| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಸುಳ್ಯ: ಕಾಗೇರಿ ಮೇಸ್ಟ್ರ ನಲಿಕಲಿ ಪಾಠ..!: ಶಾಲಾ ಸ್ವರ್ಣ ಮಹೋತ್ಸವಕ್ಕೆ ಆಗಮಿಸಿದ ಶಿಕ್ಷಣ ಸಚಿವರಿಂದ ‘ಪ್ರಗತಿ ಪರಿಶೀಲನೆ’ |
ಪ್ರಕಟಿಸಿದ ದಿನಾಂಕ : 2010-02-07
ಸುಳ್ಯ, ಫೆ.೬: ಎಷ್ಟರವರೆಗೆ ಮಗ್ಗಿ ಬರುತ್ತೆ? ನಮ್ಮ ನಾಡಗೀತೆ ಯಾವುದು ? ಈ ಚಿತ್ರ ಯಾರದ್ದು ?... ಹೀಗೆ ಪುಟಾಣಿ ವಿದ್ಯಾರ್ಥಿಗಳಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಶಿಕ್ಷಣದ ಪ್ರಗತಿ ಪರಿಶೀಲಿಸಿದ್ದು, ಯಾವುದೇ ಶಾಲೆಯ ಶಿಕ್ಷಕರಲ್ಲ. ಬದಲಾಗಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ.
ಸುಳ್ಯ ತಾಲೂಕಿನ ತೀರಾ ಹಳ್ಳಿಗಾಡು ಪ್ರದೇಶವಾದ ಹಾಸನಡ್ಕ ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭ.
ತಾಲೂಕು, ಜಿಲ್ಲಾ ಮಟ್ಟದಲ್ಲಿ ಉತ್ತಮ ಶಾಲೆಯೆಂದು ಪ್ರಶಸ್ತಿ ಗಳಿಸಿದ್ದ ಈ ಸಂಸ್ಥೆಯ ಚಿನ್ನದ ಹಬ್ಬಕ್ಕೆ ಶಿಕ್ಷಣ ಸಚಿವರ ಉಪಸ್ಥಿತಿ ಚಿನ್ನದ ಮೆರುಗು ತಂದಿತ್ತು. ಈ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಕೇವಲ ೨೮. ಅಷ್ಟು ವಿದ್ಯಾರ್ಥಿಗಳು ಬಹುಮಾನ ಪಡೆಯಲೆಂದು ವೇದಿಕೆ ಏರಿದಾಗ ಸಚಿವ ಕಾಗೇರಿಯವರು ‘ಮಾಸ್ತರಿಕೆ’ ಆರಂಭಿಸಿದರು. ನಲಿಕಲಿಯ ಹಾಡು ಪ್ರಸ್ತುತ ಪಡಿಸಲು ಹೇಳಿದಾಗ ವಿದ್ಯಾರ್ಥಿಗಳು ಭಯ, ಸಂತೋಷದಿಂದ ಅನುಸರಿಸಿದರು. ಹಲವು ಪ್ರಶ್ನೆ ಕೇಳಿದಾಗ ವಿದ್ಯಾರ್ಥಿಗಳು ತಡವರಿಸಿದರು. ಕೆಲವರ ಕಿವಿಗಳನ್ನು ಶಿಕ್ಷಣ ಸಚಿವರು ಪ್ರೀತಿಯಿಂದ ಹಿಂಡಿದ್ದೂ ಆಯಿತು. ಸಚಿವರ ಪಾಠ: ಸಚಿವರ ಪಾಠ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗಿರಲಿಲ್ಲ. ಶಿಕ್ಷಕರು ಮತ್ತು ಪೋಷಕರಿಗೂ ಸಖತ್ತಾಗಿಯೇ ‘ಪಾಠ’ ಮಾಡಿದರು. ಶಿಕ್ಷಕರು ಶಾಲೆಗಳಲ್ಲಿ ಮೊಬೈಲ್ ಬಳಸಲೇ ಬಾರದು. ಒಮ್ಮೆ ಮೊಬೈಲ್ನಲ್ಲಿ ಮಾತನಾಡಿದರೆ ನೀವು ....೭ಗಂಟೆ ಪಾಠ ಮಾಡೋದೇ ಇಲ್ಲ. ಅಂಥ ಅನುಭವದಲ್ಲಿರ್ತೀರಿ ಎಂದು ಶಿಕ್ಷಕರನ್ನುದ್ದೇಶಿಸಿ ಹೇಳಿದ ಸಚಿವರು, ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನಿಮಗೆಷ್ಟು ಗೊತ್ತು ? ನಿಮ್ಗೆಲ್ಲಿ ಅದಕ್ಕೆಲ್ಲಾ ಪುರುಸೊತ್ತು ? ಟಿ.ವಿ. ನೋಡೋದ್ರಲ್ಲೇ ಆಯ್ತು ಎಂದು ಚಾಟಿ ಬೀಸಿದರು.
ಸಂಸ್ಕಾರದ ಭಾಗ: ಹಳ್ಳಿಯ ಸರಕಾರಿ ಶಾಲೆಗಳು ನಮ್ಮ ಸಂಸ್ಕಾರದ ಭಾಗ. ಖಾಸಗಿ ಶಾಲೆಗಳ ಭ್ರಮೆಯಿಂದ ಇಂದು ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗ್ತಾ ಇದೆ. ಮಕ್ಕಳು ಕಡಿಮೆ ಆದ್ರೆ ಅಲ್ಲಿ ಶೈಕ್ಷಣಿಕ ವಾತಾವರಣ ಇರೋದಿಲ್ಲ. ಹೀಗಾದರೆ ಶಾಲೆಗಳನ್ನೇ ಮುಚ್ಚಬೇಕಷ್ಟೇ ಹಾಗಾಗಿ ಪೋಷಕರು ಜಾಗೃತರಾಗಬೇಕು ಎಂದು ಕಾಗೇರಿ ಹೇಳಿದರು.
ನಗರ ವಲಸೆ ತಪ್ಪಿಸಲು ಶಾಲೆಗಳೂ ಕಾರಣವಾಗಿರಬೇಕು. ಶಿಕ್ಷಕರ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಪೂರ್ಣವಾಗಿ ಕಲಿಕಾ ಪ್ರಕ್ರಿಯೆಗೆ ಮಾತ್ರ ತೊಡಗಿಸಿಕೊಳ್ಳಲು ಸರಕಾರ ಬಯಸಿದೆ ಎಂದು ಕಾಗೇರಿ ತಿಳಿಸಿದರು.
ಚಿನ್ನದ ಚಿಗುರು: ಸಮಾರಂಭದ ಸವಿನೆನಪಿಗಾಗಿ ಹೊರತರಲಾದ ಸ್ಮರಣ ಸಂಚಿಕೆ ‘ಚಿನ್ನದ ಚಿಗುರು’ನ್ನು ಸಂಸದ ನಳಿನ್ಕುಮಾರ್ ಕಟೀಲು ಬಿಡುಗಡೆಗೊಳಿಸಿದರು. ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಎನ್.ಮನ್ಮಥ, ತಾ.ಪಂ.ಅಧ್ಯಕ್ಷೆ ಪುಷ್ಪಾವತಿ ಬಾಳಿಲ, ಸದಸ್ಯೆ ಣಾ ಮೋಂಟಡ್ಕ, ಜಿ.ಪಂ.ಸದಸ್ಯೆ ಭಾUರಥಿ ಮುರುಳ್ಯ ಮುಖ್ಯ ಅತಿಥಿಯಾಗಿದ್ದರು. ಕುವೆಂಪು ವಿವಿಯ ವಿಶ್ರಾಂತ ಉಪಕುಲಪತಿ ಡಾ.ಚಿದಾನಂದ ಕೊಳಂಬೆ ಪ್ರಧಾನ ಭಾಷಣ ಮಾಡಿದರು.
ಜಿ.ಪಂ. ಸದಸ್ಯ ವೆಂಕಟ್ ದಂಬೆಕೋಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ, ಕ್ಷೇತ್ರ ಸಮನ್ವಯಾಧಿಕಾರಿ ಚಂದ್ರಶೇಖರ ಪೇರಾಲು, ಗ್ರಾ.ಪಂ.ಅಧ್ಯಕ್ಷೆ ದೇವಕಿ, ಸದಸ್ಯರಾದ ಹರಿಶ್ಚಂದ್ರ ಹಾಸನಡ್ಕ, ನಾರಾಯಣ ಭಂಡಾರಿ, ಸದಾಶಿವ ಮೂಕಮಲೆ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ತಿರುಮಲೇಶ್ವರ ಕುಡುಂಬಿಲ, ಕಾರ್ಯಾಧ್ಯಕ್ಷ ತಿಮ್ಮಪ ಗೌಡ ಕೊಂಡೆಬಾ ವೇದಿಕೆಯಲ್ಲಿದ್ದರು.
ಸಮಿತಿಯ ಗೌರವಾಧ್ಯಕ್ಷ ಕೆ.ಪಿ.ಬಾಲಸುಬ್ರಹ್ಮಣ್ಯ ಕಂಜರ್ಪಣೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಮುಖ್ಯೋಪಾಧ್ಯಾಯ ಗಣಪತಿ ಭಟ್ ವರದಿ ವಾಚಿಸಿದರು. ಚಂದ್ರಶೇಖರ ಹಾಸನಡ್ಕ ಕಾರ್ಯಕ್ರಮ ನಿರೂಪಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-07
|
|
|
|
| »ಮಂಗಳೂರು: ಉರ್ವಸ್ಟೋರ್ ಮಹಾಗಣಪತಿ ದೇವಸ್ಥಾನಕ್ಕೆ ಹಸಿರು ಹೊರೆಕಾಣಿಕೆ ಮೆರೆವಣಿಗೆ. | | »ಮಂಗಳೂರು: ಶ್ರೀರಾಮ ನಾಮ ತಾರಕ ಮಂತ್ರ ಜಪ-ಯಜ್ನದ ಹೊರೆಕಾಣಿಕೆ ಸಂಗ್ರಹ ಕೇಂದ್ರ ಹಾಗೂ ಮಂಗಳೂರು ಕಾರ್ಯಲಯದ ಉದ್ಘಾಟನೆ. | | »ಮಂಗಳೂರು: ಉಸ್ತುವಾರಿ ಸಚಿವರಿಂದ ನಗರದ ರಸ್ತೆ ಕಾಂಕ್ರಿಟ್ ಕಾಮಗಾರಿ ಪರಿಶೀಲನೆ. | | »ಕರಾವಳಿಯಲ್ಲಿ ಅಲ್ಪ ಸ೦ಖ್ಯಾತರ ಮೇಲೆ ಹಲ್ಲೆ ವಿರುದ್ದ ಕ್ರೈಸ್ತ ಸಂಘಟನೆಗಳಿಂದ ಮನವಿ | | »ಮ೦ಗಳೂರು: ಬೀಚ್ಗೆ ವಿಹಾರಕ್ಕೆ ಬ೦ದ ಸಾಮಾನ್ಯರಿಗೆ ಹಿಂದೂ ಸಂಘಟನೆಯ ಹೆಸರಿನಲ್ಲಿ ಕಿರುಕುಳ | | »ಮ೦ಗಳೂರು: ಅಸ್ವಸ್ಥನ೦ತೆ ಕಾಣುತ್ತಿದ್ದ ಈತ ಮಹಾನ್ ಕಲಾವಿದ | | »ಮ೦ಗಳೂರು: ಅವನತಿಯತ್ತ ಬಾವಲಿ ಸಂತತಿ | | »ಗುಂಡ್ಲುಪೇಟೆ: ನೆಲಮಾಳಿಗೆಯಲ್ಲಿ ಉಸಿರುಗಟ್ಟಿ ನಾಲ್ವರ ಸಾವು | | »ಓದುಗರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು | | »ಜಕ್ಕನಹಳ್ಳಿಯಲ್ಲಿ ನಿಷೇಧಾಜ್ಞೆ ಜಾರಿ | | »ಉಡುಪಿ: ಸಗ್ರಿ ವಾಸುಕೀ ದೇವಸ್ಥಾನದಲ್ಲಿ ನಾಗಮಂಡಲೋತ್ಸವ | | »ಬಾಬಾ ಬುಡಾನ್ಗಿರಿ ಗುಹೆಯ ದುರಸ್ತಿ ಕಾರ್ಯಕ್ಕೆ ಚಾಲನೆ: ಹೋರಾಟಕ್ಕೆ ಸಂದ ಜಯ: ಕೋಸೌವೇ | | »ಬೆಳ್ಮಣ್ನಲ್ಲಿ ವಿಶ್ವ ಮಹಿಳಾ ದಿನಾಚರಣೆ | | »ಮಂಗಳೂರು: ಗ್ರಾಮ ಪಂಚಾಯತ್ ಚುನಾವಣಾ ಮಾಹಿತಿ ಶಿಬಿರ | | »ಮಂಗಳೂರು: ‘ಬೈಬಲ್ ಹಗಲಿರುಳು’ ಕಾರ್ಯಕ್ರಮಕ್ಕೆ ಚಾಲನೆ | | »ಉಡುಪಿ: 18ರಿಂದ ದ್ವಿತೀಯ ಪಿಯು ಪರೀಕ್ಷೆ: ನಿಷೇಧಾಜ್ಞೆ ಜಾರಿ | | »ಉಡುಪಿ: ಮಗಳ ಮೇಲೆ ಕಾಮುಕ ತಂದೆಯ ಅತ್ಯಾಚಾರ: ಆಕ್ರೋಶಿತ ಸಾರ್ವಜನಿಕರಿಂದ ಹಲ್ಲೆ; ಆರೋಪಿ ಪೊಲೀಸರ ವಶಕ್ಕೆ | | »೨೨ರಿಂದ ಕೆಎಸ್ಸಾರ್ಟಿಸಿ ಮಜ್ದೂರು ಸಂಘದಿಂದ ಉಪವಾಸ ಮುಷ್ಕರ: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಗಳ ಮೇಲೆ ನಿಯಂತ್ರಣಕ್ಕೆ ಆಗ್ರಹ | | »ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ: ನಾಳೆ ‘ಬ್ರಹ್ಮರಥ’ ಸಮರ್ಪಣೆ | | »‘ವೆನ್ಲಾಕ್ನಿಂದ ಮತ್ತೆ ಕಾರ್ಮಿಕರ ವಜಾ’: ಇಂದಿನಿಂದ ಭದ್ರತಾ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಧರಣಿ | | »ಪುತ್ತೂರು: ಅಡಿಕೆಗೆ ಬೆಂಬಲ ಬೆಲೆ : ಕೇರಳ ಮಾದರಿಯಲ್ಲಿ ನೀಡಲು ಆಗ್ರಹ; 29ರಂದು ಸ್ವಾಭಿಮಾನಿ ವೇದಿಕೆಯಿಂದ ಹಕ್ಕೊತ್ತಾಯ | | »ಬೇಡಿಕೆ ಈಡೇರಿಸುವಲ್ಲಿ ಕೆಎಫ್ಡಿಸಿ ವಿಫಲ : ಸುಳ್ಯದಲ್ಲಿ ರಬ್ಬರ್ ಕಾರ್ಮಿಕರ ಧರಣಿ | | »ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಅವ್ಯವಹಾರ ತಡೆಗೆ ಜಿಲ್ಲಾ ಮಟ್ಟದ ಸಮಿತಿ. | | »ಹೊಸದಿಲ್ಲಿ: ವಿದೇಶಿ ವಿವಿ ಮಸೂದೆಗೆ ಸಂಪುಟದ ಮಂಜೂರಾತಿ | | » ಮಾ.೧೯-೨೦: ಅಲೋಶಿಯಸ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ | | »ಉಡುಪಿ ಜಿಲ್ಲಾ ಮಟ್ಟದ ವಿಶ್ವ ಗ್ರಾಹಕರ ದಿನಾಚರಣೆ: ಪಡಿತರ ವ್ಯವಸ್ಥೆಯಿಂದಾಗಿ ಗ್ರಾಹಕ ಇಲಾಖೆಯ ಕಡೆಗಣನೆ: ಡಾ.ಆಚಾರ್ಯ | | »ಮಂಗಳೂರು : ನಗರದಲ್ಲಿ ವಿಶ್ವ ಗ್ರಾಹಕ ದಿನಾಚರಣೆ. | | »ಕರಾವಳಿಗೆ ಪ್ರಥಮ ಬಾರಿ ಕಾಲಿಟ್ಟ ಹೆಮ್ಮೆಯ `ಹಮ್ಮರ್': ಲಕ್ಷ ರೂ.ಕೊಟ್ಟು ಖರೀದಿಸಿದ ಮ೦ಗಳೂರಿನ ಜೇಫ್ ಮತ್ತು ರೆಚಲ್ | | »ಉಡುಪಿ: ಗೃಹ ಸಚಿವರ ನಿವಾಸದ ಒಳಗೆ ಸ್ವಾಮೀಜಿಯನ್ನು ಒಳಗೆ ಬಿಟ್ಟ ಕಾರಣ ಭದ್ರತಾ ಪಿ.ಸಿ.ಗಳಿಗೆ ಮೆಮೊ | | »ಉಳ್ಳಾಲ: 2.7 ಲಕ್ಷ ರೂ. ಮೌಲ್ಯದ 30 ಪವನು ಚಿನ್ನಾಭರಣ ಕಳವು | | »ಕಾಸರಗೋಡು: ರಾಜ್ಯದ ಇತಿಹಾಸದಲ್ಲೇ ಒಂದೇ ದಿನ 20 ಸಾವಿರ ನೌಕರರು ನಿವೃತ್ತಿ | | »ಯುವ ಬ್ರಾಹ್ಮಣ ಪ್ರರಿಷತ್ ವತಿಯಿಂದ - ಶ್ರೀ ಕೃಷ್ಣ ಮಠದ ವೃಂದಾವನ ಸ್ವಚ್ಛತಾ ಕಾರ್ಯಕ್ರಮ | | »ಪುತ್ತೂರು: ಹರಿದ ಬ್ಯಾನರ್: ಹಿ೦ದೂ ಸ೦ಘಟನೆಗಳಿ೦ದ ಪ್ರತಿಭಟನೆ,ರಸ್ತೆ ತಡೆ | | »ಮ೦ಗಳೂರು: ಮಗಳ ಜತೆ ನಾಪತ್ತೆಯಾಗಿದ್ದ ಮಹಿಳೆ ಮರಳಿ ಮನೆಗೆ | | »ಕಾರವಾರ: ರಾಜ್ಯದಲ್ಲೇ ಪ್ರಥಮ ಬಾರಿಗೆ ಕಂದಾಯ ಕಚೇರಿಗಳು ಇನ್ಮುಂದೆ ಕಂಪ್ಯೂಟರೈಸ್ಡ್ಯಾಗಲಿವೆ | | »ಪುತ್ತೂರಿನಲ್ಲಿ ಹಿಂದೂ ತರುಣ ಸಮಾವೇಶ: ದಲ್ಲಿ ಸಾಯಿಕುಮಾರ್ : ಹಿ೦ದುತ್ವ ಇರುವ ತನಕ ವಿಶ್ವದ ಯಾವ ಶಕ್ತಿಯಿ೦ದಲೂ ಭಾರತವನ್ನು ಅಲುಗಾಡಿಸಲು ಸಾಧ್ಯವಿಲ್ಲ: ನಟ ಸಾಯಿಕುಮಾರ್ | | »ಪುತ್ತೂರು: ಕಂಡಲ್ಲಿ ಕಸ ಎಸೆದವರಿಗೆ ಕಾದಿದೆ ಜೈಲು ಶಿಕ್ಷೆ | | »ಉಡುಪಿ:ಸರಕಾರಗಳಿಗೆ ಬಡ ಜನತೆಯ ಬಗ್ಗೆ ಕಾಳಜಿಯೇ ಇಲ್ಲ: ಸಿಪಿಎಂನ ಮಾಧವ | | »ಉಡುಪಿ: ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ; ಗೃಹ ಸಚಿವ ಆಚಾರ್ಯ ಉದ್ಘಾಟನೆ | | »ಉಡುಪಿ: ಅಲ್ಪಸಂಖ್ಯಾತರ-ಚರ್ಚ್ ಮೇಲಿನ ದಾಳಿ ವಿರೋಧಿಸಿ ರಾಜ್ಯಪಾಲರಿಗೆ ಮನವಿ | | »ಕುಂದಾಪುರ: ಶಿಲ್ಪಿಗಳು ಸಂಪ್ರದಾಯವನ್ನು ಗೌರವಿಸಲಿ: ಆದಿವಾಸಿ ಶಿಲ್ಪ ಮತ್ತು ಚಿತ್ರಕಲಾ ಶಿಬಿರದಲ್ಲಿ ಶ್ಯಾಮರಾಯ ಆಚಾರ್ಯ | | »ಬೇಡಿಕೆಗಳಿಗೆ ಒಪ್ಪದ ಕೆಎಫ್ಡಿಸಿ: ಸುಳ್ಯದಲ್ಲಿ ಇಂದಿನಿಂದ ಕಾರ್ಮಿಕರ ಧರಣಿ | | »ಮಂಗಳೂರು: ಬಾರ್ಜ್ ಸ್ಥಳಾಂತರಕ್ಕೆ ಗ್ರೀನ್ ಸಿಗ್ನಲ್ | | »ಕಾಜೂರಿನಲ್ಲಿ ಸರ್ವಧರ್ಮೀಯ ಸೌಹಾರ್ದ ಸಮಾವೇಶ: ಅರ್ಹರಿಗೆ ಸೌಲಭ್ಯ ಸಿಗುವಂತಾಗಲು ಎಲ್ಲರೂ ಶ್ರಮಿಸಬೇಕಿದೆ-ಅಬೂಬಕರ್ | | »ಉಡುಪಿ: ನಿವೃತ್ತಿ ವೇತನ ತಾರತಮ್ಯ ವಿರೋಧಿಸಿ ಮಾಜಿ ಸೈನಿಕರಿಂದ ಪ್ರತಿಭಟನೆ: ಪ್ರಧಾನಮಂತ್ರಿ, ರಾಷ್ಟ್ರಪತಿಗೆ ರಕ್ತದಿಂದ ಸಹಿ ಮಾಡಿದ ಮನವಿ ಸಲ್ಲಿಕೆ | | »ನಂದಾವರದಲ್ಲಿ ಸಲಫಿ ಸೌಹಾರ್ದ ಸಮಾವೇಶ: ಶಾಂತಿ ಸುವ್ಯವಸ್ಥೆಗಾಗಿ ಸರಕಾರದೊಂದಿಗೆ ಕೈ ಜೋಡಿಸಿ: ಡಾ.ವಿ.ಎಸ್.ಆಚಾರ್ಯ | | »ಉಡುಪಿ: ಮನೆಗೆ ನುಗ್ಗಿ 5.75ಲಕ್ಷ ರೂ. ಮೌಲ್ಯದ ನಗ ನಗದು ಕಳವು | | »ಉಡುಪಿ: ಸಮುದ್ರಕ್ಕೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ | | »ನಂದಾವರ: ಜಿಲ್ಲಾ ಮಟ್ಟದ ಸಲಫಿ ಸಮ್ಮೇಳನದ ಸಮಾರೋಪ: ಇಸ್ಲಾಮಿನ ಬಗ್ಗೆ ಮೂಡಿರುವ ತಪ್ಪು ಕಲ್ಪನೆ ಹೋಗಲಾಡಿಸಿ: ಹುಸೈನ್ ಸಲಫಿ | | »ಮಂಗಳೂರು: ಕೆಎಂಸಿಗೆ ವೆನ್ಲಾಕ್ ಆಸ್ಪತ್ರೆಯ ಶುಚಿತ್ವದ ಹೊಣೆ; ಸೂಚನೆ ನೀಡದೆ ಏಕಾಏಕಿ ಸ್ವಚ್ಛತಾ ಕಾರ್ಮಿಕರ ವಜಾ: ಆಸ್ಪತ್ರೆ ಮುಂದೆ ಕಾರ್ಮಿಕರಿಂದ ಪ್ರತಿಭಟನೆ | | »ಮಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಗೆ ವಂದನಾ ಪ್ರಶಸ್ತಿ. | | »ಉಡುಪಿ: ಆಡಳಿತಕ್ಕೆ ಆಟ, ಜನತೆಗೆ ಪ್ರಾಣಸಂಕಟ...! | | »ಉಪ್ಪಿನ೦ಗಡಿ: ರಾಷ್ಟ್ರಭಕ್ತರ ನಿರ್ಮಾಣ ಬಜರಂಗದಳದ ಉದ್ದೇಶ: ಸುಧೀರ್ | | »ಎಂಜಿಎಂ ಕಾಲೇಜಿನ ವಜ್ರ ಮಹೋತ್ಸವ ನಿಮಿತ್ತ ನಡೆದ ಹಾಸ್ಯೋತ್ಸವ ಕಾರ್ಯಕ್ರಮ : ಪ್ರಪಂಚಕ್ಕೆ ಮೊದಲು ಬಂದ ಗಂಡಸರು! | | »ನಿಟ್ಟೂರು: ದಾಮೋದರ ಆಚಾರ್ಯ ಅವರಿಗೆ ಕಲಾ ನಿಧಿ ಪ್ರಶಸ್ತಿ ಪ್ರದಾನ | | »ಕಾಸರಗೋಡು: ವಿದ್ಯುತ್ ಬಳಕೆ ನಿರ೦ತರ ಹೆಚ್ಚುತ್ತಿರುವ ಕಾರಣ ಎಪ್ರಿಲ್ನಿಂದ ರಾಜ್ಯದಲ್ಲಿ ಲೋಡ್ಶೆಡ್ಡಿಂಗ್, ಪವರ್ಕಟ್ | | »ಮೂಲ್ಕಿಯ ರಾಮ್ ರಹೀಮ್ ಆದ! ವ್ಯವಸ್ಥಿತ ಮತಾಂತರದ ಶಂಕೆ | | »ಕಾರವಾರ: 16 ಸಾವಿರಕ್ಕಿ೦ತಲೂ ಅಧಿಕ ಅಂಗವಿಕಲರಿದ್ದಾರೆ ಆದರೆ ಸಾಲ ಸೌಲಭ್ಯ ಸಿಕಿದ್ದು ಕೇವಲ 25 ಅರ್ಜಿ ಫಾರಂಗಳು.. | | »ಉಪ್ಪಳ: ಜನತೆಗೆ ರಕ್ಷಣೆ ನೀಡಬೇಕಾದ ಪೊಲೀಸ್ ಮೇಲೆ ದಾಳಿ: ಕಂಟ್ರೋಲ್ ರೂಂ ಬಂದ್ | | »ಶಿರಸಿ: ಬಿದಿರಿನ ಖದರು ಹೆಚ್ಚಿಸಿದ ಬಿದಿರು ಮೇಳ | | »ಮಂಗಳೂರು: ಫಾದರ್ ಮುಲ್ಲರ್ ಕಾಲೇಜಿನ ಘಟಿಕೋತ್ಸವ: ಗ್ರಾಮೀಣ ಆರೋಗ್ಯ ವಲಯದ ಸಮಸ್ಯೆ ಎದುರಿಸಲು ಸಿದ್ಧರಾಗಿ: ದಿನೇಶ್ ತ್ರಿವೇದಿ | | »ಮೂಡಿಗೆರೆ: ದಲ್ಲಾಳಿಗಳ ಹಾವಳಿ ತಪ್ಪಿಸಲು ಪ್ರತಿ ತಾಲೂಕಿನಲ್ಲಿ ರೈತ ಸಂತೆ: ಸಚಿವ ತಂಗಡಗಿ | | »ಮಂಗಳೂರು: ನಗರದಲ್ಲಿ ಎಸ್ಸೆಸೆಫ್ ಮೀಲಾದ್ ಸಂದೇಶ | | »ಮಂಗಳೂರು: ‘ಬ್ಯಾರಿ ಭಾಷೆಯ ಅಭಿವೃದ್ಧಿ ಹೇಗೆ ಮತ್ತು ಯಾಕೆ?’- ಸಂವಾದ ಕಾರ್ಯಕ್ರಮ: ಭಾಷೆಗಳಿಗೆ ಜಾತಿ, ಧರ್ಮದ ಲೇಪ ಬೇಡ: ಅಮೃತ ಸೋಮೇಶರ | | »ಮಲ್ಪೆ ಆಳಸಮುದ್ರ ಬೋಟ್ ಮಾಲಕರ ಸಂಘ: ಆಡಳಿತ ಮ೦ಡಳಿಯ ನಿರ್ದೇಶಕರ ಆಯ್ಕೆ | | »ಯುಗಾದಿ ಕೊಡುಗೆಯಾಗಿ ಮ೦ಗಳೂರು-ಮಣಿಪಾಲ ವೋಲ್ವೊ ಸಂಚಾರ ಆರ೦ಭ | | »ಪುತ್ತೂರು: ಅಂಚೆ ಇಲಾಖೆಯಿಂದ ಗುರುತು ಪತ್ರ | | »ಮದ್ಯರಾತ್ರೆಯಲ್ಲಿ ಅಜಲು ಪದ್ದತಿಯ ಕಾನೂನಿನ ನೆಪದಲ್ಲಿ ಕೋಲ ನಡೆಯುವ ಸ್ಥಳಕ್ಕೆ ದಾಳಿ ಮಾಡಿದ ಕುಲಕರ್ಣಿ ಖಾಲಿಕೈಯಲ್ಲೇ ವಾಪಾಸ್.... | | »ಉಡುಪಿ: ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರಕಾರದ ಹೆಚ್ಚಿನ ನೆರವು ಅಗತ್ಯ: ಜಿ.ಶಂಕರ್ | | »ಉಡುಪಿ: ನೇತ್ರದಾನ ನೋಂದಾವಣೆ-ಮಾಹಿತಿ ಶಿಬಿರ | | »ಬ್ರಹ್ಮಾವರ: ಅಕ್ರಮ ಜಾನುವಾರು ಸಾಗಾಟ: ಇಬ್ಬರ ಸೆರೆ | | »ತಣ್ಣೀರುಬಾವಿ: ಹೂಳೆತ್ತುವಿಕೆ ಆರಂಭಿಸಿದ ಜಿಎಂಆರ್ ಕಂಪೆನಿ | | »ಕೇರಳ: ನಾಳೆಯಿಂದ ಹೈಯರ್ ಸೆಕೆಂಡರಿ, ಎಸ್ಸೆಸೆಲ್ಸಿ ಪರೀಕ್ಷೆ: ಕಾಸರಗೋಡು ಜಿಲ್ಲೆಯಿಂದ ೧೮,೭೪೫ ವಿದ್ಯಾರ್ಥಿಗಳು | | »ಅಡಿಕೆಗೆ ಬೆಂಬಲ ಬೆಲೆ: ಸುಳ್ಯದಲ್ಲಿ ಹೋರಾಟದ ಕಹಳೆ: ಕ್ಯಾಂಪ್ಕೊ ವಿರುದ್ಧ ಆಕ್ರೋಶ: ಹಿತರಕ್ಷಣಾ ವೇದಿಕೆ ರಚನೆ; ಪುತ್ತೂರಿನಲ್ಲಿ ಪ್ರತಿಭಟನೆ | | »ಮಂಗಳೂರು: ರಾಜ್ಯ ಮಟ್ಟದ ವಕೀಲರ ಕ್ರಿಕೆಟ್ ಪಂದ್ಯ ಆರಂಭ | | »ಉಡುಪಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಎಲ್ಲೆಸಿ ಅಧಿಕಾರಿಗಳಿಂದ ಧರಣಿ | | » ಮಂಗಳೂರು: ಯೆನೆಪೋಯ ಸ್ಕೂಲ್ ‘ಚಿಣ್ಣರ ಪದವಿ ಪ್ರದಾನ’ ಸಮಾರಂಭ | | »ಮೀಸಲಾತಿ ಬಿಡಿ, ರಾಜಕೀಯವೇ ಮುಸ್ಲಿಂ ಮಹಿಳೆಗೆ ನಿಷಿದ್ಧ! | | »ಮಣಿಪಾಲದಲ್ಲಿ ಬಬ್ಬು ಸ್ವಾಮಿಯ ವರ್ಷಾವಾದಿ ನೇಮೋತ್ಸವ.... | | »ರೋಟರಿ ಕ್ಲಬ್ ಉಡುಪಿ- ಮಣಿಪಾಲ ಇದರ ಆಶ್ರಯದಲ್ಲಿ ಮಾಹಿತಿ ಹಕ್ಕು ಸಮಾವೇಶ | | »ಮಂಗಳೂರು: ಪಿಲಿಕುಳದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 3 ಕೋಟಿ, ಜಂಗಲ್ ರಿಸಾರ್ಟ್ ಗೆ ಪ್ರವಾಸೋದ್ಯಮ ಸಚಿವರಿಂದ ಚಾಲನೆ. | | »ಉಡುಪಿ ಜಿಲ್ಲಾ ಮಾ೦ಸ ಮಾರಾಟಗಾರರ ಸ೦ಘ ಉದ್ಘಾಟನೆ..... | | »ಉಡುಪಿ ಎ೦ ಜಿ ಎ೦ ಕಾಲೇಜು ವಜ್ರಮಹೋತ್ಸವ ಸ೦ಭ್ರಮ; 2ನೇ ದಿನ ವಾದಿರಾಜ-ಕನಕದಾಸ ಸ೦ಗೀತೋತ್ಸವ ಸಮಾರ೦ಭ...... | | »ಮಂಗಳೂರು: ಯುನಿಟಿ ಆಕಾಡೆಮಿ ಆಪ್ ಎಜುಕೇಶನ್ನಿನ ಪದವಿ ಪ್ರದಾನ ಸಮಾರಂಭ | | »ಗೋವಾ ಬೀಚಲ್ಲಿ ನಗ್ನತೆ ನಿಷಿದ್ಧ, ಟಾಪ್ಲೆಸ್ ಸೂರ್ಯಸ್ನಾನವಲ್ಲ!? | | »ಉಡುಪಿ: ವಿದೇಶಿ ವಿನಿಮಯ ಕಛೇರಿ ಉದ್ಘಾಟನೆ | | »ಮಂಗಳೂರಿನಲ್ಲಿ ನಿಧಾನಗತಿ ರಸ್ತೆ ಕಾಂಕ್ರಿಟ್ ಕಾಮಗಾರಿ ವಿರುದ್ಧ ಪ್ರತಿಭಟನೆ - ರಸ್ತೆ ತಡೆ: ಕೂಡಲೇ ದುರಸ್ತಿಗೆ ಐವನ್ ಅಗ್ರಹ. | | »ಉಡುಪಿ: 78ರ ವೃದ್ಧೆಗೆ ಹಲ್ಲೆ, ಜೀವ ಬೆದರಿಕೆ ಒಡ್ಡಿದ ಫಾದರ್ | | »ಉಪ್ಪಳ: ಮೀನುಗಾರರ ಉದರಕ್ಕೆ ಕಿಚ್ಚಿಡುವ ಕಿಡಿಗೇಡಿಗಳು: ಪೊಲೀಸ್ ನಿರ್ಲಕ್ಷ್ಯ: ಕ್ರಮಕ್ಕೆ ಬೆಸ್ತರ ಆಗ್ರಹ | | »ಕಾಸರಗೋಡು: ದುಬೈಯಿ೦ದ ತ೦ದು ಪಾಕ್ನಲ್ಲಿ ಮುದ್ರಿಸಿದ ಖೋಟಾ ನೋಟು ವಶ : ಓರ್ವನ ಬ೦ಧನ | | »ಉಡುಪಿ: ಶಿಕ್ಷಣಕ್ಕೆ ಮೌಲ್ಯಗಳು ಬೇಕು, ವಾಸ್ತುವಲ್ಲ: ಡಾ. ವಿರೇ೦ದ್ರ ಹೆಗ್ಡೆ | | »ಕಾರ್ಕಳ; ರಹ್ಮಾನಿಯಾ ಜುಮ್ಮಾ ಮಸೀದಿ ಮು೦ಡ್ಕೂರು ಇದರ 5ನೇ ಬ್ರಹತ್ ಸ್ವಲಾತ್ ವಾರ್ಷಿಕ ಸಮಾರ೦ಭ..... | | »ಕಾರವಾರ: ಕೈಗಾ ವಿಕಿರಣ: ತನಿಖೆಗೆ ಸಹಕರಿಸದ `ಬಾರ್ಕ್': ನೆನೆಗುದಿಗೆ ಬಿದ್ದ ತನಿಖೆ | | »ಬೈ೦ದೂರು: ಕೊಡೇರಿ ಬಂದರು: ಅಧಿಕಾರಿಗಳಿಂದ ಪರಿಶೀಲನೆ | | »ಸ್ಕೂಟರ್ - ಟಿಪ್ಪರ್ ಅಪಘಾತ; ವ್ಯಕ್ತಿ ಸಾವು | | »ಉಡುಪಿ ಎಂ ಜಿ ಎಂ ವಜ್ರಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ..... | | »ಬಿಸಿಲ ಝಳಕ್ಕೆ ತತ್ತರಿಸುತ್ತಿರುವ ಕೇರಳ: ಬೇಗನೆ ಪರೀಕ್ಷೆ ನಡೆಸಲು ಚಿಂತನೆ | | »ಬಡ್ಡಿರಹಿತ ಸಾಲ ಸೌಲಭ್ಯ: ರೈತರ ನೆರವಿಗೆ ಸುಳ್ಯ ಎಪಿಎಂಸಿ | | »ಬಿ.ಸಿ.ರೋಡ್: ಚತುಷ್ಪಥ ಕಾಮಗಾರಿ: ನೀರಿನ ಪೈಪ್ಗೆ ಹಾನಿ | | »ಕಾರ್ಪ್ ಬ್ಯಾಂಕ್ ಸ್ಥಾಪನಾ ದಿನಾಚರಣೆ: ರಾಜಕೀಯ ಭ್ರಷ್ಟತೆಯಿಂದ ಪ್ರಜಾಪ್ರಭುತ್ವಕ್ಕೆ ಗಂಡಾಂತರ: ನ್ಯಾ.ಸಂತೋಷ್ಕುಮಾರ್ ಹೆಗ್ಡೆ | | »ಚರ್ಚ್ ದಾಳಿ: ಮುಂದುವರಿದ ವಿಚಾರಣೆ: ‘ಸತ್ಯದರ್ಶಿನಿ’ ಪುಸ್ತಕಕ್ಕಾಗಿ ವಕೀಲರ ಬೇಡಿಕೆ ಆದೇಶ ಕಾದಿರಿಸಿದ ನ್ಯಾ.ಸೋಮಶೇಖರ | | »ಯುವತಿಯರ ಸರಣಿ ಹತ್ಯೆ ಪ್ರಕರಣ: ಕಾಸರಗೋಡಿನಲ್ಲಿ ಆರೋಪಿ ಮೋಹನ್ಕುಮಾರ್ನ ವಿಚಾರಣೆ | | »ಭಾಗೀರಥಿ ನಿಗೂಢ ಸಾವು- ಭೇದಿಸಿರುವ ಉಡುಪಿ ಡಿಸಿಐಬಿ; ವಿಷ ಚುಚ್ಚಿ ಪತ್ನಿಯ ಕೊಲೆ: ಪತಿ ಸೇರಿ ಐವರು ಆರೋಪಿಗಳ ಸೆರೆ | | »ತಣ್ಣೀರುಬಾವಿ: ಬಾರ್ಜ್ ಮೌಂಟೆಡ್ ಸ್ಥಳಾಂತರಕ್ಕೆ ಮೀನುಗಾರರ ತಡೆ; ಸ್ಥಾವರ ಸ್ಥಾಪನೆ ವೇಳೆ ಅಳಿವೆಬಾಗಿಲಿನ ಹೂಳನ್ನು ಮೇಲೆತ್ತಿದ ಬಳಿಕವೇ ಸ್ಥಳಾಂತರ ಮಾಡುವಂತೆ ಮೀನುಗಾರರ ಒತ್ತಾಯ | | »ನಾಳೆ ನಂದಾವರದಲ್ಲಿ ನಡೆಯುವ ಸಲಫಿ ಸಮ್ಮೇಳನಕ್ಕೆ ಭರದ ಸಿದ್ಧತೆ: ಹುಸೈನ್ ಸಲಫಿ ನಂದಾವರಕ್ಕೆ | | »ಮಂಗಳುರು: ಮಹಾನಗರಪಾಲಿಕೆ ಆರೋಗ್ಯಾಧಿಕಾರಿಗಳಿಂದ ರಸ್ತೆ ಬದಿ ವ್ಯಾಪಾರಸ್ಥರಿಗೆ ಸೂಚನೆ. | | »ಯೇನೆಪೋಯ ವೈದ್ಯಕೀಯ ಕಾಲೇಜಿನಲ್ಲಿ ಆಟಿಯಮ್"-2010 | | »ಮಂಗಳೂರು: ಸಮಗ್ರ ಮಾಹಿತಿಗಾಗಿ ಎ.15 ರಿಂದ ಮೇ 30 ರವರೆಗೆ ಮನೆಪಟ್ಟಿಯೊಂದಿಗೆ ಜನಗಣತಿ. | | »ಮಂಗಳೂರು: ಸ್ತ್ರೀ ಶಕ್ತಿ ಸಂಘಟನೆಗಳಿಂದ ರಚನಾತ್ಮಕ ಸಾಮಾಜಿಕ ಬದಲಾವಣೆ' : ಮಥಾಯಸ್ ಪಿರೇರಾ | | »ಮಂಗಳೂರು: ನಗರದಲ್ಲಿ ಮುಸ್ಲಿಮ್ ಮೀಸಲಾತಿಗೆ ಅಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬ್ರಹತ್ ಸಾರ್ವಜನಿಕ ಸಮಾವೇಶ;ಮೀಸಲಾತಿಯ ಬಗ್ಗೆ ಲಾಲೂ-ಮುಲಾಯಂಗಿರುವಷ್ಟು ಪ್ರಜ್ಞೆ ಮುಸ್ಲಿಮ್ ರಾಜಕೀಯ ನಾಯಕರಿಗಿಲ್ಲ: ಅಬೂಬಕರ್ | | »ಮಂಗಳೂರು: ಉರ್ವಾಸ್ಟೋರ್ಸ್ ಮಹಾಗಣಪತಿ ದೇವಸ್ಥಾನದಲ್ಲಿ ಮಾರ್ಚ್ 15 ರಿಂದ 25 ರವರೆಗೆ ಪುನರ್ ಪ್ರತಿಷ್ಠೆ, ಅಷ್ಟಬಂಧ - ಬ್ರಹ್ಮಕಲಶೋತ್ಸವ | | »ಮಂಗಳೂರು: ನಂತೂರ್ ಅಪಘಾತದಲ್ಲಿ ವಿಧ್ಯಾರ್ಥಿ ಸಾವು ಹಿನ್ನೆಲೆ : ರಸ್ತೆ ಸುರಕ್ಷಾ ಕ್ರಮಗಳಿಗೆ ಒತ್ತಾಯಿಸಿ ವೆಸ್ಟರ್ನ್ ಇನ್ಸ್ಟಿಟ್ಯೂಟ್ ವಿಧ್ಯಾರ್ಥಿಗಳಿಂದ ಪ್ರತಿಭಟನೆ - ರಸ್ತೆತಡೆ. | | »ಕಾಲೇಜಿಗೆ ಅರ್ವತ್ತು, ಅಜ್ಜಿಗೆ ಎಂಬತ್ತು...! | | »ಕಾನ್-ಸ್ಟೆಬಲ್ ಕೊಲೆ ಯತ್ನ: ಐವರ ಬಂಧನ | | »ಪುತ್ತೂರಿನ ನೂತನ ಬ್ರಹ್ಮರಥ : ಅತಿ ಎತ್ತರದ ನಡೆ ದೇಗುಲ | | »ಸುನಿಲ್ಕುಮಾರ್ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ | | »ಕಲ್ಯಾಣಪುರ: ಗ್ರಾಮೀಣ ಸಹಭಾಗಿತ್ವ ಅಧ್ಯಯನ ತರಬೇತಿ | | »ಬಂಟಕಲ್ಲು: ವಿಶ್ವ ಮಹಿಳಾ ದಿನಾಚರಣೆ; ಪುಸ್ತಕ ಬಿಡುಗಡೆ | | »5130 ಕೋಟಿ ರೂ.ಪೂರಕ ಬಜೆಟ್ಗೆ ಅನುಮೋದನೆ | | »ಮಂಗಳೂರು: ಮಕ್ಕಳ ಹಕ್ಕುಗಳ ಜಾಗೃತಿಗಾಗಿ ‘ಕರಾವಳಿ ಅಲೆ’ಗೆ ಪ್ರಶಸ್ತಿ | | »ಮಂಗಳೂರು: ಬೋಟ್ ಮುಳುಗಿ 45 ಲಕ್ಷ ರೂ. ನಷ್ಟ: 10 ಮಂದಿ ಪಾರು | | »ಮಂಗಳೂರು: ರಾಜ್ಯ ಬಜೆಟ್ನಲ್ಲಿ ದಲಿತರ ನಿರ್ಲಕ್ಷ: ದಸಂಸ ಆರೋಪ | | »ಭಾಗೀರಥಿಯ ಸಂಶಯಾಸ್ಪದ ಸಾವು ಪ್ರಕರಣ: ಕೊಲೆಯೆಂದು ಸಾಬೀತು: ಪತಿ ವೈದ್ಯನ ಬಂಧನ | | »ಕಾರ್ಕಳ: ಘನತ್ಯಾಜ್ಯ ನಿರ್ವಹಣೆ ಜಾಗೃತಿಗಾಗಿ ನಾಳೆ ವಿದ್ಯಾರ್ಥಿ ರ್ಯಾಲಿ | | »ಅಂಗಡಿ ಕೋಣೆ ಹರಾಜಿನಲ್ಲಿ ಅವ್ಯವಹಾರದ ಆರೋಪ: ಉಡುಪಿ ನಗರಸಭೆ ಅಧ್ಯಕ್ಷರೊಂದಿಗೆ ಬಿಡ್ದಾರರ ವಾಗ್ವಾದ | | »ವಕ್ವಾಡಿ: ಮಾಚ್ð 14ರಿಂದ ಆದಿವಾಸಿಗಳ ಶಿಲ್ಪ, ಚಿತ್ರಕಲಾ ಶಿಬಿರ | | »ರಾಜ್ಯ ಬಜೆಟ್ ಕುರಿತು ನಾಳೆ ಉಡುಪಿಯಲ್ಲಿ ಉಪನ್ಯಾಸ | | »ಉಡುಪಿ ಜಿಲ್ಲೆಯಲ್ಲಿ 957 ಕ್ಷಯ ರೋಗಿಗಳು ಪತ್ತೆ: ಕೆಡಿಪಿ ಸಭೆಯಲ್ಲಿ ಮಾಹಿತಿ | | »ಕೇರಳಕ್ಕೂ ತಟ್ಟಿದ ವಿದ್ಯುತ್ ಸಮಸ್ಯೆ; ಲೋಡ್ ಶೆಡ್ಡಿಂಗ್ ಜಾರಿಗೆ ವಿದ್ಯುನ್ಮಂಡಳಿಯ ಚಿಂತನೆ | | »ಮಹಿಳಾ ಮೀಸಲಾತಿ ಮಸೂದೆಗೆ ಅಹಿಂದ ವಿರೋಧ: ಶೋಷಿತ ವರ್ಗಗಳ ಪ್ರಾತಿನಿಧ್ಯವನ್ನು ಕಸಿದುಕೊಳ್ಳುವ ಷಡ್ಯಂತ್ರ; ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲೂ ಸಮಾನ ಮೀಸಲಾತಿ ನೀಡಬೇಕು | | »ಖಾಝಿ ನಿಗೂಢ ಮೃತ್ಯ ಪ್ರಕರಣ: ಸಾಕ್ಷಗಳಲ್ಲಿ ವ್ಯತ್ಯಾಸದ ಶಂಕೆ: ಮತ್ತೆ ಚಾಲಕನ ವಿಚಾರಣೆ | | »ಚರ್ಚ್ ದಾಳಿ ಮುಂದುವರಿದ ವಿಚಾರಣೆ: ಪೊಲೀಸರಿಗೆ ಗಾಯವಾಗಿದ್ದು ಮಾತ್ರ ಗೊತ್ತು; ಪಾಟೀ ಸವಾಲಿಗೆ ಎಎಸ್ಐ ಉತ್ತರ | | »ಮಂಗಳೂರು: ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಅವರ ಅಂತಿಮ ಯಾತ್ರೆ : ಅಂತಿಮ ದರ್ಶನದಲ್ಲಿ ಪಾಲ್ಗೊಂಡ ಸಾವಿರಾರು ಅಭಿಮಾನಿಗಳು. | | »ಮಂಗಳೂರು: ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಖಾಸಗಿ ಐ.ಟಿ.ಐ ಸಿಬ್ಬಂದಿಗಳಿಂದ ನಗರದಲ್ಲಿ ಜಾಥಾ - ಸತ್ಯಾಗ್ರಹ. | | »ಮಂಗಳೂರು: ನಂತೂರು ಬಳಿ ಬಸ್ಸು - ರಿಕ್ಷಾ ಡಿಕ್ಕಿ : ಒರ್ವ ವಿದ್ಯಾರ್ಥಿ ಸಾವು. ಇಬ್ಬರಿಗೆ ಗಂಭೀರ ಗಾಯ. | | »ಮ೦ಗಳೂರು: ರಸ್ತೆ ವಿಸ್ತರಣೆಗಾಗಿ ಕಟ್ಟಡ ತೆರವು | | »ತಣ್ಣೀರುಬಾವಿ ಪವರ್ಪ್ಲಾಂಟ್ ಸ್ಥಳಾಂತರಕ್ಕೆ ಸಿದ್ಧತೆ : ‘ಹಳ್ಳ’ಹಿಡಿದ ಹೂಳು; ಮೀನುಗಾರರ ಗೋಳು | | »ಉಡುಪಿಯಲ್ಲಿ ಡಿಜಿಪಿ ಹೇಳಿಕೆ: ಕರ್ನಾಟಕ ನಕ್ಸಲ್ಪೀಡಿತ ಅಲ್ಲ: ಕೇಂದ್ರ: ನಕ್ಸಲ್ ನಿಗ್ರಹ ಪಡೆ ಭತ್ಯೆಗೆ ಬ್ರೇಕ್, ಕುಗ್ಗಿದ ಉತ್ಸಾಹ | | »ಬೆಳ್ತ೦ಗಡಿ: ಶಿರ್ಲಾಲು ದೇವಳ ಜೀರ್ಣೋದ್ಧಾರ : ಊರವರ ಶ್ರಮದಾನದಲ್ಲಿ 15 ಲ.ರೂ. ವೆಚ್ಚದ ತಡೆಗೋಡೆ ನಿರ್ಮಾಣ | | »ಪಡುಬಿದ್ರಿ: ಯುಪಿಸಿಎಲ್ ಪ್ರಾಯೋಗಿಕ ಕಾರ್ಯಾಚರಣೆ ಆರ೦ಭ | | »ಉಡುಪಿಯಲ್ಲಿ ಮತ್ತೆ ಮಿನುಗಲಿದೆ ಸಿಗ್ನಲ್ ಲೈಟ್? ಪೊಲೀಸರ ಅವಸರಕ್ಕೆ ನಗರಸಭೆ ರೆಡ್ಸಿಗ್ನಲ್ ! | | »ಮಂಜನಾಡಿ ಉಸ್ತಾದ್ ಶೈಖುನಾ ಸಿ.ಪಿ.ಮುಹಮ್ಮದ್ ಕುಂಞಿ ಮುಸ್ಲಿಯಾರ್ರಿಗೆ ಸನ್ಮಾನ | | »ಮಂಗಳೂರು: ನಕಲಿ ಉದ್ಯೋಗ ನೇಮಕಾತಿ ಪತ್ರ ನೀಡಿ ವಂಚನೆ: ಆರೋಪಿಯ ಸೆರೆ | | »ಭಟ್ಕಳ: ಕಳಪೆ ಡಾಮರು ಕಾಮಗಾರಿ: ಸಾರ್ವಜನಿಕರಿಂದ ಪ್ರತಿಭಟನೆ | | »ಟ್ರಾನ್ಸ್ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ | | »ಉಡುಪಿ ರಥಬೀದಿ ವಾಹನ ಮುಕ್ತ: ಕನಕದಾಸ-ತೆಂಕಪೇಟೆ ರಸ್ತೆ ಸುಗಮ ಗೊಳಿಸಲು ಜಿಲ್ಲಾಧಿಕಾರಿಗೆ ಪತ್ರ; ನಗರಸಭೆ ಸಭೆಯ ನಿರ್ಣಯ | | »ಚಿಕ್ಕಮಗಳೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ದೇವರಾಜ್ ಆಯ್ಕೆ | | »ಮಂಗಳೂರು: ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನ ವಿವಾದ: ಸ್ವಾತಂತ್ರ ಯೋಧರಿಂದ ಪ್ರತಿಭಟನೆಯ ಎಚ್ಚರಿಕೆ | | »ಮೆಣಸಿನಹಾಡ್ಯ ಎನ್ಕೌಂಟರ್ ಅಸಲಿ: ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಡಿ.ಪಾರ್ಥಸಾರಥಿ | | »ಅಡಿಕೆ ಬೆಳೆಗಾರರ ಪರ ಮಾತನಾಡಿದುದಕ್ಕೆ ಕೇಸು: ಬೊಂಡಾಲ ಆರೋಪ | | »ಉಡುಪಿ: ಮಠ, ಟ್ರಸ್ಟ್ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್ | | »ಮಜೂರು: ಕಚ್ಚಾತೈಲ ಸಂಗ್ರಹಣಾ ಘಟಕದ ಕುರಿತ ಮಾಹಿತಿ ಕಾರ್ಯಕ್ರಮ: ಪಾದೂರು ಕಚ್ಚಾತೈಲ ಸಂಗ್ರಹಣಾ ಘಟಕ ಮನುಕುಲಕ್ಕೆ ವಿನಾಶಕಾರಿ: ಪರಿಸರವಾದಿ ರವೀಂದ್ರ ಶೆಟ್ಟಿ | | »ಮಾರ್ಚ್ 20: ಮಂಗಳೂರು ಖಾಝಿಯಾಗಿ ತ್ವಾಕಾ ಉಸ್ತಾದ್ ಅಧಿಕಾರ ಸ್ವೀಕಾರ | | »ಮಾ.25ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಮಾಬಂದಿ | | »ಚರ್ಚ್ದಾಳಿ: ಮುಂದುವರಿದ ವಿಚಾರಣೆ: ದಲಿತರ ಮತಾಂತರ ಮಾಡುತ್ತೇವೆಂಬುದು ಸುಳ್ಳು; ಆಯೋಗದ ಎದುರು ಸಾಕ್ಷಿಯ ಸ್ಪಷ್ಟನೆ | | »ಮಂಗಳೂರು:ಮಹಿಳಾ ಉದ್ಯಮಿಗಳು ಮತ್ತು ಸ್ತ್ರೀಶಕ್ತಿ-ಗುಂಪುಗಳು ಉತ್ಪಾದಿಸಿದ ವಸ್ತುಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ | | »ಮಂಗಳೂರು: ಮಹಾನಗರ ಪಾಲಿಕೆ ಪರಿಸ್ಕೃತ ಕಟ್ಟಡ ತೆರಿಗೆ ದರ - ಕ್ರಷ್ಣ ಜೆ ಪಾಲೆಮಾರ್ | | »ಮಂಗಳೂರು: ಜಿ.ಕೆ.ಪ್ರಮೋದ್ ರವರ `ದಿ ಸೆಕೆಂಡ್ ಗೇರ್ ' ಧರ್ಮಸ್ಥಳದಲ್ಲಿ ಬಿಡುಗಡೆ. | | »ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ; ಪಂಪ್ವೆಲ್ನಲ್ಲಿ ಹೊಸ ಬಸ್ ಟ್ರಾನ್ಸ್ಪೋರ್ಟೇಶನ್ ಹಬ್ ಹಬ್ ಶೀಘ್ರ ಟೆಂಡರ್, -- ಜಿಲ್ಲಾಧಿಕಾರಿ ಪೊನ್ನುರಾಜ್. | | »ಮಂಗಳೂರು: ಮಹಿಳಾ ಮೀಸಲು ವಿಧೇಯಕಕ್ಕೆ ರಾಜ್ಯಸಭೆ ಅನುಮೋದನೆ, ಜಿಲ್ಲಾ ಕಾಂಗ್ರೆಸ್ ಅಭಿನಂದನೆ/ ಮನಪಾ ಆಡಳಿತ ನಡೆಸುವಲ್ಲಿ ಬಿ.ಜೆ.ಪಿ ವಿಫಲ - ಐವನ್ ಡಿ’ಸೋಜಾ. | | »ಮಹಿಳಾ ಮೀಸಲಾತಿ ಜಾರಿ ಹಿನ್ನೆಲೆ : ಮಂಗಳೂರಿನಲ್ಲಿ ಕಾಂಗ್ರೆಸ್ ಮಹಿಳಾ ಸದಸ್ಯರಿಂದ ಸಂಭ್ರಮಾಚರಣೆ. | | »ಮಂಗಳೂರು: ಮಾ.12ರಂದು ನಗರದಲ್ಲಿ ಮುಸ್ಲಿಮ್ ಮೀಸಲಾತಿಗೆ ಅಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ 'ಬ್ರಹತ್ ಸಾರ್ವಜನಿಕ ಸಮಾವೇಶ' | | »ಮಡಿಕೇರಿ: ಮುಸ್ಲಿಂ ಮೀಸಲಾತಿಗಾಗಿ ಅಭಿಯಾನ: ಪಿಪಿಎಫ್ ವತಿಯಿ೦ದ 12 ರಿಂದ ಜಿಲ್ಲಾದ್ಯಂತ ಜಾಗೃತಿ ಜಾಥಾ | | »ಮ೦ಗಳೂರು: ಕೇರಳಕ್ಕೆ ಮರಳು ಅಕ್ರಮ ಸಾಗಾಟ ತಡೆಗೆ ನಾಲ್ಕು ವಿಶೇಷ ತಂಡ: ಅಧಿಕಾರಿ ಗಸ್ತು: ಮರಳು ಮಾಫಿಯಾ ಸುಸ್ತು | | »ಉಡುಪಿ: ಕವಿ, ಸಾಹಿತಿಗಳ ಅಮೂಲ್ಯ ತೈಲವರ್ಣ ಚಿತ್ರಗಳು ಕೂಡ ದೂಳುಮಯ: ಬೋರ್ಡ್ ಹೈಸ್ಕೂಲ್ ಸಭಾಂಗಣವೋ? ಡಂಪಿಂಗ್ ಯಾರ್ಡೋ? | | »ಗಂಗೊಳ್ಳಿ: ಉಡುಪಿ ಜಿಲ್ಲಾ ಪಿ.ಎಫ್.ಐ. ಕಾರವಾನ್ ಗಂಗೊಳ್ಳಿಗೆ ಆಗಮನ | | »ಮ೦ಗಳೂರು: ವಿ.ವಿ. ಶಿಕ್ಷಕೇತರ ಉದ್ಯೋಗಿಗಳ ಸಂಘ : ಹರೀಶ್ ಕುಮಾರ್ ಅಧ್ಯಕ್ಷರಾಗಿ ಆಯ್ಕೆ | | »ವಿಟ್ಲ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಹಿಳಾ ಘಟಕ ನ್ಯಾಷನಲ್ ವಿಮೆನ್ಸ್ ಫ್ರಂಟ್ ನಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ | | »ಮಂಗಳೂರು : ಮೀನುಗಾರಿಕಾ ದಕ್ಕೆ : ತೃತೀಯ ಹಂತದ ವಿಸ್ತರಣೆಗೆ 55 ಕೋ.ರೂ. ಯೋಜನೆ | | »ಉಡುಪಿ: ಪೃಥ್ವಿಯ ಗರ್ಭದಲ್ಲಿ 10,000 ಡಿಗ್ರಿ ಸೆ. ಉಷ್ಣ ! | | »ಪುತ್ತೂರು: ಮರಕ್ಕೆ ಕೆಎಸ್ಆರ್ಟಿಸಿ ಬಸ್ ಢಿಕ್ಕಿ: 7 ಮಂದಿಗೆ ಗಂಭೀರ ಗಾಯ | | »ಪುತ್ತೂರು: ಗುಪ್ತದಳವನ್ನು ಕಾಡುತ್ತಿರುವ ವೈಫಲ್ಯದ ಭೂತ ! | | »ಇನ್ನು ಕೆಲವೇ ದಿನಗಳಲ್ಲಿ ಮ೦ಗಳೂರು-ಮಣಿಪಾಲ ನಡುವೆ ವೋಲ್ವೊ ಸಂಚಾರ ಆರ೦ಭ | | »ಕಾಸರಗೋಡು: ಬೆಲೆ ಎರಿಕೆ ವಿರುದ್ಧ ಮುಂದವರಿದ ಸಿಪಿಎಂ ಧರಣಿ | | »ಕೊಂಕಣಿ ಅಕಾಡಮಿಗೆ ಪುಂಡಲೀಕ ಮರಾಠೆ ನೇಮಕ | | »ಉಡುಪಿ: ಜಯಂಟ್ಸ್ನಿಂದ ಇನಾಯತ್ ಗ್ಯಾಲರಿಯಲ್ಲಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ | | »ಮಂಗಳೂರು: ತುಂಬೆ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ | | »ಹಂಪಿ ವಿವಿಯ 80 ಎಕರೆ ಭೂಮಿ ಪರಭಾರೆ: ರಾಜ್ಯಪಾಲರ ಪತ್ರಕ್ಕೆ ಶೀಘ್ರ ಉತ್ತರ: ಮುಖ್ಯಮಂತ್ರಿ | | »ಕಾಜೂರು ಉರೂಸ್: ವಿದ್ಯುದ್ದೀಪಗಳಿಂದ ಅಲಂಕೃತಗೊಂಡ ದರ್ಗಾ | | »ತಲಪಾಡಿಯಲ್ಲಿ ಪೊಲೀಸ್ ಲಾಠಿ ಚಾರ್ಚ್: ರಮಾನಾಥ ರೈ ಭೇಟಿ | | »ಕೊಲ್ಲೂರು ರಥೋತ್ಸವದಲ್ಲಿ ದುರಂತ: ಚಕ್ರದಡಿ ಸಿಲುಕಿ ಓರ್ವನ ಸಾವು, ಇನ್ನೊಬ್ಬನಿಗೆ ಗಾಯ | | »ಚರ್ಚ್ ದಾಳಿ ಪ್ರಕರಣ; ನ್ಯಾ. ಸೋಮಶೇಖರ ಆಯೋಗದಿಂದ ಮುಂದುವರಿದ ವಿಚಾರಣೆ: ಜಿಲ್ಲಾಡಳಿತದಿಂದ ನಗದು ರೂಪದಲ್ಲಿ ಪರಿಹಾರ ಸಿಕ್ಕಿಲ್ಲ; ಪಾಟೀ ಸವಾಲಿಗೆ ಪ್ರಮುಖ ಸಾಕ್ಷಿಯ ಸ್ಪಷ್ಟನೆ | | »ಉಡುಪಿ: ರೈಲು ಸೇವೆ: ಮಾತು ತಪ್ಪಿದ ಸಚಿವ ಮುನಿಯಪ್ಪರಿಗೆ ನೋಟಿಸ್ | | »ಸುಳ್ಯದಲ್ಲಿ ವಿಪರೀತಗೊಂಡ ಹುಚ್ಚು ನಾಯಿ ಹಾವಳಿ: ಮೂರು ತಿಂಗಳಲ್ಲಿ 325 ಮಂದಿಗೆ ಕಡಿತ | | »ಭೂಗತ ಪಾತಕಿ ರವಿ ಪೂಜಾರಿಯೊಂದಿಗೆ ಸಂಬಂಧ ಪ್ರಕರಣ: ಶ್ರೀರಾಮಸೇನೆಯ ಪ್ರಸಾದ್ ಅತ್ತಾವರ ಮತ್ತೆ ಪೊಲೀಸ್ ಕಸ್ಟಡಿಗೆ; ಸರಕಾರದ ಷಡ್ಯಂತ್ರ-ಮುತಾಲಿಕ್ ಆರೋಪ | | »ಮಂಗಳೂರು: ಗೋಹತ್ಯೆ ನಿಷೇಧ ಬಿಜೆಪಿಯ ಕುಟಿಲ ರಾಜಕೀಯ ತಂತ್ರ: ಗೋಹತ್ಯೆ ನಿಷೇಧದ ವಿರುದ್ಧ ನಡೆದ ಸಿಪಿಎಂ, ಸಿಪಿಐ, ಜೆಡಿಎಸ್ ಪ್ರತಿಭಟನೆಯಲ್ಲಿ ನಾಗರಾಜ್ | | » ಉಪ್ಪಿನಂಗಡಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಜಾಗೃತಿ ಕಾನೂನು ಅರಿವು ಕಾರ್ಯಕ್ರಮ | | »ಮಂಗಳೂರು: ಖಾಸಗಿ ಐಟಿಐ ನೌಕರರ ಸಮಸ್ಯೆಗಳ ನಿವಾರಣೆಗೆ ಹಾಗೂ ವಿವಿಧ ಬೇಡಿಕೆಗಳಿ ಒತ್ತಾಯಿಸಿ, ಮಾ11ರಂದು ಧರಣಿಸತ್ಯಾಗ್ರಹ | | »ಮೂಲ್ಕಿ: ರೈಲಿನಲ್ಲಿ ಹೆಬ್ಬಾವಿನ ರಾದ್ಧಾಂತ | | »ಉಡುಪಿ ಕೃಷ್ಣ ಮಠದ ಊಟಕ್ಕೂ ಈಗ ಡ್ರೆಸ್ ಕೋಡ್? | | »ಉಡುಪಿ: ಹಿಂದೂ ಯುವತಿಯನ್ನು ಮದುವೆಯಾದ ಕುಟು೦ಬಕ್ಕೆ ಚರ್ಚ್ನಿ೦ದ ಬಹಿಷ್ಕಾರ ! | | »ಉಡುಪಿ ಎಂಜಿಎಂ ಕಾಲೇಜು ವಜ್ರಮಹೋತ್ಸವ | | »ಕುಂದಾಪುರದಲ್ಲೊಂದು ಲವ್ ಪ್ರಕರಣ | | »ಮ೦ಗಳೂರು: `ಕೊ೦ಕಣ್ ಕೊಗುಲ್' ಎ೦ದೇ ಜನಪ್ರೀಯರಾಗಿದ್ದ ಗಾಯಕ ವಿಲ್ಫಿ ರೆಬಿ೦ಬಸ್ (67) ಇನ್ನಿಲ್ಲ | | »ಕಾಸರಗೋಡು: ಜಿಲ್ಲೆಯಲ್ಲೇ ಕೇಂದ್ರೀಯ ವಿ.ವಿ. ಸ್ಥಾಪನೆ : ಕೆ.ಪಿ. ರಾಜೇಂದ್ರನ್ | | »ಉಡುಪಿ: ರಸ್ತೆ ಅಪಘಾತ: ಹೊಟೇಲ್ ಉದ್ಯಮಿ ಶ೦ಭು ಶೆಟ್ಟಿ ಸಾವು | | »ಕಾಸರಗೋಡು: ವರ್ಷಾ೦ತ್ಯದೊಳಗೆ ಪಾಸ್ಪೋರ್ಟ್ ಸೇವಾ ಕೇಂದ್ರ ಆರಂಭ | | »ಉಡುಪಿ: ಅಸಮಾನತೆಯ ನಿವಾರಣೆ ಕಾಲದ ಬೇಡಿಕೆಯಾಗಿದೆ | | »ಬ೦ಟ್ವಾಳ: ಮಸೀದಿ ಆಡಳಿತ ಸಮಿತಿ ಚಕಮಕಿ : ಗುಂಪು ಚದರಿಸಿದ ಪೊಲೀಸರು | | »ಭಟ್ಕಳ: ಮುಸ್ಲಿಮ್ ಮೀಸಲಾತಿಗೆ ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಬೃಹತ್ ಸಭೆ | |