ಸೋಮವಾರ, 22-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ ಜಿಲ್ಲಾ 6ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ: ಸಾಧಕರಿಗೆ ಸನ್ಮಾನ; ಪರಭಾಷೆಗಳ ದಾಳಿಯಿಂದ ಕನ್ನಡಕ್ಕೆ ಅನ್ಯಾಯ: ಬನ್ನಂಜೆ
Latest news item ಪುತ್ತೂರು: ಬ್ರಹ್ಮರಥ ಸಮರ್ಪಣೆ ಪ್ರಯುಕ್ತ ಧಾರ್ಮಿಕ ಸಭೆ: ಸಂಪತ್ತಿನ ಒಂದಂಶವನ್ನು ಸಮಾಜ ಕಾರ್ಯಕ್ಕೆ ಬಳಸಿ: ವಿಶ್ವೇಶ್ವರ ತೀರ್ಥ ಸ್ವಾಮೀಜಿ
Latest news item ಮಂಗಳೂರು ನಗರಾಭಿವೃದ್ಧಿಗೆ 100 ಕೋಟಿ ರೂ.: ಯಡಿಯೂರಪ್ಪ ಭರವಸೆ
Latest news item ಬಂಡಾರಿ ಸೇವಾ ಸಮಿತಿಯ ವಿಶೇಷ ಮಹಾಸಭೆ ಮತ್ತು ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
Latest news item ಮಾನವನ ನಕರಾತ್ಮಕ ಚಿಂತನೆಯೇ ಆರೋಗ್ಯವನ್ನು ಕೆಡಿಸುತ್ತದೆ: ಪ್ರೊ| ಬಿ.ಎಂ.ಹೆಗ್ಡೆ
Latest news item ಮಂಗಳೂರು: ಹರೀಶ್ ಆದೂರು ಅವರಿಗೆ 2009 ರ ಪ.ಗೋ.ಪ್ರಶಸ್ತಿ ಪ್ರದಾನ.
Latest news item Freida Pinto lands Bond girl role: report
Latest news item ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ
Latest news item ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ
Latest news item ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ
Latest news item ಉಡುಪಿ: `ಕಾರಂತ ಕಲಾಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣ': ವಿ.ಎಸ್.ಆಚಾರ್ಯ
Latest news item ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ
Latest news item ‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು
Latest news item ಶಿಕ್ಷಣ, ಗ್ರಾಮೀಣ ಅಭಿವೃದ್ಧಿಗೆ ಪ್ರೋತ್ಸಾಹ: ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
Latest news item ಮಂಗಳೂರು: ನಗರದ ವ್ಯಕ್ತಿಯೊಬ್ಬರನ್ನು ಅಪಹರಣ ನಡೆಸಿ ಸಾಲದ ಹಣಕ್ಕಾಗಿ ಬೆದರಿಕೆ ನೀಡುತ್ತಿದ್ದ 6ಮಂದಿ ಅರೋಪಿಗಳ ಬಂಧನ.
Latest news item ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಖಾಝಿ ’ತ್ವಾಖಾ ಅಹ್ಮದ್ ಮುಸ್ಲಿಯಾರ್’ ಅಧಿಕಾರ ಸ್ವೀಕಾರ.
Latest news item ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಬೆಂಗಳೂರು: ಕುಲಾಂತರಿ ಬಿಟಿ ಬದನೆ - ಕಂಪೆನಿಗಳ ಹಿಂದೆ ನಮ್ಮ ರೈತರು ಹೋಗುವಂತಾಗಬಾರದು: ಅನಂತಮೂರ್ತಿ

ಬೆಂಗಳೂರು, ಫೆ. ೬: ಯಾವುದೇ ಕಾರಣಕ್ಕೂ ನಮ್ಮ ರೈತರು ಬೀಜಗಳಿಗಾಗಿ ವಿದೇಶಿ ಕಂಪೆನಿಗಳ ಹಿಂದೆ ಹೋಗುವಂತೆ ಸರಕಾರಗಳು ಮಾಡಬಾರದು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್.ಅನಂತಮೂರ್ತಿ ತಾಕೀತು ಮಾಡಿದರು.

ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ನೆಲ ಮೂಲದ ಸೊಗಡನ್ನು ನಾಶಗೊಳಿಸುವ ಕುಲಾಂತರಿ ಬಿಟಿ ಬದನೆ ಬೇಡವೇ ಬೇಡ. ಈ ಹಿನ್ನೆಲೆಯಲ್ಲಿ ಬಿಟಿ ಬದನೆಗೆ ವಿರೋಧಿಸುವವರೊಂದಿಗೆ ನಿಲ್ಲುತ್ತೇನೆ ಎಂದು ಸ್ಪಷ್ಟಣೆ ನೀಡಿದರು.

ದೊಡ್ಡ-ದೊಡ್ಡ ಕಂಪೆನಿಗಳು ದುಡ್ಡು ಕೊಟ್ಟು ಜನರನ್ನು ಕರೆದುಕೊಂಡು ಬಂದು ಸಮಾಲೋಚನಾ ಸಭೆಯಲ್ಲಿ ಗಲಾಟೆ ಮಾಡಿಸುತ್ತಿದ್ದಾರೆ. ಇದೆಲ್ಲ ಬಹಳ ದಿನ ನಡೆಯುವುದಿಲ್ಲ. ಸ್ವಾವಲಂಬಿ ರೈತರು ಕಂಪೆನಿಗಳ ಹಿಂದೆ ಸುತ್ತುವಂತೆ ಆಗಬಾರದು. ಈ ಬಗ್ಗೆ ಜನಪ್ರತಿನಿಧಿಗಳು ಗಂಭೀರವಾಗಿ ಚಿಂತಿಸಬೇಕು ಎಂದು ಅನಂತ ಮೂರ್ತಿ ಮನವಿ ಮಾಡಿದರು.

ಬೆಲ್ಲಕ್ಕೆ ವಿಷ ಬೆರೆಸಿ ರೈತರ ಮೇಲೆ ಪ್ರಯೋಗ ಬೇಡ: ಬೆಲ್ಲಕ್ಕೆ ವಿಷ ಬೆರೆಸಿ ಇಲಿ ಹಿಡಿಯ ರೀತಿಯಲ್ಲಿ ರೈತರ ಮೇಲೆ ಕುಲಾಂತರಿ ಬಿಟಿ ಬದನೆ ಪ್ರಯೋಗ ನಡೆಯಬಾರದು. ರೈತರು ಪ್ರಯೋಗದ ಬಲಿಪಶುಗಳಾಗವುದು ಬೇಡ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿ‌ಎಸ್ ವರಿಷ್ಠ ಎಚ್.ಡಿ.ದೇವೇಗೌಡ ವಿರೋಧ ವ್ಯಕ್ತಪಡಿಸಿದರು.

ಬಹುರಾಷ್ಟ್ರೀಯ ಕಂಪೆನಿಗಳ ಒತ್ತಡಕ್ಕೆ ಮಣಿದು ರೈತರು ಮತ್ತು ಜನಸಾಮಾನ್ಯರ ಬದುಕಿನ ಮೇಲೆ ದುಷ್ಪರಿಣಾಮ ಉಂಟುಮಾಡುವ ಬಿಟಿ ಬದನೆಗೆ ಕೇಂದ್ರ ಸರಕಾರ ಅವಕಾಶ ನೀಡಬಾರದು. ಈ ಬಗ್ಗೆ ಪ್ರಧಾನ ಮಂತ್ರಿ ಹಾಗೂ ಪರಿಸರ ಖಾತೆ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದ ಗೌಡರು, ಪತ್ರದ ಪ್ರತಿಯನ್ನು ಜೈರಾಂ ರಮೇಶ್ ಇದೇ ಸಂದರ್ಭದಲ್ಲಿ ಅರ್ಪಿಸಿದರು. ಈ ಬಗ್ಗೆ ಸಂಸತ್‌ನಲ್ಲಿಯೂ ಚರ್ಚಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ವಿಜ್ಞಾನಿಗಳ ಮೊದಲು ತಿನ್ನಲಿ:  ಕುಲಾಂತರಿ ಬಿಟಿ ಬದನೆಯಿಂದ ಆರೋಗ್ಯದ ಮೇಲೆ ಯಾವುದೇ ಹಾನಿಯಾಗುವುದಿಲ್ಲ ಎಂದು ಬಹುರಾಷ್ಟ್ರೀಯ ಕಂಪೆನಿಗಳ ದಲ್ಲಾಳಿಗಳಾಗಿರುವ ವಿಜ್ಞಾನಿಗಳು ಹೇಳುತ್ತಿದ್ದಾರೆ. ಮೊದಲಿಗೆ ವಿಜ್ಞಾನಿಗಳು ಮತ್ತವರ ಕುಟುಂಬದ ಸದಸ್ಯರು ೧೫ ವರ್ಷಗಳ ಕಾಲ ಬಿಟಿ ಬದನೆ ತಿನ್ನಲಿ. ಅನಂತರ ಅದನ್ನು ರಾಷ್ಟ್ರಕ್ಕೆ ಪರಿಚಯಿಸಲಿ ಎಂದು ಪ್ರಗತಿಪರ ಕೃಷಿಕ ನಾರಾಯಣ ರೆಡ್ಡಿ ಖಾರವಾಗಿ ಸಲಹೆ ಮಾಡಿದರು.

ರಾಜ್ಯದಲ್ಲಿ ಬಿಟಿ ಬದನೆ ತಳಿ ಬೇಕೆಂದು ರೈತರ‍್ಯಾರು ಅರ್ಜಿ ಹಾಕಿಲ್ಲ. ಸ್ವತಂತ್ರ ಭಾರತದಲ್ಲಿ ರೈತರು ಏನು ಬೆಳೆಯಬೇಕೆಂದು ನಿರ್ಧರಿಸುವ ಅಧಿಕಾರವನ್ನು ಸರಕಾರ ಮಾನ್ಸಂಟೋ ಕಂಪೆನಿಗೆ ನೀಡಲು ಹುನ್ನಾರ ನಡೆಸಿದೆ. ಇದನ್ನು ಯಾವುದೇ ಕಾರಣಕ್ಕೂ ರಾಜ್ಯದ ರೈತರು ಸಹಿಸುವುದಿಲ್ಲ ಎಂದು ರೈತ ಮುಖಂಡರಾದ ಸುನಂದ ಜಯರಾಂ ಎಚ್ಚರಿಸಿದರು.

ಜೀವ ಸಂಕುಲದ ಮೇಲೆ ದುಷ್ಪರಿಣಾಮ ಬಿರುವ ಕುಲಾಂತರಿ ಬಿಟಿ ಬೇಡ: ಜೀವ ಸಂಕುಲ ಮತ್ತು ಪ್ರಾಣಿ ಸಂಕುಲದ ಮೇಲೆ ದುಷ್ಪರಿಣಾಮ ಬಿರುವ ಕುಲಾಂತರಿ ಬಿಟಿ ಬದನೆ ತಳಿ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅವಕಾಶ ನೀಡಬಾರದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಒತ್ತಾಯಿಸಿದರು.

ಸಮಾಲೋಚನಾ ಸಭೆಯಲ್ಲಿ ಶೇ.೮೦ರಷ್ಟು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನಮ್ಮ ರೈತರು ಹೇರಳವಾಗಿ ರಾಸಾಯನಿಕ ಬಳಕೆ ಮಾಡಿ ಭೂಮಿಯನ್ನು ವಿಷವಾಗಿದ್ದಾರೆ. ಕುಲಾಂತರಿ ತಳಿಗಳನ್ನು ಪರಿಚಯಿಸುವ ಮೂಲಕ ರೈತರ ಬೀಜ ಸ್ವಾತಂತ್ರವನ್ನು ಕಸಿದುಕೊಳ್ಳುವ ಕಸಿದುಕೊಳ್ಳಲು ಕೇಂದ್ರ ಸರಕಾರ ಹುನ್ನಾರ ನಡೆಸಿದೆ ಎಂದು ಪುಟ್ಟಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಮಾನ್ಸಂಟೋ ಕಂಪೆನಿ ಏಜೆಂಟ್: ನಂತರ ಮಾತನಾಡಿದ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಡಾ.ಆನಂದ್, ಕೇಂದ್ರ ಸರಕಾರ ಕುಲಾಂತರಿ ಬಿಟಿ ಬದನೆ ಬಗ್ಗೆ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಅಮೇರಿಕಾದ ಮಾನ್ಸಂಟೋ ಕಂಪೆನಿಯ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದೆ ಎಂದು ನೇರವಾಗಿ ಆರೋಪಿಸಿದರು. ಇದರಿಂದ ತೀವ್ರ ಆಕ್ರೋಶಗೊಂಡ ಕೇಂದ್ರ ಸಚಿವ ಜೈರಾಂ ರಮೇಶ್, ತಾನು ಯಾವುದೇ ಕಂಪೆನಿಯ ಏಜೆಂಟ್ ಅಲ್ಲ. ಬೆಳಗ್ಗೆಯಿಂದ ಕುಳಿತ ಎಲ್ಲರ ಅಭಿಪ್ರಾಯವನ್ನು ಆಲಿಸಿದ್ದೇನೆ. ನೀವು ಈ ರೀತಿ ಮಾತನಾಡುವುದು ಒಳ್ಳೆಯದಲ್ಲ. ನೀವು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಸಭೆಯಲ್ಲಿ ಕೆಲಕಾಲ ಗೊಂದಲ ಸೃಷ್ಟಿಯಾಯಿತು.

ಬಿಟಿ ಬದನೆ : ‘ಏಕಪಕ್ಷೀಯ ನಿರ್ಧಾರ ಇಲ್ಲ’  

ಬಿ.ಟಿ. ಬದನೆ ಕುರಿತು ಪರ- ವಿರೋಧವಾದ ಅಭಿಪ್ರಾಯಗಳು ವ್ಯಕ್ತವಾಗಿವೆ. ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಿ ಇದೇ ತಿಂಗಳ 10ರಂದು ಮಧ್ಯಾಹ್ನ 12.30ಕ್ಕೆ ತೀರ್ಮಾನವನ್ನು ಪ್ರಕಟಿಸಲಾಗುವುದು.ಎಂದುಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್ ತಿಳಿಸಿದರು. 

ಬೆಂಗಳೂರು: ಬಿ.ಟಿ ಬದನೆ ಕುರಿತು ಸಾರ್ವಜನಿಕರಿಂದ ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ಗೌರವಿಸುವ ಮೂಲಕ ನಿಷ್ಪಕ್ಷಪಾತ ತೀರ್ಮಾನ ತೆಗೆದುಕೊಳ್ಳಲಾಗುವುದು. ಇದೇ ವೇಳೆ ವೈಜ್ಞಾನಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್ ಭರವಸೆ ನೀಡಿದರು.

ಬೃಹತ್  ರ್‍ಯಾಲಿ
 
ಬಿ.ಟಿ. ಬದನೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಹಲವು ರೈತಪರ ಸಂಘಟನೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಶನಿವಾರ ಬೆಂಗಳೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದವು.

ನಗರದ ರೈಲು ನಿಲ್ದಾಣದಿಂದ ಸೆಂಟ್ರಲ್ ಕಾಲೇಜಿನವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದ ರೈತಪರ ಸಂಘಟನೆಗಳ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಜೈರಾಂ ರಮೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 
 
ಬಿ.ಟಿ. ಬದನೆ ಕುರಿತು ಸಚಿವ ಜೈರಾಮ್ ಅವರು ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ  ಸಮಾಲೋಚನೆ ನಡೆಸುತ್ತಿದ್ದ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು, ಸಭೆಯನ್ನು ವಿರೋಧಿಸಿ ಒಳನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆಯಲು ಯತ್ನಿಸಿದ್ದರಿಂದ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆಯಿತು.
 ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಸಭೆ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಲು ಯತ್ನಿಸಿದವರನ್ನು ಪೊಲೀಸರು ಹೊರಗೆ ಎಳೆದೊಯ್ದು ಪರಿಸ್ಥಿತಿ ಶಾಂತಗೊಳಿಸಿದರು. ಆದರೂ ಸಭೆ ಮುಗಿಯುವವರೆಗೂ ಪ್ರತಿಭಟನಾಕಾರರು ಕಾಲೇಜಿನ ಆವರಣದಲ್ಲೇ ಜಮಾಯಿಸಿದ್ದರಿಂದ ಬಿಗುವಿನ ವಾತಾವರಣವಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೆಂಟ್ರಲ್ ಕಾಲೇಜು ಸುತ್ತಮುತ್ತ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.  

ನಗರದಲ್ಲಿ ಶನಿವಾರ ನಡೆದ ಬಿ.ಟಿ ಬದನೆ ಕುರಿತ ರಾಷ್ಟ್ರೀಯ ಸಮಾಲೋಚನಾ ಸಭೆಯಲ್ಲಿ ರೈತರು, ರೈತ ಸಂಘಟನೆಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಅಭಿಪ್ರಾಯಗಳನ್ನು ಆಲಿಸಿದ ನಂತರ ಈ ವಿಷಯ ತಿಳಿಸಿದ ಅವರು, ಈಗಾಗಲೇ ದೇಶದ ಏಳು ಕಡೆ ಸುಮಾರು ಎಂಟು ಸಾವಿರ ಜನರ ಅಹವಾಲುಗಳನ್ನು ಆಲಿಸಿದ್ದೇವೆ. ಅವರ ಅಭಿಪ್ರಾಯಗಳನ್ನು ನಿರ್ಲಕ್ಷಿಸುವುದಿಲ್ಲ ಎಂದರು.

ಬಿ.ಟಿ. ಬದನೆ ಕುರಿತು ಪರ- ವಿರೋಧವಾದ ಅಭಿಪ್ರಾಯಗಳು ವ್ಯಕ್ತವಾಗಿವೆ. ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಿ ಇದೇ ತಿಂಗಳ 10ರಂದು ಮಧ್ಯಾಹ್ನ 12.30ಕ್ಕೆ ತೀರ್ಮಾನವನ್ನು ಪ್ರಕಟಿಸಲಾಗುವುದು. ಸರ್ಕಾರದ ನಿರ್ಧಾರದಿಂದ ಕೆಲವರಿಗೆ ಸಂತೋಷವಾಗಬಹುದು, ಕೆಲವರಿಗೆ ಬೇಸರವಾಗಬಹುದು. ಆದರೆ ಎಲ್ಲರೂ ಒಟ್ಟಾಗಿ ಅಭಿವೃದ್ಧಿ ಬಗ್ಗೆ ಯೋಚಿಸಬೇಕಾಗುತ್ತದೆ ಎಂದು ನುಡಿದರು.

‘ಸರ್ಕಾರ ಯಾವುದೇ ಕಾರಣಕ್ಕೂ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುವುದಿಲ್ಲ, ಆ ರೀತಿ ಮಾಡುವುದಾಗಿದ್ದರೆ ಅಕ್ಟೋಬರ್‌ನಲ್ಲಿ ತಜ್ಞರ ಸಮಿತಿ ವರದಿ ನೀಡಿದ ತಕ್ಷಣ ನಮ್ಮ ನಿರ್ಧಾರವನ್ನು ತಿಳಿಸುತ್ತಿದ್ದೆವು. ಇಲ್ಲವೆ ಜಂಟಿ ಸದನ ಸಮಿತಿ ರಚಿಸಿ ಅದಕ್ಕೆ ಜವಾಬ್ದಾರಿಯನ್ನು ವರ್ಗಾಯಿಸುತ್ತಿದ್ದೆವು. ಆ ರೀತಿ ಮಾಡುವುದು ಬೇಡ. ನೇರವಾಗಿ ರೈತರ ಅಭಿಪ್ರಾಯವನ್ನು ಪಡೆಯಬೇಕು ಎಂಬ ದೃಷ್ಟಿಯಿಂದ ಅಹವಾಲುಗಳನ್ನು ಆಲಿಸುತ್ತಿದ್ದೇವೆ ಎಂದು ತಿಳಿಸಿದರು.

ಭವಿಷ್ಯದಲ್ಲಿ ಆಹಾರದ ಬಿಕ್ಕಟ್ಟು ಉಂಟಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ದೇಶದ ವಿವಿಧೆಡೆಯ 50 ಮಂದಿ ವಿಜ್ಞಾನಿಗಳು ಈ ಬಗ್ಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಯಾವುದೇ ಜಾತಿ, ಧರ್ಮ, ಪ್ರಾದೇಶಿಕತೆಯನ್ನು ನೋಡದೆ ಪ್ರಜಾಸತ್ತಾತ್ಮವಾಗಿ ರೈತರು, ಸರ್ಕಾರೇತರ ಸಂಘ ಸಂಸ್ಥೆಗಳು, ವಿಜ್ಞಾನಿಗಳ ಅಭಿಪ್ರಾಯಗಳನ್ನು ಆಲಿಸಿದ್ದೇವೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ತೀರ್ಮಾನಕ್ಕೆ ಬರಲಾಗುವುದು’ ಎಂದು ತಿಳಿಸಿದರು.

ಕೋಲ್ಕತ್ತದಲ್ಲಿ ಶೇ 30ರಷ್ಟು ಹಾಗೂ ಭುವನೇಶ್ವರದಲ್ಲಿ ಶೇ 20ರಷ್ಟು ಬದನೆ ಬೆಳೆಯಲಾಗುತ್ತಿದೆ. ಗುಜರಾತ್‌ನಲ್ಲಿ ಈಗಾಗಲೇ ಬಿ.ಟಿ ಹತ್ತಿ ಯಶಸ್ವಿಯಾಗಿದೆ. ಆಂಧ್ರಪ್ರದೇಶದಲ್ಲೂ ಹತ್ತಿಯನ್ನು ಜಾಸ್ತಿ ಬೆಳೆಯಲಾಗುತ್ತಿದೆ.
 
ಕರ್ನಾಟಕದಲ್ಲಿ ಶೇ 4ರಷ್ಟು ಮಾತ್ರ ಬದನೆ ಬೆಳೆಯಲಾಗುತ್ತಿದ್ದರೂ, ಬೆಂಗಳೂರಿನಲ್ಲಿ ವಿಜ್ಞಾನಿಗಳು, ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ತಜ್ಞರು ಹೆಚ್ಚಾಗಿ ಇದ್ದಾರೆ ಎಂಬ ಕಾರಣಕ್ಕೆ ಸಮಾಲೋಚನಾ ಸಭೆ ಕರೆಯಲಾಗಿದೆ.

ವೈಜ್ಞಾನಿಕವಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಏಳು ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಬಿ.ಟಿ. ಬದನೆ ಸಂಬಂಧ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೂ ಪತ್ರ ಬರೆಯಲಾಗಿತ್ತು. ಬಹುತೇಕ ರಾಜ್ಯಗಳು ಈಗಾಗಲೇ ತಮ್ಮ ನಿಲುವನ್ನು ವ್ಯಕ್ತಪಡಿಸಿವೆ.ಉತ್ಪಾದಕರು ಮತ್ತು ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು. ಪ್ರಧಾನಮಂತ್ರಿ ಡಾ.ಮನಮೋಹನಸಿಂಗ್ ಈ ವಿಷಯದ ಬಗ್ಗೆ ನೇರವಾಗಿ ತಮ್ಮ ಅಭಿಪ್ರಾಯ ತಿಳಿಸಿಲ್ಲ. ಆದರೆ ತಿರುವನಂತಪುರದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಅಧಿವೇಶನದಲ್ಲಿ ಆಹಾರದ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದರು. ‘ವಿಜ್ಞಾನ, ಸಾಮಾಜಿಕ ಸ್ಥಿತಿಗತಿ, ಆಹಾರದ ಬಿಕ್ಕಟ್ಟು ಮೊದಲಾದ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಸಾರ್ವಜನಿಕ ಅಭಿಪ್ರಾಯ ಕೂಡ ಕೆಲವೊಮ್ಮೆ ಮ್ಯಾಚ್ ಫಿಕ್ಸಿಂಗ್ ಆಗುತ್ತದೆ. ಸರ್ಕಾರೇತರ ಸಂಘ ಸಂಸ್ಥೆಗಳು ಕೂಡ ಜನರನ್ನು ಒಂದೇ ದೃಷ್ಟಿಕೋನದತ್ತ ತೆಗೆದುಕೊಂಡು ಹೋಗುತ್ತಿರುವುದು ನನಗೆ ಗೊತ್ತಿದೆ. ನಾನು ಮೂರ್ಖನ ರೀತಿ ಕಾಣಬಹುದು, ಆದರೆ ಮೂರ್ಖನಲ್ಲ’ ಎಂದು ಮಾರ್ಮಿಕವಾಗಿ ನುಡಿದರು,

ಸವಾಲು: ಬಿ.ಟಿ ಬದನೆ ಸೇರಿದಂತೆ 190 ತಳಿಗಳನ್ನು ರಾಷ್ಟ್ರೀಯ ಜೀವವೈವಿಧ್ಯ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡುವ ಸಂಬಂಧ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ ಎಂದು ರಾಜ್ಯ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಎ.ಎಸ್.ಆನಂದ್ ಮಾಡಿದ ಆರೋಪವನ್ನು ತಳ್ಳಿ ಹಾಕಿದ ಅವರು, ಬಿ.ಟಿ. ಬದನೆ ಸೇರಿದಂತೆ ರೈತರು ಬೆಳೆಯುವ ಹಣ್ಣು- ತರಕಾರಿಗಳ ರಫ್ತಿಗೆ ಜೀವ ವೈವಿಧ್ಯ ಮಂಡಳಿಯ ಒಪ್ಪಿಗೆಬೇಕು ಎಂಬ ನಿರ್ಬಂಧವನ್ನು ತೆಗೆದು ಹಾಕಲು ಅಧಿಸೂಚನೆ ಹೊರಡಿಸಲಾಗಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಚಿವರು ಮತ್ತು ಆನಂದ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ಒಂದು ವೇಳೆ ಆ ರೀತಿಯ ಅಧಿಸೂಚನೆ ಹೊರಡಿಸಿರುವುದಾದರೆ ಬಹಿರಂಗವಾಗಿ ಕ್ಷಮೆ ಯಾಚಿಸುತ್ತೇನೆ, ಇಲ್ಲದಿದ್ದರೆ ನೀವು (ಆನಂದ್) ರಾಜೀನಾಮೆ ಕೊಡಬೇಕು ಎಂದು ಜೈರಾಮ್ ರಮೇಶ್ ಸವಾಲು ಹಾಕಿದರು. ಕೊನೆಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಆ ರೀತಿ ಅಧಿಸೂಚನೆ ಹೊರಡಿಸಿಲ್ಲ, ಆ ರೀತಿ ಏನಾದರೂ ಆಗಿದ್ದರೆ ವಾಪಸ್ ಪಡೆಯಲು ಸಿದ್ಧ ಎಂದು ಘೋಷಿಸಿದರು. ಇದೇ ವಿಷಯದ ಬಗ್ಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ವಿಷಯ ಪ್ರಸ್ತಾಪಿಸಿದಾಗ, ಸಚಿವರು ತಮ್ಮ ನಿರ್ಧಾರವನ್ನು ಪುನರುಚ್ಚರಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಾರ್ತಾಭಾರತಿ| ಪ್ರಜಾವಾಣಿ
ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-07

Tell a Friend
ಇತರ ಸಂಭಂದಪಟ್ಟ ವರದಿಗಳು
»ಬೆಂಗಳೂರು: ಬಿಟಿ ಬದನೆಗೆ ರೈತರ ಭಾರೀ ವಿರೋಧ: ಫೆ.೧೦ಕ್ಕೆ ಅಂತಿಮ ನಿರ್ಧಾರ: ಜೈರಾಂ ರಮೇಶ್

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ಬೆಂಗಳೂರು: ಸಮಾಜದ ಪರಿವರ್ತನೆಯ ಹರಿಕಾರ ಶ್ರೀನಾರಾಯಣಸ್ವಾಮಿ
»ಎಸ್.ಎಂ.ಕೃಷ್ಣ ಹೇಳಿಕೆಗೆ ಅನಂತಕುಮಾರ್ ತಿರುಗೇಟು
»ಬಿಬಿ‌ಎಂಪಿ ಚುನಾವಣೆ: ಬಂಡಾಯ ಅಭ್ಯರ್ಥಿಗಳನ್ನು ಪಕ್ಷದಿಂದ ಉಚ್ಚಾಟಿಸಿದ ಕಾಂಗ್ರೆಸ್
»ರಂಗನಾಥಪುರ ಅಪಘಾತ ಪ್ರಕರಣ ‘ಸರಕಾರ ಪರಿಹಾರ ನೀಡಲಿ’: ರೇವಣ್ಣ
»ಕೇಂದ್ರದ ನರ್ಮ್ ಅನುದಾನದ ದುರ್ಬಳಕೆಯಲ್ಲಿ ತೊಡಗಿರುವ ಬಿಜೆಪಿ ಸರಕಾರ: ಎಚ್.ಡಿ.ಕುಮಾರಸ್ವಾಮಿ
»ಬೆಂಗಳೂರು: ವಿದ್ಯುತ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಶೀಘ್ರದಲ್ಲೇ ಕಾನೂನು: ರಾಮಚಂದ್ರಗೌಡ
»ಮದ್ದೂರು: ದಲಿತರ ದೇವಳ ಪ್ರವೇಶ; ನಿಷೇಧಾಜ್ಞೆ ಜಾರಿ
»ಶಿವಮೊಗ್ಗ: ಎಲ್ಲ ಸೌಲಭ್ಯ ಮುಸ್ಲಿಮರಿಗೆ ಮೀಸಲಿಟ್ಟ ಕೇಂದ್ರ ಸರಕಾರ: ತೊಗಾಡಿಯಾ ಆರೋಪ
»ಬಿಬಿ‌ಎಂಪಿ ಚುನಾವಣೆಗೆ ಬಿರುಸಿನ ಪ್ರಚಾರ: ರಾಜಕೀಯ ಮುಖಂಡರ ಕೆಸರೆರಚಾಟ
»ಬೆ೦ಗಳೂರು: ಲಗ್ಗರೆ ವಾರ್ಡ್‌ಗೆ ಗೆಲುವಿನ ಲಗ್ಗೆ ಇಡುತ್ತಿರುವ ಜೆಡಿ‌ಎಸ್ ಅಭರ್ಥಿ ಶಿ ನಾರಾಯಣ ಸ್ವಾಮಿ
»ಹಾಸನ: ವರದಕ್ಷಿಣೆ ಕಿರುಕುಳ: ಆರೋಪಿ ವೈದ್ಯನ ಬಂಧನ
»ಆನೆಕಲ್ : ನೀರಿಗಾಗಿ ಮಹಿಳಾ ಸಂಘಟನೆಗಳಿಂದ ಧರಣಿ
»ಬೆಂಗಳೂರು ನಗರಕ್ಕೆ ಗ್ರಹಣ: ಎಸ್.ಎಂ.ಕೃಷ್ಣ
»ದಾವಣಗೆರೆ: ತೆಪ್ಪ ಮಗುಚಿ ಮೂವರ ಸಾವು
»ಬೆ೦ಗಳೂರು: ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಇಲ್ಲ: ಮುಖ್ಯಮಂತ್ರಿ
»ರಂಗೇರಿದ ಬಿಬಿ‌ಎಂಪಿ ಚುನಾವಣಾ ಕಣ: ನೀತಿ ಸಂಹಿತೆ ಧೂಳೀಪಟ, ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯದ ಬಿಸಿ
»ಚಿಕ್ಕಮಗಳೂರು: ಅಜ್ಜಂಪುರ ಅತ್ಯಾಚಾರ ಪ್ರಕರಣ: ಆರೋಪಿಯ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
»ಬಿಬಿ‌ಎಂಪಿ ಚುನಾವಣೆ: ಬೆಂಗಳೂರಿನ ಪೌರಾಡಳಿತಕ್ಕೆ ಇತಿಹಾಸ
»ಮ೦ಡ್ಯ: ಆರೋಪಗಳಿಗೆ ಕಿವಿಗೊಡುವುದಿಲ್ಲ: ಸಚಿವ ನರೇಂದ್ರಸ್ವಾಮಿ
»ಮ೦ಡ್ಯ : ರಾಜ್ಯ ಸರಕಾರದ ವಿರುದ್ಧ ತಮಟೆ ಚಳವಳಿ
»ಮೈಸೂರು: ಬೇಸಿಗೆಯಲ್ಲಿ ಎರಡು ದಿನಕ್ಕೊಮ್ಮೆ ಕುಡಿಯುವ ನೀರು
»ಹುಬ್ಬಳ್ಳಿ: ನೂತನವಾಗಿ ನಿರ್ಮಿಸಿದ ಶ್ರೀ ವೆ೦ಕಟರಮಣ ದೇವರ ಬಿ೦ಬ ಶುದ್ದಿ ಕಾರ್ಯಕ್ರಮ
»ಪಾವಗಡ: `ಕೈಗಾರಿಕೆಗಳ ಸ್ಥಾಪನೆಯಿಂದ ರೈತರ ಅಭಿವೃದ್ಧಿ'
»ಹುಣಸೂರು: ಜನಸ್ಪಂದನ ಕಾರ್ಯಕ್ರಮ ವಿರೋಧಿಸಿ ಧರಣಿ
»ನಿರಂತರ ಹೋರಾಟಕ್ಕೆ ನಿರ್ಧಾರ ...
»ಮುಖ್ಯಮಂತ್ರಿ ಸೈಕಲ್ ಮೇಲಿಂದ ಬಿದ್ದದ್ದು ಏಕೆ?
»ಬೆ೦ಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆಚ್ಚುವರಿ 15 ನಿಮಿಷ
»ದಿಬ್ಬಣದ ಜೀಪ್‌ಗೆ ಬಸ್ ಡಿಕ್ಕಿ: 9 ಸಾವು
»ಬಿಬಿ‌ಎಂಪಿ ಚುನಾವಣೆ: ಚುನಾವಣಾ ವೆಚ್ಚ ಕೋಟಿ; ಅಭ್ಯರ್ಥಿಗಳ ಖರ್ಚು ಕೋಟಿ-ಕೋಟಿ
»‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು
»ಮುಂದಿನ ಅಧಿವೇಶನದಲ್ಲಿ ಒಳಮೀಸಲಾತಿ ವಿಧೇಯಕ: ಚಿತ್ರದುರ್ಗದಲ್ಲಿನ ಮಾದಾರಚನ್ನಯ್ಯ ಗುರುಪೀಠದಲ್ಲಿ ಮಾದಿಗ ಜನಾಂಗದ ರಾಜ್ಯಮಟ್ಟದ ಚೈತನ್ಯ ಸಮಾವೇಶ ಉದ್ಘಾಟಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ
»ರಂಗೇರಿದ ಬಿಬಿ‌ಎಂಪಿ ಚುನಾವಣಾ ಕಣ: ನೀತಿ ಸಂಹಿತೆ ಧೂಳೀಪಟ ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯದ ಬಿಸಿ
»ಲೋಕಾಯುಕ್ತಕ್ಕೆ ಪರಮಾಧಿಕಾರ ಇಲ್ಲ: ಸಿ‌ಎಂ: ರಾಮರಾಜ್ಯ ಗ್ರಾಮರಾಜ್ಯದ ಸಂಕಲ್ಪ
»ಹಾಸನ: ವರದಕ್ಷಿಣೆಗಾಗಿ ಗರ್ಭಿಣಿ ಹೆ೦ಡತಿಯನ್ನು ಹೊರ ಹಾಕಿದ ವೈದ್ಯ
»ನಮ್ಮಮೆಟ್ರೊ’ಗೆ 1.5 ಕೋಟಿ ನಷ್ಟ
»ಗಣಿ ಸಂಪತ್ತು ಲೂಟಿ: ಚರ್ಚೆಗೆ ಅವಕಾಶ ಕಲ್ಪಿಸಲು ಸಿದ್ದರಾಮಯ್ಯ ಮನವಿ
»ತುಮಕೂರು: ಚಿರತೆ ಚರ್ಮ ಮಾರಾಟಕ್ಕೆ ಯತ್ನ: ಬಂಧನ
»ಬೆಂಗಳೂರು: ನೀರಿಗಾಗಿ ನಡೆದ ಜಗಳ; ಸಾವು ಬದುಕಿನ ನಡುವೆ ಬಾಲಕಿ
»ಮಂಡ್ಯ: ಮೂಲಸೌಕರ್ಯಕ್ಕಾಗಿ ಪುರಸಭೆಗೆ ಮುತ್ತಿಗೆ
»ನೈಸ್ ಯೋಜನೆಯಿಂದ ಹಿಂದೆ ಸರಿಯಲಾರೆ: ಸಿ‌ಎಂ
»ಎಪ್ರಿಲ್-ಮೇ: ಗ್ರಾಮ ಪಂಚಾಯತ್ ಚುನಾವಣೆ
»ಬಿಬಿ‌ಎಂಪಿ ಚುನಾವಣೆ : ಕಣದಲ್ಲಿ 1,113 ಅಭ್ಯರ್ಥಿಗಳು
»ಸಂಸ್ಕೃತ ವಿವಿ: ಪ್ರತಿಪಕ್ಷಗಳಲ್ಲೇ ಪರ-ವಿರೋಧ
»ನೈಸ್ ಹಗರಣ: ಚರ್ಚೆಗೆ ಅವಕಾಶ ಆಗ್ರಹಿಸಿ ಪ್ರತಿಪಕ್ಷಗಳ ಧರಣಿ
»ಹಿಂದೂ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು: ಹೈಕೋರ್ಟ್ ಮಹತ್ವದ ತೀರ್ಪು
»ಬೆಂಗಳೂರು: ಗೋಹತ್ಯೆ ನಿಷೇಧ; ಅಲಕ್ಷಿತರ ಮೇಲಿನ ಕ್ರೂರ ಹಲ್ಲೆ: ದ್ವಾರಕಾನಾಥ್
»ತಮಿಳುನಾಡು ಬಜೆಟ್‌ನಲ್ಲಿ ಹೊಗೇನಕಲ್ ಪ್ರಸ್ತಾಪ: ಮಾಹಿತಿ ಪಡೆದು ಕ್ರಮ: ಸಿ‌ಎಂ ಎಚ್ಚರಿಕೆ
»ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ
»ಬಿ.ಜಯಶ್ರೀ ರಾಜ್ಯಸಭೆಗೆ ನಾಮನಿರ್ದೇಶನ
»ಬೆಂಗಳೂರು: ಸಂಸ್ಕೃತ ವಿವಿಗೆ ಅನುಮೋದನೆ
»ಬೆಳಗಾವಿಗೆ ಚೆನ್ನಮ್ಮ ವಿವಿ
»ಬೆಲೆ ಏರಿಕೆ ವಿರುದ್ಧ ಜಾಥಾ: ಸೈಕಲ್‌ನಿಂದ ಜಾರಿ ಬಿದ್ದ ಸಿಎಂ!
»ನೈಸ್ ಯೋಜನೆಗೆ ಭೂಸ್ವಾಧೀನ: ರೈತರಿಗೆ ಹೆಚ್ಚುವರಿ ಭೂಮಿ ನೀಡಲು ಸರಕಾರ ಬದ್ಧ: ಯಡಿಯೂರಪ್ಪ
»ಆನೇಕಲ್‌: ನಿಂತ ನೀರಾಗಿರುವ ಚಳವಳಿಗಳು: ಸುಬ್ಬು ಹೊಲೆಯಾರ್
»ತುಮಕೂರು: ವಿದ್ಯುತ್ ಅವಘಡ: ಶಾಲಾ ಕಂಪ್ಯೂಟರ್ ಭಸ್ಮ
»ಸಿರಿವಾರ-ಚಾಗನೂರು: ರೈತರ ಕೃಷಿ ಭೂಮಿಗೆ ಬೆಲೆ ನಿಗದಿ; ರಸ್ತೆಯ ಬದಿಯ ಭೂಮಿಗೆ ಪ್ರತಿ ಎಕರೆಗೆ 16 ಲಕ್ಷ ರೂ. ನಿಗದಿ
»ವಿಪಕ್ಷಗಳ ವಿರೋಧದ ನಡುವೆ ಅಝೀಂ ಪ್ರೇಂಜೀ ವಿವಿ ವಿಧೇಯಕ ಅಂಗೀಕಾರ: ಸದನ ಸಮಿತಿ ರಚನೆಗೆ ಒಪ್ಪದ ಸರಕಾರದ ಕ್ರಮ ಖಂಡಿಸಿ ಸಭಾತ್ಯಾಗ
»ನಿತ್ಯಾನಂದನ ವಿರುದ್ಧ ಮೂರು ಪ್ರಕರಣ ದಾಖಲು
»ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಸರಕಾರ: ಅಲಯನ್ಸ್ ವಿವಿ ಸ್ಥಾಪನೆ ಕುರಿತು ಪರಿಶೀಲನೆಗೆ ಜಂಟಿ ಪರಿಶೀಲನಾ ಸಮಿತಿ
»ಗಣಿಗಾರಿಕೆ ತರಬೇತಿ ವಿವಿ ಸ್ಥಾಪನೆ: ಜನಾರ್ದನ ರೆಡ್ಡಿ
»ಭೂ ಕಬಳಿಕೆ: ಅಝೀಂ ಪ್ರೇಮ್‌ಜಿಗೆ ನೋಟಿಸ್
»ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ: ಮುಖ್ಯಮಂತ್ರಿ ಯಡಿಯೂರಪ್ಪ
»ಸರಕಾರಿ ನೌಕರರಿಗೆ ಆಸ್ತಿ ವಿವರ ಸಲ್ಲಿಕೆ ಕಡ್ಡಾಯವಾಗಲಿ: ಸಂತೋಷ್‌ ಹೆಗ್ಡೆ
»ಬೆಂಗಳೂರು: ಮತ್ತೆ ಭ್ರಷ್ಟರ ಬೆನ್ನು ಹತ್ತಿದ ಲೋಕಾಯುಕ್ತ: 8 ಕೋಟಿಗೂ ಅಧಿಕ ಆಸ್ತಿ ಜಪ್ತಿ
»ಲೋಕಸಭೆ, ವಿಧಾನಸಭೆಯಾಯಿ ಈಗ ಬೆ೦ಗಳೂರು ಮಹಾನಗರ ಪಾಲಿಕೆಯ ಚುನಾವಣಾ ಕಣದಲ್ಲೂ ಕುಟುಂಬ ರಾಜಕಾರಣ
»ಬೆ೦ಗಳೂರು: 10 ತಿಮಿಂಗಲಗಳು ಲೋಕಾಯುಕ್ತ ಬಲೆಗೆ!
»ಹುಬ್ಬಳ್ಳಿ: ಶ್ರೀ ಕಾಶೀ ಮಠ ಸ೦ಸ್ಥಾನದ 33ನೇ ಶಾಖಾ ಮಠ ಉದ್ಘಾಟನೆ
»ದ.ಕ. ಭೂಗತ ಜಗತ್ತಿನೊ೦ದಿಗೆ ನಂಟು: ಬೆಚ್ಚಿಬಿದ್ದ ಜನತೆ
»ಬೆಂಗಳೂರು:ಕೆಲಸಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ: ಚುನಾವಣಾಧಿಕಾರಿ
»ನಾಗರಿಕ ಸಮಾಜ ಕಟ್ಟುವುದೇ ಧರ್ಮ ಸಂದೇಶದ ಉದ್ದೇಶ: ಕಾಶಿ ೧೦೦೮ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದ
»ಮಂಡ್ಯ: ಕುಡಿಯುವ ನೀರು: ಮುನ್ನೆಚ್ಚರಿಕೆ ವಹಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಕೆ. ಶಂಕರಲಿಂಗೇ ಗೌಡ ಸೂಚನೆ
»ನೈಸ್ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಿ: ಪ್ರತಿಪಕ್ಷಗಳಿಗೆ ಸಿ‌ಎಂ ಮನವಿ
»ಬೆಂಗಳೂರಿನಲ್ಲಿ ಮೆಟ್ರೋ ಅವಘಡ: ಮೂವರು ಗಂಭೀರ
»ರಾಜ್ಯದಲ್ಲಿ ಹೆಚ್ಚುತ್ತಿರುವ ಯುವತಿಯರ ನಾಪತ್ತೆ ಪ್ರಕರಣಗಳು: ಖಾಸಗಿ ಸಂಸ್ಥೆಗಳಿಂದ ತನಿಖೆ ಮಾಡಿಸಬೇಕಾದೀತು: ಹೈಕೋರ್ಟ್ ಎಚ್ಚರಿಕೆ
»ಖಾಸಗಿ ವಿವಿ ವಿಧೇಯಕ ಹಿಂಪಡೆಯಲು ಪ್ರತಿಪಕ್ಷಗಳ ಆಗ್ರಹ: ವಿಧಾನಸಭೆಯಲ್ಲಿ ಗದ್ದಲ, ಕಲಾಪ ಮುಂದೂಡಿಕೆ
»ಲಂಚ ಸ್ವೀಕರಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಕರುಣಾಕರ ರೆಡ್ಡಿ
»‘ಗ್ರಾಮೀಣ ನೀರು ಸರಬರಾಜು ಮಂಡಳಿ’ ಸ್ಥಾಪನೆ: ಶೆಟ್ಟರ್
»ನೆರೆ ಪರಿಹಾರದ ಹಣ ವೆಚ್ಚ ಮಾಡಿಲ್ಲ: ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷಗಳಿಂದ ತೀವ್ರ ತರಾಟೆ
»ತೀವ್ರ ವಿರೋಧದ ನಡುವೆ ಕೃಷಿ ವಿವಿ ವಿಧೆಯಕಕ್ಕೆ ಅಂಗೀಕಾರ: ಸದನ ಸಮಿತಿಗೆ ಒಪ್ಪದ ಸರಕಾರದ ಕ್ರಮ ಖಂಡಿಸಿ ಸಭಾತ್ಯಾಗ
»ನಿತ್ಯಾನಂದ ಸ್ವಾಮಿ ಲೈಂಗಿಕ ಹಗರಣ ಸಿ‌ಐಡಿಗೆ
»ದಲಿತರಿಂದ ದೇವಾಲಯ ಪ್ರವೇಶ: ದೇವಳಕ್ಕೆ ಬೀಗ ಜಡಿದ ಮೇಲ್ವರ್ಣೀಯರು; ಕನ್ನಲಿ ಗ್ರಾಮದಲ್ಲಿ ಬಿಗುವಿನ ವಾತಾವರಣ
»ಇಸ್ರೋ ಶೂಟೌಟ್-ತಪ್ಪು ಗ್ರಹಿಕೆಯಿಂದ ನಡೆದ ಘಟನೆ: ಸಿಎಂ!
»ಬೆ೦ಗಳೂರು: ನಿತ್ಯಾನಂದನ ಕೇಸ್ ಸಿಐಡಿಗೆ
»ಇಸ್ರೋ: ಭದ್ರತಾ ಸಿಬಂದಿ ಮೇಲೆ ಗುಂಡು ದಾಳಿ ತನಿಖೆ: ಸಿ‌ಎಂ
»ಮಾಯಾ ಕೊರಳಿಗೆ ಐದು ಕೋಟಿ ಹಾರ ಹಾಕಿದ್ದು ಕರ್ನಾಟಕ!
»ಬೆ೦ಗಳೂರು: ಭಗವದ್ಗೀತೆ ಪ್ರವಚನ ವೆಬ್ ಸೈಟ್ ಗೆ ಚಾಲನೆ
»ಚಾಮರಾಜನಗರ: 20 ಲಕ್ಷ ಮೌಲ್ಯದ ಅಕ್ರಮ ಗಾಂಜಾ ವಶ
»ಬೆ೦ಗಳೂರು: ವಿ.ವಿ.ಗಳಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು : ಪ್ರಭುದೇವ್
»ಬೆ೦ಗಳೂರು: ಸಂಸದರಿಗಾಗಿ ಹೆಚ್ಚುವರಿ ಕಾರು ಖರೀದಿ: ಸರ್ಕಾರಕ್ಕೆ ಹೈಕೋರ್ಟ್ ನೊಟೀಸ್
»ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ: ಗೋಪ್ಯವಾಗಿ ‘ಬಿ’ ಫಾರಂ ವಿತರಣೆ: ಅಭ್ಯರ್ಥಿಗಳ ಒತ್ತಡ: ಕೈ-ಕಮಲ ತತ್ತರ
»ಬಳ್ಳಾರಿ: ಮತ್ತೇ ಕಾವೇರಿದ ಏರ್ಪೋರ್ಟ್ ವಿವಾದ: ರೈತರ ಬೆಂಗಳೂರು ಚಲೋ
»Bangalore: Shootout near ISRO's Byalalur Centre between 2 men and security personnel, no one injured
»ಬೆಳಗಾವಿ: ಕ್ಷುಲ್ಲಕ ಕಾರಣ: ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ: ಒಬ್ಬನ ಕೊಲೆ
»ತುಮಕೂರು: ಕ್ರೀಡೆಯ ಜೊತೆಗೆ ಕನ್ನಡಾಭಿಮಾನ ಬೆಳೆಸಿಕೊಳ್ಳಲು ಜಿಲ್ಲಾಧಿಕಾರಿ ಕರೆ
»ಸಕಲೇಶಪುರ: ಹಾಸ್ಟೆಲ್ ಅವ್ಯವಸ್ಥೆ ಸರಿಪಡಿಸಲು ಆಗ್ರಹ
»ಬೆಂಗಳೂರು: ಇತರ ಕ್ಷೇತ್ರಕ್ಕೂ ಸೇವೆ ಮೀಸಲಿರಿಸಲು ರಾಜೇಂದ್ರ ಬಾಬು ಸಲಹೆ
»ಬೆಂಗಳೂರು: ಪ್ರವಾದಿ ಬೋಧನೆ ಅಳವಡಿಸಿಕೊಳ್ಳಲು ಜಿ.ಎ.ಬಾವಾ ಕರೆ
»ಬೆಂಗಳೂರು: ಮೇಲ್ವರ್ಗಗಳ ಹುನ್ನಾರದ ವಿರುದ್ಧ ಒಗ್ಗೂಡಲು ಕರೆ
»ಬಿಬಿ‌ಎಂಪಿ ಚುನಾವಣೆ: ಸಚಿವರು, ಶಾಸಕರ ಮಕ್ಕಳಿಗೆ ಬಿಜೆಪಿ ಟಿಕೆಟ್: ಈಶ್ವರಪ್ಪ ಸಮರ್ಥನೆ
»ರೈತರಲ್ಲಿ ಮೂಡದ ಒಮ್ಮತ: ಸಭೆಗೆ ಶ್ರೀರಾಮುಲು ಗೈರು
»ಬಿಬಿ‌ಎಂಪಿ ಚುನಾವಣೆ: ತಣಿಯದ ಬಂಡಾಯದ ಬಿಸಿ; ಬಿಜೆಪಿ, ಕಾಂಗ್ರೆಸ್ ಕಚೇರಿಗಳ ಮುಂದೆ ಟಿಕೆಟ್ ವಂಚಿತರಿಂದ ಪ್ರತಿಭಟನೆ
»ಯುಗಾದಿ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ
»ಬೆ೦ಗಳೂರು: ಫಾದರ್ ಅನೈತಿಕ ಚಟುವಟಿಕೆ- ಸದಸ್ಯರಿ೦ದ ಪ್ರತಿಭಟನೆ
»ಬೆ೦ಗಳೂರು: ಮುಸ್ಲಿಮ್, ಕ್ರಿಶ್ಚಿಯನ್ನರಿಗೆ ವಾಸಿಸಲು ಅನೇಕ ರಾಷ್ಟ್ರಗಳಿವೆ, ಆದರೆ ಹಿಂದೂಗಳಿಗೆ ಒಂದೇ ಅದುವೇ ಭಾರತ ಮಾತ್ರ : ಮುತಾಲಿಕ್
»ಬೆ೦ಗಳೂರು: ವಿಧವೆಯರ ವೇತನಕ್ಕೆ ಕುತ್ತು ತಂದಿದೆ ಖಾತ್ರಿ: 47,000 ಮಂದಿ ವಿಧವೆಯರಿಗೆ ಅನ್ಯಾಯ
»ಹುಬ್ಬಳ್ಳಿ: ಶ್ರೀಮದ್ ಸುಧೀ೦ದ್ರ ತೀರ್ಥ ಸ್ವಾಮೀಜಿಯರಿ೦ದ ನೂತನವಾಗಿ ನಿರ್ಮಾಣವಾದ ಕಾಶೀಮಠ ಶ್ರೀವೆ೦ಕಟರಮಣ ದೇವಸ್ಥಾನ ಉದ್ಘಾಟನೆ
»ಶಿವಮೊಗ್ಗ: ಕುವೆ೦ಪು ವಿವಿ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರಿಗೆ ಗೌರವ ಡಾಕ್ಟರೇಟ್ ಪ್ರದಾನ
»ಕೆಜಿಎಫ್ ಶಾಸಕ ವೈ. ಸಂಪಂಗಿ ಪ್ರಕರಣ: ಮನೆ ತೊರೆದ ಫಾರೂಕ್ ತಂದೆ, ತಾಯಿ; ಫಿರ್ಯಾದಿ ಕುಟುಂಬಕ್ಕೆ ಕಿರುಕುಳ :ಲೋಕಾಯುಕ್ತಕ್ಕೆ ಮೊರೆ
»ಹುಬ್ಬಳ್ಳಿ: ನೂತನವಾಗಿ ನಿರ್ಮಾಣವಾದ ಶ್ರೀಕಾಶೀಮಠದ ಉದ್ಘಾಟನ ಪ್ರಯುಕ್ತ ಬೈಕ್‌ರ್ಯಾಲಿ
»ಮೀನು ಕೊಳ: ಕೋಟಿಗಟ್ಟಲೆ ಹಣ ಗುಳುಂ
»ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ: ಬಿಬಿ‌ಎಂಪಿ ಚುನಾವಣೆಗೆ ಕಾರ್ಯತಂತ್ರ
»ಕಡಲ ತೀರಗಳು ಮುಳುಗಿ ಹೋಗಲಿವೆ: ಡಾ.ತುಳಜಪ್ಪ ಆತಂಕ
»ದೇವೇಗೌಡರ ಹೋರಾಟಕ್ಕೆ ಜನಮನ್ನಣೆ ದೊರಕಿಲ್ಲ: ಸದಾನಂದ ಗೌಡ
»ಕೋಲಾರ: ಜೋತಿಷಿಗಳ ಮಾತುಕೇಳಿ ಇಬ್ಬರು ಮಕ್ಕಳನ್ನು ಕೊಂದ ತಂದೆ
»ಮಾನವ ಹಕ್ಕುಗಳ ಆಯೋಗದಲ್ಲೆ ನೌಕರರ ಹಕ್ಕುಗಳ ಉಲ್ಲಂಘನೆ: ನ್ಯಾ.ಎಸ್.ಆರ್.ನಾಯಕ್ ಅಳಲು
»ಬಿಬಿಎಂಪಿ ಚುನಾವಣೆ: ಟಿಕೆಟ್ ವಂಚಿತ ಕಾಂಗ್ರೆಸ್ ಕಾರ್ಯಕರ್ತರಿಂದ ದಾಂಧಲೆ
»ಬಿಬಿಎಂಪಿ ಚುನಾವಣೆಯ ಟಿಕೆಟ್ ಹಂಚಿಕೆ ಕಗ್ಗಂಟು: ಬಿಜೆಪಿಯೊಳಗೆ ಭುಗಿಲೆದ್ದ ಆಕ್ರೋಶ
»ಬಿಜೆಪಿಯಲ್ಲಿ ಬಂಡಾಯ: ಒಪ್ಪಿಕೊಂಡ ಸಿ.ಟಿ.ರವಿ
»ಬೆಂಗಳೂರು: ಅಂಧರ ಕಲೆಗೆ ಪ್ರೋತ್ಸಾಹ ಸಿಗಲು ಪ್ರತ್ಯೇಕ ಅಕಾಡಮಿ ಅಗತ್ಯ: ಕಂಬಾರ
»ಬೆ೦ಗಳೂರು: ಧಾರ್ಮಿಕ ಕೇಂದ್ರಗಳ ಮೇಲೆ ನಡೆದಿರುವ ದಾಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೇ ಅಗ್ರ ಸ್ಥಾನ
»ಬಂಡೀಪುರ: ಸೌದೆಗೆ ಹೋದವ ನರಹ೦ತಕ ಹುಲಿಗೆ ಬಲಿ
»ಬೆಂಗಳೂರು: ಶಾಸನ ಸಭೆಗಳಲ್ಲಿ ‘ಅಹಿಂದ’ ವರ್ಗಕ್ಕೆ ಮೀಸಲಾತಿಗೆ ಆಗ್ರಹ
»ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಪ್ರಕಟಿಸದಿರಲು ನಿರ್ಧಾರ: ಸಿ‌ಓಡಿ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ. ಗುರುಪ್ರಸಾದ್
»ಬೆಂಗಳೂರು: ಮಹಿಳಾ ಮೀಸಲು ಮಸೂದೆಗೆ ವಿರೋಧ ಸರಿಯಲ್ಲ: ಎಚ್.ಎಸ್.ಶ್ರೀಮತಿ
»‘ಮಲೆ’ಗಳಿಂದ ರಂಗಕ್ಕೆ ಕುವೆಂಪು ‘ಮದುಮಗಳು’! : 9 ಗಂಟೆ ಸುದೀರ್ಘ ಪ್ರದರ್ಶನ, ದಾಖಲೆಯತ್ತ ರಂಗಾಯಣ ಹೆಜ್ಜೆ
»ಮೈಸೂರು: ಗಣಿ ಪರವಾನಗಿ ನಿರ್ಧಾರ ರದ್ದು: ಗುಪ್ತ ಕಾರ್ಯಸೂಚಿಯ ಶಂಕೆ
»ಬೆಂಗಳೂರು: ಅಂಧರ ಕಲೆಗೆ ಪ್ರೋತ್ಸಾಹ ಸಿಗಲು ಪ್ರತ್ಯೇಕ ಅಕಾಡಮಿ ಅಗತ್ಯ: ಕಂಬಾರ
»ಬಿಬಿ‌ಎಂಪಿ ಚುನಾವಣೆ: ಶಸ್ತ್ರಾಸ್ತ್ರ ಒಪ್ಪಿಸಲು ಶಂಕರ್‌ ಬಿದರಿ ಆದೇಶ
»ರಾಮನಗರ ತಹಶೀಲ್ದಾರ್‌ರಿಂದ ಧ್ಯಾನಪೀಠ ಆಶ್ರಮಕ್ಕೆ ನೋಟಿಸ್
»ಬಿಬಿ‌ಎಂಪಿ ಟಿಕೆಟ್: ಎಲ್ಲ ಪಕ್ಷಗಳಿಗೂ ಬಿಸಿತುಪ್ಪ; ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ
»ಹೌದು, ವೀಡಿಯೋದಲ್ಲಿರೋದು ನಾನೇ: ನಿತ್ಯಾನಂದ ಸ್ವಾಮಿ
»ಇನ್ನು ಯಾವುದೇ ಪ್ರಯೋಗ ಮಾಡಲಾರೆ: ನಿತ್ಯಾನಂದ ಸ್ವಾಮಿ
»ತೀರ್ಥಹಳ್ಳಿ: ಹತ್ತನೇ ತರಗತಿ ವಿದ್ಯಾರ್ಥಿ ಅನುಶ್ರೀ ಅಣಕು ಸಂಸತ್ ಸಭೆಯ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
»ಹಾಸನ: ಹಸೆಮಣೆಯಿಂದ ಪ್ರೀತಿಯೆಡೆಗೆ ಓಗೊಟ್ಟು ಪರಾರಿಯಾದ ಮದುಮಗಳು...
»ಮಂಡ್ಯ: ಜಾಗತೀಕರಣದ ಆಕ್ರಮಣದಿಂದ ಜನಪದ ರಕ್ಷಿಸಲು ಡಾ. ಬಂಜಗೆರೆ ಕರೆ
»ಹಂಪಿ: ಭೂಮಿ ಪರಭಾರೆ ನಿರ್ಧಾರ ಹಿಂದಕ್ಕೆ: ಹರ್ಷಾಚರಣೆ
»ಬಂಟ್ವಾಳ ನಗರಕ್ಕೆ ಕುಡಿಯುವ ನೀರು: ಒದಗಿಸಲು ೪೨.೫೦ ಕೋಟಿ ರೂ.: ಸಚಿವ ಸುರೇಶ್‌ ಕುಮಾರ್‌
»ಬೆಂಗಳೂರು: ಯುವತಿ ನಾಪತ್ತೆ ಪ್ರಕರಣ ಸುಖಾಂತ್ಯ
»ಪಡಿತರ ಚೀಟಿಯ ಅವ್ಯವಸ್ಥೆ: ಬಾವಿಗಿಳಿದು ಪ್ರತಿಪಕ್ಷ ಶಾಸಕರ ಧರಣಿ
»ಬಿಬಿಎಂಪಿ ಚುನಾವಣೆ: ಜೆಡಿ‌ಎಸ್ ಎರಡನೆ ಪಟ್ಟಿ ಬಿಡುಗಡೆ
»ವೈಯಕ್ತಿಕ ಪ್ರತಿಷ್ಠೆಗೆ ಕಲಾಪ ಬಲಿ: ಸದನ ಸಮಿತಿಗೆ ಆಗ್ರಹಿಸಿ ವಿಪಕ್ಷ ಸದಸ್ಯರಿಂದ ಸಭಾತ್ಯಾಗ
»ಸಿ‌ಎಂ ವಿರುದ್ಧ ರವಿ ಕಿಡಿ: ಬೆಂಬಲಿಗರಿಂದ ಮುಖ್ಯಮಂತ್ರಿಗೆ ಪತ್ರ
»ಬಿಬಿಎಂಪಿ ಅಖಾಡ: 'ಚಡ್ಡಿ'ಯಲ್ಲೇ ಆಗಮಿಸಿ ನಾಮಪತ್ರ ಸಲ್ಲಿಕೆ!
»ನೈಸ್ ರಸ್ತೆ ಭೂಸ್ವಾಧೀನ ತಡೆಗೆ ಹೈಕೋರ್ಟ್ ನಕಾರ
»ಗೋ ಹತ್ಯೆ ನಿಷೇಧಕ್ಕೆ ಕಾಂಗ್ರೆಸ್ ವಿರೋಧ ತಪ್ಪು: ಪೇಜಾವರಶ್ರೀ
»ರೈಲು ನಿಲ್ದಾಣದೊಳಗೆ ಬಂದ ದೇವೇಗೌಡರ ಟೊಯೋಟಾ!
»ನಕಲಿ ಚೆಕ್ ಸೃಷ್ಟಿ ಜಾಲ ಪತ್ತೆ
»ಕುಂಭಮೇಳದಲ್ಲಿ ಪಾಲ್ಗೊಳ್ಳದ ನಿತ್ಯಾನಂದ
»ಐದು ನೂತನ ವೈದ್ಯ ಕಾಲೇಜು ಮಾನ್ಯತೆ ನವೀಕರಣ ಇಲ್ಲ
»ಬಿಬಿ‌ಎಂಪಿ ಚುನಾನಣೆ: ಜೆಡಿ‌ಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
»ಯೋಜನೆಗಳಿಗೆ ಬಿಪಿ‌ಎಲ್ ಕಾರ್ಡ್ ಕಡ್ಡಾಯಗೊಳಿಸದಂತೆ ಒತ್ತಾಯ
»ಧಾರ್ಮಿಕ ಸಮಾವೇಶಕ್ಕೆ ತಡೆ ಕೋರಿ ಅರ್ಜಿ: ಪ್ರತಿವಾದಿಗಳಿಗೆ ನೋಟಿಸ್
»ವಕ್ಫ್ ಮಂಡಳಿಯಿಂದ ಮಸೀದಿ, ದರ್ಗಾಗಳಿಗೆ ಅನುದಾನ ನೀಡಲು ಸಾಧ್ಯವಿಲ್ಲ: ಹಜ್ಜ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಪ್ರೊ.ಮುಮ್ತಾಝ್ ಆಲಿಖಾನ್
»ನೆಮ್ಮದಿ ಕೇಂದ್ರಗಳನ್ನು ರದ್ದುಗೊಳಿಸಲು ಪಕ್ಷಾತೀತ ಒತ್ತಾಯ: ಉತ್ತರ ನೀಡಲು ಪರದಾಡಿದ ಸಚಿವ ಸಿ.ಎಂ.ಉದಾಸಿ
»ವಿಧಾನಸಭೆಯಲ್ಲಿ ಗೋವಿಂದ ಕಾರಜೋಳ ಹೇಳಿಕೆಗೆ ಕರಾವಳಿ ಭಾಗದ ಶಾಸಕರ ಧರಣಿ
»ಸ್ವಾಮಿ ನಿತ್ಯಾನಂದ ಪ್ರಕರಣ: ಮಾಧ್ಯಮಗಳಲ್ಲಿ ದೃಶ್ಯ ಪ್ರದರ್ಶನಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ
»ಜನ ಹೋರಾಟಕ್ಕೆ ಗೆಲುವು: ಹಂಪಿ ವಿವಿಯ ಜಮೀನು ಪರಭಾರೆ ನಿರ್ಧಾರ ಹಿಂದಕ್ಕೆ
»ರಾಜ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತ: ಸಿ‌ಎಂ ಮುಂದೆ ಆರು ಬೇಡಿಕೆಗಳು
»ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ
»ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ : ಯಾವ ಪುರುಷಾರ್ಥಕ್ಕೆ ಈ ಸರ್ಕಾರ
»ಭಾವನಾತ್ಮಕ ಅವಲ೦ಬನೆಗೆ ಸಿಲುಕಿಕೊಳ್ಳದಿದ್ದರೆ ಮಾತ್ರ ಮಹಿಳೆ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಸಾಧ್ಯ: ನಟಿ ಸುಹಾಸಿನಿ
»ಬೆ೦ಗಳೂರು: ಬ೦ಗಾಳಿ ಚಿತ್ರನಿರ್ದೇಶಕ ಅತಾನು ಘೋಷ್‌ಗೆ ಲಂಕೇಶ್ ಪ್ರಶಸ್ತಿ
»ಕುಖ್ಯಾತ ರೌಡಿ ಇಮ್ರಾನ್ ಪಾಷಾ ಬಂಧನ
»ಟೈಮ್ಸ್ ಆಫ್ ಕನ್ನಡ ದೈನಿಕ ಇನ್ನಿಲ್ಲ : ಉರುಳಿಬಿದ್ದ ಕನ್ನಡದ ಮತ್ತೊಂದು ಪತ್ರಿಕೆ
»‘ಗೋಹತ್ಯೆ ನಿಷೇಧ: ಕೆಲವು ಪ್ರಶ್ನೆಗಳು’ ಕರಪತ್ರ ಬಿಡುಗಡೆ: ಗೋಹತ್ಯೆ ನಿಷೇಧ ಬ್ರಾಹ್ಮಣ-ಶೂದ್ರರ ನಡುವಿನ ಸಂಘರ್ಷ: ಹನುಮಂತಯ್ಯ
»ಭೂ ಅತಿಕ್ರಮಣ: ಬಿಬಿ‌ಎಂಪಿಗೆ ನೋಟಿಸ್
»ರಾಜ್ಯಪಾಲರ ವಿರುದ್ಧ ಈಶ್ವರಪ್ಪ ಹೇಳಿಕೆ: ಪ್ರಜಾತಂತ್ರ ವ್ಯವಸ್ಥೆಗೆ ಅಪಮಾನ: ವಿಧಾನಪರಿಷತ್‌ನಲ್ಲಿ ನಾಣಯ್ಯ ಖಂಡನೆ
»ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಮನೋಹರ್ ಬಿಜೂರ್
»ನೀರಿನ ಸಮಸ್ಯೆ ನಿವಾರಣೆಗೆ ಹಣ ಬಿಡುಗಡೆ: ಸಚಿವ ಶೆಟ್ಟರ್
»ಕೃಷ್ಣಭಟ್ ಹೇಳಿಕೆಗೆ ಮನನೊಂದ ನಾಣಯ್ಯ: ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದರು ಜೆಡಿ‌ಎಸ್ ಸದಸ್ಯರು
»ಸದನದಲ್ಲಿ ಚರ್ಚೆಗೆ ಸಭಾಪತಿ ಅವಕಾಶ: ಕೃಷಿ ಜಮೀನು ಸ್ವಾಧೀನ ಪಡಿಸಿಕೊಂಡಿರುವ ಸರಕಾರದ ಕ್ರಮಕ್ಕೆ ಆಕ್ರೋಶ
»ಸರಕಾರ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆ: ಮೋಟಮ್ಮ ಆರೋಪ
»ಬಿಬಿ‌ಎಂಪಿ ಚುನಾವಣೆ: ಬಿಜೆಪಿ, ಜೆಡಿ‌ಎಸ್ ಅಭ್ಯರ್ಥಿಗಳ ಮೊದಲ ಹಂತದ ಆಯ್ಕೆ ಪೂರ್ಣ
»ಎಪ್ರಿಲ್ ಕೊನೆ ಅಥವಾ ಮೇ ತಿಂಗಳ ಆರಂಭದಲ್ಲಿ ಗ್ರಾಮ ಪಂಚಾಯತ್‌ ಚುನಾವಣೆ
»ಬಿಬಿ‌ಎಂಪಿ ಚುನಾವಣೆ ಹಿನ್ನೆಲೆ: ಅಧಿವೇಶನ ಮೊಟಕು
»ಕೃಷಿ ವಿ.ವಿ: ರಾಜ್ಯಪಾಲರಿಂದ ನೇಮಕಾತಿ ಅಧಿಕಾರ ಹಿಂದಕ್ಕೆ
»ಕೋಲಾಹಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ
»ಹಲವು ಪುರುಷ ಪುಡಾರಿಗಳಿನ್ನು ನಿರುದ್ಯೋಗಿಗಳಾಗಲಿದ್ದಾರೆ!
»ಬೆ೦ಗಳೂರು: ಬಂಡೀಪುರ ಉದ್ಯಾನದಲ್ಲಿ ರಾತ್ರಿ ಸಂಚಾರ ನಿಷೇಧ
»ಬೆ೦ಗಳೂರು: ಸತತ ಮೂರನೇ ಬಾರಿ ಪ್ರವಾಸೋದ್ಯಮಕ್ಕೆ ಪ್ರಶಸ್ತಿಯನ್ನು ಪಡೆದ ರಾಜ್ಯ
»ತೆರಿಗೆ ಸಂಗ್ರಹದಲ್ಲಿ ವಿಫಲ: ಸಿದ್ದರಾಮಯ್ಯ
»ಮರಳು ಗಣಿಗಾರಿಕೆ ನಿಗ್ರಹಿಸಿ: ಶಾಸಕರ ಒತ್ತಾಯ
»ಮೂಡಬಿದ್ರೆಯಲ್ಲಿ ಬಾಕ್ಸೆಟ್ ಅದಿರು ಗಣಿಗಾರಿಕೆಗೆ ಅನುಮತಿ ನೀಡಿಲ್ಲ: ಸುರೇಶ್ ಕುಮಾರ್
»ಕೋಮು ಘರ್ಷಣೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನ: ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಡಾ.ಸಾಂಗ್ಲಿಯಾನ
»ಗೋಹತ್ಯೆ ನಿಷೇಧ ಕಾಯ್ದೆಯ ವಿರುದ್ಧ ಉಗ್ರ ಹೋರಾಟಕ್ಕೆ ಬಂಜಗೆರೆ ಕರೆ
»ನೆರೆಪೀಡಿತ ಜಿಲ್ಲೆಗಳ ರೈತರ ಬೆಳೆ ಸಾಲ ಮನ್ನಾ ಇಲ್ಲ: ವಿಪಕ್ಷ ಸದಸ್ಯರ ಸಭಾತ್ಯಾಗ
»ಮತ್ತೆ ಗವಾಕ್ಷಿಯಿಂದ ಬಂದ ಗೋ ಹತ್ಯೆ ನಿಷೇಧ ಕಾಯ್ದೆ
»ರಾಮನಗರ: ಕಾಮುಕ ಸ್ವಾಮಿ ನಿತ್ಯಾನಂದಗೆ ಶ್ರೀರಾಮಸೇನೆ ಬೆಂಬಲ: ಸ್ವಾಮಿ ಬಂಧಿಸದಂತೆ ಪೊಲೀಸರ ಮೇಲೆ ಒತ್ತಡ?
»ಬೆ೦ಗಳೂರು: ಇಸ್ಲಾಂ ಅಣಕಿಸಿ ಕತಾರ್ ಪೌರತ್ವ ಉಳಿಸಿಕೊಳ್ಳಿ: ರವಿಶ೦ಕರ್ ಗುರೂಜಿ
»ಬೆ೦ಗಳೂರು: `ಒಬಿಸಿಗೆ ಪ್ರತ್ಯೇಕ ಕೋಟಾ ಕೊಟ್ಟರೆ ಬೆಂಬಲ' : ದೇವೆಗೌಡ
»ಸಮಗ್ರ ಪ್ರವಾಸೋದ್ಯಮ ಯೋಜನೆ: ರೂ 10ರಿಂದ 20 ಸಾವಿರ ಕೋಟಿಗಳಷ್ಟು ಬಂಡವಾಳ ಆಕರ್ಷಿಸಲು ಉದ್ದೇಶ
»ಟೀ ಸ್ಟಾಲ್ ಒಡತಿ ಗುಲ್ಬರ್ಗ ಮೇಯರ್!
»ನಿತ್ಯಾನಂದ ಸ್ವಾಮಿ ಭೂಗತರಾಗಿಲ್ಲ: ಶಿಷ್ಯ ವೃಂದದ ಸ್ಪಷ್ಟನೆ
»10 ಸಾವಿರ ಕೋಟಿ ರೂ.ಸಾಲದ ಸುಳಿಯಲ್ಲಿ ರಾಜ್ಯ: ಸಿದ್ದರಾಮಯ್ಯ
»ಮಂಡ್ಯ: ಹೆತ್ತ ತಾಯಿಯನ್ನೇ ನಾಲೆಗೆಸೆದ ಮಗ
»ಹಾಸನದಲ್ಲಿ ಅಮಾಯಕರ ಬಂಧನ: ಸರಕಾರಕ್ಕೆ ಪ್ರತಿಪಕ್ಷಗಳ ತರಾಟೆ
»ಮಂಗಳೂರು ಜನಪ್ರತಿನಿಧಿಗಳೊಂದಿಗೆ ಚರ್ಚೆ: ಭಂಡಾರಿಗೆ ಕರುಣಾಕರ ರೆಡ್ಡಿ ಭರವಸೆ
»ಮಹಿಳಾ ಮಸೂದೆ: ಶಾಸಕರ ಎದೆಯಲ್ಲಿ ಡವ...ಡವ!
»ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ, ಹೋಮಿಯೋಪತಿ ಹಾಗೂ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಎಪ್ರಿಲ್‌ 28,29ರಂದು ಸಿ‌ಇಟಿ: ಲಿಂಬಾವಳಿ
»ಮಂಗಳೂರಿನ ಆರು ಮಾರ್ಗಗಳಲ್ಲಿ ಕೆ‌ಎಸ್ಸಾರ್ಟಿಸಿ ಬಸ್ಸು: ಖಾದರ್ ಪ್ರಶ್ನೆಗೆ ಸುರೇಶ್ ಕುಮಾರ್ ಪ್ರತಿಕ್ರಿಯೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri