| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಮಂಗಳೂರು: ಅನ್ಯಾಯದ ವಿರುದ್ಧ ಹೋರಾಟ ಮುಂದುವರಿಯಲಿ: ‘ಕೋಮುವಾದ ಮತ್ತು ಭಯೋತ್ಪಾದನೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಸನತ್ಕುಮಾರ್ ಬೆಳಗಲಿ |
ಪ್ರಕಟಿಸಿದ ದಿನಾಂಕ : 2010-02-08
ಮಂಗಳೂರು, ಫೆ.೭: ಕರ್ನಾಟಕದ ಮಟ್ಟಿಗೆ ದ.ಕ. ಜಿಲ್ಲೆ ಸಂಘ ಪರಿವಾರದ ಪ್ರಯೋಗ ಶಾಲೆಯಂತಿದ್ದು, ಇಲ್ಲಿ ಕೋಮುವಾದ ವಿಜೃಂಭಿಸುತ್ತಿದೆ. ಯಾರು ಏನು ಮಾಡಬೇಕು ಮತ್ತು ತಿನ್ನಬೇಕು ಎಂದು ನಿರ್ಧರಿಸುವ ಫ್ಯಾಶಿಸ್ಟ್ ಶಕ್ತಿಗಳ ಅಟ್ಟಹಾಸ ಹೆಚ್ಚುತ್ತಿದೆ. ಪ್ರಗತಿಪರರು ಧ್ವನಿ ಎತ್ತಿದರೆ ನಕ್ಸಲರು ಮತ್ತು ಮುಸ್ಲಿಮರು ಧ್ವನಿ ಎತ್ತಿದರೆ ಭಯೋತ್ಪಾದಕರು ಎಂಬ ಹಣೆ ಪಟ್ಟಿ ಕಟ್ಟಲಾಗುತ್ತದೆ. ಈ ಬಗ್ಗೆ ಭ್ರಮನಿರಸಗೊಳ್ಳದೆ ಎಲ್ಲ ಅನ್ಯಾಯ ಮತ್ತು ಅಕ್ರಮದ ವಿರುದ್ಧ ಹೋರಾಟ ಮುಂದುವರಿಯಬೇಕು ಎಂದು ಹಿರಿಯ ಪತ್ರಕರ್ತ, ಅಂಕಣಗಾರ ಸನತ್ಕುಮಾರ್ ಬೆಳಗಲಿ ಅಭಿಪ್ರಾಯಪಟ್ಟರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ವಿಜ್ಞಾನ ಜ್ಯೋತಿ ಪ್ರಕಾಶನ ನಗರದಲ್ಲಿ ರವಿವಾರ ಏರ್ಪಡಿಸಿದ್ದ ಹಿರಿಯ ವಿಚಾರವಾದಿ ಸಿ.ಎನ್.ಶೆಟ್ಟಿ ಸಂಪಾದಿಸಿದ ‘ಕೋಮುವಾದ ಮತ್ತು ಭಯೋತ್ಪಾದನೆ’ ಕೃತಿಯ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ ಎಂಬಂತಾಗಿದೆ. ಅವರಿಗೆ ಅಭದ್ರತೆ ಕಾಡುತ್ತಿದೆ. ರಾಜ್ಯ ಗೃಹ ಸಚಿವರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಇದರ ವಿರುದ್ಧ ಎಲ್ಲ ಪ್ರಗತಿಪರರು ಜಾಗೃತರಾಗಬೇಕು. ಪ್ರಗತಿಪರರು ಧರ್ಮ ವಿರೋಧಿಗಳು ಎಂಬ ಭಾವನೆ ಕೆಲವರಿಗೆ ಇದೆ. ಆದರೆ, ಪ್ರಗತಿಪರರು ಎಂದೂ ಧರ್ಮ ವಿರೋಧಿಗಳಲ್ಲ. ಮಹಾತ್ಮಾಗಾಂಧಿ, ರಾಮಕೃಷ್ಣ ಪರಮಹಂಸ, ಬಸವಣ್ಣ ರಂತಹ ಮೇಧಾವಿಗಳು ಹೇಳುವ ಧರ್ಮದ ಮಾರ್ಗದಲ್ಲಿ ನಡೆಯೋಣ. ಪ್ರಣ್ ತೋಗಾಡಿಯಾ, ನರೇಂದ್ರ ಮೋದಿ, ಪ್ರಮೋದ್ ಮುತಾಲಿಕ್ರಂತಹವರ ಮಾತನ್ನು ತಿರಸ್ಕರಿಸೋಣ ಎಂದ ಸನತ್, ನವ ಪೀಳಿಗೆ ಈ ಶಕ್ತಿಗಳ ಕಪಿ ಮುಷ್ಠಿಯಿಂದ ದೂರ ಸರಿದಿದೆ ಎಂಬುದಕ್ಕೆ ಇತ್ತೀಚಿನ ಚುನಾವಣೆಗಳಲ್ಲಿ ಜಾತ್ಯತೀತ ಶಕ್ತಿಗಳ ಗೆಲುವು ಸಾಕ್ಷಿಯಾಗುತ್ತಿದೆ ಎಂದು ನುಡಿದರು.
ಕೃತಿಯನ್ನು ಬಿಡಗಡೆಗೊಳಿಸಿದ ಹಿರಿಯ ವಿಚಾರವಾದಿ, ಸಾಹಿತಿ ಕೆ.ಎಸ್.ಭಗವಾನ್‘ ಭಯೋತ್ಪಾದನೆ ಇತ್ತೀಚಿನದ್ದಲ್ಲ. ಅದಕ್ಕೂ ಸಾವಿರಾರು ವರ್ಷಗಳ ಇತಿಹಾಸವಿದೆ. ಬಹುತೇಕ ಧರ್ಮಗಳು ಈ ಭಯೋತ್ಪಾದನೆಗೆ ಅವಕಾಶ ನೀಡಿದ್ದು, ಅದರಿಂದ ಎಲ್ಲರೂ ದೂರವಿದ್ದು,ಮನುಷ್ಯನ ಉಳಿವಿಗೆ ಚಿಂತನೆ ನಡೆಸುವ ಮನಸ್ಸುಗಳಿಗೆ ಗೌರವ ಕೊಡೋಣ’ ಎಂದು ಹೇಳಿದರು.
ಪುಸ್ತಕವನ್ನು ಪರಿಚಯಿಸಿ ಮಾತನಾಡಿದ ಮತ್ತೋರ್ವ ಹಿರಿಯ ಸಾಹಿತಿ, ವಿಚಾರವಾದಿ ಹಾಸನದ ಜ.ಹೋ. ನಾರಾಯಣ ಸ್ವಾಮಿ ‘ವಿಚಾರ ಮತ್ತು ಚಿಂತನೆಗಳಿಗೆ ವಯಸ್ಸಿನ ಮಿತಿಯಿಲ್ಲ. ಈ ಕೃತಿಯನ್ನು ಸಂಪಾದಿಸಿದ ಸಿ.ಎನ್.ಶೆಟ್ಟಿ ವಯಸ್ಸಿನಲ್ಲಿ ಹಿರಿಯರಾದರೂ ತಮ್ಮ ಚಿಂತನೆಗಳಿಂದ ವಿಮುಖರಾಗಬಾರದು. ಒಂದು ಕಾಲದಲ್ಲಿ ಅವರು ಬೆಂಕಿಯಲ್ಲೇ ಬೆಂದಿದ್ದರು. ಇದೀಗ ಆ ಸಂಘಟನೆಯಿಂದ ಹೊರ ಬಂದು ನಮಗೆಲ್ಲರಿಗೂ ಬೆಳಕಾಗುತ್ತಿದ್ದಾರೆ’ ಎಂದು ಹೇಳಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್, ಸ್ವಾತಂತ್ರ ಹೋರಾಟಗಾರರು ಕಂಡ ಕನಸು ಇಂದು ನುಚ್ಚು ನೂರಾಗುತ್ತಿದೆ. ಆರ್ಎಸ್ಎಸ್ ಎಳೆಯ ಮಕ್ಕಳಿಗೆ ಕೋಮುವಾದದ ಬೀಜ ಬಿತ್ತುತ್ತಿದೆ. ಅದರ ಅಧೀನದಲ್ಲಿರುವ ಇತರ ೮೦ ಸಂಘಟನೆಗಳು ಕೂಡ ಅದೇ ಕೆಲಸವನ್ನು ಮಾಡುತ್ತಿವೆ. ಲಷ್ಕರೆ ತೊಯ್ಬಾ, ಜೈಶೇ ಮುಹಮ್ಮದ್ ಇತ್ಯಾದಿ ಮುಸ್ಲಿಮ್ ಹೆಸರಿನ ಸಂಘಟನೆಗಳು ಇಸ್ರೇಲ್ ರಾಷ್ಟ್ರದ ಕೂಸಾಗಿದ್ದು, ಮುಸ್ಲಿಮ್ ಸಮಾಜದ ಮೇಲೆ ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಬದಲಾಗಿ ಅವು ಮುಸ್ಲಿಮ್ ಸಮುದಾಯಕ್ಕೆ ಕೆಟ್ಟ ಹೆಸರನ್ನು ತರುತ್ತಿದೆ. ಇದರ ಹಿಂದೆ ಇಸ್ರೇಲ್ ಮತ್ತು ಆರೆಸ್ಸೆಸ್ ವ್ಯವಸ್ಥಿತ ಷಡ್ಯಂತ್ರವಿದ್ದು, ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ನುಡಿದರು.
ಉಪನ್ಯಾಸಕಿ ಮಂಜುಳ ‘ಮಹಿಳೆಯರು ವಿಚಾರಶೀಲರಾಗಬೇಕು. ಪ್ರಗತಿಪರ ಸಂಘಟನೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.
ಯುವ ಲೇಖಕ ಮತ್ತು ಕೋಮು ಸೌಹಾರ್ದ ವೇದಿಕೆಯ ಕೋಶಾಧಿಕಾರಿ ಇಸ್ಮತ್ ಫಜೀರ್ ಪ್ರಾಸ್ತಾವಿಕ ಮಾತನಾಡಿದರು. ಕೃತಿಯ ಸಂಪಾದಕ ಮತ್ತು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷ ಸಿ.ಎನ್.ಶೆಟ್ಟಿ ಸ್ವಾಗತಿಸಿದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕಕ್ಕಿಂಜೆ ಕಾರ್ಯಕ್ರಮ ನಿರೂಪಿಸಿದರು. ಆಸಿಫ್ ಮೂಲ್ಕಿ ವಂದಿಸಿದರು.
ಇದೇ ವೇಳೆ ವಿಚಾರವಾದಿ ಸಿ.ಎನ್.ಶೆಟ್ಟಿಯವರನ್ನು ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್ ಸನ್ಮಾನಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-08
|
|
| Ibrahim Hussain, Udipi, Karnataka | 2010-02-09 | | ಜಾತಿಯ ಶಕ್ತಿಗಳನ್ನು ನಿಯಂತ್ರಣದಲ್ಲಿರಿಸಲು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ವಿಜ್ಞಾನ ಜ್ಯೋತಿ ಪ್ರಕಾಶನ ಮುದ್ರಿಸಿದ ಕೋಮುವಾದ ಮತ್ತು ಭಯೋತ್ಪಾದನೆ’ ಕೃತಿಯು ಜನ ಸಾಮನ್ಯರಿಗೂ ತಲಪಲಿ. ಕೋಮುವಾದಿಗಳ ಬಣ್ಣ ಬಯಲಾದಲ್ಲಿ ಸಮಾಜದಲ್ಲಿ ಎಲ್ಲರೂ ಸಹಬಾಳ್ವೆ ಮತ್ತು ಶಾಂತಿಯಿಂದ ಇರಬಹುದು. ಇಂತಹ ಕಾರ್ಯಕ್ರಮಗಳು ಕೋಮು ಸೌಹಾರ್ದತೆಗೆ ನಾಂದಿಯಾಗಲಿ. ನನ್ನ ಸಹಕಾರ ನಿಮ್ಮೊಂಗಿದೆ. |
| ಬದ್ರುದ್ದೀನ್ ಹೆಂತಾರ್, ದುಬೈ | 2010-02-08 | | ಹಿಂದೆ ಕರಾವಳಿಗೆ ಬುದ್ದಿವಂತರ ನಾಡೆಂಬ ಕೀರ್ತಿ ಇತ್ತು ಅದರೆ ಈಗ ಅದೇ ಬುದ್ದಿವಂತರ ಮಕ್ಕಳು ಅಕ್ರಮಿಗಳ ನಾಡೆಂಬ ಹೆಗ್ಗಳಿಕೆಯನ್ನು ಇದೇ ಕರಾವಳಿಗೆ ದೊರಕಿಸಿ ಕೊಟ್ಟಿರುವುದು ಗತಿಸಿ ಹೋದ ಆ ಪುಣ್ಯಾತ್ಮರ ಆತ್ಮಕ್ಕೆ ಎಷ್ಟು ನೋವುಂಟು ಮಾಡಿದೆಯೋ ಅದಕ್ಕಿಂತಲೂ ಹೆಚ್ಹು ಬದುಕುಳಿದ ಶಾಂತಿ ಪ್ರಿಯ ಜನತೆಗೂ ವ್ಯಸನವನ್ನು ನೀಡ್ತಾ ಇದೆ.
ಇಲ್ಲೂ ಕೂಡ ಶಾಂತಿಗಾಗಿ ಹೋರಾಡುವ ಒಂದು ವಿಭಾಗ ಜನರಿದ್ದಾರೆ. ಅವ್ರೀಗೆ ಜಾತಿಗಿಂತಲೂ ಜೀವ ಮುಖ್ಯ.ಹರಿತವಿರುವ ಖಡ್ಗವು ಕೂಡಾ ಇಂತಹ ಶಾಂತಿಪ್ರಿಯ ಜನತೆಯ ಮುಂದೆ ತಲೆ ಬಾಗಿದ ಎಷ್ಟೋ ಚರಿತ್ರೆ ನಮ್ಮ ಮುಂದೆ ಇದೆ.ಕೋಮುವಾದಿ ವಿರುದ್ದ ಹೋರಾಟ ಮುಂದುವರಿಸಿ ನಾಡಿಗೆ ನೆಮ್ಮದಿ ತರುವ ಸಲುವಾಗಿ ನಡೆಸುವ ಎಲ್ಲಾ ಪ್ರಯತ್ನಗಳೀಗೆ ನಮ್ಮೆಲ್ಲರ ಸಹಕಾರ ಖಂಡಿತಾ ಇದೆ.ಈ ಸಂದರ್ಭದಲ್ಲಿ ಶ್ರೀಮಾನ್ ಸನತ್ ಬೆಳಗಲಿ,ಸಿ.ಎನ್ ಶೆಟ್ಟಿ,ಕೆ.ಯಸ್ ಭಗವಾನ್,ನರಾಯಣ ಸ್ವಾಮಿ, ಅನ್ವರ್ ಸಾದಾತ್, ಸುರೇಶ್ ಭಟ್ ಹಾಗೂ ಶ್ರೀಮತಿ ಮಂಜುಳ ರವರನ್ನು ಹೃತ್ಪೂರ್ವಕ ಅಭಿನಂದಿಸುತ್ತೇವೆ.ಅಕ್ರಮಿಗಳು ನಾಶವಾಗಲಿ,ಶಾಂತಿಯು ತಾಂಡವಾಡಲಿ,ಪ್ರೀತಿಯು ಚಿರಾಯುವಾಗಲಿ. ಜೈ ಹಿಂದ್. ಜೈ ಹಿಂದ್, ಜೈ ಹಿಂದ್ |
| elyas muhammad , thumbe, mangalore | 2010-02-08 | | Valuable and useful work by Sri CNShetty. Peace and communal harmony still exist in coastal districts of karnataka because of such kind of peace loving citizens and activists. We are always with you. |
|
|
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ] |
| »ಮಂಗಳೂರು: ಹರೀಶ್ ಆದೂರು ಅವರಿಗೆ 2009 ರ ಪ.ಗೋ.ಪ್ರಶಸ್ತಿ ಪ್ರದಾನ. | | »ಕಾರವಾರ: ಗೋಕರ್ಣ ಸ್ಟಡಿ ಸರ್ಕಲ್ ಇನ್ನು ಅಂತಾರಾಷ್ಟ್ರೀಯ ಲೈಬ್ರರಿ! | | »ಮ೦ಗಳೂರು: ಬರವಣಿಗೆ ಅಭಿವ್ಯಕ್ತಿಯ ಮಾಧ್ಯಮ: ಪ್ರೊ. ಇಂದಿರಾ | | »ಉಡುಪಿ: `ಕಾರಂತ ಕಲಾಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣ': ವಿ.ಎಸ್.ಆಚಾರ್ಯ | | »ಭವ್ಯ ಮೆರವಣಿಗೆಯೊ೦ದಿಗೆ ಇ೦ದು ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟನೆ: ಸಾಹಿತ್ಯದಿಂದ ಬೆಳೆಯಬೇಕಾದುದು ದ್ವೇಷವಲ್ಲ, ಪ್ರೀತಿ, ಮಾನಯತೆ : ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಉಪಾಧ್ಯಾಯ | | »ಉಡುಪಿ: ಆರನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ | | »ರಾಷ್ಟ್ರಪತಿಯವರಿಂದ ಮೊಯ್ಲಿಯವರಿಗೆ ಭಾರತೀಯ ಜ್ಞಾನಪೀಠದ ಪ್ರತಿಷ್ಠಿತ ಮೂರ್ತಿದೇವಿ ಪ್ರಶಸ್ತಿ ಪ್ರದಾನ | | »ಇಂದಿನಿಂದ ಉಡುಪಿ ಸಾಹಿತ್ಯ ಸಮ್ಮೇಳನ | | »ಉಡುಪಿ: ಡಾ.ಅಮೃತ ಸೋಮೇಶ್ವರ, ಕರ್ಗಿ ನಲಿಕೆಗೆ ಜಾನಪದ ಪ್ರಶಸ್ತಿ | | »ಹೊನ್ನಾವರ: ಮಾ.20,21ರ೦ದು ಕಾಸರಕೋಡ ಕಡಲ ತೀರದಲ್ಲಿ ರಾಜ್ಯಮಟ್ಟದ ಕೊಂಕಣಿ ಜಾನಪದ ಉತ್ಸವ | | »ಮ೦ಗಳೂರು: ಮಾ. 21ರ೦ದು ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪ್ರದಾನ | | »ನವದೆಹಲಿ: ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಮೊಯ್ಲಿಗೆ ಮೂರ್ತಿದೇವಿ ಪ್ರಶಸ್ತಿ | | »ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ: ಮಂಗಳೂರು ರೈಲ್ವೆ ವಿಭಾಗ ಈಶಾನ್ಯ ವಲಯಕ್ಕೆ ಸೇರಲಿ ಸಾಹಿತ್ಯ ಸಮ್ಮೇಳನದ ನಿರ್ಣಯ | | »ಸಾಹಿತ್ಯ ಸಮ್ಮೇಳನದಲ್ಲಿ ೫ ಮಂದಿ ದಲಿತರು, ೭೫ ಮಂದಿ ಬ್ರಾಹ್ಮಣರು: ಭಾಷೆ-ಶಿಕ್ಷಣ ಗೋಷ್ಠಿಯಲ್ಲಿ ಲೋಲಾಕ್ಷ | | »ಪೆರ್ಲ: ತುಳು ಸಮಗ್ರ ಅಭಿವೃದ್ಧಿಗೆ ಯೋಜನೆ : ಕುಂಞಂಬು | | »ಮಂಗಳೂರು: ಹರೀಶ್ ಆದೂರ್ಗೆ ಪ.ಗೋ. ಪ್ರಶಸ್ತಿ | | »ಉಡುಪಿ: ಪ್ರೊ.ಉಪಾಧ್ಯರಿಗೆ ‘ಪ್ರೊ.ಇನಾಂದಾರ್ ಪ್ರಶಸ್ತಿ’ ಪ್ರದಾನ | | »ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರದಲ್ಲಿಂದು ಅದ್ದೂರಿ ಚಾಲನೆ : ಎಲ್ಲ ಶಾಲೆಗಳಲ್ಲಿ ಕನ್ನಡ ಭಾಷೆಗೆ ಮನ್ನಣೆ ಅಗತ್ಯ- ಸಮ್ಮೇಳನ ಉದ್ಘಾಟಿಸಿದ ಹಿರಿಯ ಸಾಹಿತಿ ಪ್ರೋ| ಎಚ್ .ಎಸ್ ವೆಂಕಟೇಶ್ಮೂರ್ತಿ. | | »ಮಂಗಳೂರು : ದ.ಕ.ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ನಗರದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ದಿಬ್ಬಣ | | »ಮಂಗಳೂರು: ದ.ಕ.ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಧ್ವಜಾರೋಹಣ. | | »ಉಡುಪಿ: ನಮ ತುಳುವೆರ್ ಕಲಾ ಸಂಘಟನೆಗೆ `25' ವರ್ಷ | | »ಬೆ೦ಗಳೂರು: ಏಳು ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಕೃತಿಗಳು ಇನ್ನು ಬ್ರೈಲ್ ಲಿಪಿಗೆ: ಅ೦ಧರಿಗೂ ಓದುವ ಅವಕಾಶ | | »ಉಡುಪಿ: ಮಣಿಪಾಲದಲ್ಲಿ ನಡೆದ ಕೋಲದ ವಿವಿಧ ಚಿತ್ರಣಗಳು | | »ಮಂಡ್ಯ: ರಾಜ್ಯಮಟ್ಟದ ಜಾನಪದ ಕಲಾಮೇಳ-ಸಮ್ಮೇಳನಕ್ಕೆ ತೆರೆ: ಜಾನಪದ ವಿವಿಗೆ ಒತ್ತಾಯಿಸಿ ನಿರ್ಣಯ | | »ಬೆಳ್ಳಾರೆಯಲ್ಲಿ ತುಳು ಮಿನದನ: ಸವಣೂರಿನಲ್ಲಿ ತುಳು ಸಮ್ಮೇಳನ: ಸೀತಾರಾಮ ರೈ | | »ಇಂದಿನಿಂದ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ | | »ಮಂಗಳೂರು:ಡಾ| ಸಬಿಹಾ ಭೂಮಿಗೌಡ ರವರ `ಕಡಲ ತಡಿಯ ಮನೆ' ಪುಸ್ತಕ ಅನಾವರಣ. | | »ಮ೦ಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಅನೇಕ ಸಾಧಕರಿಗೆ ಸಮ್ಮಾನ | | »ಉಡುಪಿ: ಭಾಷೆಯ ಸ್ವರೂಪ ಅರ್ಥವಾಗುವುದೇ ಸಾಹಿತ್ಯದಿಂದ: ಪ್ರೊ.ಲಕ್ಷ್ಮಿನಾರಾಯಣ ಭಟ್ಟ | | »36ನೆ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ: ಜಾನಪದ ವಿವಿ ಸ್ಥಾಪನೆಗೆ ಹ. ಕ. ರಾಜೇಗೌಡ ಆಗ್ರಹ | | »9ನೆ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ: ನರೇಂದ್ರಸ್ವಾಮಿ | | »ವಿವಿ ಮಟ್ಟದ 6ನೆ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ: ಪುಸ್ತಕಗಳನ್ನು ಖರೀದಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಲು ಕರೆ | | »ಮಂಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಿದ್ದತೆ : ಉಸ್ತುವಾರಿ ಸಚಿವರಿಂದ ಪರಿಶೀಲನೆ. | | »ಮ೦ಗಳೂರು: ಕೊಚ್ಚಿನ್ನಲ್ಲಿ 27ರಿಂದ 7ನೇ ಅ.ಭಾ. ಕನ್ನಡ ಸಂಸ್ಕೃತಿ ಸಮ್ಮೇಳನ | | »ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : 25 ವರ್ಷಗಳ ಬಳಿಕ ಮತ್ತೆ ಮಂಗಳೂರಿಗೆ | | »ಉಡುಪಿ: ಪ್ರಸಾದ್ ರಕ್ಷಿದಿಗೆ `ಸುವರ್ಣ ರಂಗ ಸಮ್ಮಾನ್' ಪ್ರಶಸ್ತಿ | | »ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪುರಭವನದಲ್ಲಿ ಚಪ್ಪರ ಮುಹೂರ್ತ | | »ಜಾನಪದದ ಹರಿವಿನ ಸೆಲೆಯಾದ ನಾಟಕ ಸ್ಪರ್ಧೆ | | »21 ಅಡಿ ಏಕಶಿಲಾ ಸುಬ್ರಹ್ಮಣ್ಯ | | »ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ. | | »ಉಡುಪಿ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಬಿ. ಪುಂಡಲೀಕ ಮರಾಠೆ ನೇಮಕ | | »ಕಾಸರಗೋಡು ಚಿನ್ನಾರ ತ್ರಿಭಾಷಾ ನಾಟಕ ಪುಸ್ತಕ ಬಿಡುಗಡೆ: ಕಲೆ ಮನುಷ್ಯರನ್ನು ಬೆಸೆಯುವ ಸಾಧನ: ಅಮ್ರತ | | »ಬೆ೦ಗಳೂರು: ಕಮಲಾ ಗೋಯೆಂಕಾ ಫೌಂಡೇಶನ್ ಪ್ರಶಸ್ತಿಗೆ ಆಯ್ಕೆ: ವೈದೇಹಿ ಅವರಿಗೆ 'ಗೋಯೆಂಕಾ ಕನ್ನಡ ಸಾಹಿತ್ಯ ಸಾರಸ್ವತ ಸನ್ಮಾನ' | | »ಮು೦ಬೈ: ರಾಮಯ್ಯ ರೈಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ | | »ಮು೦ಬಯಿ: ಸಾಹಿತಿ ವಿರೂಪಾಕ್ಷ ಕುಕರ್ಣಿಯವರಿಗೆ ವರದರಾಜ ಆದ್ಯ ಪ್ರಶಸ್ತಿ ಸ್ಮಾರಕ ಪ್ರದಾನ | | »ಪತ್ರಕರ್ತ ನಾ.ಸು.ಭರತನಹಳ್ಳಿ ಇವರಿಗೆ ಕರ್ಕಿ ವೆಂಕಟರಮಣ ಶಾಸ್ತ್ರೀ ಸೂರಿ ಪ್ರಶಸ್ತಿ-2010 ಪುರಸ್ಕಾರ ಪ್ರದಾನ | | »ಡಾ| ಹಂಪನಾ ದಂಪತಿಯಿಂದ ಡಾ|ಜಿ.ಎನ್ ಉಪಾಧ್ಯ ಇವರ ಪ್ರೊ.ಶಂಕರ ಮೊಕಾಶಿ ಪುಣೇಕರ್’ ಕೃತಿ ಬಿಡುಗಡೆ | | »ಲಂಕೇಶ್-75 ಎರಡು ದಿನಗಳ ವಿಚಾರ ಸಂಕಿರಣ: ಮಾಧ್ಯಮಗಳ ವಾಣಿಜ್ಯೀಕರಣದಿಂದ ಪ್ರತಿಭಟನಕಾರರ ಧ್ವನಿ ಮೂಲೆಗುಂಪು: ಕಿ.ರಂ.ನಾಗರಾಜ್ ಆತಂಕ | | »ಕನ್ನಡಾಂಬೆಗೆ ಮಿಡಿ-ಸ್ಕರ್ಟ್ ಬೇಡ: ಪಾಪು | | »ಮ೦ಗಳೂರು; ಇಂದು ತುಳು ಸಮ್ಮೇಳನೊ ಡಿವಿಡಿ ಬಿಡುಗಡೆ | | »ಮ೦ಗಳೂರು: ಬದುಕನ್ನು ಸಮರ್ಥವಾಗಿ ನಿಭಾಯಿಸಿದ ಸಾಮಾನ್ಯ ಜನರೇ ನನ್ನ ಕ್ರತಿಗಳಿಗೆ ಪ್ರೇರಣೆ : ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ‘ಇ’ಸ್ಪರ್ಶ : ವೈದೇಹಿ | | »ರಾಜ್ಯ ಬಜೆಟ್: ಕನ್ನಡದ ಅಭಿವೃದ್ಧಿಗೆ 50 ಕೋಟಿ | | »ನಕ್ರೆಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ | | »ಧಾರವಾಡ: ಗಂಗೂಬಾಯಿ ಗುರುಕುಲ ಈ ವರ್ಷದಿ೦ದ ಆರಂಭ: ರಾಷ್ಟ್ರಮಟ್ಟದ ಗುರುಕುಲವಾಗಿ ನಿರ್ಮಿಸಲು ಯತ್ನ | | »ಬೆ೦ಗಳೂರು: ಕ್ಯಾರಿಯೋನೆಟ್ ವಾದಕ ಎ.ಕೆ.ಸಿ.ನಟರಾಜನ್ ಅವರಿಗೆ ಚೌಡಯ್ಯ ಪ್ರಶಸ್ತಿ ಪ್ರದಾನ | | »ಸಾಹಿತ್ಯ ಸಮ್ಮೇಳನಕ್ಕೆ ಭರಣಿ ಕೃತ್ತಿಕೆ ಕಾಟ ! ಒಂದು ದಿನ ಹಿಂದೂಡಿಕೆ | | »ಬೇಲೂರು: ವಿಜಯ ದಬ್ಬೆಗೆ ಇಂದು ‘ದಾನ ಚಿಂತಾಮಣಿ’ ಪ್ರಶಸ್ತಿ ಪ್ರದಾನ | | »ಶ್ರೀ ಮಧ್ವಭಾರತ ತುಳು ಪಾಡ್ದನ ಪುಸ್ತಕ ಬಿಡುಗಡೆ | | »ಹುಬ್ಬಳ್ಳಿ: ಸಂಜಯ್, ರತ್ನಮಾಲಾಗೆ ಕೃಷ್ಣಾ ಹಾನಗಲ್ ರಾಷ್ಟ್ರೀಯ ಪ್ರಶಸ್ತಿ | | »‘ಚುಟುಕು’ ಸಾಹಿತ್ಯವೇ ಅಲ್ಲ ಎಂಬುದರಲ್ಲಿ ಅರ್ಥವಿಲ್ಲ ಸಂಗಮೇಶ ಬಾದವಾಡಗಿ | | »ಜಯಂತ್ ಕಾಯ್ಕಿಣಿಗೆ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ | | »ತವರೂರ ಕಂಪು ಮಹಾರಾಷ್ಟ್ರದಲ್ಲಿ... : ಕನ್ನಡ ಮರಾಠಿ ಎರಡೂ ಭಾಷೆಗಳ ಸಾಹಿತ್ಯದ ನಡುವಿನ ಸೇತುವೆಯಾದವರು ಅನುವಾದಕಿ ವೀಣಾ ವಾ೦ಗೀಕರ | | »ಬೆ೦ಗಳುರು: 20 ಮಂದಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ | | »ಬುಡಕಟ್ಟು ಸಂಸ್ಕೃತಿ, ಜನಪದ ಕಲೆಗಳ ತವರು ಈ ಉತ್ತರ ಕನ್ನಡ ಜಿಲ್ಲೆ | | »ಬೆಳ್ತ೦ಗಡಿ: ಶಿಲ್ಪಕಲೆಯ ಸೌಂದರ್ಯ ರಾಶಿ ಮಧ್ಯೆ ನೆಲೆ ನಿಂತ ಪೆರಿ೦ಜೆಯ ಶ್ರೀಕೃಷ್ಣ | | »ಸಿತಾರ್ ಮಾಂತ್ರಿಕ ಉಸ್ತಾದ್ ಅಬ್ದುಲ್ ಹಲೀಂ | | »ವಿಶ್ವ ಕನ್ನಡ ಸಮ್ಮೇಳನ ಘೋಷಣೆಗೆ 4 ವರ್ಷ | | »ಭರವಸೆ ಹೊಂಗಿರಣ ಸಾಹಿತ್ಯ ಸಮ್ಮೇಳನ | | »ಮುಂದಿನ ಫೆಬ್ರುವರಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ | | »‘ನೃತ್ಯ ಅಂದರೆ ಪ್ರಾರ್ಥನೆ, ಒಳ ಪಯಣ’ : ಕೇ೦ದ್ರ ಸ೦ಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದ ಖ್ಯಾತ ಕಲಾವಿದೆ ವೈಜಯ೦ತಿ ಕಾಶಿಯರೊ೦ದಿಗೆ ಸ೦ದರ್ಶನ | | »76ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಮುದ್ರಣದ ತವರಿನಲ್ಲಿ ಪುಸ್ತಕ ಜಾತ್ರೆ: ನೀರಸ ಖರೀದಿ | | »76ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಸಾಹಿತ್ಯ ಸಮಾಜದ ಅಭ್ಯುದಯಕ್ಕೆ ದುಡಿಯಲಿ: ಸಮ್ಮೇಳನಾಧ್ಯಕ್ಷ ಸ್ಥಾನದಿಂದ ಗೀತಾ ನಾಗಭೂಷಣ ಕರೆ | | »ಈಗ ತಾನೆ ಕೇ೦ದ್ರ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿದ ವೈದೇಹಿ ಅವರಿಗೆ ದೆಹಲಿ ಕರ್ನಾಟಕ ಸ೦ಘದ ವತಿಯಿ೦ದ ಸನ್ಮಾನ | | »ಗದಗ: ಇಂದಿನಿಂದ ಅಕ್ಷರ ಕಾಶಿಯಲ್ಲಿ ಸಾಹಿತ್ಯ ಜಾತ್ರೆ | | »ಶಿವಮೊಗ್ಗ: ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾಂತರ ಪ್ರಶಸ್ತಿಗೆ ಶ್ರೀನಾಥ್-ಜಯಶೆಟ್ಟಿ ಭಾಜನ : ಕಥೆಗಾರ್ತಿ ವೈದೇಹಿಯವರಿಗೆ ಪ್ರಶಸ್ತಿ ಪ್ರದಾನ | | »76ನೆ ಸಾಹಿತ್ಯ ಸಮ್ಮೇಳನ: ಸಿದ್ದತೆಗಳು ಭರದಿಂದ ಸಾಗಿವೆ; ಹಣಕಾಸಿನ ಕೊರತೆ ಇಲ್ಲ: ನಲ್ಲೂರು ಪ್ರಸಾದ್ | | »2ನೇ ಸಲ ಪದ್ಮಶ್ರೀ ತಿರಸ್ಕರಿಸಿದ ಹಿಂದಿ ಕವಿ ವಲ್ಲಭಶಾಸ್ತ್ರಿ | | »ಬ್ರಹ್ಮಾವರ: ಜಾನಪದ ಸೊಗಡನ್ನು ಜೋಪಾನವಾಗಿಟ್ಟುಕೊ೦ಡಿರುವ ಒಡತಿಗೆ ಅಕಾಡೆಮಿ ಗರಿ | | »ಬೆಂಗಳೂರು: “ಹೂವು ಆರಳುವ ಹಾದಿ, ಹೆಚ್.ಎಸ್.ವಿ. ಸಮಗ್ರ ಕವಿತೆ ಮತ್ತು ಹೆಚ್.ಎಸ್.ವಿ. ಕಾರ್ಡುಗಳು” ಬಿಡುಗಡೆ ಸಮಾರಂಭ | | »ಕನ್ನಡಕ್ಕೆ ಮುಡಿಪಾದ ಬುದ್ಧಿವಂತ ಶೆಟ್ಟಿ | | »ಮ೦ಗಳೂರು: ಪುರಭವನದಲ್ಲಿ ಕೆಡ್ಡಸ ಆಚರಣೆ : ಪರಿಸರವನ್ನು ಉಳಿಸಿ: ಪಾಲೆಮಾರ್ ಕರೆ | | »ರಾಜ್ಯ ಸಂಸ್ಕೃತ ಸಮ್ಮೇಳನ: ಅಧ್ಯಕ್ಷರಾಗಿ ಬನ್ನಂಜೆ | | »ಪದ್ಮಾವತಿ ಹಂದೆ, ವೆಂಕಪ್ಪ ಮಲೆಕುಡಿಯ, ಹೂವಾ ದೊಳ್ಳುಗೌಡ ಸೇರಿ 29 ಮಂದಿಗೆ ಜಾನಪದ ಅಕಾಡೆಮಿ ಪ್ರಶಸ್ತಿ | | »76ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡದ ಜಗದ್ಗುರು ಸಾನ್ನಿಧ್ಯ! | | »ಮು೦ಬಯಿ: 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಮಹಾರಾಷ್ಟ್ರ ಕನ್ನಡಿಗರಿಗೆ ಆದ್ಯತೆ | | »ಸಾಹಿತಿ ಫಕೀರ್ ಮಹಮ್ಮದ್ ಕಟ್ಪಾಡಿಯವರ ‘ಸೂಫಿಸಂತರು’ ಮತ್ತು ದೇವುಡು ಅವರ ‘ಮಯೂರ’ ಕೃತಿಗಳನ್ನು ಬಿಡುಗಡೆ | | »‘ವಿಮರ್ಶೆ’ ಸಾಹಿತ್ಯ ಚಟುವಟಿಕೆ ಅಲ್ಲ; ಹೋರಾಟದ ಭಾಗ: ಕಿ.ರಂ. ನಾಗರಾಜ್: ಡಾ. ರಾಜೇಂದ್ರ ಚೆನ್ನಿ ಅವರಿಗೆ 2010ನೆ ಸಾಲಿನ ಜಿಎಸ್ಸೆಸ್ ಪ್ರಶಸ್ತಿ | | »ಮಂಗಳೂರು: ಅನ್ಯಾಯದ ವಿರುದ್ಧ ಹೋರಾಟ ಮುಂದುವರಿಯಲಿ: ‘ಕೋಮುವಾದ ಮತ್ತು ಭಯೋತ್ಪಾದನೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಸನತ್ಕುಮಾರ್ ಬೆಳಗಲಿ | | »ಮ೦ಗಳೂರು: ಕೊಚ್ಚಿಯಲ್ಲಿ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ | | »ಮು೦ಬೈ: ಬಿಳಿಮಲೆ ಅವರಿಗೆ ಸಾಹಿತ್ಯ ಪ್ರಶಸ್ತಿ | | »ನೆನಪಾದ ಚಿಂದೋಡಿ ಲೀಲಾ | | »ಉರ್ದು: ಜಾತಿ ಧರ್ಮದ ಭಾಷೆಯಲ್ಲ | | »ಮ೦ಗಳೂರು: ಪದ್ಮನಾಭ ರೈ, ಜ್ಞಾನೇಶ್ವರಿ, ಕ್ಯಾಥರಿನ್ಗೆ ರತ್ನವರ್ಮ ಹೆಗ್ಗಡೆ ಪ್ರಶಸ್ತಿ | | »ಕಲೆಯಲ್ಲೇ ನೆಲೆ ಕಂಡ ಕೆಲವೇ ಕಲಾವಿದರ ಪಟ್ಟಿಯಲ್ಲಿ ಅಗ್ರಪಂಕ್ತಿಯ ಹೆಸರು ಶಶಿಕಾಂತ ಶೆಟ್ಟಿ ಕಾರ್ಕಳ! | | »ಬೆಳಗಾವಿ: 5ರಿಂದ 7ರವರೆಗೆ ಗೋವಾದಲ್ಲಿ 27ನೇ ಕೊಂಕಣಿ ರಾಷ್ಟ್ರೀಯ ಅಧಿವೇಶನ | | »ಕಾಸರಗೋಡು: ಜಾಗತೀಕರಣದ ಭರಾಟೆಯಲ್ಲಿ `ರಿಯಲ್ ಶೋ'ವಾದ ಕಂಬಳವನ್ನು ಉಳಿಸೋಣ | | »ಮ೦ಗಳೂರು: ವಿದ್ಯಾರ್ಥಿ ಯಕ್ಷಗಾನ ಸಂಭ್ರಮ ಉದ್ಘಾಟನೆ: ಉಡುಪಿ ಜಿಲ್ಲೆ ಮಾದರಿಯಲ್ಲಿ ಯಕ್ಷ ಟ್ರಸ್ಟ್ ಸ್ಥಾಪನೆ : ಕ್ಯಾ| ಕಾರ್ಣಿಕ್ ಬೇಡಿಕೆ | | »ಬ್ರಹ್ಮಾವರ: ಖ್ಯಾತ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ ರಾವ್ ಅವರಿಗೆ ಸಮ್ಮಾನ | | »ಮ೦ಗಳೂರು: ಬ್ಯಾರಿ ಅಕಾಡೆಮಿ ವತಿಯಿ೦ದ ಫೆ.25ರ೦ದು ಬ್ಯಾರಿ ಮಹಿಳಾ ಸಮ್ಮೇಳನ | | »ಕುಶಾಲನಗರ: ವೇಗದ ಜೀವನ, ವಿರಳಗೊಳ್ಳುತ್ತಿರುವ ಯುವ ಕವಿ, ಕಥೆಗಾರರು: ವೈದೇಹಿ ಆತಂಕ | | »ಉಡುಪಿ: ಹುಯಿಲಗೋಳ ಮಹಾಪ್ರಬ೦ಧ ಮ೦ಡಿಸಿ ಡಾಕ್ಟರೇಟ್ ಗಳಿಸಿದ ಜೋಷಿಯವರಿಗೆ ಅನ೦ತಪ್ರಕಾಶ ಪುರಸ್ಕಾರ | | »ಕೊಡಗು ಗಣೇಶ್ ರಚಿತ ಕೃತಿ ‘ಮಳೆನಿಕ್ಕಣೆ’ ವಾಟಾಳ್ ನಾಗರಾಜ್ ಬಿಡುಗಡೆ | | »ಕವಿ ಡಾ.ಚೆನ್ನರ ಕಣವಿಯವರಿಗೆ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ | | »ಉಡುಪಿ: ಪ್ರೊ.ಎಸ್.ಕೆ.ಮೇಲಕಾರರವರ ‘ಅಂಬಿಗರ ಸಮುದಾಯ ಮತ್ತು ಸಂಸ್ಕೃತಿ’ ಕೃತಿ ಪ್ರಮೋದ್ ಮಧ್ವರಾಜ್ ಬಿಡುಗಡೆ | | »ಮಂಗಳೂರು: ಭದ್ರಗಿರಿ ಅಚ್ಯುತದಾಸರಿಗೆ ಸಾಮಗ ಪ್ರಶಸ್ತಿ | | »ಹೆಬ್ರಿ: ಮುದ್ರಾಡಿ ಸುಕುಮಾರ್ ಮೋಹನ್ಗೆ `ನಟ ವಿಭೂಷಣ' ಪ್ರಶಸ್ತಿ | | »ಅತ್ತೂರು ವಾರ್ಷಿಕ ಸಾಂತ್ಮಾರಿ ಜಾತ್ರಾ ಮಹೋತ್ಸವ : ಧರ್ಮಗುರು ದೇವ-ಮಾನವರ ಸೇತುವೆ: ಬಿಷಪ್ | | »ಕಾಂತಾವರ: ಜಿನದತ್ತ ದೇಸಾಯಿ, ಬೆಂಡರವಾಡಿ ಶರ್ಮರಿಗೆ ವಾರ್ಷಿಕ ಗೌರವ : ಕಂಜರ್ಪಣೆ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ | | »ಡಾ. ಕಂಬಾರ ಸೇರಿ 8 ಮಂದಿಗೆ ಮೊದಲ ವರ್ಷದ ಟ್ಯಾಗೋರ್ ಸಾಹಿತ್ಯ ಪ್ರಶಸ್ತಿ | | »ಬೆಂಗಳೂರು: ಶರಣ ಸಾಹಿತ್ಯ ಸಮ್ಮೇಳನಅಧ್ಯಕ್ಷರಾಗಿ ಪ್ರೊ. ಜಿ.ಎಸ್. ಸಿದ್ದಲಿಂಗಯ್ಯ | | »ಮಂಡ್ಯ ಜಿಲ್ಲಾ ಯುವ ಬರಹಗಾರರ ಬಳಗದ ದಶಮಾನೋತ್ಸವ: ಭ್ರಷ್ಟಾಚಾರ, ಕೋಮುವಾದ ವಿಜೃಂಭಿಸುತ್ತಿದ್ದರೂ ಮಠಾಧಿಪತಿಗಳು ಮೌನ: ದೇಜಗೌ ವಿಷಾದ | | »ಬೆಂಗಳೂರು: ಅನ್ಯಾಯದ ವಿರುದ್ಧ ಲೇಖಕ ‘ವಕಾಲತ್ತು’ ವಹಿಸಬೇಕು: ಮಲ್ಲೇಪುರಂ | | »ಬೆಂಗಳೂರು: ಇ-ಮಾಧ್ಯಮ ಹಾಗೂ ಕನ್ನಡ ಸಾಹಿತ್ಯ ಕೃತಿ ಬಿಡುಗಡೆ: ಕನ್ನಡ ಉದ್ದಿಮೆದಾರರ ನಿರ್ಲಕ್ಷ: ಸಿಎಂ ಅಸಮಾಧಾನ | | »ಪುತ್ತೂರಿನ ಪಿ.ಎನ್.ಆಚಾರ್ಯ ಸಹಿತ ಮೂವರು ಗಣ್ಯರಿಗೆ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ | | »ಕಾಸರಗೋಡು: ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿ೦ದ ಹಿರಿಯ ಸಾಧಕರಾದ ಐವರು ಯಕ್ಷಗಾನ ಕಲಾವಿದರಿಗೆ ಸಮ್ಮಾನ | | »ಶೀರೂರು ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದ ಪರ್ಯಾಯ ಮಹೋತ್ಸವ: ಡಾ.ಹೆಗ್ಗಡೆಯವರಿಗೆ ಶ್ರೀಕೃಷ್ಣ ವಿಠಲಾನುಗ್ರಹ ಪ್ರಶಸ್ತಿ | | »ರಶ್ಮಿ ಕಾಸರಗೋಡುರವರ `ನೆನಪಿನ ಮಳೆಯಲ್ಲಿ' ಕ್ರತಿ ಬಿಡುಗಡೆ | | »ಬೆ೦ಗಳೂರು: ಎಸ್ಡಿಎ೦ ಕಾಲೇಜಿನ ನಿವ್ರತ್ತ ಪ್ರಾಧ್ಯಾಪಕ ನಾ. ಉಜಿರೆಗೆ ರತ್ನಾಕರ ವರ್ಣಿ ಪ್ರಶಸ್ತಿ | | »‘ಚಿಮೂ, ಭೈರಪ್ಪಗೆ ಹಿಂದುತ್ವ ರೋಗ ಯಾಕೆ ತಗುಲಿದೆಯೋ?’ | | »ಶೀರೂರು ಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ತೃತೀಯ ಪರ್ಯಾಯ | | »ನಾಡೋಜ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಸಾಹಿತಿ ಡಾ.ಪಾಟೀಲ ಪುಟ್ಟಪ್ಪನವರ 90ನೆ ಹುಟ್ಟುಹಬ್ಬ | | »ಉಡುಪಿ ನಾಡಹಬ್ಬ ಪರ್ಯಾಯೋತ್ಸವದಲ್ಲಿ ಸಾಂಸ್ಕೃತಿಕ ಸಂಗಮ .... | | »ಶಿರ್ವ: ಕಾದಂಬರಿಗಳಲ್ಲಿ ವಿಮರ್ಶಾತ್ಮಕ ಧೋರಣೆ ಮುಖ್ಯ: ಪ್ರೊ.ಅಮೃತ ಸೋಮೇಶ್ವರ | | »ಮ೦ಗಳೂರು: ಸೋಮಪ್ಪ ಸನಿಲ್ ಅವರಿಗೆ `ಪುರಾಣ ಸೋಂಪಣ್ಣ' ಬಿರುದು ಪ್ರದಾನ | | »ಕಾವ್ಯ-ಕಥಾ ಪ್ರಶಸ್ತಿ ಪ್ರಕಟ: ಕಾವ್ಯ ಪ್ರಶಸ್ತಿಗೆ ಜ್ಯೋತಿ ಗುರುಪ್ರಸಾದ್ ಮತ್ತು ಕಥಾ ಪ್ರಶಸ್ತಿಗೆ ಉಷಾ ನರಸಿಂಹನ್ ಆಯ್ಕೆ | | »ಮಾ.13-14 ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಅಧ್ಯಕ್ಷರಾಗಿ ಡಾ.ಯು.ಪಿ.ಉಪಾಧ್ಯಾಯ ಆಯ್ಕೆ | | »ಬೆಳ್ತ೦ಗಡಿ: ಗ್ರಾಮ ಸಂಘಟನೆಯೇ ಈ `ತುಳು ಗ್ರಾಮ'ದ ಉದ್ದೇಶ: ಡಾ| ಹೆಗ್ಗಡೆ | | »ಬೆ೦ಗಳೂರು: ರಾಧಾನಾಥ ಸ್ವಾಮಿಯವರ `ಅಲ್ಲಿದೆ ನಮ್ಮ ಮನೆ' ಪುಸ್ತಕ ಲೋಕಾರ್ಪಣೆ | | »ಕು೦ದಾಪುರ: `ಕವಿತಾ ಫೆಸ್ತ್- 2010': ಬೆಂದ ಹೃದಯಗಳಿಗೆ ತಂಪೆರೆಯುವ ಶಕ್ತಿ ಇರುವುದು ಕಾವ್ಯಕ್ಕೆ ಮಾತ್ರ : ಜಯಂತ ಕಾಯ್ಕಿಣಿ | | »ಮಂಗಳೂರು: ತುಳು ಭಾಷಾ ಸಾಹಿತ್ಯ ಸಂಸ್ಕೃತಿ ಕಾರ್ಯಾಗಾರ ರಾಜ್ಯ ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎಂ.ಕೆ. ಸೀತಾರಾಮ ಕುಲಾಲ ಉದ್ಘಾಟನೆ | | »ಮೂಡಬಿದರೆ: ರಾಷ್ಟ್ರೀಯ ಸಾ೦ಸ್ಕ್ರತಿಕ ಉತ್ಸವ ಆಳ್ವಾಸ್ ವಿರಾಸತ್ ಸಮಾಪನ | | »ಪುತ್ತುರು: ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪರವರಿಗೆ `ಧರ್ಮಶ್ರೀ' ಪ್ರಶಸ್ತಿ | | »ಮೂಡಬಿದಿರೆ: ಮಣಿ ಅವರಿಗೆ ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿ ಪ್ರಧಾನ : ಮುಸ್ಸ೦ಜೆಯಲ್ಲಿ ಸ೦ಗೀತ ರಸಮ೦ಜರಿ: ಮನಸೂರೆಗೊ೦ಡ ಪ್ರತಿಮಾ ನ್ರತ್ಯ ವೈಭವ: ಕಾರ್ಯಕ್ರಮ ಇ೦ದು ಸಮಾಪನ | | »ದಶಮಾನೋತ್ಸವ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನ: ಕನ್ನಡ ಸಾಹಿತ್ಯ ಕೃತಿಗಳನ್ನು ಓದುವುದಕ್ಕೆ ಅವಕಾಶ ಕಲ್ಪಿಸಿ: ಗೌತಮಿ | | »ಪ್ರತ್ಯೆಕ ರಾಜ್ಯದ ಕೂಗು ದುರಾದೃಷ್ಟಕರ: ಜಿಎಸ್ಎಸ್ ವಿಷಾದ: ರಾಷ್ಟ್ರಕವಿಗೆ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ ಪ್ರದಾನ | | »ಕಸಪಾ ಉಡುಪಿ ಜಿಲ್ಲಾ ಘಟಕದ ನೂತನ ಕಚೇರಿ ಶಾಸಕ ರಘಪತಿ ಭಟ್ರಿಂದ ಉದ್ಘಾಟನೆ | | »ಆಳ್ವಾಸ್ ವಿರಾಸತ್ನಲ್ಲಿ ಸಿತಾರ್ ವಾದಕ ಪಂಡಿತ್ ಪುರ್ಬಯಾನ್ ಚಟರ್ಜಿಯಿಂದ ವಿಶೇಷ ಜುಗಲ್ ಬಂದಿ | | »ದ.ಕ.ಜಿಲ್ಲಾ 6ನೆ ಚುಟುಕು ಸಾಹಿತ್ಯ ಸಮ್ಮೇಳನ: ಬದುಕಿನ ಜಂಜಾಟದಿಂದ ಮುಕ್ತವಾಗಲು ಸಾಹಿತ್ಯ ಬೇಕು: ವಿ.ಗ.ನಾಯಕ | | »ಮ೦ಗಳೂರು: ಆಸಿಫ್ ಅಲಿ ಎ೦ಜಿನಿಯರ್ಗೆ ಮುಸ್ಲಿ೦ ಸಾಹಿತ್ಯ ಪ್ರಶಸ್ತಿ | | »ತಿಮ್ಮಕ್ಕ, ಕಾಳೆ, ಶಂಕರ ಭಟ್ಗೆ ನಾಡೋಜ ? | | »ಫೆ.19 ರಿಂದ ನಡೆಯಲಿರುವ 76ನೆ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ ಗೀತಾ ನಾಗಭೂಷಣ; ಸಮ್ಮೇಳನಾಧ್ಯಕ್ಷತೆ ಗರಿ ಆಯ್ಕೆ ಸಂತಸ ತಂದಿದೆ: ಡಾ|ಗೀತಾ | | »ನಮ್ಮ ನೆಲದ ಸಂಸ್ಕೃತಿಯೊಂದಿಗೆ ಬದುಕೋಣ: ಆಳ್ವಾಸ್ ವಿರಾಸತ್ಗೆ ಚಾಲನೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ | | »ಭಾರತೀಯ ಮೂಲದ ಸಾಹಿತಿಗೆ ಕೆನಡಾದ ಪ್ರಶಸ್ತಿ | | »ಗದಗ: 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತರಾತುರಿ! | | »ಶಿರಸಿ: ಐವರು ಹಿರಿಯ ಲೇಖಕರಿಗೆ ಅತ್ತಿಮಬ್ಬೆ ಪ್ರಶಸ್ತಿ: ಅಭಿನಂದನೆ | | »ಬೆ೦ಗಳೂರು: ಜ,8ರಂದು ಜಿಎಸ್ಎಸ್ಗೆ `ನೃಪತುಂಗ' ಪ್ರಶಸ್ತಿ ಪ್ರದಾನ | | »ಬೆ೦ಗಳೂರು: `ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ' ಕೃತಿ ಬಿಡುಗಡೆ | | »ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಲೇಖಕಿ ವೈದೇಹಿ ಅವರೊ೦ದಿಗಿನ ಸ೦ದರ್ಶನ : ಕಾದಂಬರಿ ಬರೆವ ಹಂಬಲ: ವೈದೇಹಿ | | »ಉಡುಪಿ: `ಅಜನೆ' ನಾಟಕಕ್ಕೆ ತುಳುಕೂಟದ 7 ಪ್ರಶಸ್ತಿ | | »ಉಡುಪಿ: `ಪ್ರಾತಃ ಪಠಣ ಶ್ಲೋಕಗಳು' ಇದರ ಎರಡನೇ ಆವ್ರತ್ತಿ ಬಿಡುಗಡೆ | | »ಡಾ. ಪು.ತಿ.ನ. ಟ್ರಸ್ಟ್ನಿಂದ ಸಾಹಿತಿ ಮೊಗಳ್ಳಿ ಗಣೇಶ್ಗೆ ‘ಡಾ.ಪುತಿನ ಕಾವ್ಯ ಪುರಸ್ಕಾರ’ ಪ್ರದಾನ | | »ಬಂಟ್ವಾಳ: ಇ೦ದು ಸುರಿಬೈಲ್ನಲ್ಲಿ ಕರ್ನಾಟಕ ಬ್ಯಾರಿ ಜನಪದ ಉತ್ಸವ | | »ಮೊಗಸಾಲೆಗೆ ಚದುರಂಗ ಪ್ರಶಸ್ತಿ ಪ್ರದಾನ | | »ಬಂಟ್ವಾಳ: ಜ್ಯೋತಿ ಗುರುಪ್ರಸಾದ್ಗೆ ‘ನಿರತ ಪ್ರಶಸ್ತಿ-೦೯’ | | »ಮೂಡಬಿದ್ರೆ: ಮುದ್ದಣ್ಣ ಕಾವ್ಯ ಪ್ರಶಸ್ತಿಗೆ ಬಾಲಸುಬ್ರಹ್ಮಣ್ಯ ಆಯ್ಕೆ | | »ಸುಗಮ ಸಂಗೀತ ಲೋಕದ ಅಶ್ವತ್ಥ | | »ಜನವರಿ 6-10: ಆಳ್ವಾಸ್ ವಿರಾಸತ್ 2010’: ಡಾ. ಎಂ. ಬಾಲಮುರಳೀ ಕೃಷ್ಣಗೆ ಆಳ್ವಾಸ್ ವಿರಾಸತ್ ರಾಷ್ಟ್ರೀಯ ಪ್ರಶಸ್ತಿ | | »ವೈದೇಹಿ ಜಗತ್ತು: ಕತೆ ಕತೆ ಕಾರಣ! | | »ಬೆ೦ಗಳೂರು: ಕಾವ್ಯದ ಮಳೆಯಲ್ಲಿ ಅರಳಿತು ಕವಿಹೃದಯ | | »ಮುಸ್ಲಿಮರ ತಲ್ಲಣ: ಸಹಬಾಳ್ವೆಯ ಆಶಯ | | »ತಲ್ಲಣಿಸದಿರು ಕಂಡ್ಯ ತಾಳು ಮನವೆ: 2009 ಪುಸ್ತಕ, ಸಂಸ್ಕೃತಿ ಇತ್ಯಾದಿ | | »ಮ೦ಗಳೂರು: ಡಿ.28: ಮುದಿಯಾರು, ನರಾಡಿ ಅವರಿಗೆ ಬಂಟ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ | | »ಕೆಮ್ತೂರು ತುಳು ನಾಟಕ ಸ್ಪರ್ಧೆ ಆರಂಭ ... | | »ಬೆ೦ಗಳೂರು: `ದಿ| ಎಸ್.ವಿ. ನಾರಾಯಣಸ್ವಾಮಿರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ 2010' 'ನ್ನು ಪಂ. ಭೀಮಸೇನ ಜೋಷಿಗೆ ಪ್ರಶಸ್ತಿ | | »ಮಂಗಳೂರು: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕವಿ ಮುದ್ದಣ ಸಾಹಿತ್ಯ ಸಂಭ್ರಮ | | »ಮ೦ಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸೇರಿ ಮೂವರಿಗೆ ಅತ್ತಿಮಬ್ಬೆ ಪ್ರಶಸ್ತಿ | | »ಪಡುಬಿದ್ರಿ: ಮರೆಯಾಗುತ್ತಿರುವ ಬ್ಯಾರಿ ಸಂಸ್ಕೃತಿ - ಎಂ.ಬಿ. ಅಬ್ದುರ್ರಹ್ಮಾನ್ ಕಾಳಜಿ | | »ವೈದೇಹಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ | | »ಮುಂಬೈ: ಕುರ್ಲಾ ಪೂರ್ವದ ಬಂಟರ ಸಭಾಗೃಹದಲ್ಲಿ ಕವಿ ಕುರ್ಕಾಲ್ಗೆ ಅಭಿನಂದನೆ | | »ಉಡುಪಿ: ಯಕ್ಷಗಾನ ಕಲಿಕೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಹಾಯ : ಡಾ| ಆಚಾರ್ಯ | | »ಬೆಳ್ತ೦ಗಡಿ: ತುಳು ತಾಯಿ ಸೇವೆಯಿಂದ ಧನ್ಯರಾದೆವು : ಡಾ| ಹೆಗ್ಗಡೆ | | »ಡಾ. ಜಿ. ಡಿ. ಜೋಷಿ ವಿರಚಿತ ಕೃತಿಗಳ ಅನಾವರಣ... | | »ಕಾತ್ಯಾಯಿನಿ ಕುಂಜಿಬೆಟ್ಟು ವಿರಚಿತ `ತೊಗಲು ಗೊಂಬೆ' ಕಾದಂಬರಿ ಅನಾವರಣ | | »ಸಾರಾಗೆ ‘ಚಂದ್ರಗಿರಿ’ಯ ಬಾಗಿನ | | »ತೌಳವ ಬದುಕು ಸಾಹಿತ್ಯದ ಸಮಾರಾಧನೆ -- ಸಾಂಸ್ಕ್ರೃತಿಕ ರಸದೌತಣ. | | »ಮಂಜುನಾಥನ ಸಂಕಲ್ಪ + ಮನುಷ್ಯ ಪ್ರಯತ್ನ = ಮಹಾ ವಿಶ್ವ ತುಳು ಸಮ್ಮೇಳನ | | »ಉಜಿರೆ: ತುಳುತ್ತ ಬಂಗಾರ್ದ ರಥೊಕ್ ಸಮ್ಮೇಳನದ ವಜ್ರ ಕಿರೀಟ : ತುಳು ಗ್ರಾಮ ಇ೦ದೂ ಇದೆ | | »ವಿಶ್ವ ತುಳು ಸಮ್ಮೇಳನೊದ ಗೋಷ್ಠಿಯಲ್ಲಿ ತುಳುನಾಡು ಮತ್ತು ವಿದೇಶಗಳಲ್ಲಿ ಉದ್ಯೋಗವಕಾಶಗಳು ವಿಷಯದಲ್ಲಿ ಸಾತ್ವಿಕಾ ಶೆಟ್ಟಿ ಇವರ ಭಾಷಣ | | »ಎಂಎಸ್ಇಝೆಡ್ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿ: ವಿಶ್ವ ತುಳು ಸಮ್ಮೇಳನದ ಸಮಾರೋಪದಲ್ಲಿ ಕೇಂದ್ರ ಸಚಿವ ಮೊಯ್ಲಿ; ‘ಶೀಘ್ರವೇ ತುಳು ಭಾಷೆ ಎಂಟನೆ ಪರಿಚ್ಛೇದದಲ್ಲಿ ಸೇರ್ಪಡೆ’ | | »ಲಕ್ಷಾಂತರ ತುಳು ಜನತೆಯ ಸಮ್ಮುಖದಲ್ಲಿ ಸಮಾರೋಪ ಸಮಾರಂಭ: ಏತ್ ಪೊರ್ಲು ನಮ್ಮ ಭಾಷೆ ತುಳು ...ಉಂದು ಒರಿಯೊಡು ದುಂಬುಗ್ | | »ಸುದ್ದಿ ಬೂಡಿಗೆ ಅಚ್ಚರಿಯ ಭೇಟಿ ನೀಡಿದ ತುಳು ಸಮ್ಮೇಳನದ ರೂವಾರಿ ವೀರೇಂದ್ರ ಹೆಗ್ಗಡೆ. | | »ತುಳುವೆರೆಗ್ ಸೊಲ್ಮೆ ಸಂದಾವರೆ ಬೀಸ ಬತ್ತ್ ಬೀಸ ಬೀಸ ಪೋಯಿನ ಆಸ್ಕರ್ ಫೆರ್ನಾಂಡಿಸ್ | | »ತಿಮ್ಮಕ್ಕನ ಅಟಿಲ್ ಅರಗಣೆ; ಲೋಕೊದ ತುಳು ಆಯನೊಗ್ ಬೈದಿನ ಜನೊಕ್ಲೆ ಬೊಳ್ಳದ ಬೊಕ್ಕ ಬೈದಿನ ಬೊಳುಪು | | »ಉಜಿರೆ: ಇ೦ದು ವಿಶ್ವ ತುಳು ಸಮ್ಮೇಳನ ಸಮಾರೋಪ ಸಮಾರ೦ಭ | | »ವೀರೆಂದ್ರ ಹೆಗ್ಗಡೆಯವರ ತುಳುವಪ್ಪೆಯ ಸೇವೆಗೆ ತುಳುವರ ಆಶೀರ್ವಾದ | | »ಕೋಳಿ ಕಟ್ಟ, ಕೋಳಿ ರೊಟ್ಟಿ, ಕ್ಕೊ ಕ್ಕೊ ಕ್ಕೋ ಕೋಳಿ ಬೆಳಗಾಯ್ತೇಳಿ .... | | »ವಿಶ್ವ ತುಳು ಸಮ್ಮೇಳನ: ತುಳು ಭಾಷೆ, ಲಿಪಿ, ಸಂಸ್ಕೃತಿಯ ಬಗ್ಗೆ ಗಮನ ಸೆಳೆದ ವೈಚಾರಿಕ ವಿಮರ್ಶೆ | | »ಸಿರಿವಂತೆಯ 'ಚಿತ್ರ ಸಿರಿ': ಆಕರ್ಷಕ ಭತ್ತದ ಕದಿರಿನ ಮಂಟಪ | | »ತುಳುವೆರ್ನ ಬದುಕುದ ಪೊರ್ಲು ತಿರ್ಲ್ ದ ಲೇಸ್ ತೂಯೆರೆ ಜನೊಕ್ಲೆ ಬೊಳ್ಳ | | »ವಿಶ್ವ ತುಳು ಸಮ್ಮೇಳನದಲ್ಲಿ ತುಳು ಸಂಸ್ಕೃತಿಯ ರಸದೌತಣ | | » ತೌಳವ ಜಾನಪದ ವಸ್ತು ಪ್ರದರ್ಶನದ ಮಾಯಾಲೋಕ...... | | »ಸತ್ಯದ, ಕಾರ್ನಿಕದ ಮಣ್ಣುಡ್ ತುಳು ಅಪ್ಪೆನ ಗೆಜ್ಜೆದ ಶಬ್ದ | | »ವಿಶ್ವ ತುಳು ಸಮ್ಮೇಳನ ೨೦೦೯ ಎರಡನೇ ದಿನ | | »ವಿಶ್ವ ತುಳು ಸಮ್ಮೇಳನ: ಶತಮಾನದ ಮಾಮಲ್ಲ ಲೇಸ್ ದ ಉದಿಪನ | | »ಲೋಕೊದ ಸಮಸ್ತ ತುಳುವೆರೆ ಮಾಮಲ್ಲ ಲೇಸ್ : ಪೆರ್ಮೆದ ಜಾನಪದ ಸಿರಿ ದಿಬ್ಬಣೊ | | »ಬಂತೈ ಬಂತೈ ತೆಂಕಣ ಗಾಳಿ..... ಬೀಸುತ ಬಂತೈ ತುಳುವರ ಟೋಳಿ | | »ಬತ್ತಿನ ಬಿನ್ನೆರೆಗ್ ಮಧ್ಯಾಹ್ನ ಬೊಕ್ಕ ರಾತ್ರಿ ಬೆಚ್ಚ ಬೆಚ್ಚ ಉಣಸ್ | | »ಖದಿರು ತೆನೆಗಳ ಮೆರವಣಿಗೆಯೊಂದಿಗೆ ವಿಶ್ವ ತುಳು ಸಮ್ಮೇಳನದ ಶುಭಾರಂಭ | | »ಉಜಿರೆ: ಬಲೆ ತುಳು ಸಮ್ಮೇಳನೊಗ್... ವಿಶ್ವ ತುಳು ಸಮ್ಮೇಳನ ಇಂದಿನಿಂದ :ವಿಶ್ವ ತುಳು ಸಮ್ಮೇಳನೊಗು ಮೋಕೆಡ್ ಎದ್ಕೊನುನ ಉಜಿರೆದಕುಲು... : ಇಂದು ಸಿಎಂ ಉಜಿರೆಗೆ | | »ವಿಶ್ವ ತುಳು ಸಮ್ಮೇಳನ: ಆಹಾರ ಮೇಳದ ಉದ್ಘಾಟನೆ | |