ಸೋಮವಾರ, 22-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ ಜಿಲ್ಲಾ 6ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ: ಸಾಧಕರಿಗೆ ಸನ್ಮಾನ; ಪರಭಾಷೆಗಳ ದಾಳಿಯಿಂದ ಕನ್ನಡಕ್ಕೆ ಅನ್ಯಾಯ: ಬನ್ನಂಜೆ
Latest news item ಪುತ್ತೂರು: ಬ್ರಹ್ಮರಥ ಸಮರ್ಪಣೆ ಪ್ರಯುಕ್ತ ಧಾರ್ಮಿಕ ಸಭೆ: ಸಂಪತ್ತಿನ ಒಂದಂಶವನ್ನು ಸಮಾಜ ಕಾರ್ಯಕ್ಕೆ ಬಳಸಿ: ವಿಶ್ವೇಶ್ವರ ತೀರ್ಥ ಸ್ವಾಮೀಜಿ
Latest news item ಮಂಗಳೂರು ನಗರಾಭಿವೃದ್ಧಿಗೆ 100 ಕೋಟಿ ರೂ.: ಯಡಿಯೂರಪ್ಪ ಭರವಸೆ
Latest news item ಬಂಡಾರಿ ಸೇವಾ ಸಮಿತಿಯ ವಿಶೇಷ ಮಹಾಸಭೆ ಮತ್ತು ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
Latest news item ಮಾನವನ ನಕರಾತ್ಮಕ ಚಿಂತನೆಯೇ ಆರೋಗ್ಯವನ್ನು ಕೆಡಿಸುತ್ತದೆ: ಪ್ರೊ| ಬಿ.ಎಂ.ಹೆಗ್ಡೆ
Latest news item ಮಂಗಳೂರು: ಹರೀಶ್ ಆದೂರು ಅವರಿಗೆ 2009 ರ ಪ.ಗೋ.ಪ್ರಶಸ್ತಿ ಪ್ರದಾನ.
Latest news item Freida Pinto lands Bond girl role: report
Latest news item ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ
Latest news item ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ
Latest news item ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ
Latest news item ಉಡುಪಿ: `ಕಾರಂತ ಕಲಾಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣ': ವಿ.ಎಸ್.ಆಚಾರ್ಯ
Latest news item ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ
Latest news item ‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು
Latest news item ಶಿಕ್ಷಣ, ಗ್ರಾಮೀಣ ಅಭಿವೃದ್ಧಿಗೆ ಪ್ರೋತ್ಸಾಹ: ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
Latest news item ಮಂಗಳೂರು: ನಗರದ ವ್ಯಕ್ತಿಯೊಬ್ಬರನ್ನು ಅಪಹರಣ ನಡೆಸಿ ಸಾಲದ ಹಣಕ್ಕಾಗಿ ಬೆದರಿಕೆ ನೀಡುತ್ತಿದ್ದ 6ಮಂದಿ ಅರೋಪಿಗಳ ಬಂಧನ.
Latest news item ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಖಾಝಿ ’ತ್ವಾಖಾ ಅಹ್ಮದ್ ಮುಸ್ಲಿಯಾರ್’ ಅಧಿಕಾರ ಸ್ವೀಕಾರ.
Latest news item ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ವಿಶ್ರಾಂತ ಪತ್ರಕರ್ತ ಬನ್ನಂಜೆ ರಾಮಾಚಾರ್ಯ ಇನ್ನಿಲ್ಲ

ಉಡುಪಿ;ಫೆ,6. ವಿಶ್ರಾಂತ ಪತ್ರಕರ್ತ ಬನ್ನಂಜೆ ರಾಮಾಚಾರ್ಯ ಅಲ್ಪಕಾಲದ ಅಸೌಖ್ಯದಿಂದಾಗಿ ಶನಿವಾರ ಅಪರಾಹ್ನ 2ರ ಸುಮಾರಿಗೆ ಉಡುಪಿಯ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಓರ್ವ ಪುತ್ರ ಹಾಗೂ 7 ಮಂದಿ ಪುತ್ರಿಯರನ್ನು ಅಗಲಿದ್ದಾರೆ. ಪದ್ಮಶ್ರೀ ಪುರಸ್ಕೃತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಅವರ ಸಹೋದರರಲ್ಲೋರ್ವರು.

೧೯೩೯ರಲ್ಲಿ `ನವಶಕ್ತಿ' ಸಂಪಾದಕತ್ವದ ಮೂಲಕ ಪತ್ರಿಕೋದ್ಯಮ ಆರಂಭಿಸಿದ ಬನ್ನಂಜೆ, `ಧುರೀಣ', `ಯುಗಪುರುಷ' ಮೊದಲಾದ ಪತ್ರಿಕೆಗಳ ಸಂಪಾದಕರಾಗಿದ್ದರು. ೧೯೫೯ರಲ್ಲಿ `ಪ್ರಕಾಶ' ವಾರಪತ್ರಿಕೆ ಆರಂಭಿಸಿದ್ದರು. `ಯುಗಪುರುಷ'ವೊಂದನ್ನು ಹೊರತುಪಡಿಸಿ ಉಳಿದೆಲ್ಲಾ ಪತ್ರಿಕೆಗಳು ಬಲುಕಾಲ ಮುಂದುವರಿಯಲಿಲ್ಲ. ತದನಂತರದಲ್ಲಿ ಕೊಡೆತ್ತೂರು ಅನಂತಪದ್ಮನಾಭ ಉಡುಪರ ಸಂಪಾದಕತ್ವದಲ್ಲಿ ಮುಂದುವರಿದ `ಯುಗಪುರುಷ' ಈಗಲೂ ಕಿನ್ನಿಗೋಳಿಯಿಂದ ಪ್ರಕಟವಾಗುತ್ತಿದೆ.

೧೯೬೦ರಿಂದ ೬೯ರ ವರೆಗೆ `ನವಭಾರತ' ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ ಬನ್ನಂಜೆ ರಾಮಾಚಾರ್ಯ ೧೯೭೦ರಲ್ಲಿ ಮಣಿಪಾಲದಲ್ಲಿ ಆರಂಭಗೊಂಡ `ಉದಯವಾಣಿ'ಯ ಸಂಪಾದಕರಾದರು. ೧೯೮೪ರ ವರೆಗೂ ಆ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ್ದರು.

೧೯೮೪-೮೯ರ ವರೆಗೆ ಭಾರತೀಯ ಸ್ಟೇಟ್‌ಬ್ಯಾಂಕಿನ ಸ್ಥಳೀಯ ಮಂಡಳಿ (ಲೋಕಲ್ ಬೋರ್ಡ್ ಕಮಿಟಿ) ನಿರ್ದೇಶಕರಾಗಿದ್ದರು. ಅವರಿಗೆ ೯೦ ವರ್ಷ ಸಂದ ಸಂದರ್ಭದಲ್ಲಿ ಕೃಷ್ಣಮಠ ರಾಜಾಂಗಣ ದಲ್ಲಿ ಅವರನ್ನು ಅವರ ಅಭಿಮಾನಿಗಳು ಮಾಜಿ ಶಾಸಕ ಯು. ಆರ್. ಸಭಾಪತಿ ನೇತೃತ್ವದಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಗಿತ್ತು. ಕಿನ್ನಿಗೋಳಿ ಯುಗಪುರುಷ ಸಭಾಂಗಣದಲ್ಲಿ ಕೊ. ಅ. ಉಡುಪ ಸಂಸ್ಮರಣ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಉತ್ಸವ ಇತ್ಯಾದಿಗಳಲ್ಲಿ ಬನ್ನಂಜೆ ರಾಮಾಚಾರ್ಯಸನ್ಮಾನಿತರಾಗಿದ್ದರು.

ಮೃತರ ಅಂತ್ಯಕ್ರಿಯೆ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಸಂಜೆ ೪.೩೦ರ ವೇಳೆಗೆ ನಡೆಯಿತು. ಆ ಸಂದರ್ಭದಲ್ಲಿ ಬನ್ನಂಜೆ ಗೋವಿಂದಾಚಾರ್ಯ, ಉದ್ಯಾವರ ಮಾಧವಾಚಾರ್ಯ, ಹೆರಂಜೆ ಕೃಷ್ಣಭಟ್, ಮುರಳಿ ಕಡೆಕಾರ್, ಎಸ್. ವಿ. ಭಟ್, ಕ್ಯಾಸೆಟ್ ಕಾರ್ನರ್ ಮುರಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ. ಎ. ಗಫೂರ್, ಪುತ್ತಿಗೆ ಮಠ ಆಡಳಿತಾಧಿಕಾರಿ ಪ್ರಸನ್ನಾಚಾರ್ಯ ಮೊದಲಾದವ ರಿದ್ದರು.

ಸಂತಾಪ: ಬನ್ನಂಜೆ ರಾಮಾಚಾರ್ಯ ನಿಧನಕ್ಕೆ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ, ಪರ್‍ಯಾಯ ಶೀರೂರು ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ವಿ. ಎಸ್. ಆಚಾರ್ಯ, ಶಾಸಕ ಕೆ. ರಘುಪತಿ ಭಟ್, ಮಾಜಿ ಶಾಸಕ ಯು. ಆರ್. ಸಭಾಪತಿ, ಮಾಜಿ ಸಂಸದರಾದ ವಿನಯಕುಮಾರ್ ಸೊರಕೆ ಮತ್ತು ಮನೋರಮಾ ಮಧ್ವರಾಜ್, ಉದ್ಯಮಿ ಪ್ರಮೋದ ಮಧ್ವರಾಜ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಕುಲದಾಸ ಪೈ ಮತ್ತು ಕಾರ್ಯದರ್ಶಿ ಕಿರಣ್ ಮಂಜನಬೈಲು, ಪತ್ರಿಕಾ ಛಾಯಾಚಿತ್ರಗಾರರ ಸ೦ಘದ ಉಪಾಧ್ಯಕ್ಷರಾದ ಜಯಪ್ರಕಾಶ್ ಕಿಣಿ ಉಡುಪಿ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಜಯಪ್ರಕಾಶ್ ಕಿಣಿ
ಪ್ರಕಟಿಸಿದ ದಿನಾಂಕ : 2010-02-07

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಉಡುಪಿಯಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ
»ಮಂಗಳೂರು: ಎದುರುಪದವು: ಗ್ರಾಮಾಭಿವೃದಿಯಲ್ಲಿ ದಂಪತಿಯ ಸಾಧನೆ; ಸಾಕ್ಷರತೆ, ಸ್ವಸಹಾಯ ಗುಂಪು ರಚನೆಯ ಮೂಲಕ ಗ್ರಾಮಾಭಿವೃದ್ಧಿಗೆ ಶ್ರಮಿಸಿದ ಎಲೆಮರೆಯ ಕಾಯಿಗಳಿವರು
»ಉಡುಪಿ: ಮಹಿಳೆಗೆ ಭಾವನಾತ್ಮಕ ಸ್ವಾತಂತ್ರ ಮುಖ್ಯ: ಡಾ.ಜ್ಯೋತಿ ಗುರುಪ್ರಸಾದ್
»ಮಂಗಳೂರು: ವೆನ್ಲಾಕ್ ಎದುರು ಮುಂದುವರಿದ ಪ್ರತಿಭಟನೆ
»ಉಡುಪಿ ಜಿಲ್ಲಾ 6ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ: ಸಾಧಕರಿಗೆ ಸನ್ಮಾನ; ಪರಭಾಷೆಗಳ ದಾಳಿಯಿಂದ ಕನ್ನಡಕ್ಕೆ ಅನ್ಯಾಯ: ಬನ್ನಂಜೆ
»ಕೇರಳದಲ್ಲಿ ನಕಲಿ ಸಿಮ್ ಕಾರ್ಡ್ ಸೃಷ್ಟಿಸುವ ಜಾಲ
»ಕಾಸರಗೋಡು: ಪತ್ರಿಕಾ ಕಚೇರಿಗೆ ದುಷ್ಕರ್ಮಿಗಳಿಂದ ಬೆಂಕಿ
»ಕುಲಾಂತರಿ ಬೀಜ ಮುಕ್ತ ರಾಜ್ಯಗಳ ಘೋಷಣೆಯಾಗಲಿ: ಭಾರತೀಯ ಕೃಷಿಕ ಸಮಾಜದ ರಾಷ್ಟ್ರಾಧ್ಯಕ್ಷ ಡಾ.ಕಿಶನ್ ಬೀರ್ ಚೌಧರಿ
»ಇಂದು ಕಾರ್ಕಳಕ್ಕೆ ಕೇಂದ್ರ ಸಚಿವ ಮೊಯ್ಲಿ
»ಪುತ್ತೂರು: ಬ್ರಹ್ಮರಥ ಸಮರ್ಪಣೆ ಪ್ರಯುಕ್ತ ಧಾರ್ಮಿಕ ಸಭೆ: ಸಂಪತ್ತಿನ ಒಂದಂಶವನ್ನು ಸಮಾಜ ಕಾರ್ಯಕ್ಕೆ ಬಳಸಿ: ವಿಶ್ವೇಶ್ವರ ತೀರ್ಥ ಸ್ವಾಮೀಜಿ
»ಕುಂದಾಪುರ ಎಪಿ‌ಎಂಸಿ ಅಧ್ಯಕ್ಷರ ದರೋಡೆ
»ಮಂಗಳೂರು ನಗರಾಭಿವೃದ್ಧಿಗೆ 100 ಕೋಟಿ ರೂ.: ಯಡಿಯೂರಪ್ಪ ಭರವಸೆ
»ಮಂಗಳೂರು: ಕಂದಾಯ ಸೋರಿಕೆ ನಿಯಂತ್ರಣಕ್ಕೆ ಕಠಿಣ ಕ್ರಮ: ಮುಖ್ಯಮಂತ್ರಿ ಯಡಿಯೂರಪ್ಪ
»ಬೆಳ್ತ೦ಗಡಿ: ಹಣಕಾಸು ನಿರ್ವಹಣೆಯಲ್ಲಿ ಶಿಸ್ತು ಅಗತ್ಯ: ಡಾ|ಹೆಗ್ಗಡೆ
»ಉಡುಪಿ: ಉಗ್ರ-ನಕ್ಸಲ್‌ವಾದ, ಕೇಂದ್ರದ ವಿರುದ್ಧ ಆಂದೋಲನ: ಸುನಿಲ್
»ರಾಜ್ಯದಲ್ಲಿಯೇ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ನವೋದಯ ಟ್ರಸ್ಟ್‌ಗೆ ನಬಾರ್ಡ್ ಪ್ರಶಸ್ತಿ ಪ್ರದಾನ
»ಸುಬ್ರಹ್ಮಣ್ಯ: ಕೂಸಿಗೆ ಮುನ್ನ ಕುಲಾವಿಯ೦ತೆ ಹಾಗಾಗಿದೆ ಲೋಕೋಪಯೋಗಿ ಇಲಾಖಾ ಕಾಮಗಾರಿ
»ಉಡುಪಿಗೆ ಆಗಮಿಸಿದ ಹೊಸ ಮೊಬೈಲ್ ಇ೦ಟರ್ ಸೆಪ್ಟರ್ ವಾಹನ
»ಉಡುಪಿ: ಇ.ಎಂ.ಎಸ್. ನಂಬೂದರಿಪಾಡ್ ಜನ್ಮಶತಾಬ್ದ ವಿಚಾರಸಂಕಿರಣ
»ಮ೦ಗಳೂರು: ಸಾಹಿತ್ಯದ ಅಪಮೌಲ್ಯ ಕಿ.ರಂ.ನಾಗರಾಜ್ ವಿಷಾದ
»ಕಾಸರಗೋಡು: ಬೇಡುಡುಕ್ಕೆ-ಕುಟ್ಟಿಕೋಲು ಖಾಝಿಯಾಗಿ ಸಯ್ಯದ್ ಉಮರುಲ್ ಫಾರೂಕ್
»ಇ೦ದಿನಿ೦ದ ಶ್ರೀಕೃಷ್ಣ ಮಠದಲ್ಲಿ ಭಕ್ತಿ ಪ್ರಧಾನ ಚಲನಚಿತ್ರ ಪ್ರದರ್ಶನ
»ಮಣಿಪಾಲ: ನಿ೦ತಿದ್ದ ಲಾರಿಗೆ ಡಿಕ್ಕಿ ಹೊಡೆದ ಬೈಕ್
»ಮ೦ಗಳೂರು: ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿಕೊಡಲು ವ್ಯಾಪಾರಿಗಳ ಮನವಿ
»ಉಡುಪಿ: ನಾಳೆ ಕಾನೂನು ಕಾರ್ಯಾಗಾರ
»ಕೂಲಿ ಕಾರ್ಮಿಕರ ಪ್ರತಿಭಟನೆ: ಪಡಿತರ ವಿತರಣೆ ಸ್ಥಗಿತ
»ಪುತ್ತೂರು: ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದ ಪ್ರಥಮ ರಾಜ್ಯ ಕರ್ನಾಟಕ: ಕೆ.ಎಸ್. ಈಶ್ವರಪ್ಪ
»ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ
»ಉಡುಪಿ: ಸಗ್ರಿ ದೇವಸ್ಥಾನಕ್ಕೆ ಶಿರೂರು ಮಠದ ವತಿಯಿ೦ದ ಹೊರೆ ಕಾಣಿಕೆ
»ಸುಳ್ಯ: ಕೆ‌ಎಫ್‌ಡಿಸಿ ಕಾರ್ಮಿಕರ ಪ್ರತಿಭಟನೆ 6ನೆ ದಿನಕ್ಕೆ: ಪ್ರತಿಭಟನೆಗೆ ರಾಜಕೀಯ ಬೆಂಬಲ
»ಶಿಕ್ಷಣ, ಗ್ರಾಮೀಣ ಅಭಿವೃದ್ಧಿಗೆ ಪ್ರೋತ್ಸಾಹ: ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
»ಮಂಗಳೂರು: ನಗರದ ವ್ಯಕ್ತಿಯೊಬ್ಬರನ್ನು ಅಪಹರಣ ನಡೆಸಿ ಸಾಲದ ಹಣಕ್ಕಾಗಿ ಬೆದರಿಕೆ ನೀಡುತ್ತಿದ್ದ 6ಮಂದಿ ಅರೋಪಿಗಳ ಬಂಧನ.
»ಮಂಗಳೂರು : ಮಾರ್ಚ್ 23 ರಿಂದ ನಗರದ ನೆಹರೂ ಮೈದಾನಿನಲ್ಲಿ ’ಶ್ರೀ ರಾಮೋತ್ಸವ’
»ಮಂಗಳೂರು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರಿಗೆ ಅದ್ದೂರಿ ಸ್ವಾಗತ.
»ಮಂಗಳೂರು: ಮಾರ್ಚ್ 24 ರಂದು ’ವಿಶ್ವ ಕ್ಷಯರೋಗ ದಿನ - 2010' ಆಚರಣೆ.
»ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಖಾಝಿ ’ತ್ವಾಖಾ ಅಹ್ಮದ್ ಮುಸ್ಲಿಯಾರ್’ ಅಧಿಕಾರ ಸ್ವೀಕಾರ.
»ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
»ಕ್ರೈಸ್ತ ಧರ್ಮ ಗುರುಗಳು ಕಾಂಗ್ರೆಸ್‌ ಕಾರ್ಯಕರ್ತರಾಗುವುದು ಬೇಡ
»ಗುಹೆಯೊಳಗಿದ್ದ ಸ್ವಾಮಿಯ ಕೂದಲು, ಗಡ್ಡ ಮಾಯ!?
»ಮ೦ಗಳೂರು: ಜಯಲಕ್ಷ್ಮೀ ಫ್ರೆ೦ಡ್ಸ್ ಸರ್ಕಲ್‌ನ ನೂತನ ಅಧ್ಯಕ್ಷರ ಆಯ್ಕೆ
»ಮ೦ಗಳೂರು: ತಾಪಮಾನ ಎಚ್ಚರಿಕೆಯ ವ್ಯಂಗ್ಯಚಿತ್ರಗಳು
»ತನ್ನ ಗೆಲುವಿಗೆ ಕಾರಣವಾದ ಬೈಂದೂರು ಅಭಿವೃದ್ಧಿಗೆ ಪ್ರಮುಖ ಆದ್ಯತೆ: ಸಂಸದ ರಾಘವೇಂದ್ರ
»ಬೆಳ್ತ೦ಗಡಿ: `ಪ್ರಸಾದ' ನೀಡಿ ಒಲ್ಲೆನೆಂದವನಿಗೆ ಮದುವೆ
»ಮ೦ಗಳೂರು: ಕಾರ್ಪ್ ಬ್ಯಾಂಕಿಗೆ ಎಸ್‌ಕೆ‌ಓಸಿ‌ಎಚ್ ಚಾಲೆಂಜರ್ ಪುರಸ್ಕಾರ
»ಮ೦ಗಳೂರು: ಜೈಲಿನಿಂದ ಪರಾರಿಯಾಗಿದ್ದ ಹಲವು ಪ್ರಕರಣಗಳ ಆರೋಪಿ ಬಂಧನ; ಚಿನ್ನಾಭರಣ ಪತ್ತೆ
»ನಕ್ಸಲರು ಅಪಹರಿಸಿದ್ದ ಬಂದೂಕು ಪತ್ತೆ: ತಿಂಗಳೆಯಲ್ಲಿ ನಕ್ಸಲ್ ಪ್ರತ್ಯಕ್ಷ: ಬಿರುಸಿನ ಶೋಧ
»ಮ೦ಗಳೂರು: ಪಿಯುಸಿ: ದ.ಕ.ದಲ್ಲಿ ಕನ್ನಡ ಪರೀಕ್ಷೆಗೆ 362 ಮಂದಿ, ಉಡುಪಿಯಲ್ಲಿ 205 ಮ೦ದಿ ಗೈರು
»ಮೀನ-ಮೇಷ ಎಣಿಸುತ್ತಿರುವ ಮ೦ಗಳೂರು-ಮಣಿಪಾಲ ವೋಲ್ವೋ ಬಸ್: ಇಲ್ಲಿ ಯಾರ ಮಾತನ್ನು ನ೦ಬಬಹುದು?
»ಉಡುಪಿ: ಸ್ವಾತಂತ್ರ ಹೋರಾಟಗಾರ ಗಾಂಧಿವಾದಿ ಶಂಭು ಶೆಟ್ಟಿ ನಿಧನ
»ಮಂಗಳೂರು: ದುಷ್ಕೃತ್ಯದ ಸಂಚು: ಇಬ್ಬರ ಬಂಧನ: 1 ರಿವಾಲ್ವರ್ ಹಾಗೂ 9 ಮದ್ದುಗುಂಡು ವಶ
»ಖಾಝಿ ಅಬ್ದುಲ್ಲಾ ಮುಸ್ಲಿಯಾರ್ ಮರಣ ಪ್ರಕರಣ: ಮರಳು ಕಾರ್ಮಿಕರ ಹಾಗೂ ಏಜೆಂಟರ ವಿಚಾರಣೆ
»ಇಂದು ತೊಕ್ಕೊಟ್ಟಿನಲ್ಲಿ ‘ನೈಫ್’ನಿಂದ ಸಾರ್ವಜನಿಕ ಭಾಷಣ
» ‘ಆರ್ಥಿಕ ವರದಿಯ ಮಟ್ಟ ಹಾಗೂ ತೆರಿಗೆಯ ಮಾರ್ಪಾಟುಗಳು’: ಸಂತ ಅಲೋಶಿಯಸ್ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ
»ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ದಾಸ್ತಾನು ಪಟ್ಟಿ ಪ್ರಕಟಿಸಲು ಸೂಚನೆ: ಚಿಕ್ಕಮಗಳೂರು ಜಿಲ್ಲಾ ಕೆಡಿಪಿ ಸಭೆ
»ಮಂಗಳೂರು: ಇಂದಿನಿಂದ ಮಹಿಳಾ ಪ್ರಧಾನ ಚಲನಚಿತ್ರ ಪ್ರದರ್ಶನ
»ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೂಲನಿವಾಸಿಗಳಿಗೆ ‘ವಿಶೇಷ ಅನುದಾನ’:ನಿರ್ವಸಿತರಿಗೆ ಸಿಕ್ಕಿದ್ದೇ ಪ್ರಸಾದ: ಮಾತಿಗೆ ತಪ್ಪಿದ ಸರಕಾರ
»ಮಂಗಳೂರು: ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಪ್ರಕಟ
»ಮಂಗಳೂರು: ನಗರದಲ್ಲಿ 40 ವರ್ಷಗಳ ಸುಧೀರ್ಘ ಸೇವೆಯಲ್ಲಿ ಪ್ರಸಿದ್ಧಿ ಪಡೆದಿರುವ ’ಕೋರೋನೆಟ್ ಡ್ರೈ ಕ್ಲಿನರ್‌ಸ್ ಮಳಿಗೆ ಸ್ಥಳಾಂತರ
»ಮಂಗಳೂರು: ಕಲ್ಲಡ್ಕ ಶ್ರೀರಾಮ ನಾಮ ತಾರಕ ಮಂತ್ರ ಜಪ-ಯಜ್ನಕ್ಕೆ ಮಂಗಳೂರಿನಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ.
»ಮಂಗಳೂರು: ಅಲ್ಪಸಂಖ್ಯಾತರ ಇಲಾಖಾ ವತಿಯಿಂದ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ
»ಮಂಗಳೂರು: ಕದ್ರಿ ಬಾಲಭವನದಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರ
»ಮಂಗಳೂರು: ಕೌಟುಂಬಿಕ ದೌರ್ಜನ್ಯ ಕಾಯಿದೆ ಮಾಹಿತಿ
»ಮಂಗಳೂರು: ಪ್ರತಿಷ್ಠಿತ ಇನ್ ಲ್ಯಾಂಡ್ ಬಿಲ್ಡರ್‍ಸ್‌ನ ಹೆಮ್ಮೆಯ ಕೊಡುಗೆ ’ಇನ್ ಲ್ಯಾಂಡ್ ಆರ್ನೆಟ್’ : ಉದ್ಘಾಟನೆಗೈದ ಡಾ| ವೈ ಅಬ್ದುಲ್ ಕುಂಜ್ನಿ. ವಿಶೇಷ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಕನ್ನಡ ಚಿತ್ರ ನಟ ದರ್ಶನ್.
»ಚಾಮರಾಜನಗರ: ಶಿಕ್ಷಣಕ್ಕೆ ಒತ್ತು ನೀಡಲು ಮಹಿಳೆಯರಿಗೆ ಡಿವೈ‌ಎಸ್ಪಿ ಕರೆ
»ತಂಡದಿಂದ ದಾಂಧಲೆ: ಜಟ್ಟಿಪಳ್ಳ ಕ್ರೈಸ್ತ ಧರ್ಮಗುರುವಿನ ವಾಹನ ಜಖಂ
»ಬಂಟ್ವಾಳ: ಇಲ್ಲಿ ಯಶಸ್ವಿಯಾಗಿದೆ ೨೪ಗಂಟೆಯ ಆರೋಗ್ಯ ಸೇವೆ
»ಬಂಟ್ವಾಳ: ಅಕ್ರಮ ಮರಳು ಸಾಗಾಟ: ಜಿಲ್ಲಾಧಿಕಾರಿಯಿಂದ ನೇರ ಕಾರ್ಯಾಚರಣೆ
»ಮಂಗಳೂರು: ನಾಳೆ ಖಾಝಿ ಸೂಫಿವರ್ಯ ಅಲ್‌ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಅಧಿಕಾರ ಸ್ವೀಕಾರ
»21ರಂದು ಯಕ್ಷಗಾನ ಬಯಲಾಟ ಅಕಾಡಮಿಯ ಗೌರವ ಪ್ರಶಸ್ತಿ ಪ್ರದಾನ
»ಕೊಂಕಣಿ ಅಕಾಡಮಿ ಗೌರವ ಪ್ರಶಸ್ತಿ ಪ್ರಕಟ: 28ರಂದು ಉಡುಪಿಯಲ್ಲಿ ಪ್ರಶಸ್ತಿ ಪ್ರದಾನ
»ಪ್ರಾರಂಭಗೊಂಡ ಪಿಯುಸಿ ಪರೀಕ್ಷೆ
»ಮಂಗಳೂರಿನ ಅಭಿವ್ರದ್ಧಿ ಕಾರ್ಯದಲ್ಲಿ ಬಿಜೆಪಿಯ ಮಲತಾಯಿ ದೋರಣೆಯನ್ನು ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ.
»ಮಂಗಳೂರು: ಭೂಗತ ದೊರೆಗಳೊಂದಿಗೆ ಸಂಪರ್ಕ ಆರೋಪದಲ್ಲಿ ಬಂಧಿತನಾಗಿದ್ದ ಪ್ರಸಾದ್ ಅತ್ತಾವರ್‌ಗೆ ಜಾಮೀನು - ಬಿಡುಗಡೆ
»ಹಾಡುಹಗಲೇ 7ಮನೆ ಕಳ್ಳತನ ಹಾಗೂ ಕೊಲೆಗೈದ ಕುಖ್ಯಾತ 3ಮ೦ದಿ ಆರೋಪಿ ಸಹಿತ 6ಲಕ್ಷ ಬೆಲೆಯ ಚಿನ್ನಾಭರಣ, ಲ್ಯಾಪ್ ಟಾಪ್ ಸೇರಿದ೦ತೆ 800 ಬಹರಿನ್ ದಿನಾರ್ ವಶಕ್ಕೆ
»ಮಣ್ಣಾಯಿತು, ಈಗ ಕಾರವಾರ ಬಂದರಿನಿಂದ ಕಲ್ಲೂ ವಿದೇಶಕ್ಕೆ
»ಪುತ್ತೂರು: ಬ್ರಹ್ಮರಥ ಸಮರ್ಪಣಾ ಕಾರ್‍ಯಕ್ಕೆ ಸುಬ್ರಹ್ಮಣ್ಯ ಶ್ರೀಯವರಿ೦ದ ಚಾಲನೆ
»ಲ್ಯಾಂಕೋ ಫೌಂಡೇಶನ್ನಿಂದ ವಿಕಲಚೇತನರಿಗೆ ಕೃತಕ ಅವಯವ ವಿತರಣೆ;ಪೇಪರ್ ಬ್ಯಾಗ್ ತರಬೇತಿ ಕಾರ್ಯಾಗಾರ
»ಉಡುಪಿ: ನೀರಾವರಿ ಇಲಾಖೆ ಹಾಗೂ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳ ಮನೆಗೆ ಲೋಕಾಯುಕ್ತ ತ೦ಡದ ಮಿ೦ಚಿನ ದಾಳಿ:ಲಕ್ಷಾ೦ತರ ರೂಪಾಯಿ ಆಸ್ತಿ ಮುಟ್ಟುಗೋಲು.....
»ಉಡುಪಿ:ಇ೦ದು ಆರ೦ಭವಾದ ಪಿಯುಸಿ ಪರೀಕ್ಷೆಗಳು
»ಉಪ್ಪಳ: ಸೇತುವೆಯ ಕೊರತೆ: ಮರಣ ಗಂಟೆ ಬಾರಿಸುವ ರೈಲ್ವೇ ಹಳಿಗಳು
»ಉಡುಪಿ: ಕೆಎಮ್ ಮಾರ್ಗದ ಮುಖ್ಯ ರಸ್ತೆಯಲ್ಲಿ ಮುರಿದು ಬಿದ್ದ ದೀಪಕ೦ಬ
»ಪುತ್ತೂರು: ಕಾಸರಗೋಡಿನಲ್ಲಿ ಪತ್ತೆಯಾದ ಖೋಟಾ ನೋಟು ಆರೋಪಿಗಾಗಿ ಕೇರಳ ಪೊಲೀಸರ ಹುಡುಕಾಟ
»ಕು೦ಬಳೆ: ಮರಳು ಮಾಫಿಯಾಗಳ ಮುಷ್ಟಿಯಲ್ಲಿ ಅಧಿಕಾರಿಗಳು : ಸಿಪಿ‌ಎಂ
»‘ವಾಗ್ದಂಡನೆ ವಿರುದ್ಧ ಹೈಕೋರ್ಟ್‌ಗೆ’
»ಮರಳುಗಾರಿಕೆ: ಜಿಲ್ಲಾಡಳಿತದ ತಾರತಮ್ಯ: ಶಾಸಕ ಖಾದರ್ ಆರೋಪ
»ಕೆ.ಎಲ್.ಆಶೋಕ್ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತ
»ನಾಳೆಯಿಂದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
»ಮಲ್ಪೆ ಬಂದರಿನಲ್ಲಿ ಮೀನುಗಳನ್ನು ಕದಿಯುತ್ತಿದ್ದ ಇಬ್ಬರ ಸೆರೆ: ಆರೋಪಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಮೀನುಗಾರರು
»ವೆನ್ಲಾಕ್: ಮುಂದುವರಿದ ಧರಣಿ
»ಮಂಗಳೂರು: ‘ಇನ್‌ಲ್ಯಾಂಡ್ ಆರ್ನೆಟ್’ ನಾಳೆ ಉದ್ಘಾಟನೆ
»ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇದಾಜ್ಞೆ
»ಮಂಗಳೂರು: ಮಲೆನಾಡಿನಲ್ಲಿ 16 ಮತ್ಸ್ಯಧಾಮ ಅಭಿವೃದ್ಧಿ: ಅನಂತ ಹೆಗಡೆ ಅಶೀಸರ
»ಮಂಗಳೂರು : ನಗರದ ಕನ್ನಡ ಪ್ರಭ ಪತ್ರಿಕಾ ಕಛೇರಿಗೆ ದಾಳಿ ನಡೆಸಿದ ಅರೋಪಿಗಳಲ್ಲಿ ಒರ್ವನ ಸೆರೆ : ಇತರ ಅರೋಪಿಗಳನ್ನು ಶೀಘ್ರದಲ್ಲೇ ದಸ್ತಗಿರಿ - ಎಸ್ಪಿ.
»ಮ೦ಗಳೂರು: ಇನ್ನೂ ಪತ್ತೆಯಾಗದ ಹಸೀನಾ: ಪೊಲೀಸರ ನಿರ್ಲಕ್ಷ್ಯ: ಇದು ಯಾವ ಜಿಹಾದ್?
»ಮಂಗಳೂರು: ಡಿ.ಸಿ.ಐ.ಬಿ ಪೊಲೀಸರ ಮಹತ್ವದ ಕಾರ್ಯಾಚರಣೆ : 11 ಜನ ಛೋಟಾಶಕೀಲ್ ಸಹಚರರ ಬಂಧನ ;16 ಮೊಬೈಲ್ ಹಾಗೂ ನಗದು ಸಹಿತ ಮಾರಾಕಾಯುಧಗಳ ವಶ.
»ಮೂಲ್ಕಿ: ಕಾರ್ನಾಡು ಮಸೀದಿ ಗುರುಗಳ ವರ್ಗಾವಣೆಗೆ ಆಕ್ಷೇಪ
»ಮ೦ಗಳೂರು: ನಾಳೆಯಿ೦ದ ಪಿಯು ಪರೀಕ್ಷೆ ಆರ೦ಭ : ಅವ್ಯವಹಾರ ತಡೆಗೆ ಜಿಲ್ಲಾ ಸಮಿತಿ ರಚನೆ
»ಬ್ರಹ್ಮಾವರ: ವರದಕ್ಷಿಣೆ ರಹಿತ ವಿವಾಹಕ್ಕೆ ಮನಸ್ಸು ಮಾಡಿ : ಡಾ|ಶಂಕರ್ ಕರೆ
»ಕುಂದಾಪುರದಲ್ಲಿ ಸರಣಿ ಕಳ್ಳತನ : 5 ಲ.ರೂ. ಮೌಲ್ಯದ ಚಿನ್ನಾಭರಣ ಕಳವು
»ಮ೦ಗಳೂರು: ಪೊಲೀಸರು ದೂರು ಸ್ವೀಕರಿಸಿದರಷ್ಟೇ ಸಾಕೆ ?
»ಖ್ಯಾತ ವ್ಯಂಗ್ಯ ಚಿತ್ರಕಾರ ಪ್ರಕಾಶ್ ಶೆಟ್ಟಿ ಅವರ ‘ನಗೆ ಗೆರೆಗಳು’: ವೀಕ್ಷಿಸಲು ಪುರಭವನದ ತುಂಬ ಪ್ರೇಕ್ಷಕರು
»ಕಾಫು: ಯಾವುದೇ ಪಕ್ಷಕ್ಕೆ ಸೇರುವುದಿಲ್ಲ, ಹಿ೦ದುಳಿದವರ ಏಳಿಗೆಗಾಗಿ ದುಡಿಯುತ್ತೇನೆ : ಅಮರ್ ಸಿಂಗ್
»ಮ೦ಗಳೂರು: ಕಾಲೇಜು ವಿದ್ಯಾರ್ಥಿ ಮೇಲೆ ಮಾರಕ ಹಲ್ಲೆ : ಮೂರು ಆರೋಪಿಗಳಿಗೆ ಕಠಿನ ಶಿಕ್ಷೆ
»ದ.ಕ.ದಲ್ಲಿ 25, ಉಡುಪಿಯಲ್ಲಿ 10 ಗ್ರಾ.ಪಂ.ಗಳಿಗೆ ನೂತನ ಕಟ್ಟಡ ನಿರ್ಮಾಣಕ್ಕೆ ಮ೦ಜೂರು
»ಉಳ್ಳಾಲ: ಲಾರಿ - ಕಾರು ಢಿಕ್ಕಿ: ನೇತ್ರಾವತಿ ಸೇತುವೆಯಲ್ಲಿ ಕೆಲವು ತಾಸುಗಳ ತನಕ ಸಂಚಾರ ವ್ಯತ್ಯಯ
»ಕಾರವಾರ: ರಸ್ತೆ ಬದಿಯಲ್ಲೆ ಯುಗಾದಿ ಹಬ್ಬವನ್ನು ಆಚರಿಸಿದ ಅಲೆಮಾರಿ ಜನಾಂಗ
»ಹೆಬ್ರಿ: ವಿಕ್ರಮಾರ್ಜುನ ಹೆಗ್ಡೆ ಮನೆಗೆ ನುಗ್ಗಿ ಮನೆಯ೦ಗಳದಲ್ಲೇ ಊಟ ಮಾಡಿ ಹೋದ ನಕ್ಸಲರು
»ಯುಗಾದಿಯ ದಿನದ೦ದು ಕರಾವಳಿಯ ವಿವಿಧೆಡೆ ಗಾಳಿ - ಮಳೆ
»ಸಚಿವರಿಗಾಗಿ ಕಾಯುತ್ತಿದೆ ಮ೦ಗಳೂರು-ಮಣಿಪಾಲ ನಡುವಿನ ವೋಲ್ವೊ ಬಸ್
»ಮಂಗಳೂರು: ಉರ್ವಸ್ಟೋರ್ ಮಹಾಗಣಪತಿ ದೇವಸ್ಥಾನಕ್ಕೆ ಹಸಿರು ಹೊರೆಕಾಣಿಕೆ ಮೆರೆವಣಿಗೆ.
»ಮಂಗಳೂರು: ಶ್ರೀರಾಮ ನಾಮ ತಾರಕ ಮಂತ್ರ ಜಪ-ಯಜ್ನದ ಹೊರೆಕಾಣಿಕೆ ಸಂಗ್ರಹ ಕೇಂದ್ರ ಹಾಗೂ ಮಂಗಳೂರು ಕಾರ್ಯಲಯದ ಉದ್ಘಾಟನೆ.
»ಮಂಗಳೂರು: ಉಸ್ತುವಾರಿ ಸಚಿವರಿಂದ ನಗರದ ರಸ್ತೆ ಕಾಂಕ್ರಿಟ್ ಕಾಮಗಾರಿ ಪರಿಶೀಲನೆ.
»ಕರಾವಳಿಯಲ್ಲಿ ಅಲ್ಪ ಸ೦ಖ್ಯಾತರ ಮೇಲೆ ಹಲ್ಲೆ ವಿರುದ್ದ ಕ್ರೈಸ್ತ ಸಂಘಟನೆಗಳಿಂದ ಮನವಿ
»ಮ೦ಗಳೂರು: ಬೀಚ್‌ಗೆ ವಿಹಾರಕ್ಕೆ ಬ೦ದ ಸಾಮಾನ್ಯರಿಗೆ ಹಿಂದೂ ಸಂಘಟನೆಯ ಹೆಸರಿನಲ್ಲಿ ಕಿರುಕುಳ
»ಮ೦ಗಳೂರು: ಅಸ್ವಸ್ಥನ೦ತೆ ಕಾಣುತ್ತಿದ್ದ ಈತ ಮಹಾನ್ ಕಲಾವಿದ
»ಮ೦ಗಳೂರು: ಅವನತಿಯತ್ತ ಬಾವಲಿ ಸಂತತಿ
»ಗುಂಡ್ಲುಪೇಟೆ: ನೆಲಮಾಳಿಗೆಯಲ್ಲಿ ಉಸಿರುಗಟ್ಟಿ ನಾಲ್ವರ ಸಾವು
»ಓದುಗರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು
»ಜಕ್ಕನಹಳ್ಳಿಯಲ್ಲಿ ನಿಷೇಧಾಜ್ಞೆ ಜಾರಿ
»ಉಡುಪಿ: ಸಗ್ರಿ ವಾಸುಕೀ ದೇವಸ್ಥಾನದಲ್ಲಿ ನಾಗಮಂಡಲೋತ್ಸವ
»ಬಾಬಾ ಬುಡಾನ್‌ಗಿರಿ ಗುಹೆಯ ದುರಸ್ತಿ ಕಾರ್ಯಕ್ಕೆ ಚಾಲನೆ: ಹೋರಾಟಕ್ಕೆ ಸಂದ ಜಯ: ಕೋಸೌವೇ
»ಬೆಳ್ಮಣ್‌ನಲ್ಲಿ ವಿಶ್ವ ಮಹಿಳಾ ದಿನಾಚರಣೆ
»ಮಂಗಳೂರು: ಗ್ರಾಮ ಪಂಚಾಯತ್ ಚುನಾವಣಾ ಮಾಹಿತಿ ಶಿಬಿರ
»ಮಂಗಳೂರು: ‘ಬೈಬಲ್ ಹಗಲಿರುಳು’ ಕಾರ್ಯಕ್ರಮಕ್ಕೆ ಚಾಲನೆ
»ಉಡುಪಿ: 18ರಿಂದ ದ್ವಿತೀಯ ಪಿಯು ಪರೀಕ್ಷೆ: ನಿಷೇಧಾಜ್ಞೆ ಜಾರಿ
»ಉಡುಪಿ: ಮಗಳ ಮೇಲೆ ಕಾಮುಕ ತಂದೆಯ ಅತ್ಯಾಚಾರ: ಆಕ್ರೋಶಿತ ಸಾರ್ವಜನಿಕರಿಂದ ಹಲ್ಲೆ; ಆರೋಪಿ ಪೊಲೀಸರ ವಶಕ್ಕೆ
»೨೨ರಿಂದ ಕೆ‌ಎಸ್ಸಾರ್ಟಿಸಿ ಮಜ್ದೂರು ಸಂಘದಿಂದ ಉಪವಾಸ ಮುಷ್ಕರ: ಕಾಂಟ್ರಾಕ್ಟ್ ಕ್ಯಾರೇಜ್ ಬಸ್‌ಗಳ ಮೇಲೆ ನಿಯಂತ್ರಣಕ್ಕೆ ಆಗ್ರಹ
»ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ: ನಾಳೆ ‘ಬ್ರಹ್ಮರಥ’ ಸಮರ್ಪಣೆ
»‘ವೆನ್ಲಾಕ್‌ನಿಂದ ಮತ್ತೆ ಕಾರ್ಮಿಕರ ವಜಾ’: ಇಂದಿನಿಂದ ಭದ್ರತಾ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಧರಣಿ
»ಪುತ್ತೂರು: ಅಡಿಕೆಗೆ ಬೆಂಬಲ ಬೆಲೆ : ಕೇರಳ ಮಾದರಿಯಲ್ಲಿ ನೀಡಲು ಆಗ್ರಹ; 29ರಂದು ಸ್ವಾಭಿಮಾನಿ ವೇದಿಕೆಯಿಂದ ಹಕ್ಕೊತ್ತಾಯ
»ಬೇಡಿಕೆ ಈಡೇರಿಸುವಲ್ಲಿ ಕೆ‌ಎಫ್‌ಡಿಸಿ ವಿಫಲ : ಸುಳ್ಯದಲ್ಲಿ ರಬ್ಬರ್ ಕಾರ್ಮಿಕರ ಧರಣಿ
»ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಅವ್ಯವಹಾರ ತಡೆಗೆ ಜಿಲ್ಲಾ ಮಟ್ಟದ ಸಮಿತಿ.
»ಹೊಸದಿಲ್ಲಿ: ವಿದೇಶಿ ವಿವಿ ಮಸೂದೆಗೆ ಸಂಪುಟದ ಮಂಜೂರಾತಿ
» ಮಾ.೧೯-೨೦: ಅಲೋಶಿಯಸ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
»ಉಡುಪಿ ಜಿಲ್ಲಾ ಮಟ್ಟದ ವಿಶ್ವ ಗ್ರಾಹಕರ ದಿನಾಚರಣೆ: ಪಡಿತರ ವ್ಯವಸ್ಥೆಯಿಂದಾಗಿ ಗ್ರಾಹಕ ಇಲಾಖೆಯ ಕಡೆಗಣನೆ: ಡಾ.ಆಚಾರ್ಯ
»ಮಂಗಳೂರು : ನಗರದಲ್ಲಿ ವಿಶ್ವ ಗ್ರಾಹಕ ದಿನಾಚರಣೆ.
»ಕರಾವಳಿಗೆ ಪ್ರಥಮ ಬಾರಿ ಕಾಲಿಟ್ಟ ಹೆಮ್ಮೆಯ `ಹಮ್ಮರ್': ಲಕ್ಷ ರೂ.ಕೊಟ್ಟು ಖರೀದಿಸಿದ ಮ೦ಗಳೂರಿನ ಜೇಫ್ ಮತ್ತು ರೆಚಲ್
»ಉಡುಪಿ: ಗೃಹ ಸಚಿವರ ನಿವಾಸದ ಒಳಗೆ ಸ್ವಾಮೀಜಿಯನ್ನು ಒಳಗೆ ಬಿಟ್ಟ ಕಾರಣ ಭದ್ರತಾ ಪಿ.ಸಿ.ಗಳಿಗೆ ಮೆಮೊ
»ಉಳ್ಳಾಲ: 2.7 ಲಕ್ಷ ರೂ. ಮೌಲ್ಯದ 30 ಪವನು ಚಿನ್ನಾಭರಣ ಕಳವು
»ಕಾಸರಗೋಡು: ರಾಜ್ಯದ ಇತಿಹಾಸದಲ್ಲೇ ಒಂದೇ ದಿನ 20 ಸಾವಿರ ನೌಕರರು ನಿವೃತ್ತಿ
»ಯುವ ಬ್ರಾಹ್ಮಣ ಪ್ರರಿಷತ್ ವತಿಯಿಂದ - ಶ್ರೀ ಕೃಷ್ಣ ಮಠದ ವೃಂದಾವನ ಸ್ವಚ್ಛತಾ ಕಾರ್ಯಕ್ರಮ
»ಪುತ್ತೂರು: ಹರಿದ ಬ್ಯಾನರ್: ಹಿ೦ದೂ ಸ೦ಘಟನೆಗಳಿ೦ದ ಪ್ರತಿಭಟನೆ,ರಸ್ತೆ ತಡೆ
»ಮ೦ಗಳೂರು: ಮಗಳ ಜತೆ ನಾಪತ್ತೆಯಾಗಿದ್ದ ಮಹಿಳೆ ಮರಳಿ ಮನೆಗೆ
»ಕಾರವಾರ: ರಾಜ್ಯದಲ್ಲೇ ಪ್ರಥಮ ಬಾರಿಗೆ ಕಂದಾಯ ಕಚೇರಿಗಳು ಇನ್ಮುಂದೆ ಕಂಪ್ಯೂಟರೈಸ್ಡ್‌ಯಾ‌ಗಲಿವೆ
»ಪುತ್ತೂರಿನಲ್ಲಿ ಹಿಂದೂ ತರುಣ ಸಮಾವೇಶ: ದಲ್ಲಿ ಸಾಯಿಕುಮಾರ್ : ಹಿ೦ದುತ್ವ ಇರುವ ತನಕ ವಿಶ್ವದ ಯಾವ ಶಕ್ತಿಯಿ೦ದಲೂ ಭಾರತವನ್ನು ಅಲುಗಾಡಿಸಲು ಸಾಧ್ಯವಿಲ್ಲ: ನಟ ಸಾಯಿಕುಮಾರ್
»ಪುತ್ತೂರು: ಕಂಡಲ್ಲಿ ಕಸ ಎಸೆದವರಿಗೆ ಕಾದಿದೆ ಜೈಲು ಶಿಕ್ಷೆ
»ಉಡುಪಿ:ಸರಕಾರಗಳಿಗೆ ಬಡ ಜನತೆಯ ಬಗ್ಗೆ ಕಾಳಜಿಯೇ ಇಲ್ಲ: ಸಿಪಿಎಂನ ಮಾಧವ
»ಉಡುಪಿ: ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ; ಗೃಹ ಸಚಿವ ಆಚಾರ್ಯ ಉದ್ಘಾಟನೆ
»ಉಡುಪಿ: ಅಲ್ಪಸಂಖ್ಯಾತರ-ಚರ್ಚ್ ಮೇಲಿನ ದಾಳಿ ವಿರೋಧಿಸಿ ರಾಜ್ಯಪಾಲರಿಗೆ ಮನವಿ
»ಕುಂದಾಪುರ: ಶಿಲ್ಪಿಗಳು ಸಂಪ್ರದಾಯವನ್ನು ಗೌರವಿಸಲಿ: ಆದಿವಾಸಿ ಶಿಲ್ಪ ಮತ್ತು ಚಿತ್ರಕಲಾ ಶಿಬಿರದಲ್ಲಿ ಶ್ಯಾಮರಾಯ ಆಚಾರ್ಯ
»ಬೇಡಿಕೆಗಳಿಗೆ ಒಪ್ಪದ ಕೆ‌ಎಫ್‌ಡಿಸಿ: ಸುಳ್ಯದಲ್ಲಿ ಇಂದಿನಿಂದ ಕಾರ್ಮಿಕರ ಧರಣಿ
»ಮಂಗಳೂರು: ಬಾರ್ಜ್ ಸ್ಥಳಾಂತರಕ್ಕೆ ಗ್ರೀನ್ ಸಿಗ್ನಲ್
»ಕಾಜೂರಿನಲ್ಲಿ ಸರ್ವಧರ್ಮೀಯ ಸೌಹಾರ್ದ ಸಮಾವೇಶ: ಅರ್ಹರಿಗೆ ಸೌಲಭ್ಯ ಸಿಗುವಂತಾಗಲು ಎಲ್ಲರೂ ಶ್ರಮಿಸಬೇಕಿದೆ-ಅಬೂಬಕರ್
»ಉಡುಪಿ: ನಿವೃತ್ತಿ ವೇತನ ತಾರತಮ್ಯ ವಿರೋಧಿಸಿ ಮಾಜಿ ಸೈನಿಕರಿಂದ ಪ್ರತಿಭಟನೆ: ಪ್ರಧಾನಮಂತ್ರಿ, ರಾಷ್ಟ್ರಪತಿಗೆ ರಕ್ತದಿಂದ ಸಹಿ ಮಾಡಿದ ಮನವಿ ಸಲ್ಲಿಕೆ
»ನಂದಾವರದಲ್ಲಿ ಸಲಫಿ ಸೌಹಾರ್ದ ಸಮಾವೇಶ: ಶಾಂತಿ ಸುವ್ಯವಸ್ಥೆಗಾಗಿ ಸರಕಾರದೊಂದಿಗೆ ಕೈ ಜೋಡಿಸಿ: ಡಾ.ವಿ.ಎಸ್.ಆಚಾರ್ಯ
»ಉಡುಪಿ: ಮನೆಗೆ ನುಗ್ಗಿ 5.75ಲಕ್ಷ ರೂ. ಮೌಲ್ಯದ ನಗ ನಗದು ಕಳವು
»ಉಡುಪಿ: ಸಮುದ್ರಕ್ಕೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ
»ನಂದಾವರ: ಜಿಲ್ಲಾ ಮಟ್ಟದ ಸಲಫಿ ಸಮ್ಮೇಳನದ ಸಮಾರೋಪ: ಇಸ್ಲಾಮಿನ ಬಗ್ಗೆ ಮೂಡಿರುವ ತಪ್ಪು ಕಲ್ಪನೆ ಹೋಗಲಾಡಿಸಿ: ಹುಸೈನ್ ಸಲಫಿ
»ಮಂಗಳೂರು: ಕೆ‌ಎಂಸಿಗೆ ವೆನ್ಲಾಕ್ ಆಸ್ಪತ್ರೆಯ ಶುಚಿತ್ವದ ಹೊಣೆ; ಸೂಚನೆ ನೀಡದೆ ಏಕಾ‌ಏಕಿ ಸ್ವಚ್ಛತಾ ಕಾರ್ಮಿಕರ ವಜಾ: ಆಸ್ಪತ್ರೆ ಮುಂದೆ ಕಾರ್ಮಿಕರಿಂದ ಪ್ರತಿಭಟನೆ
»ಮಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಗೆ ವಂದನಾ ಪ್ರಶಸ್ತಿ.
»ಉಡುಪಿ: ಆಡಳಿತಕ್ಕೆ ಆಟ, ಜನತೆಗೆ ಪ್ರಾಣಸಂಕಟ...!
»ಉಪ್ಪಿನ೦ಗಡಿ: ರಾಷ್ಟ್ರಭಕ್ತರ ನಿರ್ಮಾಣ ಬಜರಂಗದಳದ ಉದ್ದೇಶ: ಸುಧೀರ್
»ಎಂಜಿ‌ಎಂ ಕಾಲೇಜಿನ ವಜ್ರ ಮಹೋತ್ಸವ ನಿಮಿತ್ತ ನಡೆದ ಹಾಸ್ಯೋತ್ಸವ ಕಾರ್ಯಕ್ರಮ : ಪ್ರಪಂಚಕ್ಕೆ ಮೊದಲು ಬಂದ ಗಂಡಸರು!
»ನಿಟ್ಟೂರು: ದಾಮೋದರ ಆಚಾರ್ಯ ಅವರಿಗೆ ಕಲಾ ನಿಧಿ ಪ್ರಶಸ್ತಿ ಪ್ರದಾನ
»ಕಾಸರಗೋಡು: ವಿದ್ಯುತ್ ಬಳಕೆ ನಿರ೦ತರ ಹೆಚ್ಚುತ್ತಿರುವ ಕಾರಣ ಎಪ್ರಿಲ್‌ನಿಂದ ರಾಜ್ಯದಲ್ಲಿ ಲೋಡ್‌ಶೆಡ್ಡಿಂಗ್, ಪವರ್‌ಕಟ್
»ಮೂಲ್ಕಿಯ ರಾಮ್‌ ರಹೀಮ್‌ ಆದ! ವ್ಯವಸ್ಥಿತ ಮತಾಂತರದ ಶಂಕೆ
»ಕಾರವಾರ: 16 ಸಾವಿರಕ್ಕಿ೦ತಲೂ ಅಧಿಕ ಅಂಗವಿಕಲರಿದ್ದಾರೆ ಆದರೆ ಸಾಲ ಸೌಲಭ್ಯ ಸಿಕಿದ್ದು ಕೇವಲ 25 ಅರ್ಜಿ ಫಾರಂಗಳು..
»ಉಪ್ಪಳ: ಜನತೆಗೆ ರಕ್ಷಣೆ ನೀಡಬೇಕಾದ ಪೊಲೀಸ್ ಮೇಲೆ ದಾಳಿ: ಕಂಟ್ರೋಲ್ ರೂಂ ಬಂದ್
»ಶಿರಸಿ: ಬಿದಿರಿನ ಖದರು ಹೆಚ್ಚಿಸಿದ ಬಿದಿರು ಮೇಳ
»ಮಂಗಳೂರು: ಫಾದರ್ ಮುಲ್ಲರ್ ಕಾಲೇಜಿನ ಘಟಿಕೋತ್ಸವ: ಗ್ರಾಮೀಣ ಆರೋಗ್ಯ ವಲಯದ ಸಮಸ್ಯೆ ಎದುರಿಸಲು ಸಿದ್ಧರಾಗಿ: ದಿನೇಶ್ ತ್ರಿವೇದಿ
»ಮೂಡಿಗೆರೆ: ದಲ್ಲಾಳಿಗಳ ಹಾವಳಿ ತಪ್ಪಿಸಲು ಪ್ರತಿ ತಾಲೂಕಿನಲ್ಲಿ ರೈತ ಸಂತೆ: ಸಚಿವ ತಂಗಡಗಿ
»ಮಂಗಳೂರು: ನಗರದಲ್ಲಿ ಎಸ್ಸೆಸೆಫ್ ಮೀಲಾದ್ ಸಂದೇಶ
»ಮಂಗಳೂರು: ‘ಬ್ಯಾರಿ ಭಾಷೆಯ ಅಭಿವೃದ್ಧಿ ಹೇಗೆ ಮತ್ತು ಯಾಕೆ?’- ಸಂವಾದ ಕಾರ್ಯಕ್ರಮ: ಭಾಷೆಗಳಿಗೆ ಜಾತಿ, ಧರ್ಮದ ಲೇಪ ಬೇಡ: ಅಮೃತ ಸೋಮೇಶರ
»ಮಲ್ಪೆ ಆಳಸಮುದ್ರ ಬೋಟ್ ಮಾಲಕರ ಸಂಘ: ಆಡಳಿತ ಮ೦ಡಳಿಯ ನಿರ್ದೇಶಕರ ಆಯ್ಕೆ
»ಯುಗಾದಿ ಕೊಡುಗೆಯಾಗಿ ಮ೦ಗಳೂರು-ಮಣಿಪಾಲ ವೋಲ್ವೊ ಸಂಚಾರ ಆರ೦ಭ
»ಪುತ್ತೂರು: ಅಂಚೆ ಇಲಾಖೆಯಿಂದ ಗುರುತು ಪತ್ರ
»ಮದ್ಯರಾತ್ರೆಯಲ್ಲಿ ಅಜಲು ಪದ್ದತಿಯ ಕಾನೂನಿನ ನೆಪದಲ್ಲಿ ಕೋಲ ನಡೆಯುವ ಸ್ಥಳಕ್ಕೆ ದಾಳಿ ಮಾಡಿದ ಕುಲಕರ್ಣಿ ಖಾಲಿಕೈಯಲ್ಲೇ ವಾಪಾಸ್....
»ಉಡುಪಿ: ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರಕಾರದ ಹೆಚ್ಚಿನ ನೆರವು ಅಗತ್ಯ: ಜಿ.ಶಂಕರ್
»ಉಡುಪಿ: ನೇತ್ರದಾನ ನೋಂದಾವಣೆ-ಮಾಹಿತಿ ಶಿಬಿರ
»ಬ್ರಹ್ಮಾವರ: ಅಕ್ರಮ ಜಾನುವಾರು ಸಾಗಾಟ: ಇಬ್ಬರ ಸೆರೆ
»ತಣ್ಣೀರುಬಾವಿ: ಹೂಳೆತ್ತುವಿಕೆ ಆರಂಭಿಸಿದ ಜಿ‌ಎಂಆರ್ ಕಂಪೆನಿ
»ಕೇರಳ: ನಾಳೆಯಿಂದ ಹೈಯರ್ ಸೆಕೆಂಡರಿ, ಎಸ್ಸೆಸೆಲ್ಸಿ ಪರೀಕ್ಷೆ: ಕಾಸರಗೋಡು ಜಿಲ್ಲೆಯಿಂದ ೧೮,೭೪೫ ವಿದ್ಯಾರ್ಥಿಗಳು
»ಅಡಿಕೆಗೆ ಬೆಂಬಲ ಬೆಲೆ: ಸುಳ್ಯದಲ್ಲಿ ಹೋರಾಟದ ಕಹಳೆ: ಕ್ಯಾಂಪ್ಕೊ ವಿರುದ್ಧ ಆಕ್ರೋಶ: ಹಿತರಕ್ಷಣಾ ವೇದಿಕೆ ರಚನೆ; ಪುತ್ತೂರಿನಲ್ಲಿ ಪ್ರತಿಭಟನೆ
»ಮಂಗಳೂರು: ರಾಜ್ಯ ಮಟ್ಟದ ವಕೀಲರ ಕ್ರಿಕೆಟ್ ಪಂದ್ಯ ಆರಂಭ
»ಉಡುಪಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಎಲ್ಲೆಸಿ ಅಧಿಕಾರಿಗಳಿಂದ ಧರಣಿ
» ಮಂಗಳೂರು: ಯೆನೆಪೋಯ ಸ್ಕೂಲ್ ‘ಚಿಣ್ಣರ ಪದವಿ ಪ್ರದಾನ’ ಸಮಾರಂಭ
»ಮೀಸಲಾತಿ ಬಿಡಿ, ರಾಜಕೀಯವೇ ಮುಸ್ಲಿಂ ಮಹಿಳೆಗೆ ನಿಷಿದ್ಧ!
»ಮಣಿಪಾಲದಲ್ಲಿ ಬಬ್ಬು ಸ್ವಾಮಿಯ ವರ್ಷಾವಾದಿ ನೇಮೋತ್ಸವ....
»ರೋಟರಿ ಕ್ಲಬ್ ಉಡುಪಿ- ಮಣಿಪಾಲ ಇದರ ಆಶ್ರಯದಲ್ಲಿ ಮಾಹಿತಿ ಹಕ್ಕು ಸಮಾವೇಶ
»ಮಂಗಳೂರು: ಪಿಲಿಕುಳದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 3 ಕೋಟಿ, ಜಂಗಲ್ ರಿಸಾರ್ಟ್ ಗೆ ಪ್ರವಾಸೋದ್ಯಮ ಸಚಿವರಿಂದ ಚಾಲನೆ.
»ಉಡುಪಿ ಜಿಲ್ಲಾ ಮಾ೦ಸ ಮಾರಾಟಗಾರರ ಸ೦ಘ ಉದ್ಘಾಟನೆ.....
»ಉಡುಪಿ ಎ೦ ಜಿ ಎ೦ ಕಾಲೇಜು ವಜ್ರಮಹೋತ್ಸವ ಸ೦ಭ್ರಮ; 2ನೇ ದಿನ ವಾದಿರಾಜ-ಕನಕದಾಸ ಸ೦ಗೀತೋತ್ಸವ ಸಮಾರ೦ಭ......
»ಮಂಗಳೂರು: ಯುನಿಟಿ ಆಕಾಡೆಮಿ ಆಪ್ ಎಜುಕೇಶನ್ನಿನ ಪದವಿ ಪ್ರದಾನ ಸಮಾರಂಭ
»ಗೋವಾ ಬೀಚಲ್ಲಿ ನಗ್ನತೆ ನಿಷಿದ್ಧ, ಟಾಪ್‌ಲೆಸ್ ಸೂರ್ಯಸ್ನಾನವಲ್ಲ!?
»ಉಡುಪಿ: ವಿದೇಶಿ ವಿನಿಮಯ ಕಛೇರಿ ಉದ್ಘಾಟನೆ
»ಮಂಗಳೂರಿನಲ್ಲಿ ನಿಧಾನಗತಿ ರಸ್ತೆ ಕಾಂಕ್ರಿಟ್ ಕಾಮಗಾರಿ ವಿರುದ್ಧ ಪ್ರತಿಭಟನೆ - ರಸ್ತೆ ತಡೆ: ಕೂಡಲೇ ದುರಸ್ತಿಗೆ ಐವನ್ ಅಗ್ರಹ.
»ಉಡುಪಿ: 78ರ ವೃದ್ಧೆಗೆ ಹಲ್ಲೆ, ಜೀವ ಬೆದರಿಕೆ ಒಡ್ಡಿದ ಫಾದರ್
»ಉಪ್ಪಳ: ಮೀನುಗಾರರ ಉದರಕ್ಕೆ ಕಿಚ್ಚಿಡುವ ಕಿಡಿಗೇಡಿಗಳು: ಪೊಲೀಸ್ ನಿರ್ಲಕ್ಷ್ಯ: ಕ್ರಮಕ್ಕೆ ಬೆಸ್ತರ ಆಗ್ರಹ
»ಕಾಸರಗೋಡು: ದುಬೈಯಿ೦ದ ತ೦ದು ಪಾಕ್ನಲ್ಲಿ ಮುದ್ರಿಸಿದ ಖೋಟಾ ನೋಟು ವಶ : ಓರ್ವನ ಬ೦ಧನ
»ಉಡುಪಿ: ಶಿಕ್ಷಣಕ್ಕೆ ಮೌಲ್ಯಗಳು ಬೇಕು, ವಾಸ್ತುವಲ್ಲ: ಡಾ. ವಿರೇ೦ದ್ರ ಹೆಗ್ಡೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri