ಕುಣಿಯಲು ಆಗಲ್ಲ: ಯಡಿಯೂರಪ್ಪ | | »ಅದಿರು ಸಾಗಾಣಿಕೆ ನಿಷೇಧ: ಹೊರಬಿದ್ದ ಸರ್ಕಾರಿ ಆದೇಶ | | »ಕದ್ದುಮುಚ್ಚಿ ತಮಿಳುನಾಡಿಗೆ ನೀರು? | | »ಆಸ್ತಿದಾರರಿಂದ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಬಿಗಿ ಕ್ರಮ; ಮೂರು ತಿಂಗಳು ವಿಶೇಷ ಅಭಿಯಾನ : ಬಿಬಿಎಂಪಿ | | »ಕಂದಾಯ ನಿರೀಕ್ಷಕ ಸತೀಶ್ ಕೊಲೆ ಪ್ರಕರಣ; ಪತ್ನಿ ಸೇರಿ ಎಂಟು ಜನರ ಬಂಧನ | | »ಗಡಿ ಭಾಗದ ಕನ್ನಡೇತರ ಡಿಇಡಿ ಕಾಲೇಜು ಮುಚ್ಚಲು ಸಲಹೆ | | »ವಿದ್ಯಾರ್ಥಿ ಪಾಸ್ ದರ: 200ರೂಪಾಯಿ ಇಳಿಕೆ | | »ಅದಿರು ನಾಪತ್ತೆ: ಬಂದರಿನಲ್ಲಿ ಪಂಚನಾಮೆ | | »ಇಬ್ಬರು ಎಂಜಿನಿಯರುಗಳು ಲೋಕಾಯುಕ್ತ ಬಲೆಗೆ | | »ಪ್ರತಿಕೂಲ ಹವಾಮಾನ: ಅಮರನಾಥ ಯಾತ್ರೆ ರದ್ದು | | »ಲಿಂಗನಮಕ್ಕಿ: ಕಳೆದ ವರ್ಷಕ್ಕಿಂತ 28 ಅಡಿ ಕಡಿಮೆ ನೀರು | | »ಮುಂದುವರೆದ ಮಳೆ ಗೋಡೆ ಕುಸಿದು ಇಬ್ಬರು ಸಾವು; 15 ರಸ್ತೆಗಳ ಸಂಪರ್ಕ ಕಡಿತ.. ಹಲವೆಡೆ ಮನೆಗಳಿಗೆ ಹಾನಿ | | »ಬೆ೦ಗಳೂರು: ಕಾ೦ಗ್ರೆಸ್ ನ ಪಾದಯಾತ್ರೆಯ ಪ್ರತಿಯಾತ್ರೆಯಾಗಿ ಇಡೀ ರಾಜ್ಯ ಸುತ್ತಲು ಬಿಎಸ್ವೈ ಚಿಂತನೆ | | »ತುಮಕೂರು: ರಾಜಿ ಪ್ರಶ್ನೆಯೇ ಇಲ್ಲ: ಸಿದ್ದು : ಸಿಬಿಐ ತನಿಖೆಯಾದ್ರೆ ಮುಖ್ಯಮಂತ್ರಿ ಜೈಲಿಗೆ ಗ್ಯಾರಂಟಿ : ರೆಡ್ಡೀಗಳ ಉದ್ದಟತನಕ್ಕೆ ಇದು ಸರಿಯಾದ ಉತ್ತರ | | »ಬೆ೦ಗಳೂರು: ರಾಜ್ಯದಲ್ಲಿ ಪುಷ್ಯವೃಷ್ಟಿ, ಜೀವನದಿಗಳಿಗೆ ಮರುಜೀವ, ತು೦ಬಿ ಹರಿಯುತ್ತಿರುವ ಜಲಾಶಯಗಳು, ಭಾರೀ ಮಳೆಯ ಮುನ್ಸೂಚನೆ; ಭಾಗಮಂಡಲ ಜಲಾವೃತ. ಆಲಮಟ್ಟಿಯಿಂದ 90 ಸಾವಿಕ ಕ್ಯುಸೆಕ್ ನೀರು ಹೊರಕ್ಕೆ | | »ಬೆ೦ಗಳೂರು: ಗೋಹತ್ಯೆ ನಿಷೇಧ ಮಸೂದೆ: ವಾಪಸ್ ಕಳಿಸಿದ ರಾಜ್ಯಪಾಲರು | | »ಬಾಗಲಕೋಟೆ: ಆಲಮಟ್ಟಿ ಜಲಾಶಯದ 14 ಗೇಟ್ಗಳ ಮೂಲಕ 91000 ಕ್ಯೂಸೆಕ್ಸ್ ನೀರು ಹೊರಕ್ಕೆ : ವಿದ್ಯುತ್ ಉತ್ಪಾದನೆಯೂ ಆರಂಭ | | »ಬೆ೦ಗಳೂರು: ಜಾನುವಾರು ಹತ್ಯೆ ಪ್ರತಿಬ೦ಧಕ ಮತ್ತು ಅಕ್ರಮ-ಸಕ್ರಮ ಕಾಯ್ದೆ ರಾಜ್ಯಪಾಲರಿಗೆ ಆಚಾರ್ಯ ಉತ್ತರ | | »ಜಾಗತಿಕ ಸವಾಲು: ಭಾರತ, ಬ್ರಿಟನ್ ಜವಾಬ್ದಾರಿ | ಭದ್ರತಾ ಮಂಡಳಿ ಸ್ಥಾನ ಪಡೆಯಲು ಭಾರತಕ್ಕೆ ಸಕಾಲ | | »ಪ್ರಕಾಶ ಸೂರ್ಯ ಕಂಪನಿಯಿಂದ ಬಾಗಲಕೋಟೆಯಲ್ಲಿ 25ಸಾವಿರ ಕೋ.ರೂ.ಹೂಡಿಕೆ | | »ಬಳ್ಳಾರಿಗೆ ಆದ ಅವಮಾನ-ತಲೆ ಬೋಳಿಸಿಕೊಂಡ ಶ್ರೀರಾಮುಲು!: ಕಾಲಿಗೆ ಚಪ್ಪಲಿ ಹಾಕಲಾರೆ, ಕಪ್ಪು ಬಟ್ಟೆ ಧರಿಸುವೆ...: ತಾಯಿಯ ಆಶೀರ್ವಾದ ಇರುವವರೆಗೆ ರಾಜಿನಾಮೆ ಕೊಡಲಾರೆ | | »ಹಾಸನ: ಕಳ್ಳನ ಪ್ರೇಮಪಾಶಕ್ಕೆ ಬಿದ್ದ ಮಹಿಳಾ ಪೊಲೀಸ್! | | »ಹೊಸ ಮದ್ಯದಂಗಡಿಗೆ ಪರವಾನಿಗೆ ಇಲ್ಲ: ರೇಣುಕಾಚಾರ್ಯ | | »'ಮೈಸೂರು ಹುಲಿ' ಟಿಪ್ಪು ಸುಲ್ತಾನ್ ವಂಶಜರು ಹೇಗಿದ್ದಾರೆ? | | »ಬಳ್ಳಾರಿ: ಅಸಮಾಧಾನ: ಸಚಿವ ಸ್ಥಾನಕ್ಕೆ ಶ್ರೀರಾಮುಲು ರಾಜೀನಾಮೆ? | | »ಪಾದಯಾತ್ರೆ: ಡಾಬಸ್ಪೇಟೆಯ ಅರಳಿಕಟ್ಟೆಯಲ್ಲಿ ಪ೦ಚಾಯ್ತಿ : ಜನಾದೇಶಕ್ಕೆ ಬನ್ನಿ: ಯಡಿಯೂರಪ್ಪಗೆ ಸಿದ್ದು ಪಂಥಾಹ್ವಾನ | | »‘ಮದಿರಾ’ಕ್ಷಿಯರಿಗೆ ಕಠಿಣ ಶರತ್ತು: ಶಂಕರ್ ಬಿದರಿ | | »ತೀರ್ಥಹಳ್ಳಿ: ಎಚ್1ಎನ್1 ಮಹಾಮಾರಿಗೆ ಮತ್ತೊ೦ದು ಬಲಿ | | »ಧಾರವಾಡ: ಐವರಿಗೆ ಬಾಲ ವಿಕಾಸ ಅಕಾಡೆಮಿ ಪ್ರಥಮ ಗೌರವ ಪ್ರಶಸ್ತಿ | | »ಬೆ೦ಗಳೂರು: ಮು೦ಗಾರು ಮಳೆಯ ಆರ್ಭಟ: ಮಳೆಗೆ ಮತ್ತೆ ಇಬ್ಬರ ಸಾವು: ಲಿ೦ಗನಮಕ್ಕಿ ಜಲಾಶಯದಲ್ಲಿ ಭಾರೀ ಒಳ ಹರಿವು | | »‘ನಾಡ ರಕ್ಷಣಾ ನಡಿಗೆ’: 3ನೇ ದಿನವೂ ಕುಗ್ಗದ ಉತ್ಸಾಹ; ಜನಬೆಂಬಲದ ಹಿಗ್ಗಿನಲ್ಲಿ ಮರೆಯಾದ ‘ನೋವು’ | | »ಕ್ರಮ ಸಲ್ಲ: ರೆಡ್ಡಿ ಸಹೋದರು ಹೈಕೋರ್ಟ್ಗೆ - ಚುನಾವಣಾ ಆಯೋಗಕ್ಕೆ ಆದೇಶಿಸಲು ಮನವಿ | | »ಅಕ್ರಮ ಗಣಿಗಾರಿಕೆ: ಕಬ್ಬಿಣ ಅದಿರು ರಪ್ತು ಪರ್ಮಿಟ್ಗೂ ಕತ್ತರಿ; ಬುಧವಾರ ಮಹತ್ವದ ಆದೇಶ | | »ಪ್ರಿಯಾಂಕಾಗೆ ವಂಚಿಸಿದ್ದ ಆನಂದ್ಗೆ ಕೊನೆಗೂ ಜಾಮೀನು | | »ಬೇಗೂರು: ಪಾದಯಾತ್ರೆಗೆ ಅಭೂತಪೂರ್ವ ಜನ ಬೆ೦ಬಲ: ಎರಡೇ ದಿನಗಳಲ್ಲಿ ಸರ್ಕಾರದ ಬಗ್ಗೆ ತೀವ್ರ ಅಸಮಧಾನ: ಕೇಳುಗರಿಗೆ ರ೦ಜನೆಯನ್ನು ನೀಡೀದ ಸಿದ್ದು ಅವರ ವೀರಗಾಸೆ, ಸುಬ್ಬಾ ಭಟ್ಟರ ಹಾಸ್ಯ | | »ನವದೆಹಲಿ: ಕಾರವಾರ, ಬೇಲಿಕೇರಿ ಮು೦ತಾದ 10 ಬಂದರುಗಳಲ್ಲಿ ಅದಿರು ರಫ್ತು ನಿಷೇಧ : ದಿಲ್ಲಿಯಿ೦ದಲೇ ಸಿಎ೦ ಆದೇಶ | | »ಬೆ೦ಗಳೂರು: ಚರ್ಚ್ಗಳ ಮೇಲೆ ದಾಳಿಗೆ ಹಿಂದೂ ಸಮಾಜದ ಆಕ್ರೋಶ ಕಾರಣ :ವಿಚಾರಣಾ ಆಯೋಗದ ಮುಂದೆ ಮಹೇಂದ್ರ ಕುಮಾರ್ ಸಾಕ್ಷಿ | | »ಬೆ೦ಗಳೂರು: ವಿಧಾನಸೌಧ ಸ್ಫೋಟಿಸುವ ಈಮೇಲ್ ಬೆದರಿಕೆ: ಆರೋಪಿಯ ಸೆರೆ | | »ಕೊಪ್ಪಳ: ರೈತರಾಯ್ತು, ಈಗ ಕನ್ನಡ ಕಾರ್ಯಕರ್ತರ ಕೈಗೆ ಕೋಳ: ರಸ್ತೆ ಅಗಲೀಕರಣ ವಿರೋಧಿಸಿ ಪ್ರತಿಭಟನೆ ನಡೆಸಿದ್ದಕ್ಕೆ ಬ೦ಧನ: ಪೊಲೀಸರ ಕ್ರತ್ಯದ ಬಗ್ಗೆ ಟೀಕೆ | | »ನೆಲಮ೦ಗಲ: ಅದಿರು ಕಣ್ಮರೆ: ಸಿಎಂ ಕೈ: ಬಿಎಸ್ವೈ, ರೆಡ್ಡಿಗಳೇ ನೇಣುಗಂಬ ಏರಲು ಸಿದ್ಧರಾಗಿ: ಸಿದ್ದು | | »ಮಳೆರಾಯನ ಅವಕ್ರಪೆ: ಬ್ರಹತ್ ಬೆ೦ಗಳೂರಿನಲ್ಲಿ ನೀರೂ ದುಬಾರಿಯಾಗುವ ಸಾಧ್ಯತೆ | | »1ರುಪಾಯಿಗೆ ಇಡ್ಲಿ, 1ರುಪಾಯಿಗೆ ದೋಸೆ | | »ಕಾಂಗ್ರೆಸ್ ಪಾದಯಾತ್ರೆ ವಿಫಲ: ಮೊದ್ಲು ಕಬ್ಬಿಣ ಅದಿರು ರಫ್ತು ನಿಷೇಧಿಸ್ಲಿ: ಕ್ರಿಮಿನಲ್ ಹಿನ್ನೆಲೆಯ ರೆಡ್ಡಿ ಬ್ರದರ್ಸ್ ಅಗತ್ಯವೇ?: - ಎಚ್ಡಿಕೆ | | »ಟಾರ್ಗೆಟ್ ಬಳ್ಳಾರಿ ಪಾದಯಾತ್ರೆ ಎರಡನೇ ದಿನಕ್ಕೆ: ಬಿಸಿಲ ಝಳ-ಉತ್ಸಾಹಿ ಕಾರ್ಯಕರ್ತರು, ಬಸವಳಿದ ನೇತಾರರು; ಸಿದ್ದರಾಮಯ್ಯಗೆ ಕಾಲುನೋವು, ಡಿಕೆಶಿಗೆ ಜ್ವರ : ಇವರ ಕಚ್ಚಾಟದಲ್ಲಿ ಹುತಾತ್ಮರನ್ನು ಮರೆತು ಬಿಟ್ಟರೇ? | | »ಕಾರು- ಲಾರಿ ಡಿಕ್ಕಿ: ನಾಲ್ವರ ಸಾವು | | »ಬೆ೦ಗಳೂರು: ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಕಾರ್ಗಿಲ್ ಹುತಾತ್ಮರ ಸ್ಮರಣೆ | | »ಮುಂಡಗೋಡ : ಮಳೆ ರಾಯನ ಕ್ರಪೆ: ರೈತನ ಮೂಗದಲ್ಲಿ ಸಂತಸ : ಬೆಳೆದ ಬೆಳೆ ಹಸಿರಿನಿಂದ ಮತ್ತಷ್ಟು ಕಂಗೊಳಿಸಲಾರಂಭಿಸಿವೆ | | »ಗುರು ಪೂರ್ಣಿಮೆ ನಿಮಿತ್ತ ಬಿಡದಿಯ ನಿತ್ಯಾನಂದ ಆಶ್ರಮದಲ್ಲಿ ಕುಂಭಾಭಿಷೇಕ | | »ಅಕ್ರಮ ಗಣಿಗಾರಿಕೆ: ಕಾಂಗ್ರೆಸ್ ನಾಡರಕ್ಷಣೆ ನಡಿಗೆಗೆ ಚಾಲನೆ; ಕುಸಿದು ಬಿದ್ದ ಕಾರ್ಯಕರ್ತ ಸಾವು | ಕಾಂಗ್ರೆಸ್ ಪಕ್ಷದೊಳಗಿನ ಪೈಪೋಟಿ ಯಾತ್ರೆ: ಯಡ್ಡಿ; ಕಾಂಗ್ರೆಸಿಗರ ಅಂತಿಮ ಯಾತ್ರೆ: ರೆಡ್ಡಿ | | »‘ಮಿತ್ತಲ್ ಕಂಪೆನಿಯಿಂದ 600 ಕೋಟಿ ಸಲ್ಲಿಕೆ’ | | »ಪಾಟೀಲ ಪುಟ್ಟಪ್ಪ ಪುತ್ರಿ ಸುಟ್ಟಗಾಯಗಳಿಂದ ಸಾವು | | »‘ಜೀವನದಲ್ಲಿ ಒಮ್ಮೆ ಜೈಲಿಗೆ ಹೋಗುವ ಆಸೆ’ | | »ಪ್ರಯಾಣ ದರ ಹೆಚ್ಚಳಕ್ಕೆ ಆಗ್ರಹಿಸಿ ಆತ್ಮಹತ್ಯೆಗೆ ಯತ್ನಿಸಿದ ಆಟೊ ಚಾಲಕರು | | »ಬೆ೦ಗಳೂರು: ಕಾದಂಬರಿಗಾರ್ತಿ ರೇಖಾ ಕಾಖಂಡಕಿ ಅವರಿಗೆ ‘ಭಾರತೀಸುತ ಸ್ಮಾರಕ’ ದತ್ತಿ ಪ್ರಶಸ್ತಿ ಪ್ರದಾನ: ತಂತ್ರಜ್ಞಾನ ಬಳಕೆಗೆ ಸಲಹೆ | | »ಸೋಮವಾರಪೇಟೆ: ಕೈಬೀಸಿ ಕರೆಯುವ ಕೊಡಗಿನಲ್ಲಿಯೇ ಅತ್ಯಂತ ಎತ್ತರದ ಮಲ್ಲಳ್ಳಿ ಜಲಪಾತ | | »ಬೆ೦ಗಳೂರು: ಕೆ.ಎಸ್. ಗೋಪಾಲಕೃಷ್ಣನ್ಗೆ ‘ವೀಣೆ ಶೇಷಣ್ಣ ಸ್ಮಾರಕ’ ಹಾಗೂ ಆರ್.ಕೆ. ಪದ್ಮನಾಭರಿಗೆ ‘ಸ್ವರಮೂರ್ತಿ ವಿ.ಎನ್. ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ : ಕರ್ನಾಟಕ ಕಲೆ, ಶಿಕ್ಷಣದಲ್ಲಿ ಶ್ರೀಮಂತ ನಾಡು: ರಾಜ್ಯಪಾಲ | | »ಬೆ೦ಗಳೂರು: ಡಾ.ದೊಡ್ಡರಂಗೇಗೌಡರ ಮೂರು ಕೃತಿಗಳ ಬಿಡುಗಡೆ : ಜಾನುವಾರು ಹತ್ಯೆ ವಿಧೇಯಕ ವಿರೋಧದ ಹಿಂದೆ ರಾಜಕೀಯ: ಮುಮ್ತಾಜ್ ಅಲಿ ಖಾನ್ | | »ಬೆ೦ಗಳೂರು: ನಟಿ ಭಾರತಿ ವಿಷ್ಣುವರ್ಧನ್ರಿಗೆ ಸಾಗರ್ ಪ್ರಶಸ್ತಿ ಪ್ರದಾನ : ಪ್ರಶಸ್ತಿ ಹಿಂದೆ ಪರಿಶ್ರಮ: ಶ೦ಕರ್ ಬಿದರಿ | | »ಬೆ೦ಗಳೂರು: ಸೆ.7 ಕ್ಕೆ ರೇಸ್ ಕೋರ್ಸ್ ಸ್ಥಳಾ೦ತರಿಸುವ ವಿವಾದದ ಅಂತಿಮ ಹಣಾಹಣಿ | | »ಧಾರವಾಡ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಲೋಕದ ಖ್ಯಾತ ಗಾಯಕ ಪುರಾಣಿಕಮಠ ಇನ್ನಿಲ್ಲ | | »ಚಿಕ್ಕಬಳ್ಳಾಪುರ ರೈಲು ನಿಲ್ದಾಣ ಮೇಲ್ದರ್ಗೇರಿಸುವ ನಿಟ್ಟಿನಲ್ಲಿ ಅಭಿವೃದ್ಧಿಗೆ ಆಗ್ರಹ | | »ಮದ್ದೂರು: ಕಾಂಗ್ರೆಸ್ ಪಾದಯಾತ್ರೆಗೆ ಪೊಲೀಸ್ ರಕ್ಷಣೆ; ವಿರೋಧ ಪಕ್ಷಗಳ ಗದ್ದಲದ ನಡುವೆ ಅಭಿವೃದ್ಧಿ ಕಾರ್ಯ: ಪೊಲೀಸ್ ಇಲಾಖೆಗೆ ಹೆಚ್ಚುವರಿಯಾಗಿ 253 ಕೋಟಿ ಬಿಡುಗಡೆ: ವಿ.ಎಸ್.ಆಚಾರ್ಯ | | »ತುಂಗಭದ್ರಾ ಕಾಡಾದಿಂದ ನಿಯಮ ಉಲ್ಲಂಘನೆ : ಕೋಟ್ಯಂತರ ರೂಪಾಯಿ ಗುಳುಂಗೆ ಹುನ್ನಾರ? | | »ಬಾಬಾಬುಡನ್ಗಿರಿ ಗುಹೆ: 3 ಹಂತಗಳಲ್ಲಿ ದತ್ತಾತ್ರೇಯ ಪೀಠ ದುರಸ್ತಿ | | »ಆ. 21 ರ೦ದು ವಿರೋಧ ಪಕ್ಷದ ನಾಯಕಿ ಸುಷ್ಮಾರವರಿ೦ದ ಬಳ್ಳಾರಿ ಏರ್ಪೋರ್ಟ್ ಶಂಕುಸ್ಥಾಪನೆ: ಪರಿಶ್ರಮದಿಂದ ಮೇಲೆ ಬಂದಿದ್ದೇವೆ: ಜನಾರ್ಧನ ರೆಡ್ಡಿ | | »ಬೆ೦ಗಳೂರು: ಆ. 2ರಿಂದ ಬಿಜೆಪಿ ಸಮಾವೇಶ: ಆ.2ಕ್ಕೆ ದಾವಣಗೆರೆ, 5ಕ್ಕೆ ಗುಲ್ಬರ್ಗ, 12ಕ್ಕೆ ಮೈಸೂರು, 20ಕ್ಕೆ ಬಳ್ಳಾರಿಯಲ್ಲಿ ಸಮಾವೇಶ : ಸಮಾವೇಶಗಳಿಗೆ ಬೃಹತ್ ಜಾಥಾದಲ್ಲಿ ಜನರ ಆಗಮನ | | »ಬಿಜೆಪಿ ಸರ್ಕಾರ ಪತನಕ್ಕೆ ನಾಂದಿ: ಎರಡು ವರ್ಷ ಮಲಗಿದ್ದು ಈಗ ಎಚ್ಚೆತ್ತ ಕಾ೦ಗ್ರೆಸ್ | | »ಬೆ೦ಗಳೂರು: ರಾಜ್ಯದಲ್ಲಿ ಯಾತ್ರಾಯುಗ: ಈಗ ಕಾಂಗ್ರೆಸ್ ನಡಿಗೆ ; ಬೆನ್ನಲ್ಲೇ ಕಮಲ ಮೇಳ : ಜತೆಗೆ ಜೆಡಿಎಸ್ ಆಂದೋಲನ : ಕೈ ‘ನಾಡ ರಕ್ಷಣಾ ನಡಿಗೆ’ ಇಂದು ಆರಂಭ | | »ನಿತ್ಯಾನಂದ ಅತ್ಯಾಚಾರ ನಡೆಸಿಲ್ಲ: ರಂಜಿತಾ ಸ್ಪಷ್ಟನೆ! | | »ಪಾದಯಾತ್ರೆಗೆ ಸಿಎಂ ನಕಾರ; ರೆಡ್ಡಿ ಬ್ರದರ್ಸ್ ಗರಂ | | »ಚಿಕ್ಕಮಗಳೂರು: 44 ಕೆಜಿ ತೂಕದ ಆನೆ ದಂತ ಪತ್ತೆ | | »ಬೆ೦ಗಳೂರು: ಬಡ ಹುಡುಗಿಗೆ ವೈದ್ಯೆ ಆಗೋ ಕನಸು, ಆದರೆ...? | | »ಬೆಳಗಾವಿ: ಗಡಿ ಭಾಗದ ಶಾಲೆ ಮುಚ್ಚಲು ಹುನ್ನಾರ : ಕನ್ನಡ ಶಾಲೆಗೆ ಮಹಾಕಂಟಕ | | »ಬೆ೦ಗಳೂರು: ಭಾರತೀಯ ಖ-ಭೌತಶಾಸ್ತ್ರ ಸಂಸ್ಥೆಯಲ್ಲಿ ಅಗ್ನಿ ದುರಂತ : ವಿಜ್ಞಾನಿಗಳು, ಸಿಬ್ಬಂದಿ ಪಾರು | | »ಬೆ೦ಗಳೂರು: ಪೆಟ್ರೋಲ್ ದರ ಏರಿಕೆ ಹಿನ್ನಲೆ: ಆಗಸ್ಟ್ 1ರಿಂದ ಆಟೊ ತುಟ್ಟಿ | | »ಮ೦ಡ್ಯ: ಮೈಷುಗರ್, ಪಿಎಸ್ಎಸ್ಕೆ ಆರಂಭ : ಕಾರ್ಖಾನೆಗಳ ಪುನಶ್ಚೇತನಕ್ಕೆ ಸರಕಾರ ಬದ್ಧ: ಅಶೋಕ್ | | »ಬೆ೦ಗಳೂರು: ಭಂಗಿ ಸಮುದಾಯಕ್ಕೆ ರಾಜೀವ್ಗಾಂಧಿ ಹೌಸಿಂಗ್ ಕಾರ್ಪೊರೇಶನ್ನಿಂದ 14 ಮನೆ | | »ಬೆ೦ಗಳೂರು: ‘ಕಾಮಿ... ಸ್ವಾಮಿ...’ ಕೃತಿ ಬಿಡುಗಡೆ : ತನ್ನತನ ಕಳೆದುಕೊಂಡ ಕಾವಿ, ಖಾದಿ-ಖಾಕಿ: ಸಂಸದ ಎಚ್.ವಿಶ್ವನಾಥ್ | | »ಹಾವೇರಿ: ಗಣಿ ಸಂಪತ್ತು ದೇಶದಲ್ಲೇ ಬಳಕೆಗೆ ಕಾನೂನು: ಪೇಜಾವರ ಶ್ರೀ ಸಲಹೆ | | »ಕರ್ನಾಟಕ-ತಮಿಳುನಾಡು ನಡುವೆ ಮತ್ತೆ ಜಲ ಸಂಘರ್ಷ? :ಈಗ ಕಾವೇರಿ ಕಣಿವೆಯಲ್ಲಿ ಮಳೆಯಾಗದಿದ್ದರೆ ಕದನ ಖಚಿತ ! | | »ಬೆ೦ಗಳೂರು: ಚುನಾವಣಾ ಅಕ್ರಮ: ಕ್ರಿಮಿನಲ್ ಮೊಕದ್ದಮೆ ಹಿಂದಕ್ಕೆ: ಚಾವ್ಲಾ ಕಿಡಿ | | »ಬೆ೦ಗಳೂರು: ಆರೋಗ್ಯ ವಿವಿ ಕೆಂಗೇರಿಗೆ ಎತ್ತಂಗಡಿ: ರಾಮನಗರದಿಂದ ಸ್ಥಳಾಂತರಕ್ಕೆ ಸರ್ಕಾರ ನಿರ್ಧಾರ ಮತ್ತೊಂದು ವಿವಾದಕ್ಕೆ ನಾಂದಿ | | »ಬೆ೦ಗಳೂರು: ವೈದ್ಯಕೀಯ ಶಿಕ್ಷಣ: ಜು.26-27ಕ್ಕೆ ಕೌನ್ಸೆಲಿಂಗ್ | | »ನಾಡಿನ ರಕ್ಷಣೆಗೆ ಕಾಂಗ್ರೆಸ್ ನಡಿಗೆ: ನಾಳೆಯಿ೦ದ ಆಗಸ್ಟ್ 9ರ ವರೆಗೆ: ಪಾದಯಾತ್ರೆಗೆ ಈಗ ಹೊಸ ಹೆಸರು | | »ಹಂತಕಿ ವಕೀಲೆ ಶುಭಾ ಶಿಕ್ಷೆ ಅಮಾನತಿಗೆ ಹೈಕೋರ್ಟ್ ನಕಾರ | | »ಚಿಕ್ಕಮಗಳೂರು: ನಾಳೆ ದತ್ತಪೀಠಕ್ಕೆ ಅಧಿಕಾರಿಗಳ ತಂಡ ಭೇಟಿ | | »ಮಲ ಹೊರುವ ಪದ್ಧತಿ ಮೈಸೂರಿನಲ್ಲೂ ಜೀವಂತ! | | »ಮೈಸೂರು: ಸಿಬಿಐ ತನಿಖೆಯಿಂದ ದೋಷಮುಕ್ತರಾದರೆ ರೆಡ್ಡಿ ಸೋದರರಿಗೆ ಸನ್ಮಾನ, ಬಹಿರಂಗ ಕ್ಷಮೆಯಾಚನೆ: ಸಂಸದ ಎಚ್.ವಿಶ್ವನಾಥ್ ಫೋಷಣೆ | | »ಬೆ೦ಗಳೂರು: 35 ಕೋಟಿ ರೂ. ವೆಚ್ಚದಲ್ಲಿ ರಾಕೆಟ್ ಬಳಸಿ ಕ್ರತಕ ಮಳೆ ತರಿಸಲು ಸಿದ್ದತೆ | | »ಹುಬ್ಬಳ್ಳಿ: 28ರಿ೦ದ ಯಶವಂತಪುರ -ಲಕ್ನೋ ರೈಲು ಸೂಪರ್ಫಾಸ್ಟ್ ಆಗಿ ಪರಿವರ್ತನೆ | | »ರೆಡ್ಡಿಗಳಿಗೆ ‘ರೇಣುಕಾ’ ಬಳಗದ ತಿರುಮಂತ್ರ: ‘ರೆಡ್ಡಿಗಳೊಂದಿಗೆ ಕೈಜೋಡಿಸಿಲ್ಲ’ ‘ಪಾದಯಾತ್ರೆಗೆ ಬೆಂಬಲವಿಲ್ಲ’ | ಮುಖ್ಯಮಂತ್ರಿಯವರಿಂದ ಪಾದಯಾತ್ರೆಗೆ ಕಡಿವಾಣ | | »ಬೆ೦ಗಳೂರು: ಲೈಂಗಿಕ ಅಲ್ಪಸಂಖ್ಯಾತರ ಜೀವನಕ್ಕೂ ಶೋಭೆ: ಸೌಲಭ್ಯ ಒದಗಿಸಲು ಖಾಸಗಿ ವಿಧೇಯಕ ಮಂಡನೆಗೆ ಶೋಭಾ ಕರಂದ್ಲಾಜೆ ಸಿದ್ಧತೆ | | »ಭ್ರಷ್ಟಾಚಾರ ಕಡಿವಾಣ ಹಾಕಲು ಒಂಬುಡ್ಸ್ಮನ್ಗಳಾಗಿ ನಿವೃತ್ತ ಜಡ್ಜ್ಗಳು: ಬೆಂಗಳೂರು ನಗರ, ಗ್ರಾಮಾಂತರ ಜಿಪಂಗೆ ಒಬ್ಬರೇ ಒಂಬುಡ್ಸ್ಮನ್ : ಉಳಿದ ಜಿಲ್ಲೆಗಳಿಗೆ ಸದ್ಯದಲ್ಲೇ ನೇಮಕ | | »ಬೆ೦ಗಳೂರು: ಹಾವೇರಿ ಗೋಲಿಬಾರ್ ವರದಿಯ ಪರಾಮರ್ಶೆ :ಸತ್ತವರು ರೈತರೇ?: ಸಚಿವ ಸಂಪುಟಕ್ಕೂ ಗೊಂದಲ: ಉಡುಪಿಯ ಬೈ೦ದೂರಿನಲ್ಲಿ ಮೀನುಗಾರಿಕಾ ಕಿರು ಬ೦ದರು ನಿರ್ಮಾಣಕ್ಕೆ 30 ಕೋಟಿ ರೂ. | | »ರೆಡ್ಡಿಗಳಂಥ ಸಾಕಷ್ಟು ಜನರನ್ನು ಕಂಡಿರುವೆ: ಎಚ್ಡಿಕೆ ತಿರುಗೇಟು | | »ಧಾರವಾಡ: ಸ೦ಗೀತ ಲೋಕದ ಸಾಮ್ರಾಜ್ಞಿ ದಿ.ಗಂಗೂಬಾಯಿ ಹಾನಗಲ್ಗೆ ಮೊದಲ ಪುಣ್ಯಸ್ಮರಣೆ : ಭವನ ನಿರ್ಮಾಣಕ್ಕೆ 1 ಕೋಟಿ ರೂ. ಬಿಡುಗಡೆ | | »ತನಿಖೆ ಮುಗಿಯುವವರೆಗೆ ಮೌನ: ಸಿಎಂ | ಗಣಿಗಾರಿಕೆ: ಸಿಬಿಐ ತನಿಖೆಗೂ ಸಿದ್ಧ : ರಾಜ್ಯಪಾಲರಿಗೆ ಬಳ್ಳಾರಿ ಗಣಿ ಉದ್ಯಮಿಗಳ ಸ್ಪಷ್ಟನೆ | | »ಸವಣೂರು: ಮಲ ಅಭಿಷೇಕ ಪ್ರತಿಭಟನೆ :ಭಂಗಿಗಳ ಕ್ಷಮೆಯಾಚಿಸಿದ ಸರ್ಕಾರ: ಇನ್ನೆರಡು ದಿನಗಳಲ್ಲಿ ಆಶ್ರಯ ಮನೆ ಮಂಜೂರಾತಿ: ಸಚಿವ ಬೊಮ್ಮಾಯಿ ಭರವಸೆ | | »ಬೆ೦ಗಳೂರು: ಅಸಮರ್ಪಕ ಮಳೆ: ಜಲ ವಿದ್ಯುತ್ ಕೊರತೆ : ಮತ್ತೆ ಕತ್ತಲೆ ಭೀತಿ | | »ಬೆ೦ಗಳೂರು: ಅಕ್ರಮ ಗಣಿಗಾರಿಕೆ: ಸರಕಾರದಿಂದ ಲೋಕಾಯುಕ್ತ ದುರುಪಯೋಗ: ಖರ್ಗೆ ಶಂಕೆ | | »ಬೆ೦ಗಳೂರು: ಸಂಘಪರಿವಾರದ ಕಾರ್ಯಕರ್ತರ ಮೇಲಿನ ಇನ್ನಷ್ಟು ಮೊಕದ್ದಮೆಗಳು ಹಿಂದಕ್ಕೆ? | | »ಬೆ೦ಗಳೂರು: ಅಕ್ರಮ ತಡೆಗಟ್ಟಲು ಅದಿರು ರಫ್ತು ನಿಗಮ ಸ್ಥಾಪನೆಗೆ ಚಿಂತನೆ: ಕಟ್ಟಾ | | »ಬೆ೦ಗಳೂರು: ರೆಡ್ಡಿ ಪಾದಯಾತ್ರೆಗೆ ಬಿಜೆಪಿ ವರಿಷ್ಠರ ತೀವ್ರ ಆಕ್ಷೇಪ: ಬಿಜೆಪಿಯೊಳಗೆ ಮತ್ತೆ ಬಿಕ್ಕಟ್ಟು ; ದಿಲ್ಲಿಗೆ ತೆರಳಲು ಸಿದ್ಧರಾಗಿರುವ ರೆಡ್ಡಿ ಸಹೋದರರು: ಅಹಿತಕರ ಘಟನೆ ನಡೆದರೆ ರೆಡ್ಡಿ ಬ್ರದರ್ಸ್ ಹೊಣೆ: ಕಾಂಗ್ರೆಸ್ | | »ಗೋ ಹತ್ಯೆ ನಿಷೇಧ ಮಸೂದೆ ತಲುಪಿಯೇ ಇಲ್ಲ; ಸಾಧಕ -ಬಾಧಕ ಸಮಗ್ರ ಪರಿಶೀಲನೆ ಅನಂತರ ಒಪ್ಪಿಗೆ ನೀಡುವ ಕುರಿತು ತೀರ್ಮಾನಿಸುವೆ- ಎಚ್.ಆರ್. ಭಾರದ್ವಾಜ್ | | »ಆಟೋ ಮೀಟರ್ ದರ ಏರಿಕೆ ಬಹುತೇಕ ಖಚಿತ? | | »ಅದಿರುಅಕ್ರಮ- ಸಿಎಂ ಶಾಮೀಲು: ಉಗ್ರಪ್ಪ | ಉಗ್ರಪ್ಪನವರೇ ನಾಲಿಗೆ ಬಿಗಿ ಹಿಡಿದು ಮಾತಾಡಿ | ಧನಂಜಯ್ ಕುಮಾರ್ರನ್ನು ಬಂಧಿಸಿ-ಉಗ್ರಪ್ಪ | | »ಅಪಘಾತ: ರೆಡ್ಡಿ ಆಪ್ತ ಸಹಾಯಕ ಅಬ್ದುಲ್ ಸಾವು | | »ಎಚ್ಡಿಕೆ ಕುಟುಂಬ ದಿಢೀರ್ ಶ್ರೀಮಂತರಾಗಿದ್ದು ಹೇಗೆ?: ರೆಡ್ಡಿ ಕಿಡಿ | | »ಜನಾರ್ದನ ರೆಡ್ಡಿ ಸತ್ಯಹರಿಶ್ಚಂದ್ರ ಅಲ್ಲ: ಕಾಂಗ್ರೆಸ್ ತಿರುಗೇಟು | | »ಕರ್ನಾಟಕದಲ್ಲಿ 79,000 ಲೈಂಗಿಕ ಕಾರ್ಯಕರ್ತೆಯರು! | | »ಸವಣೂರು: ಗುಡಿಸಿಲು ತೆರವು, ನೀರು ಸ್ಥಗಿತಗೊಳಿಸಿದ ಹಾವೇರಿಯ ಸವಣೂರು ಪುರಸಭೆ ವಿರುದ್ಧ ಆಕ್ರೋಶ : ಭಂಗಿಗಳಿ೦ದ ಮಲ ಅಭಿಷೇಕದ ಪ್ರತಿಭಟನೆ! | | »ಹುಬ್ಬಳ್ಳಿ ರಾಯರ ಮಠದಲ್ಲಿ ವರ್ಷದಿಂದ ನಡೆಯುತ್ತಿದೆ ಮುಸುಕಿನ ಗುದ್ದಾಟ : ಸ್ವಾಮೀಜಿ ಎದುರೇ ಸಿಬ್ಬಂದಿ ಕಚ್ಚಾಟ | | »ಸಾರಿಗೆ ಸಂಸ್ಥೆ ಬಸ್ ನಿಲ್ದಾಣ, ‘ನಮ್ಮ ಮೆಟ್ರೊ’ ನಿಲ್ದಾಣವೂ ಅಸ್ತಿತ್ವಕ್ಕೆ : ಬೈಯಪ್ಪನಹಳ್ಳಿಯಲ್ಲಿ ವಿಶ್ವ ದರ್ಜೆ ರೈಲು ನಿಲ್ದಾಣ | | »ಉಪ ಲೋಕಾಯುಕ್ತರಿಗೆ ತೀವ್ರ ಹೃದಯಾಘಾತ: ಆಸ್ಪತ್ರೆಗೆ ದಾಖಲು | | »ಹಾಸನ: ಜೀವಂತ ಮಗುವನ್ನು ಸತ್ತಿದೆ ಎಂದ ವೈದ್ಯರು | | »ತುಮಕೂರು: ಎಂಇಎಸ್ ‘ಪುಂಡಾಟಿಕೆ’ ವಿರುದ್ಧ ಕನ್ನಡಪರ ಸಂಘಟನೆಗಳ ಪ್ರತಿಭಟನೆ | | »ಹಾಸನ: ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟಕ್ಕೆ ಪೇಜಾವರಶ್ರೀ ಬೆಂಬಲ | | »ಬೆ೦ಗಳೂರು: ಆಗಸ್ಟ್ 15ರೊಳಗೆ 3 ಸಾವಿರ ‘ಆಸರೆ’: ಸಚಿವ ಕಟ್ಟಾ | | »ಬೆ೦ಗಳೂರು: ಅಕ್ರಮ ಗಣಿಗಾರಿಕೆ ವಿರುದ್ಧ ಸಾಹಿತಿಗಳ ಗುಡುಗು: ಸಿಬಿಐಗೆ ವಹಿಸುವ೦ತೆ ನಾಳೆ ಧರಣಿ ಸತ್ಯಾಗ್ರಹ | | »ಶಿವಮೊಗ್ಗ: ಟಿ. ಬಿ. ಕಾಯಿಲೆಯಿ೦ದ ನರಳುತ್ತಿದ್ದ ಈ ‘ನವಾಬ’ನ ಚಿಕಿತ್ಸೆಗೆ ಸಹಾಯ ಮಾಡುವಿರಾ... | | »ಚಿಕ್ಕಮಗಳೂರು ಜಿಲ್ಲೆ ಗುಡಿಸಲು ರಹಿತ ಕ್ಷೇತ್ರ: ಶಾಸಕ ಸಿ.ಟಿ.ರವಿ ಭರವಸೆ | | »ಬೆ೦ಗಳೂರು: ಲಾಭದಾಯಕ ಹುದ್ದೆ ವಿವಾದ: ಹೈಕೋರ್ಟ್ ಮೆಟ್ಟಿಲೇರಿದ ರೆಡ್ಡಿಗಳ ವಿರುದ್ಧ ಚುನಾವಣಾ ಆಯೋಗ ಕಿಡಿ | | »ಹುಬ್ಬಳ್ಳಿ: ಅಕ್ರಮ ಗಣಿಗಾರಿಕೆ: ಸಿಬಿಐಗೆ ವಹಿಸುವುದಕ್ಕೆ ತನ್ನದೇನೂ ಅಭ್ಯಂತರವಿಲ್ಲ : ಸಂತೋಷ್ ಹೆಗ್ಡೆ | | »ಬಳ್ಳಾರಿ: ಹೃದಯ ವಿದ್ರಾವಕ ಘಟನೆ : ಅಸ್ಥಿ ವಿಸರ್ಜನೆ- ಎಂಟು ಮಂದಿ ನೀರುಪಾಲು | | »ಎಚ್.ಡಿ.ಕುಮಾರಸ್ವಾಮಿಯವರ ಆರೋಪಕ್ಕೆ ತಿರುಗೇಟು: ಜೀವನದಲ್ಲಿ ಎಂದೂ ಸೋಲುವುದಿಲ್ಲ-ಆರೋಪಕ್ಕೆ ಜಗ್ಗಲ್ಲ: ರೆಡ್ಡಿ | ಸಿಬಿಐ ತನಿಖೆ ಪ್ರಶ್ನೆಯೇ ಇಲ್ಲ-ಧನಂಜಯ್ ಕುಮಾರ್ | | »ರೆಡ್ಡಿಗಳ ಗಣಿಗಾರಿಕೆಯಲ್ಲಿ ಬಿಜೆಪಿ ಪಾತ್ರವೇನು?: ಕಾಂಗ್ರೆಸ್ | | »ಮುಂದಿನ ತಿಂಗಳು ಸಂಪುಟ ವಿಸ್ತರಣೆ | | »ಬರಿದಾಗುತ್ತಿರುವ ಲಿಂಗನಮಕ್ಕಿ, ಸೂಪ, ಮಾಣಿ ಜಲಾಶಯಗಳು: ಕೈಕೊಟ್ಟ ಮಳೆ: ಬಿಗಡಾಯಿಸಿದ ವಿದ್ಯುತ್ ಸಮಸ್ಯೆ - ಈಗಾಗಲೇ5 95 ಮೆಗಾವಾಟ್ ವಿದ್ಯುತ್ ಖರೀದಿ | | »ಕೆರೆಯಲ್ಲಿ ಮುಳುಗಿ ಇಬ್ಬರ ಸಾವು | | »* ಕಿಷ್ಕಿಂಧ ರಸ್ತೆಯಲ್ಲಿ ‘ಮೆಟ್ರೊ’ ಕಾಮಗಾರಿ * ಸಂಚಾರ ದಟ್ಟಣೆ * ಪರದಾಡುತ್ತಿರುವ ಸಾರ್ವಜನಿಕರು; ಹೆಸರಿಗಷ್ಟೇ ಇದು ರಾಷ್ಟ್ರೀಯ ಹೆದ್ದಾರಿ! | | »ವಿವಾಹಕ್ಕೆ ಪ್ರಿಯಕರನ ನಕಾರ: ವೈದ್ಯೆ ಆತ್ಮಹತ್ಯೆ | | »ರಫ್ತು ಹಗರಣ ಲೋಕಯುಕ್ತರ ತನಿಖೆಗೆ ಸರ್ಕಾರ ಆದೇಶ | | »ಜೆಡಿಎಸ್ನಿಂದ ಪ್ರತ್ಯೇಕ ಪಾದಯಾತ್ರೆ | | »ಹಾಸನ: ಹೆಚ್ಚುತ್ತಿರುವ ಭ್ರೂಣಹತ್ಯೆಯಿಂದಾಗಿ ಕುಸಿಯುತ್ತಿದೆ ಹೆಣ್ಣುಮಕ್ಕಳ ಸಂಖ್ಯೆ : ರಾಜ್ಯ ಮಟ್ಟದ ಮಹಿಳಾ ಜಾಗೃತಿ ಶಿಬಿರದಲ್ಲಿ ಪ್ರೇಮ ಕಾರ್ಯಪ್ಪ ಆತಂಕ | | »ಮ೦ಡ್ಯ: ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸೀತಾಸುತ ಪ್ರಶಸ್ತಿ ಪ್ರದಾನ | | »ಬೆ೦ಗಳೂರು: ಧರ್ಮಾಧಾರಿತ ತಾರತಮ್ಯ ಸಮಾಜಕ್ಕೆ ಮಾರಕ: ಅನಂತಮೂರ್ತಿ: ಡಾ.ಆಂಗ್ ಸ್ವೀ ಚಾಯ್ ಅವರ ‘ಫ್ರಂ ಭೈರೂತ್ ಟು ಜೆರುಸಲೇಂ’ ಕನ್ನಡ ಅನುವಾದ ಕೃತಿ ಬಿಡುಗಡೆ | | »ಸಮರ್ಪಕ ಉತ್ತರ ನೀಡಲು ವಿಫಲರಾದ ಸಚಿವರಿಗೆ ಪತ್ರಕರ್ತರ ತರಾಟೆ : ಜಾನುವಾರು ಹತ್ಯೆ ನಿಷೇಧಕ್ಕೆ ತೋರಿದ ಕಾಳಜಿ ನಿರುದ್ಯೋಗ ಭತ್ತೆಗೆ ಯಾಕಿಲ್ಲ? | | »ಕರ್ನಾಟಕದ ಬಿಕ್ಕಟ್ಟಿಗೆ ರಾಜ್ಯಪಾಲರೇ ಹೊಣೆ; ಬಿಜೆಪಿ ಆರೋಪ | | »ಉಪಲೋಕಾಯುಕ್ತರಾಗಿ ಶಶಿಧರ್ ಭೀಮರಾವ್ ಮಜಗೆ ಪ್ರಮಾಣವಚನ ಸ್ವೀಕಾರ; ಲೋಕಾಯುಕ್ತ ಸಂಸ್ಥೆ ಬಲಪಡಿಸಲಾಗಿದೆ: ಯಡಿಯೂರಪ್ಪ | | »ಯಾರು ನಿಷ್ಠಾವಂತ ಕಾರ್ಯಕರ್ತರು.. ಅಪರಂಜಿ ಚಿನ್ನ...? ಎಚ್ಡಿಕೆಯಿಂದ ರೆಡ್ಡಿ ಗಣಿದಂಧೆ ದಾಖಲೆ ಸಹಿತ ಬಯಲು; ಸಚಿವ ಜನಾರ್ದನ ರೆಡ್ಡಿ ರಾಜೀನಾಮೆಗೆ ಪಟ್ಟು | | »ರೆಡ್ಡಿ ಬಾಂಬ್ ಕೈಗೆ: ನಾವು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು- ಅಪರಂಚಿ ಚಿನ್ನ ರೆಡ್ಡಿ | ಕಾಂಗ್ರೆಸ್ಸಿಗರ ಹಣೆಬರಹ ಬಳ್ಳಾರಿ ಜನರಿಗೆ ಗೊತ್ತು! 'ಕೈ' ಗಣಿ ದಂಧೆ ಬಯಲು ( Updated) | | »ಮಗನ ಕೊಂದ ಮಲತಾಯಿ | | »ವರದಕ್ಷಿಣೆ ಕಿರುಕುಳ: ಗೃಹಿಣಿ ಆತ್ಮಹತ್ಯೆ | | »ಹೊಗೇನಕಲ್ ಯೋಜನೆ 2012ರಲ್ಲಿ ಪೂರ್ಣ: ಸ್ಟಾಲಿನ್ | | »ಬೆ೦ಗಳೂರು: ಇಂದು ರೆಡ್ಡಿ ಬಾಂಬ್ ಸ್ಪೋಟ ?: ಪ್ರತಿಪಕ್ಷಗಳ ಗಣಿನಂಟು ಬಯಲು ಸಂಭವ: ಅಮ್ಮನನ್ನು ಭೇಟಿ ಮಾಡಿದ ರೆಡ್ಡಿ ಸಹೋದರರೀಗ ನಿರಾಳ: ಗಣಿ ಸಮರದ ಸಂಗಮ ಇಲ್ಲ ಪ್ರತ್ಯೇಕ ಪಾದಯಾತ್ರೆ! | | »ಕಾಡಾನೆ ದಾಳಿಗೆ ಇಬ್ಬರು ಬಲಿ; ಗಾಯಗೊಂಡ ಆನೆ ಸಾವು | | »ಅಭಿವೃದ್ಧಿ ನೆಪದಲ್ಲಿ ಅರಣ್ಯ ನಾಶ ಸಲ್ಲದು: ಸಾಲುಮರದ ತಿಮ್ಮಕ್ಕ | | »‘ಸರಕಾರಿ ನೌಕರರಿಗೆ ತಿಂಗಳಿಗೊಂದು ಸಾಂಸ್ಕೃತಿಕ ರಸಸಂಜೆ’ | | »ಮಾಲೂರು: ಹಿಂದುಳಿದ ವರ್ಗಗಳ ವರದಿಯನ್ನು ನಿರ್ಲಕ್ಷಿಸಿದ ಸಿಎಂ: ದ್ವಾರಕಾನಾಥ್ | | »ಚಾಮರಾಜನಗರ: ರಥೋತ್ಸವಕ್ಕೆ ಮುನ್ನ ಮುರಿದ ರಥ: ತಪ್ಪಿದ ಭಾರೀ ಅನಾಹುತ...! | | »ತುಮಕೂರು: ರೆಡ್ಡಿಯವರನ್ನು ಸ೦ಪುಟದಿ೦ದ ಬಿಡಲು ರಾಜ್ಯಪಾಲರು ಕೋರ್ಟು ಅಲ್ಲ, ನ್ಯಾಯಾಧೀಶರಲ್ಲ: ಸಚಿವ ಅಶೋಕ್ | | »ಮೈಸೂರು: ಬನ್ನೂರು-ನಂಜನಗೂಡು ನಡುವಿನ ವರ್ತುಲ ರಸ್ತೆ;ಕಾಮಗಾರಿ ಸಧ್ಯವೇ ಆರಂಭ | | »ಶಿವಮೊಗ್ಗ : ಮುಂದುವರಿದ ಮಹಾಮಾರಿಗೆ ಮತ್ತೊಂದು ಬಲಿ | | »ಬೆಳಗಾವಿ ಬಂದ್ ವಿಫಲ: ಎಂಇಎಸ್ಗೆ ಮುಖಭಂಗ; ಗಡಿ ಹೋರಾಟಕ್ಕೆ ಬನ್ನಿ: ಅಂತುಳೆಗೆ ಠಾಕ್ರೆ ಆಹ್ವಾನ | ಮಹಾರಾಷ್ಟ್ರಕ್ಕೆ ಬುದ್ಧಿ ಹೇಳಿ; ಪ್ರಧಾನಿಗೆ ಯಡಿಯೂರಪ್ಪ ಮನವಿ | | »ಬೆ೦ಗಳೂರು: ಹಾಡು ಹಗಲಲ್ಲೇ ಕೊಲೆ ಮಾಡಿದ ಆರೋಪಿಗೆ ಜೀವಾವಧಿಶಿಕ್ಷೆ | | »ಬೆ೦ಗಳೂರು: ‘ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಬಾಳಾ ಠಾಕ್ರೆ ಬಂಧನಕ್ಕೆ ಆಗ್ರಹ’: ವಾಟಾಳ್ | | »ಚಿಕ್ಕಮಗಳೂರು: 10 ಎಕರೆಗಿ೦ತ ಜಾಸ್ತಿ ಸರಕಾರಿ ಭೂಮಿ ಒತ್ತುವರಿಗೆ ಕಾನೂನು ಕ್ರಮ’ : ಬಾಲಸುಬ್ರಹ್ಮಣಿಯನ್ | | »ಬೆ೦ಗಳೂರು: ಅಕ್ರಮ ಗಣಿಗಾರಿಕೆ: ಇಂದು ಲೋಕಾಯುಕ್ತ ತನಿಖೆಗೆ ಆದೇಶ?: ಲೋಕಾಯುಕ್ತ ಬಿಜೆಪಿಯ ಕೈಗೊಂಬೆ: ಸಿದ್ದರಾಮಯ್ಯ | | » ಬೆ೦ಗಳೂರು: ಅಕ್ರಮ ಗಣಿಗಾರಿಕೆ ವಿರುದ್ದ ಹೋರಾಟ: ಬೆಳ್ಳಾರಿ ಚಲೋ ಕರ್ನಾಟಕ ಬಚಾವೋ ಪಾದಯಾತ್ರೆಗೆ ಕಾಂಗ್ರೆಸ್ ಸಿದ್ಧತೆ: ಜೆಡಿಎಸ್ ಗೆ ಆಪರೇಷನ್ ಕಮಲ ಭೀತಿ | | »ಬೆ೦ಗಳೂರು: ಕಡೂರು ಕ್ಷೇತ್ರದ ಕಾ೦ಗ್ರೆಸ್ ಶಾಸಕ ಕೃಷ್ಣಮೂರ್ತಿ ನಿಧನ | | »ಹೈಕೋರ್ಟ್ನಲ್ಲಿ ಜಾಮೀನು ಕೋರಿದ ಮದನಿ | | »ತಿಂಗಳಲ್ಲಿ ಅಕ್ರಮ-ಸಕ್ರಮ ಜಾರಿ | | »ಇಂದು ಬೆಳಗಾವಿ ಬಂದ್ | | »ಶಿವಮೊಗ್ಗ: ಎಚ್೧ಎನ್೧ಗೆ 2 ಬಲಿ: ಜಿಲ್ಲೆಯಾದ್ಯ೦ತ ಆತ೦ಕ | | »ಮೈಸೂರು: ಗಣಿ ಹಗರಣ ಸಿಬಿಐಗೆ ವಹಿಸಿದರೆ 24 ಗ೦ಟೆಯೊಳಗೆ ಸಿಎಂ ಪದವಿ ತ್ಯಜಿಸಬೇಕಾಗುತ್ತದೆ: ಬ೦ಗಾರಪ್ಪ | | »ಬೆ೦ಗಳೂರು: ಗಣಿ ಗದ್ದಲ ದಿಲ್ಲಿಗೆ ವರ್ಗ: ಉಭಯ ಪಕ್ಷಗಳಿಂದ ಪ್ರಧಾನಿಯ ಬಳಿ ನಿಯೋಗ; ಅದಿರು ರಫ್ತು ನಿಷೇಧಕ್ಕೆ ಯಡಿಯೂರಪ್ಪ ಒತ್ತಾಯ | | »ಲಂಚ: ಬಿಬಿಎಂಪಿ ಸದಸ್ಯ ಲೋಕಾಯುಕ್ತ ಬಲೆಗೆ | | »ಕೃಷ್ಣಾ ನದಿಗೆ ಅನಿಲ ಲಾರಿ ಉರುಳಿ ಆಲಮಟ್ಟಿ ಜಲಾಶಯದ ಹಿನ್ನೀರು ಕಲುಷಿತ: ಜೀವಜಲಕ್ಕೆ ‘ವಿಷ’ದ ಭೀತಿ; ಜನತೆ ತಲ್ಲಣ | | »ಮಗು ಮಾರಾಟ ಪ್ರಕರಣ: ಆಸ್ಪತ್ರೆ ನಿರ್ದೇಶಕ ಸೇರಿ 6 ಜನರ ಬಂಧನ | | »ಅಕ್ರಮ ಗಣಿಗಾರಿಕೆ: ಅಧಿವೇಶನಕ್ಕೆ ಬ್ರೇಕ್: ಇನ್ನು ಬಯಲು ಜಂಗೀಕುಸ್ತಿ | | »ಕೋಲಾರ: ವಿದ್ಯಾರ್ಥಿಗೆ ಬಾಸುಂಡೆ ಏಟು, ಆಸ್ಪತ್ರೆಗೆ ದಾಖಲು | | »ಸೌಹಾರ್ದ ಭೇಟಿ: ಭ್ರಷ್ಟ ಸಚಿವರ ಕೈಬಿಡಿ: ಸಿಎಂಗೆ ರಾಜ್ಯಪಾಲ | | »ಸಿಬ್ಬ೦ದಿ ಕೊರತೆ: ಹಲವು ಅಕ್ರಮಗಳ ತಾಣವಾದ ಚಾ.ನಗರ ಮೂಲೆಹೊಳೆ ಚೆಕ್ಪೋಸ್ಟ್ ಬಂದ್; ಅಕ್ರಮ ದಂಧೆಗಳಿಗೆ ರಹದಾರಿ | | »ಬೆ೦ಗಳೂರು: ಮೆಟ್ರೋ ರೈಲು ನೋಡ ಬನ್ನಿ: ಎಂ.ಜಿ.ರಸ್ತೆಯಲ್ಲಿ ಮೆಟ್ರೋ ರೈಲು ಮಾದರಿ ಪ್ರದರ್ಶನ | | »ತುಮಕೂರು: ಕೊಳಗೇರಿ ಎತ್ತಂಗಡಿಗೆ ಪ್ರಯತ್ನ: ಟೂಡಾ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದ ನಿವಾಸಿಗಳು | | »ಬೆ೦ಗಳೂರು: ಗೋಹತ್ಯೆ ನಿಷೇಧ ಕಾಯ್ದೆಗೆ ಅಂಕಿತ ಹಾಕದಂತೆ ಆಗ್ರಹ: ರಾಜ್ಯಪಾಲರನ್ನು ಭೇಟಿಯಾದ ದೇವೇಗೌಡ: ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ | | »ನಕಲಿ ನೋಟು, ಕ್ರೆಡಿಟ್ ಕಾರ್ಡ್ ಜಾಲ ಪತ್ತೆ: 16 ಲಕ್ಷ ರೂ. ಮೊತ್ತದ ಖೋಟಾ ನೋಟು ವಶಕ್ಕೆ | | »ಅಕ್ರಮ ಗಣಿಗಾರಿಕೆ: ಅಧಿವೇಶನಕ್ಕೆ ಬ್ರೇಕ್: ಧರಣಿ ಹಿಂಪಡೆದ ಪ್ರತಿಪಕ್ಷಗಳಿಂದ ಸದನದ ಹೊರಗೆ ಹೋರಾಟ; ಹೆಲ್ಮೆಟ್ಗೆ ಬಿಜೆಪಿಯ ಟಿ-ಶರ್ಟ್!; ಮತ್ತೆ 10 ವಿಧೇಯಕಗಳ ಅಂಗೀಕಾರ (Updated) | | »ಸೌಹಾರ್ದ ಭೇಟಿ: ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ; ಸಿಬಿಐ ತನಿಖೆ ಇಲ್ಲ, ಲೋಕಾಯುಕ್ತವೇ ಉತ್ತಮ | | »ಜಾಲಪ್ಪ,ದೇಶಪಾಂಡೆಯೊರಡನೆ ಕ್ಷಮೆಯಾಚಿಸಿದ ಯಡಿಯೂರಪ್ಪ | | »ಅಮೆರಿಕ: ವಿಮಾನದುರಂತದಲ್ಲಿ ಬೆಂಗಳೂರಿನ ಸಹೋದರರ ಸಾವು | | »ತುಮಕೂರು: ಇತ್ತ ಜಲ-ಅ೦ತರ್ಜಲ ಸ೦ರಕ್ಷಣೆ ಜನಾ೦ದೋಲನ ನಡೆಯುತ್ತಿದ್ದರೆ ಅತ್ತ ಸದ್ದಿಲ್ಲದೆ ಮಾಯವಾಗುತ್ತಿದೆ ಗಾರೆ ನರಸಯ್ಯನ ಕೆರೆ | | »ಬೆ೦ಗಳೂರು: ಭಾಗ್ಯಲಕ್ಷ್ಮೀ ತಾಯಿ-ಮಗುವಿಗೆ ಉಚಿತ ಚಿಕಿತ್ಸೆ, 230 ಕೋ.ರೂ. ಬಿಡುಗಡೆ: ಯಡಿಯೂರಪ್ಪ | | »ಅಕ್ರಮ ಗಣಿಗಾರಿಕೆ ಮತ್ತು ಅದಿರು ಕಳವು : ಬೀಸೋ ದೊಣ್ಣೆಯಿಂದ ಪಾಲೇಮಾರ್ ಪಾರು | | »ಬೆ೦ಗಳೂರು: ನೆರೆ ಪೀಡಿತ 14 ಜಿಲ್ಲೆಗಳಲ್ಲಿ 63 ಸಾವಿರದಲ್ಲಿ ಆಸರೆ ಸಾವಿರ ಮಾತ್ರ | | »ಮುಂದಿನ ದೃಶ್ಯ ದೆಹಲಿ ಪರದೆಯಲ್ಲಿ: ಗಣಿ ಕದನ ಪ್ರಧಾನಿ ಅಂಗಳಕ್ಕೆ ಆಡಳಿತ-ಪ್ರತಿಪಕ್ಷಗಳೆರಡರಿಂದಲೂ ನಿಯೋಗ | | »ವಿರೋಧ, ಧಿಕ್ಕಾರಗಳ ನಡುವೆ: ವಿಧಾನಪರಿಷತ್ನಲ್ಲಿ ಜಾನುವಾರು ಹತ್ಯೆ ತಡೆ ವಿಧೇಯಕ ಅಂಗೀಕಾರ: ಪ್ರತಿಪಕ್ಷಗಳಿಂದ ರಾಜ್ಯಪಾಲ, ರಾಷ್ಟ್ರಾಧ್ಯಕ್ಷೆಗೆ ಮೊರೆ (updated news) | | »ನಾನು ಹೆಮ್ಮೆಯ ಕಾಂಗ್ರೆಸ್ಸಿಗ: ಆದರೆ, ಪ್ರಸ್ತುತ ನಾನೊಬ್ಬ ನಿಷ್ಠಾವಂತ ರಾಜ್ಯಪಾಲ. ನನ್ನ ಕರ್ತವ್ಯವನ್ನಷ್ಟೆ ನಿಭಾಯಿಸುತ್ತಿದ್ದೇನೆ; ಭಾರದ್ವಾಜ್ | | »ಕಲಾಪ ಗದ್ದಲ-ಕೋಲಾಹಲ: ವಿಧೇಯಕ ಪ್ರತಿ ಚಿಂದಿ. ಅಹೋರಾತ್ರಿ ಧರಣಿ ಮುಂದುವರಿಕೆ; ಆದರೂ ತಿದ್ದುಪಡಿ ವಿಧೇಯಕಗಳ ಅಂಗೀಕಾರ | | »ವೀರಪ್ಪನ್ ಸಹಚರರ ಬಂಧನ ಪ್ರಕರಣ; ವರ್ಷ ಕಳೆದರೂ ದಕ್ಕದ 50 ಲಕ್ಷ ರೂ. ಇನಾಮು | |