| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಕುದುರೆಮುಖ ರಾಷ್ಟ್ರೀಯ ಉದ್ಯಾನವನಮೂಲ ನಿವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರಿಯೆ ಆರಂಭ: ಅರಣ್ಯ ಇಲಾಖೆಯಿಂದ ಸರ್ವೆ; ಅಮಿಷ ಒಡ್ಡಿ ದಾರಿ ತಪ್ಪಿಸುವ ಪ್ರಯತ್ನ; ಪರಿಹಾರ ಕಾರ್ಯದಲ್ಲಿ ದಲ್ಲಾಳಿಗಳು |
ಪ್ರಕಟಿಸಿದ ದಿನಾಂಕ : 2010-02-08
ಬೆಳ್ತಂಗಡಿ, ಫೆ.೭: ನಕ್ಸಲ್ ಪ್ರಭಾವಿತ ಪ್ರದೇಶವೆಂದು ಘೋಷಿಸಲಾಗಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ನಿವಾಸಿಗಳನ್ನು ಅರಣ್ಯದಿಂದ ಹೊರಗೆ ಕಳುಹಿಸುವ ನಿಟ್ಟಿನಲ್ಲಿ ಸರಕಾರದ ಪ್ರಯತ್ನ ಮುಂದುವರಿದಿದ್ದು, ಅಲ್ಲಿನ ಮೂಲ ನಿವಾಸಿಗಳ ಮೇಲೆ ವಿವಿಧ ರೀತಿಯ ಒತ್ತಡಗಳನ್ನು ಹೇರುವ ಪ್ರಯತ್ನ ನಡೆಯುತ್ತಿದೆ ಎಂದು ಅಲಂಬ ಕುರಿಯಾಡಿ ಗ್ರಾಮಸ್ಥರು ಆರೋಪಿಸಿದ್ದಾರೆ. ವಿವಿಧ ರೀತಿಯ ಅಮಿಷಗಳನ್ನು ಒಡ್ಡಿ ಅವರನ್ನು ಹೊರಗೆ ಕಳುಹಿಸಲು ಪ್ರಯತ್ನಿಸಲಾಗುತ್ತಿದೆ. ನಾರಾವಿ ಗ್ರಾ.ಪಂ. ವ್ಯಾಪ್ತಿಯ ಕುತ್ಲೂರು ಗ್ರಾಮದ ಅಲಂಬ ಕುರಿಯಾಡಿ ಪರಿಸರದಲ್ಲಿ ಸುಮಾರು ಏಳು ಕುಟುಂಬಗಳು ತಮ್ಮ ಭೂಮಿಯನ್ನು ಬಿಟ್ಟು ಹೊರಗೆ ಹೋಗಲು ಒಪ್ಪಿರುವುದಾಗಿ ತಿಳಿದು ಬಂದಿದ್ದು, ಶನಿವಾರ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಹಾಗೂ ಸರ್ವೇ ಇಲಾಖೆಯ ಅಧಿಕಾರಿಗಳು ಈ ಪ್ರದೇಶಗಳಿಗೆ ತೆರಳಿ ಸರ್ವೇ ಕಾರ್ಯ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇಲಾಖೆಯವರು ಸರ್ವೇ ಕಾರ್ಯ ನಡೆಸುತ್ತಿದ್ದರೂ ಜನರಿಗೆ ಮಾತ್ರ ಈ ಬಗ್ಗೆ ಯಾವುದೇ ಸ್ಪಷ್ಟವಾದ ಮಾಹಿತಿಯಿಲ್ಲವಾಗಿದೆ. ಈಗಾಗಲೇ ಅರಣ್ಯದಿಂದ ಹೊರಹೋಗುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿರುವ ಸುರೇಶ ಎಂಬವರ ಮನೆಗೆ ತೆರಳಿ ಅವರನ್ನು ಮಾತನಾಡಿಸಿದಾಗ ಅವರು ಸಂಪೂರ್ಣ ಗೊಂದಲದಲ್ಲಿರುವುದು ಕಂಡು ಬಂತು. ಮೊದಲು ಸ್ಥಳೀಯರಾದ ರಾಮಚಂದ್ರ ಭಟ್ ಹತ್ತು ಲಕ್ಷಕ್ಕಿಂತ ಹೆಚ್ಚು ಪರಿಹಾರ ಕೊಡಿಸುತ್ತೇನೆ ಅರಣ್ಯದಿಂದ ಹೊರಗೆ ಹೋಗಿ ಎಂದು ಹೇಳಿದ್ದರು. ಆ ಹಿನ್ನೆಲೆಯಲ್ಲಿ ಒಪ್ಪಿಕೊಂಡಿದ್ದೆವು. ಇದೀಗ ಕೃಷಿಯ ಆಧಾರದ ಮೇಲೆ ಪರಿಹಾರ ನೀಡುವುದಾಗಿ ಹೇಳಿ ಅಧಿಕಾರಿಗಳು ಬರುತ್ತಿದ್ದಾರೆ. ಎಷ್ಟು ಪರಿಹಾರ ನೀಡುತ್ತಾರೆ ಎಂಬುದೇ ಸ್ಪಷ್ಟವಿಲ್ಲದಾಗ ಹೊರಗೆ ಹೋಗುವುದಾದರು ಹೇಗೆ ಎಂದು ಪ್ರಶ್ನಿದ್ದಾರೆ ಸುರೇಶ್ರ ಪತ್ನಿ ಪದ್ಮಾವತಿ. ಕೇಂದ್ರ ಸರಕಾರ ಈಗಾಗಲೇ ಮೂಲ ನಿವಾಸಿಗಳಿಗೆ ಅವರು ಇರುವಲ್ಲಿಯೇ ಹಕ್ಕುಪತ್ರ ನೀಡಲು ಯೋಜನೆ ರೂಪಿಸಿರುವಾಗ ಇಲ್ಲಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ಅತ್ಯಂತ ವೇಗವಾಗಿ ನಡೆಯುತ್ತಿರುವುದು ಕಂಡು ಬರುತ್ತದೆ. ಸ್ವಇಚ್ಛೆಯಿಂದ ಅರಣ್ಯದಿಂದ ಹೊರಗೆ ಹೋಗುವವರಿಗಾಗಿ ಈ ಪ್ಯಾಕೇಜ್ ಇದೆ. ಆದರೆ ಬೆಳ್ತಂಗಡಿಯಲ್ಲಿ ವಿವಿಧ ಅಮಿಷಗಳನ್ನು ಒಡ್ಡಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿದೆ. ಈ ಯೋಜನೆ ರಾಷ್ಟ್ರೀಯ ಉದ್ಯಾನವನದ ಮೂಲ ನಿವಾಸಿಗಳಲ್ಲಿ ಹಲವು ರೀತಿಯ ಗೊಂದಲಗಳಿಗೆ ಕಾರಣವಾಗಿದೆ. ಮುಖ್ಯವಾಗಿ ಸರಕಾರದ ಯೋಜನೆಯ ಬಗೆಗೆ ಹೇಳಲು ಸರಕಾರಿ ಅಧಿಕಾರಿಗಳು ಬಾರದೆ ಖಾಸಗಿ ವ್ಯಕ್ತಿಯೋರ್ವ ಬರುತ್ತಿರುವುದು ಜನರಲ್ಲಿ ಅನುಮಾನಗಳು ಮೂಡಲು ಕಾರಣವಾಗಿದೆ. ಇಂತಹ ಯೋಜನೆಯಿದ್ದರೆ ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆಯವರು ಎಲ್ಲರನ್ನು ಕರೆದು ಅದರ ಬಗೆಗೆ ಹೇಳಲಿ ಎಂಬುದು ಇಲ್ಲಿನ ನಿವಾಸಿಗಳ ಒತ್ತಾಯ.
ಮೂಲನಿವಾಸಿಗಳಲ್ಲಿ ಒಡಕು ಮೂಡಿಸಿ ಅವರನ್ನು ಅರಣ್ಯದಿಂದ ಹೊರತಳ್ಳುವ ವ್ಯವಸ್ಥಿತ ಪ್ರಯತ್ನದ ಭಾಗವಾಗಿ ಇದೀಗ ಪರಿಹಾರ ನೀಡುವ ಯೋಜನೆಯನ್ನು ರೂಪಿಸಲಾಗುತ್ತಿದೆ. ಎಂಬ ಆರೋಪ ಕೇಳಿ ಬರುತ್ತಿದೆ. ಪರಿಹಾರ ನೀಡುವ ಪ್ರಕ್ರಿಯೆಗೆ ಮುಂದಾಗಲು ಹೊರಗಿನ ವ್ಯಕ್ತಿಗೆ ಅಧಿಕಾರ ನೀಡಿದವರು ಯಾರು ಎಂಬ ಪ್ರಶ್ನೆಗೆ ಉತ್ತರ ದೊರೆಯುತ್ತಿಲ್ಲ. ಇದೀಗ ಪುನರ್ವಸತಿ ಯೋಜನೆಯ ಹಿನ್ನೆಲೆಯಲ್ಲಿ ರೂಪಗೊಂಡಿರುವ ಗೊಂದಲಗಳು ನಿವಾರಣೆಯಾಗುವಂತೆ ತೋರುತ್ತಿಲ್ಲ. ಕಳೆದ ಕೆಲ ಸಮಯಗಳಿಂದ ಈ ಪ್ರದೇಶದಲ್ಲಿ ಒಂದಿಷ್ಟು ದುರ್ಬಲಗೊಂಡಿದ್ದ ನಕ್ಸಲೀಯ ಚಟುವಟಿಕೆಗಳು ಮತ್ತೆ ಬಲಗೊಳ್ಳಲು ಅವಕಾಶ ನೀಡುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-08
|
|
|
|
| »ಹಲ್ಲೆ ಆರೋಪಿಗಳಿಗೆ ನಿರೀಕ್ಷಣಾ ಜಾಮಿನು | | »ಸಾಕ್ಷಾತ್ ಶ್ರೀ ಕೃಷ್ಣನೇ ಒಡೆಯುವ ಮೂಡುಬಿದಿರೆ ಮೊಸರು ಕುಡಿಕೆ | | »ಮಂಗಳೂರಿನಲ್ಲಿ ಮೈಮನ ಸೆಳೆದ ಮೊಸರು ಕುಡಿಕೆ ಉತ್ಸವ. | | »ಪುತ್ತೂರು : ವರದಕ್ಷಿಣೆ ನಿಷೇಧವೇ ಮುಸ್ಲಿಂ ಮಹಿಳೆಯರ ಶೋಷಣೆಗೆ ಪರಿಹಾರ: ಬೇಕಲ ಉಸ್ತಾದ್ | | »ಮ೦ಗಳೂರು : ಪರಿಶಿಷ್ಟ ಜಾತಿಗಳ ಪಟ್ಟಿಯ ವೈಜ್ಞಾನಿಕ ಪರಿಶೀಲನೆಗೆ ಆಗ್ರಹ | | »ಬ೦ಟ್ವಾಳ : ಫಾತಿಮಾ ಸಾವು ಪ್ರಕರಣ ಆರೋಪಿಯ ಪತ್ತೆಗೆ ಸಹಕರಿಸಲು ಮನವಿ | | »ವಿಟ್ಲ : ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ ದೌರ್ಜನ್ಯವೆಸಗಿದ ಪೊಲೀಸರ ವಿರುದ್ಧ ಎಸ್ಪಿಗೆ ದೂರು | | »ಮ೦ಗಳೂರು : ಕೆ.ಎಂ.ಕೆ.ಮಂಜನಾಡಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ | | »ಉಡುಪಿ : ಸ್ವಉದ್ಯೋಗದಿಂದ ಮಹಿಳೆಯರ ಅಭಿವೃದ್ದಿ : ಗ್ಲಾಡಿಸ್ ಅಲ್ಮೆಡಾ | | »ಕಾಸರಗೋಡು : ಖಾಝಿ ನಿಗೂಢ ನಿಧನ ಪ್ರಕರಣ ತನಿಖೆ ಸಿಬಿಐಗೆ ಹಸ್ತಾಂತರ | | »ಸುಳ್ಯ : ಮಾಣಿ-ಮೈಸೂರು ರಾಜ್ಯ ಹೆದ್ದಾರಿ ವಿಸ್ತರಣೆ:‘ಸೋಮವಾರದಿಂದ ಅಂತಿಮ ಸರ್ವೇ’ | | »ಮೂಡಬಿದ್ರೆಯಲ್ಲಿ ಅಂತರ್ಪ್ರಾಂತೀಯ ಚಿತ್ರಕಲಾವಿದರ ಶಿಬಿರ : ‘ಕಲಾವಿದರ ಒಳನೋಟ ಅರಿಯುವುದು ಮುಖ್ಯ’ | | »ಮಂಗಳೂರು ವಿಮಾನ ದುರಂತ: ಪರಿಹಾರ ವಿತರಣೆಯಲ್ಲಿ ಗೊಂದಲ: ಪ್ರತಿಭಟನೆಗೆ ನಿರ್ಧಾರ | | »ಉಡುಪಿ : ಕರಕುಶಲ ವಸ್ತುಗಳ ಬಳಕೆಯಿಂದ ಆರೋಗ್ಯವಂತ ಸಮಾಜ: ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ | | »ಕು೦ದಾಪುರ: ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉದ್ಘಾಟನೆ: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಮುಸ್ಲಿಮರಿಗೆ ಶೇ.2ರ ಬಡ್ಡಿ ದರದಲ್ಲಿ ಸಾಲ: ಡಾ.ಆಚಾರ್ಯ | | »ಮೂಲ ಸೌಕರ್ಯ ಪೂರೈಕೆ: ಮೂಲ್ಕಿ ಪಟ್ಟಣ ಪಂಚಾಯತ್ಗೆ ರಾಜ್ಯದಲ್ಲೆ 5ನೆ ಸ್ಥಾನ | | »ವಿಶೇಷ ಮಕ್ಕಳ ಆರೈಕೆಗಾಗಿ ಎಲ್ಲವನ್ನೂ ತೊರೆದವಳಿವಳು..! . ಈ ವಿ 'ದೇಶೀ' ಯುವತಿ: ಭಾರತ ಮಣ್ಣಿಗೆ ಮನಸೋತು ಹೋದಳೀಕೆ....! | | »ಹಳಿಯಾಳ: ಸುನೀಲ್ ಶೂನ್ಯವೇಳೆ ಶಾಸಕ - ಧೂಳಿ ವ್ಯಂಗ್ಯ | | »ಉಡುಪಿ: ಸ೦ಭ್ರಮದಿ೦ದ ಜರುಗಿದ ವಿಟ್ಲಪಿಂಡಿ...ವಿಭಿನ್ನ ರೀತಿಯಲ್ಲಿ ಆಚರಿಸಿದ ಕೃಷ್ಣ ಲೀಲೋತ್ಸವ | | »ಮೂಡಬಿದಿರೆ : ಭಿಕ್ಷುಕನ ಮೊಮ್ಮಗಳಿಗೆ ಶಾಲೆ ಸೇರೊ ಹಂಬಲ | | »ಸುರತ್ಕಲ್ : ’ಇರ್ಕಾನ್’ಗೆ ಜಿಲ್ಲಾಧಿಕಾರಿ ಪೊನ್ನುರಾಜು ಸೂಚನೆ : ಚತುಷ್ಪಥ ಕಾಮಗಾರಿ ಚುರುಕುಗೊಳಿಸಿ | | »ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರ ಪ್ರಭಾರ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ | | »ಮೈಸೂರು : ಉಡುಪಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರಿಗೆ ‘ಕೃಷ್ಣಾನುಗ್ರಹ ಪ್ರಶಸ್ತಿ’ | | »ಉಡುಪಿಯ ರಥಬೀದಿಯಲ್ಲಿ ಕಿಕ್ಕಿರಿದ ಜನಸೋಮ್ತದ ನಡುವೆ ಸ೦ಭ್ರಮದ ಶ್ರೀಕ್ರಷ್ಣಲೀಲೋತ್ಸವ.... | | »ಮೂಡಬಿದಿರೆ : ವಿಶ್ವಕರ್ಮ ಸಮಾಜದ ಗ್ರಾಮ ಪಂಚಾಯತ್ ಸದಸ್ಯರಿಗೆ ತರಬೇತಿ ಮತ್ತು ಅಭಿನಂದನಾ ಕಾರ್ಯಕ್ರಮ | | »ಉಡುಪಿ: ತೊಟ್ಟಿಲಲ್ಲಿ ಬೆಣ್ಣೆ ಮೆದ್ದ ಬಾಲಗೋಪಾಲ: ಶ್ರೀಕೃಷ್ಣ ಜಯಂತಿಗೆ ಸಂಭ್ರಮದ ಚಾಲನೆ { Special Photo feature } | | »ಕಾರ್ಕಳ : ಹೊಟೇಲ್ನಲ್ಲಿ ದಾಂಧಲೆ: ಸಾವಿರಾರು ರೂ. ನಷ್ಟ | | »ಕಾಸರಗೋಡು : ಜಬ್ಬಾರ್ ಹತ್ಯೆ ಪ್ರಕರಣ: ಇಬ್ಬರ ಸೆರೆ | | »‘ರೈತಪರ ಯೋಜನೆಯಿಂದ ಸಮಸ್ಯೆ ಹೆಚ್ಚ’ : ಮೂಡಿಗೆರೆಯಲ್ಲಿ ‘ರೈತ ಜಾಗೃತಿ ಯಾತ್ರೆ’ಗೆ ಚಾಲನೆ | | »ಕಾರ್ಕಳ ಗ್ರಾಮಾಂತರ ಪೊಲೀಸರಿಂದ ದೌರ್ಜನ್ಯ: ಉಡುಪಿ ಎಸ್ಪಿಗೆ ಮಹಿಳೆಯಿಂದ ದೂರು | | »ಮ೦ಗಳೂರು : ರಮೇಶ್ ಬೆಂಗಳೂರಿಗೆ ವರ್ಗಾವಣೆ: ಮೂಡಾ ಆಯುಕ್ತ ಹುದ್ದೆ ಖಾಲಿ | | »ಉಡುಪಿ : ಬಜಪೆ ವಿಮಾನ ದುರಂತ: ಮಡಿದ 36ಮಂದಿಯ ಕುಟುಂಬಕ್ಕೆ ಎಲ್ಐಸಿಯಿಂದ 1.05 ಕೋ.ರೂ. ಪಾವತಿ | | »ಮ೦ಗಳೂರು : ದ.ಕ.ಜಿಲ್ಲೆಯಲ್ಲಿ ಆಕ್ರಮಿಸಿಕೊಂಡಿರುವ ಬಿಸಿಲು: ಆತಂಕಗೊಂಡ ಕೃಷಿಕರು | | »ಕಾಸರಗೋಡು : ಬಸ್ ಢಿಕ್ಕಿಯಾಗಿ ಕುಸಿದು ಬಿದ್ದ ತಂಗುದಾಣ: ವಿದ್ಯಾರ್ಥಿಗಳ ಸಹಿತ ನಾಲ್ವರ ಸಾವು | | »ಕಾರವಾರ : ಹಡಗು ಡಿಕ್ಕಿ: ಮುಳುಗಿದ ಬೋಟ್, 7 ಮ೦ದಿ ಪಾರು | | »ಮ೦ಗಳೂರು : ಉತ್ಸವಕ್ಕೆ ವಿಶೇಷ ರೈಲು ಸಂಚಾರ | | »ಉಡುಪಿ : ಕೃಷ್ಣ ನಗರಿ ಭಕ್ತಿಯಲ್ಲಿ ತಲ್ಲೀನ { Very Special Pics } | ಉಡುಪಿಯಲ್ಲಿಂದು ಶ್ರೀಕೃಷ್ಣ ಲೀಲೋತ್ಸವ, ವಿಟ್ಲಪಿಂಡಿ | | »ಮಂಗಳೂರು: ಸೆ.2 ರಂದು ಮೊಸರು ಕುಡಿಕೆ ಪ್ರಯುಕ್ತ ಕದ್ರಿ ಕ್ರಿಕೆಟರ್ಸ್ ವತಿಯಿಂದ ಕದ್ರಿಯಲ್ಲಿ ಸ್ಟಾರ್ ನೈಟ್. | | »ಉಡುಪಿ: ಸ೦ಭ್ರಮದಿ೦ದ ಜರುಗುತ್ತಿರುವ ಕ್ರಷ್ಣಾಷ್ಟಮಿ :ಮನಸೂರೆಗೊ೦ಡ ಕ್ರಷ್ಣವೇಷ, ಹುಲಿವೇಷಗಳು | | »ಕಲ್ಪವೃಕ್ಷಕ್ಕೆ ವಿಮಾ ಯೋಜನೆ! : ರೋಗಕ್ಕೆ ತುತ್ತಾಗುವ ತೆಂಗು ಬೆಳೆಗೆ ಕೇಂದ್ರ, ರಾಜ್ಯದ ಜಂಟಿ ಯೋಜನೆ | | »ಉಡುಪಿ : ಉಪವಾಸ ಆರೋಗ್ಯಕ್ಕೆ ಉತ್ತಮ ಡಾ| ಮಾಯಾರೋಚ್ | | »ಎರ್ಮಾಳು: ಯುಪಿಸಿಎಲ್ ಪೈಪ್ ಮತ್ತೆ ಬಿರುಕು: ಮನೆಗೆ ನುಗ್ಗಿದ ಉಪ್ಪು ನೀರು | | »ಉಡುಪಿ : ಇಂದು ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಬ್ರಮ | | »ಉಡುಪಿ : ಮಹಿಳೆ ಸಂಸ್ಕೃತಿಯ ರಕ್ಷಕಿ_ ಶೀಲಾ ಕೆ. ಶೆಟ್ಟಿ | | »ಕಾಸರಗೋಡು : ಕಾರಿನಲ್ಲಿ ಆಕಸ್ಮಿಕ ಬೆ೦ಕಿ : ಪ್ರಯಾಣಿಕರು ಪಾರು | | »ಮಂಜೇಶ್ವರ ಗ್ರಾ.ಪಂ.: ರಜೆಯಲ್ಲಿ ತೆರಳಲು ಅಧ್ಯಕ್ಷರಿಗೆ ಯುಡಿಎಫ್ ನಿರ್ದೇಶನ | | »ಕೋಡಿ: ಬ್ಯಾರೀಸ್ ಕಾಲೇಜಿನ ವಿದ್ಯಾರ್ಥಿ ಸಂಘದ ಪದಗ್ರಹಣ | | »ಉಡುಪಿ : 10 ಮ೦ದಿ ಶಿಕ್ಷಕರಿಗೆ ಜಿಲ್ಲಾ ಶಿಕ್ಷಕ ಪ್ರಶಸ್ತಿ | | »ಮೂಡಬಿದ್ರೆ : ಅ.29ರಿಂದ ಆಳ್ವಾಸ್ ನುಡಿಸಿರಿ | | »ಸುಳ್ಯ ರಸ್ತೆ ಚತುಷ್ಪಥ: ಆಡಳಿತದಲ್ಲೇ ಭಿನ್ನಮತ : ನ.ಪಂ.ಸಭೆಯಲ್ಲಿ ಬಹಿರಂಗ | | »ಉಡುಪಿ: ಟ್ರಾಫಿಕ್ ಸಿಗ್ನಲ್ಗೆ ನಗರಸಭೆಯಿಂದ ಭಾರೀ ವಿರೋಧ: ಜನಾಭಿಪ್ರಾಯ ಸಂಗ್ರಹಕ್ಕೆ ನಿರ್ಣಯ | | »ಉಡುಪಿ : ಕುಡಿಯುವ ನೀರಿನ ಬಿಲ್: ಉಡುಪಿ ನಗರಸಭೆಗೆ ಆರು ಗ್ರಾ.ಪಂ.ಗಳಿಂದ 79.70 ಲಕ್ಷ ರೂ. ಬಾಕಿ | | »ಮ೦ಗಳೂರು : ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ: ದ.ಕ.ಜಿಲ್ಲಾ ಮಟ್ಟದ ಸಮಾವೇಶ | | »ಇ೦ದಿನಿ೦ದ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿರಂತರ ರಾಡಾರ್ ಸೇವೆ ಕಾರ್ಯಾರ೦ಭ | | »ಉಡುಪಿ: ಇ೦ದು ಕ್ರಷ್ಣ ಜಯ೦ತಿ : ಮಣ್ಣಿನ ಕೃಷ್ಣಗೆ ಅರ್ಚನೆ | | »ಮ೦ಗಳೂರು : ಮಹಾಕಾಳಿಪಡ್ಪು ರೈಲ್ವೆ ಗೇಟ್ ಜಾಮ್: ಆಕ್ರೋಶಿತ ಸಾರ್ವಜನಿಕರಿಂದ ಪ್ರತಿಭಟನೆ | | »ಚಂದ್ರಶೇಖರ ಶೆಟ್ಟಿ ಆವರಿಗೆ ರಾಜ್ಯ ಶಿಕ್ಷಕ ಪ್ರಶಸ್ತಿ | | »ಮೂವರು ಸಂಬಂಧಿಗಳನ್ನು ಕೊಂದು ಪರಾರಿಯಾಗಿದ್ದ ಯೋಧ ಪೊಲೀಸರ ಕೈಗೆ | | »ಹೊಟ್ಟೆ ತುಂಬಾ ಉಂಡು ಹೊಟೇಲ್ ಧ್ವಂಸ ಮಾಡಿ ಪರಾರಿ | | »ಕಾಮನ್ವೆಲ್ತ್ ಗೇಮ್ಸ್ : ಪ್ರಧಾನಿ ಒರೆಸಿದರೂ ಗೇಮ್ಸ್ ಸ್ಥಳ ಸಿದ್ಧವಾಗದು: ಮೋದಿ | | »ಗೋ ಹತ್ಯೆ ನಿಷೇದ ಕಾನೂನು ಜಾರಿ : ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರ ಸಹಕಾರಕ್ಕೆ ಒತ್ತಾಯಿಸಿ ಮನವಿ | | »ಇತಿಹಾಸ ಪ್ರಸಿದ್ದ ದೇವಸ್ಥಾನಗಳನ್ನು ಕೆಡುವುದರಿ೦ದ ದೈವಿಕ ಚೈತನ್ಯ ನಾಶ : ದೇವಾಸ್ಥಾನದ ವಿಶ್ವಸ್ಥರುಗಳಿ೦ದ ಸೆ. 8ರ೦ದು ಸಭೆ | | »ಇ೦ದ್ರಾಳಿ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿ೦ದ ‘ಮುದ್ದು ಕ್ರಷ್ಣ’ - ‘ಮುದ್ದು ರಾಧಾ’ ಸ್ಪರ್ಧೆ | | »ಉಡುಪಿ: ಭಾರೀ ಗಾಳಿ ಮಳೆ : ಆವರ್ಸೆ ಶಾಲೆಯ ಮೇಲ್ಚಾವಣಿ ಕುಸಿತ : 10 ಮಕ್ಕಳಿಗೆ ಗಾಯ | | »ಉಡುಪಿ : ಕೋಟ ಪಡುಕೆರೆ ಸಮುದ್ರ ಕಿನಾರೆಯಲ್ಲಿ ಭಾರೀ ಗಾತ್ರದ ಸತ್ತ ತಿಮಿ೦ಗಿಲ ಪತ್ತೆ | | »ಬೆಳ್ತ೦ಗಡಿ : ಮತ್ತೇ ಸುದ್ದಿಯಲ್ಲಿರುವ ಚಾರ್ಮಾಡಿ ಘಾಟಿ : ಹೊಂಡಮಯವಾದ ರಸ್ತೆಯಲ್ಲಿ ಅಪಾಯಕಾರಿ ಪಯಣ | | »ಉಡುಪಿ:ಶ್ರೀಕ್ರಷ್ಣ ಜಯ೦ತಿ ಮತ್ತು ವಿಟ್ಲಪಿ೦ಡಿ ಉತ್ಸವ : ಭರದಿ೦ದ ಸಾಗುತ್ತಿರುವ ಸಿದ್ದತೆಗಳು | | »ಪುತ್ತೂರು : ತಮ್ಮ ಮಕ್ಕಳೊ೦ದಿಗೆ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಾಲಿನಿಂದ ತುಳಿದು ಹಲ್ಲೆ: ಇಬ್ಬರ ಬಂಧನ | | »ಮ೦ಗಳೂರು : ವಿ.ಪೂನಂನಿಂದ ರಮಝಾನ್ನ ವಿಶೇಷ ದರ ಕಡಿತದ ಮಾರಾಟ | | »ಉಡುಪಿ : ಸೆ.6ಮತ್ತು 7ರಂದು ‘ಮಕ್ಕಳ ಧ್ವನಿ’ ಸಾಹಿತ್ಯ ಸಮ್ಮೇಳನ : ಅಧ್ಯಕ್ಷೆಯಾಗಿ ಸಂಧ್ಯಾ ಪೈ | | »ಉಪ್ಪಿನ೦ಗಡಿ : ಗೆಳತಿಯ ಮನೆಗೆ ಬಂದು ಚಿನ್ನ ಕದ್ದು ಸಿಕ್ಕಿಬಿದ್ದಳು! | | »ಉಳ್ಳಾಲ : ಸಾ೦ಸ್ಕ್ರತಿಕ ಸ್ಪರ್ಧೆ : ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು | | »ಉಡುಪಿ: ನಿನ್ನೆಯಿ೦ದ ಆರ೦ಭವಾದ ಸಿಗ್ನಲ್ ಲೈಟ್ : ಕೆಂಪು-ಹಳದಿ-ಹಸಿರು ಪರಿಣಾಮ! : ಕೆಲಕಾಲ ವಾಹನ ಸವಾರರಲ್ಲಿ ಗಲಿಬಿಲಿ | | »ಕಾಪು : ನೀರಿನಲ್ಲಿ ಹೋಮವಾದ 25 ಲಕ್ಷ ರೂ. ರಸ್ತೆ ಕಾಮಗಾರಿ! | | »ಮೂಡಿಗೆರೆ ಪಟ್ಟಣ ಪಂಚಾಯತ್; ಕಳಪೆ ಕಾಮಗಾರಿ: ಜೆಡಿಎಸ್ ಆರೋಪ | | »ಪುತ್ತೂರು : ಭಿನ್ನ ಕೋಮಿನವರೆಂದು ಶಂಕಿಸಿ ಪ್ರೇಮಿಗಳಿಗೆ ಬಜರ೦ಗದಳ ತಂಡದಿಂದ ಹಲ್ಲೆ | | »ಮ೦ಗಳೂರು : ಯುವ ಜೋಡಿ ಪರಾರಿ ಪ್ರಕರಣಕ್ಕೆ ತಿರುವು: ಪೊಲೀಸರ ‘ವಿಚಾರಣೆ’ಗೆ ದಲಿತ ಯುವಕ ಬಲಿ | | »ಕಲಬೆರಕೆ ಮತ್ತು ರಾಸಾಯನಿಕ ಬಳಸಿ ಹಣ್ಣಾಗಿಸುವಿಕೆ: ಮನಪಾದಿಂದ ಕಠಿಣ ಕ್ರಮ | | »ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಪುತ್ತೂರಿಗೆ ಸ್ಥಳಾಂತರ: ಜನಪ್ರತಿನಿಧಿಗಳ ಮಿಶ್ರ ಅಭಿಪ್ರಾಯ | | »ಆಳ ಕಡಲಿನಲ್ಲಿ ಬೋಟ್ ಅಪಘಾತ:23 ಮಂದಿ ರಕ್ಷಣೆ | | »ಬೊರಿವಲಿ : ಬ್ಯಾಂಕ್ನಿಂದ 25 ಲಕ್ಷ ರೂ. ದರೋಡೆ | | »ಉಡುಪಿ : ಕರಾವಳಿ ರಕ್ಷಣೆಗಾಗಿ ಹೋಮ್ ಗಾರ್ಡ್ ಗಳ ಆಯ್ಕೆ ಪ್ರಕ್ರಿಯೆಗೆ ಇ೦ದು ಚಾಲನೆ | | »ಮೂಡುಬಿದಿರೆ ಪುರಸಭೆ ಮತ್ತೆ ಕಾಂಗ್ರೆಸ್ ಗೆ ಆಡಳಿತ: ಅಧ್ಯಕ್ಷರಾಗಿ ರತ್ನಾಕರ; ಉಪಾಧ್ಯಕ್ಷೆಯಾಗಿ ರಮಣಿ ಆಯ್ಕೆ | | »ಕಟಪಾಡಿ : ಎರಡೂ ಕಿಡ್ನಿ ವೈಫಲ್ಯ: ನೆರವಿಗಾಗಿ ಕಾಯುತ್ತಿರುವ ಜುಬೇದಾ | | »ನಗರದ ಸ೦ಚಾರ ಸಮಸ್ಯೆಗೆ ಪರಿಹಾರವಾಗಿ ಮಂಗಳೂರು ಮುಖ್ಯ ವೃತ್ತಗಳಲ್ಲಿ ಕ್ಯಾಮೆರಾ ಅಳವಡಿಕೆ : ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಇಂಗಿತ | | »ಮ೦ಗಳೂರು : ಸಾಕ್ಷರ ಜಿಲ್ಲೆ, ವಿವಿಧ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಕಾಯ್ದುಕೊ೦ಡ ದ. ಕ. ದಲ್ಲಿ ಇನ್ನೂ ಶಾಲಾ ಮೆಟ್ಟಿಲೇರದ 692 ಮಕ್ಕಳು! | | »ಪ್ರತಿಭಾವಂತೆ ಭವಿಷ್ಯಳಿಗೆ ಊರವರ ಪುರಸ್ಕಾರ | | »ಮಂಗಳೂರು: ನಗರದ ಬಲ್ಮಠ ರಸ್ತೆಯಲ್ಲಿ ಬೆಳ್ಳಂಬೆಳಿಗ್ಗೆ ಬಸ್ಸ್- ಬಸ್ಸ್ ಡಿಕ್ಕಿ - ಐವರಿಗೆ ತೀವ್ರ ಗಾಯ - ಸ್ವಲ್ಪದರಲ್ಲೇ ಪಾರಾದ ಇತರ ಪ್ರಯಾಣಿಕರು. | | »ಮೆಡ್ಲೈನ್ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ಆರಂಭ: ಆರೋಗ್ಯಸೇವೆಯಲ್ಲಿ ಖಾಸಗಿ ಕ್ಷೇತ್ರದ ಕೊಡುಗೆ ಮಹತ್ತರ- ಡಾ. ಆಚಾರ್ಯ | | »ದಿವಂಗತ ಡಾ. ಕುಸುಮಕ್ಕ ಮತ್ತು ಕೇಂದ್ರ ಆರೋಗ್ಯ ಸಚಿವ ಆಝಾದ್ | | »ರಾಷ್ಟ್ರಮಟ್ಟದ ಪ್ರತಿಷ್ಠಿತ ಸರಕಾರೇತರ ಸಂಸ್ಥೆ 'ಪ್ರಥಮ್' ನೀಡಿದ 'ಏಸರ್' ವರದಿ: ಉಡುಪಿ, ದ.ಕ. ಆಗ್ರಣಿ | | »ಧನ್ವಂತರಿ ಕಾಲೇಜು ಮತ್ತು ಸ್ಕೂಲ್ ಆಫ್ ನರ್ಸಿಂಗ್ ಕಟ್ಟಡ ಉದ್ಘಾಟನೆ | | »ಉಡುಪಿ :ಜಮಾಅತೆ ಇಸ್ಲಾಮೀ ಹಿಂದ್ ವತಿಯಿ೦ದ ಸೌಹಾರ್ಧ ಇಫ್ತಾರ್ ಪಾರ್ಟಿ : ಒಂದೇ ದೇವ ಒಂದೇ ಧರ್ಮ: ಅಕ್ಬರ್ ಅಲಿ | | »ಉಡುಪಿ : ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿ೦ದ ಗಣೇಶ ವಿಸರ್ಜನೆಗೆ ಕೆಲವು ಸೂಚನೆಗಳು | | »ಬ೦ಟ್ವಾಳ : ಶಿಕ್ಷಕನಿಂದ ವಿದ್ಯಾರ್ಥಿಗೆ ಹಲ್ಲೆ: ದೂರು ಹಾಗೂ ಇನ್ನಿತರ ಸುದ್ದಿಗಳು | | »ಉಡುಪಿ: ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ಆರಂಭ | | »ಭಟ್ಕಳ: ಕೆಸರುಮಯವಾದ ಮದೀನ ಕಾಲನಿ; ಸ್ಥಳೀಯರಿಂದ ಆಕ್ರೋಶ | | »ಭಟ್ಕಳ: ಪುರಸಭೆಯ ಅಧ್ಯಕ್ಷರಾಗಿ ಇನಾಯತುಲ್ಲಾ ಅಧಿಕಾರ ಸ್ವೀಕಾರ | | »ಮ೦ಗಳೂರು : ದೇಶದ ಪ್ರತಿಷ್ಠಿತ ‘ಗೋದ್ರೆಜ್ ಅವಲಾನ್’ ವಸತಿ ಸಮುಚ್ಚಯಕ್ಕೆ ಚಾಲನೆ | | »ಭಟ್ಕಳ ತಾ.ಪಂ. ಸಭೆ: ಅಧಿಕಾರಿಗಳ ವಿರುದ್ಧ ಆಕ್ರೋಶ | | »ಕಲ್ಯಾಣಪುರ : ರಾಜ್ಯಮಟ್ಟದ ರಸಾಯನಶಾಸ್ತ್ರ ಕಾರ್ಯಗಾರ : ‘ಪೊಲಿಮರ್ಸ್’ ಬಳಸುವಾಗ ಜಾಗೃತೆ ಅಗತ್ಯ: ಪ್ರೊ.ಶೇರಿಗಾರ್ | | »ಮಂಗಳೂರು: ದಲಿತ ನೌಕರರ ಜಾಗೃತಿ ಸಭೆ: ಜಾತಿಯಾಧಾರಿತ ಗಣತಿ ಆಗಬೇಕು: ವೆಂಕಟಗಿರಿಯಯ್ಯ | | »ಪುತ್ತೂರು : ಧಾರ್ಮಿಕ ಕೇಂದ್ರಗಳ ತೆರವು ಆದೇಶ; ಆತಂಕ ಬೇಡ: ಡಾ.ಆಚಾರ್ಯ | | »ಕಟ್ಟಡ ನಿರ್ಮಾಣ ನಾಲ್ಕು ಹಂತಗಳಲ್ಲಿ ತಪಾಸಣೆ: ಮುಕ್ತ ಸಂವಾದದಲ್ಲಿ ಜಿಲ್ಲಾಧಿಕಾರಿ ವಿ. ಪೊನ್ನುರಾಜ್. | | »ಉಡುಪಿಯಲ್ಲಿ ಶ್ರಾವಣಮಾಸದ ಭಾನುವಾರದ೦ದು ವಿಶೇಷ ಚೂಡಿ ಪೂಜೆ ಕಾರ್ಯಕ್ರಮ | | »ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆಯು ಅಗ್ರಸ್ಥಾನಕ್ಕೇರಲಿ: 4 ಕೋ.ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಾಣ: ಡಾ.ಆಚಾರ್ಯ | | »ಉಡುಪಿ : ಶ್ರೀಕ್ರಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಆಯೋಜಿಸಲಾದ ವಿವಿಧ ಕ್ರೀಡಾ ಸ್ಪರ್ಧೆಗಳು | | »ವಕೀಲರ ಸಂಘದ ಅಧ್ಯಕ್ಷರಾಗಿ ಚೆಂಗಪ್ಪ ಮರುಆಯ್ಕೆ | | »ಎಚ್.ಸೋಮಶೇಖರ ಶೆಟ್ಟಿ ಅವರಿಗೆ ರಾಷ್ಟ್ರ ಶಿಕ್ಷಕ ಪ್ರಶಸ್ತಿ | | »ದ.ಭಾ. ಅಂತರ್ವಿ.ವಿ. ಯುವಜನೋತ್ಸವ: ಮಂಗಳೂರು ವಿ.ವಿ.ಗೆ ಸಮಗ್ರ ಪ್ರಶಸ್ತಿ - ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ | | »ಪುತ್ತೂರು : ಅಕ್ರಮ ಎ೦ದು ಹೇಳಲಾಗುತ್ತಿರುವ ಧಾರ್ಮಿಕ ಸ್ಥಳಗಳನ್ನು ಸಕ್ರಮಗೊಳಿಸಲು ಸಾಧ್ಯ: ಗೃಹ ಸಚಿವ ಆಚಾರ್ಯ | | »ಶಿರ್ವ: ಬೈಕಿಗೆ ಜೀಪು ಡಿಕ್ಕಿಹೊಡೆದು ದ್ವಿಚಕ್ರವಾಹನ ಚಾಲಕ ಸ್ಥಳದಲ್ಲೇ ಸಾವು | | »ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯ ಜಂಟಿ ಆಶ್ರಯದಲ್ಲಿ 6ನೇ ವರ್ಷದ ಶ್ರೀಕೃಷ್ಣ ಜಯಂತಿ,ವಿಟ್ಲಪಿಂಡಿ ಉತ್ಸವ | | »ಮಂಗಳೂರು: ಸೆಪ್ಟೆಂಬರ್ 10ರಿಂದ ಆಟೋ ಪ್ರಯಾಣ ದರ ಏರಿಕೆ; ಹೆಚ್ಚುವರಿ ಲೈಸೆನ್ಸ್ ರದ್ದು - ಜಿಲ್ಲಾಧಿಕಾರಿ ಸಭೆಯಲ್ಲಿ ತೀರ್ಮಾನ. | | »ನಕ್ಸಲ್ ಆಜಾದ್ನನ್ನು ನಕಲಿ ಎನ್ಕೌಂಟರ್ ಮಾಡಲಾಗಿತ್ತು? | | »ಸಮಗ್ರ ಸಿಆರ್ಪಿಸಿ ಕಾನೂನು ಶೀಘ್ರ ಜಾರಿ: ಚಿದು | | »ಮಂಗಳೂರು: ಸಪ್ಟಂಬರ್ 1 ರಂದು ಶ್ರೀಕ್ಷೇತ್ರ ಕದ್ರಿಯಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶ್ರೀಕೃಷ್ಣವೇಷ ಸ್ಪರ್ಧೆ - ರಾಷ್ಟ್ರೀಯ ಮಕ್ಕಳ ಉತ್ಸವ. | | »ಶ್ರೀಕ್ರಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆವೆ ಮಣ್ಣಿನಿ೦ದ ವಿಗ್ರಹ ರಚನಾ ಸ್ಪರ್ಧೆ | | »ಶ್ರಾವಣ ಶುಕ್ರವಾರ : ಪದ್ಮಾವತಿಯಾಗಿ ಶ್ರೀಕ್ರಷ್ಣ ಅಲ೦ಕಾರ | | »ಇ೦ದು ಶ್ರಾವಣ ಶನಿವಾರ : ಖಾಲಿ ನೆಲದ ಮೇಲೆ ಭೋಜನ ಸ್ವೀಕರಿಸಿದ ಭಕ್ತಾದಿಗಳು | | »ಮಂಗಳೂರು ದುರಂತ: ಶ್ರೀಮಂತರಿಗೆ ಹೆಚ್ಚು ಪರಿಹಾರ? -ಕೆಲವು ಕುಟುಂಬಗಳ ಆರೋಪ | | »ಉಡುಪಿ : ಶ್ರೀಕೃಷ್ಣ ಜನ್ಮಾಷ್ಟಮಿ-ವಿಟ್ಲಪಿಂಡಿ ಮಹೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ಛಾಯಾಗ್ರಹಣ ಸ್ಪರ್ಧೆ | | »ಬಿ.ಸಿ. ರೋಡು : ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾದ ಬುರೂಜ್ ಇಂಗ್ಲಿಷ್ ಮೀಡಿಯಂ ಸ್ಕೂಲ್ನ ವಿದ್ಯಾರ್ಥಿಗಳು | | »ಸುಳ್ಯ : ರಾಜ್ಯ ಪ್ರಶಸ್ತಿ ಪುರಸ್ಕೃತ ಮೋನಪ್ಪ ಆಚಾರ್ ನಿಧನ | | »ಮೂಡಬಿದ್ರೆ : ನಿಂತಿದ್ದವರ ಮೇಲೆ ಹರಿದ ಬಸ್: ಓರ್ವನ ಸ್ಥಿತಿ ಗಂಭೀರ | | »ಬದರೀನಾಥ ಸಂದರ್ಶನದ ವೇಳೆ ನಡೆದ ಅವಘಡ : ಬಂಡೆ ಕಲ್ಲು ಉರುಳಿ ಬಿದ್ದು ವ್ಯಕ್ತಿಯ ಸಾವು | | »ಭಟ್ಕಳ : ಕೂಲಿ ಹೆಚ್ಚಳಕ್ಕೆ ಆಗ್ರಹ: ಮತ್ಸೋದ್ಯಮ ಕಾರ್ಮಿಕರಿಂದ ಪ್ರತಿಭಟನೆ | | »ಉಡುಪಿ : ‘ಯುಪಿಸಿಎಲ್ ಆರಂಭಕ್ಕೆ ಸಂಬಂಧ ಪಟ್ಟ ಇಲಾಖೆಗಳಿಂದ ಅನುಮತಿಯನ್ನೇ ಪಡೆದಿಲ್ಲ’ | | »ಮ೦ಗಳೂರು : ಬಂಟ ಹುಡುಗಿಯನ್ನು ಪ್ರೀತಿಸಿದ ದಲಿತ ಯುವಕ: ಪೊಲೀಸರಿಂದ ಯುವಕನ ಮನೆಯವರಿಗೆ ದೌರ್ಜನ್ಯ | | »ಬ೦ಟ್ವಾಳ : ಕೊರಗರ ಅಭಿವೃದ್ಧಿಗೆ ಶ್ರದ್ಧೆಯಿಂದ ಕಾರ್ಯನಿರ್ವಹಿಸಿ: ಅಧಿಕಾರಿಗಳಿಗೆ ರಮಾನಾಥ್ ರೈ ಸೂಚನೆ | | »ಮ೦ಗಳೂರು : ಬಜಪೆ ವಿಮಾನ ದುರಂತ: ವಾಸ್ತವ ಕಂಡು ಮಾನಸಿಕ ಆಘಾತಕ್ಕೊಳಗಾದ ಯುವಕ ಮುಹಮ್ಮದ್ ಅಕ್ಬರ್ ಸಾದಿಕ್ ! | | »ಮ೦ಗಳೂರು : ಪೊಲೀಸ್ ಕಾರ್ಯಾಚರಣೆಯಲ್ಲಿ ರಾಜಕೀಯ ಶಕ್ತಿ ಸೇರಿದ೦ತೆ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ: ನೂತನ ಐಜಿಪಿ ಅಲೋಕ್ಮೋಹನ್ | | »ಮಲ್ಪೆ : ಮೀನುಗಾರರ ಮೇಲೆ ಸಮುದ್ರರಾಜ ಮುನಿಸು : ಆಳೆತ್ತರದ ಅಲೆ, ಬಿ೦ಬಿಡದೆ ಸುರಿಯಿತ್ತುರುವ ಮಳೆ : ದ೦ಡೆಯಲ್ಲೇ ನಿ೦ತು ಚಡಪಡಿಸುತ್ತಿರುವ ಮೀನಿಗಾರರು | | »ಮ೦ಗಳೂರು : ರಂಜಾನ್ಗೆ ಚೆನ್ನೆ -ಮಂಗಳೂರು ವಿಶೇಷ ರೈಲು ಸ೦ಚಾರ : ಕರ್ಣಾಟಕ ಬ್ಯಾಂಕ್ ಈ ಬಾರಿಯೂ ಎ1 ಪ್ಲಸ್ ಶ್ರೇಯಾ೦ಕದಲ್ಲಿ | | »ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ( ಕೆಸಿಸಿಐ) ನೂತನ ಅಧ್ಯಕ್ಷರಾಗಿ ಜಿ. ಜಿ. ಮೋಹನದಾಸ ಪ್ರಭು ಆಯ್ಕೆ | | »ಕೊಲ್ಲೂರು ದೇವಿಗೆ 15 ಲಕ್ಷ ರೂ.ಗಳ ಚಿನ್ನದ ಬಟ್ಟಲು | | »ಮಂಗಳೂರು ಪೋಲಿಸ್ ನಿವ್ಸ್ : ಬಾರ್ನಲ್ಲಿ ದಾಂಧಲೆ, ಹಲ್ಲೆ: 6 ಮಂದಿ ಸೆರೆ |ಬೈಕ್ ಅಪಘಾತ: ಯುವಕ ಸಾವು | | »ಉಡುಪಿ : ಕೇಸರಿ ಭಯೋತ್ಪಾದನೆ- ಕಾಂಗ್ರೆಸ್ನ ಚಿದಂಬರ ರಹಸ್ಯ ಸೂಚಿ : ಪತ್ರಿಕಾ ಹೇಳಿಕೆಯಲ್ಲಿ ವಿಕ್ರಮಾರ್ಜುನ ಹೆಗ್ಗಡೆ | | »ಮ೦ಗಳೂರು : ಆಧುನಿಕ ದಕ್ಷಿಣ ಕನ್ನಡ ಜನಕ ಮಲ್ಯರ ಪುತ್ಥಳಿಗೆ ಕಾಯಕಲ್ಪ ನೀಡಲು ಪಾಲಿಕೆ ನಿರ್ಧಾರ | | »ಕೂಲಿ ಹೆಚ್ಚಳಕ್ಕೆ ಆಗ್ರಹಿಸಿ ಮೀನು ಕೂಲಿಕಾರರ ಪ್ರತಿಭಟನೆ | | »ಪೊಲೀಸ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ | | »ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಚಂದ್ರಕಾಂತ ಭಂಡಾರಿ ಶವ ಪತ್ತೆ | | »ಉಡುಪಿ ನಗರದಲ್ಲಿ ಟ್ರಾಫಿಕ್ ಸಿಗ್ನಲ್ ಗೊಂದಲ: ನಗರಸಭೆ, ಸಂಚಾರಿ ಪೊಲೀಸ್ ಶೀತಲ ಸಮರ | | »ಅ೦ಕೋಲಾ : ಬೇಲೇಕೇರಿ ಪ್ರಕರಣ: ಮೂವರಿಗೆ ನ್ಯಾಯಾಂಗ ಬಂಧನ | | »ಮ೦ಗಳೂರು : ಭಾರತ ಸೇವಾದಳ ಸ್ಥಾಪಕರ 35 ನೇ ಪುಣ್ಯತಿಥಿ ಆಚರಣೆ | | »ಮೂಡಿಗೆರೆ : ಮಳೆಗೆ ಮನೆ ಕುಸಿತ: ಮೋಟಮ್ಮ ಭೇಟಿ | | »ಮ೦ಗಳೂರು : ಹೆದ್ದಾರಿ ದುರಸ್ತಿಗೆ ಎರಡು ದಿನಗಳ ಗಡುವು: ಖಾದರ್ ; ಜಾನುವಾರು ಸಾಗಾಟ: ಓರ್ವನ ಬ೦ಧನ | | »ಪಡುಬಿದ್ರಿ ಮಸೀದಿ ಅಧ್ಯಕ್ಷರಾಗಿ ಉಮರ್ ಫಾರೂಕ್ ಆಯ್ಕೆ | | »ಕಾಸರಗೋಡು : ಬಜಪೆ ವಿಮಾನ ದುರಂತ; ಆ.29ರಂದು ಮೃತಪಟ್ಟವರ ಆಶ್ರಿತರ ಸಭೆ | | »ಉಡುಪಿ : ವಿದ್ಯಾವಂತ ಮಕ್ಕಳೇ ನಿಜವಾದ ಸಂಪತ್ತು: ಪ್ರಮೋದ್ | | »ಮ೦ಗಳೂರು : ಖಾಝಿ ಭೇಟಿಯ ಫಲಶ್ರುತಿ: ಗುಡಿಸಲನ್ನು ಮನೆಯಾಗಿಸುವ ಕಾಯಕಲ್ಪ, ಸಂಘಟಕರಿಗೆ ಝೈನಿ ಅಭಿನಂದನೆ | | »ಬೆಳ್ತ೦ಗಡಿ : ಬಾಂಜಾರುಮಲೆಯೊಳಗೆ 36 ಕುಟುಂಬಗಳ ದುರ್ಗಮ ಬದುಕು; ಮೂಲಭೂತ ಸೌಲಭ್ಯ ವಂಚಿತ ಮಲೆಕುಡಿಯರು | | »ಬಂಟ್ವಾಳ: ಎಡೆಬಿಡದೆ ಸುರಿಯುತ್ತಿರುವ ಮಳೆ : ಹೊಂಡಗಳಲ್ಲಿ ಕಾಣೆಯಾದ ಹೆದ್ದಾರಿ | | »ಕರಾವಳಿ ತೀರದಲ್ಲಿ ಭಾರೀ ಮಳೆ, ಗಾಳಿಯ ಮುನ್ಸೂಚನೆ : ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ : ಸ೦ಚಾರದಲ್ಲಿ ವ್ಯತ್ಯಯ, ಜನಜೀವನ ಅಸ್ತವ್ಯಸ್ಥ | | »ಕಾರವಾರ : ಅದಿರು ರಫ್ತು ವಿವಾದ ; ಸತ್ಯ ಆಸ್ಫೋಟ? : ಸಚಿವ ಅಸ್ನೋಟಿಕರ್ ಅವರ ಪಾಲುದಾರತ್ವದ ಕ೦ಪನಿ ವಿರುದ್ದ ದೂರು | | »ಪಶ್ಚಿಮ ವಲಯದ ನೂತನ ಐ.ಜಿ.ಪಿ ಅಲೋಕ್ ಮೋಹನ್ ಅಧಿಕಾರ ಸ್ವೀಕಾರ | | »ಡಾ ಮಿತ್ರಾ ನಿದರ್ಶ ಹೆಗ್ಡೆ: ರಾಷ್ಟ್ರಪತಿಗಳಿಗೆ ದಂತವೈದ್ಯೆಯಾಗಿ ಪ್ರಥಮ ಕನ್ನಡತಿ | | »ಜಿಲ್ಲಾ ಮರಾಠಿ ಸಮುದಾಯ ಭವನಕ್ಕೆ 50 ಲ.ರೂ.: ಮುಖ್ಯಮಂತ್ರಿ | | »ಸೆ.1ರ೦ದು ವಿಶೇಷ ಮಕ್ಕಳ ಶಾಲೆಯ ಶಿಕ್ಷಕರು ಮತ್ತು ಶಿಕ್ಷಕೇತರರಿಗಾಗಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ `ಪ್ರೇರಣಾ-2010'ಜಿಲ್ಲಾ ಮಟ್ಟದ ಸಾ೦ಸ್ಕ್ರತಿಕ ಮತ್ತು ಆಟೋಟ ಸ್ಪರ್ಧೆ | | »ಉಡುಪಿ ಜಿಲ್ಲಾ ಪ್ರೆಸ್ ಫೋಟೋಗ್ರಾಫರ್ ಸ೦ಘದ ನೂತನ ಅಧ್ಯಕ್ಷರಾಗಿ ಆಸ್ಟೋಮೋಹನ್ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಕಿಣಿ ಉಡುಪಿ ಆಯ್ಕೆ | | »ಸುನೀಲ್ ವಿರುದ್ದ ಶಾಸಕ ಗರಂ: ಅಗ್ಗದ ಮಾತು, ರಾಜಕೀಯ ನನ್ನ ಸಂಸ್ಕೃತಿಯಲ್ಲ - ಗೋಪಾಲ ಭಂಡಾರಿ | | »ಮಂಗಳೂರು: ಕರಾವಳಿ ಕಾಲೇಜು ವತಿಯಿಂದ ಐಜಿಪಿ ಗೋಪಾಲ್ ಹೊಸೂರ್ ಅವರಿಗೆ ಬೀಳ್ಕೊಡುಗೆ ಸಮಾರಂಭ. | | »ಮೊಯಿಲಿ 'ಕಾರು'ಬಾರು: ಸಂಸದರಿಗೆ ರಾಜ್ಯದ ಹಣ ಏಕೆ? | | »ಮ೦ಗಳೂರು: ಪದೋನ್ನತಿ ಪಡೆದು ವರ್ಗಾವಣೆಗೊ೦ಡ ಐಜಿ ಹೊಸೂರ್ರಿಗೆ ಪೊಲೀಸ್ ಅಧಿಕಾರಿಗಳಿ೦ದ ಬೀಳ್ಕೊಡುಗೆ | | »ಮೂಡುಬಿದಿರೆಯಲ್ಲಿ ಸಂಭ್ರಮದ ನಾರಾಯಣ ಗುರು ಜಯಂತಿ | | »ಮಣಿಪಾಲದ ಹಚ್ಚ ಹಸುರಿನ ರಮಣೀಯ ಪರಿಸರದಲ್ಲಿ ನಿರ್ಮಾಣ ಗೊಂಡ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ: ಉದ್ಘಾಟನೆಯ ಪ್ರತೀಕ್ಷೆಯಲ್ಲಿ | | »ಉಡುಪಿ: ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿ 156ನೇ ಜನ್ಮದಿನಾಚರಣೆ; ಸಮುದಾಯ ಭವನ ಉದ್ಘಾಟನೆ - ನಮ್ಮವರಿಂದಲೇ ನನಗೆ ಸೋಲು: ಪೂಜಾರಿ | | »ಪಾಲ್ದಾನೆ: ಮದರ್ ತೆರೆಸಾ ಚರ್ಚ್ ಮ. ತೆರೆಸಾ ಜನ್ಮ ಶತಮಾನೋತ್ಸವ | | »ಬೀಡಿ ಕೈಗಾರಿಕಾ ವಲಯದ ಸಮಸ್ಯೆ ಪರಿಹಾರಕ್ಕೆ ಆಗ್ರಹ: ಕಾಸರಗೋಡು ಜಿಲ್ಲೆಯಲ್ಲಿ ವಾಹನ ಜಾಥಾ | | »ಮ೦ಗಳೂರು : ರಾ.ಹೆ.17ರ ಪ್ರಯಾಣಿಕರಿಗೆ ತಪ್ಪದ ಯಾತನೆ : ಬಸ್ ಮಾಲಕರು ಯಾಕೆ ಮೌನ?: | | »ಭಟ್ಕಳ : ವಿರೋಧಿ ಶಕ್ತಿಗಳು ನುಸುಳದ೦ತೆ ಕರಾವಳಿ ತೀರದ ಭದ್ರತೆಗೆ ಅಗತ್ಯ ಕ್ರಮ: ಪಿ.ಎಸ್.ಝಾ | | »ಮ೦ಗಳೂರು : ಉಳ್ಳಾಲ ಪುರಸಭೆ ಚುನಾವಣೆ: ಅಧ್ಯಕ್ಷರಾಗಿ ಬಾಝಿಲ್ ಡಿಸೋಜ, ಉಪಾಧ್ಯಕ್ಷೆ ಭವಾನಿ ಆಯ್ಕೆ | | »ಮ೦ಗಳೂರು : ಯೆನೆಪೋಯ ವಿ.ವಿ ಮತ್ತು ಚೆನ್ನೈನ ಅಮೆರಿಕ ರಾಯಭಾರಿ ಕಚೇರಿ ವತಿಯಿಂದ ಇಫ್ತಾರ್ ಕೂಟ: ಸೌಹಾರ್ದದಿಂದ ಜಾಗತಿಕ ಶಾಂತಿ ಸ್ಥಾಪನೆ: ಮ್ಯಾಕ್ಸ್ವೆಲ್ | | »ಧಾರಾಕಾರ ಮಳೆ, ವಿಮಾನ ಯಾನ ವ್ಯತ್ಯಯ | | »ಮುಖ್ಯಮಂತ್ರಿಗಳು ಉತ್ತರ ಕನ್ನಡ ಜಿಲ್ಲೆಗೆ ಬರುವುದಿಲ್ಲವೇ, ಕರೆಯುವುದಿಲ್ಲವೇಕೆ? | | »ಮಂಗಳೂರು : ನಿರ್ದಾಕ್ಷಿಣ್ಯ ಕ್ರಮಗಳಿಂದಾಗಿ ಅಪರಾಧ ಇಳಿಮುಖ: ಗೋಪಾಲ ಹೊಸೂರು | | »ಸೆ. 1 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮನೆ ಚಲೋ ಬೃಹತ್ ರಾಯಲಿ | | » ಬೆಂಗಳೂರು - ಶ್ರವಣಬೆಳಗೊಳ -ಹಾಸನ - ಮಂಗಳೂರು - ಬೈಂದೂರು ನಡುವಣ ಜನ್ಮ ಶತಾಬ್ಧಿ ರೈಲು ಸೇವೆಗೆ ಮನವಿ | | »ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲಿನಲ್ಲಿ ಒಣಂ ಸಂಭ್ರಮ | | »ಉಡುಪಿ ಹಿರಿಯ ಸ್ವಾಂತಂತ್ರ್ಯ ಹೋರಾಟಗಾರ ನಿಧನ | | »ಮೀನುಗಾರರಿಗೆ ಮುಂದಿನ 48 ಗಂಟೆಳ ಕಾಲ ಭಾರಿ ಗಾಳಿ ಮಳೆ: ಕಡಲಿಗಿಳಿಯದಂತೆ ಮೀನುಗಾರರಿಗೆ ಸೂಚನೆ | | »ಮ೦ಗಳೂರು: ಬೋಳಾರ ಮಾರಿಯಮ್ಮ ದೇವಾಲಯದಲ್ಲಿ ಮತ್ತೆ ಕಳವು | | »ಉಡುಪಿ: ಸ್ವಾಧೀನಪಡಿಸಿಕೊ೦ಡ ರೂ 66.82 ಲಕ್ಷ ಬೆಲೆಯ ಕಳವು ಮಾಲುಗಳನ್ನ ವಾರಸುದಾರರಿಗೆ ಹಸ್ತಾ೦ತರ | | »ಉಡುಪಿ : ಪ್ರಭಾವಿ ರಾಜಕಾರಣಿಯಾಗುವುದಕ್ಕಿಂತ ಗೌರವಾನ್ವಿತ ರಾಜಕಾರಣಿಗಳಾಗೋಣ : ನಳಿನ್ ಕುಮಾರ್ | | »ಮ೦ಗಳೂರು : ಕರಾವಳಿಯಾದ್ಯ೦ತ ಮತ್ತೆ ಬಿರುಸುಗೊಂಡ ಮಳೆ | | »ಸುಳ್ಯ ಮೀರಾ ನಿಗೂಢ ಹತ್ಯೆ ಪ್ರಕರಣ: ವರದಿ ಸಲ್ಲಿಸುವಂತೆ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ | | »ಮಂಗಳೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕನ ಅಮಾನತು: ತಡೆಯಾಜ್ಞೆಗೆ ನಕಾರ | | »ಉಡುಪಿ : ರಥಬೀದಿ ಗೆಳೆಯರು ಅಧ್ಯಕ್ಷರಾಗಿ ಮುರಳೀಧರ ಉಪಾಧ್ಯ ಪುನರಾಯ್ಕೆ | | »ಉಡುಪಿ : ಸಂಸದರ ವೇತನ ನಿಗದಿಗೆ ಪ್ರತ್ಯೇಕ ಆಯೋಗ ರಚನೆ : ಸಿಪಿಐ ಮುಖಂಡ ಪಿ.ವಿ.ಲೋಕೇಶ್ ಆಗ್ರಹ | | »ಉಡುಪಿ : ಅಂತರ್ ಪ್ರೌಢಶಾಲಾ ಸಂಗೀತ ಸ್ಪರ್ಧೆ: ವಳಕಾಡು ಶಾಲೆಗೆ ಪ್ರಶಸ್ತಿ | | »ಮುಸ್ಲಿಮ್ ಒಕ್ಕೂಟದ ಉಡುಪಿ ತಾಲೂಕು ಅಧ್ಯಕ್ಷರಾಗಿ ಎಂ.ಪಿ.ಮೊಯ್ದಿನಬ್ಬ ಆಯ್ಕೆ | | »ಬೆ೦ಳ್ತ೦ಗಡಿ : ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ಪ್ರಕರಣ : ಐವರ ವಿರುದ್ಧ ದೂರು | | »ಭಟ್ಕಳ: ಅತಿಕ್ರಮಣದ ಆರೋಪ; ಅರಣ್ಯಾಧಿಕಾರಿಗಳಿಂದ ಗುಡಿಸಲು ತೆರವು | | »ಗ೦ಗೊಳ್ಳಿ : ಟಿಪ್ಪರ್ನಿಂದ ಶಿಲೆಕಲ್ಲು ರಸ್ತೆಗೆ ಬಿದ್ದು ಸಂಚಾರ ವ್ಯತ್ಯಯ | | »ಸುಳ್ಯ : ತಾ.ಪಂ. ನಿರ್ಣಯ ಧಿಕ್ಕರಿಸಿ ತೆರೆದ ಮದ್ಯದಂಗಡಿ: ತಾ.ಪಂ. ಸಭೆಯಲ್ಲಿ ಸದಸ್ಯರ ಆಕ್ರೋಶ, ತೆರವಿಗೆ ಆಗ್ರಹ | | »ಉಡುಪಿ : ದೇಶಾದ್ಯ೦ತ ಏಕರೂಪದ ಗಣಿನೀತಿ : ನೂತನ ಗಣಿ ನೀತಿಗೆ ಸಂಸತ್ತಿನಲ್ಲಿ ಡಿವಿ ಆಗ್ರಹ : 10 ಹೊಸ ಕೋಸ್ಟ್ಗಾರ್ಡ್ ಠಾಣೆ | | »ಬೆಳ್ತ೦ಗಡಿ : ಚಾರ್ಮಾಡಿಯಲ್ಲಿ ಆನೆಗಳ ಹಾವಳಿ: 1.5 ಲಕ್ಷ ರೂ. ವೌಲ್ಯದ ಕೃಷಿ ಹಾನಿ | | »ಉಡುಪಿ : ಪೊಲೀಸರಲ್ಲಿ ಜಾತ್ಯತೀತ ಮನೋಭಾವ ಅಗತ್ಯ: ಐಜಿಪಿ ಗೋಪಾಲ್ ಹೊಸೂರು | | »ತುರ್ತು ಸಂದರ್ಭದಲ್ಲಿ ಎನ್ಎಂಪಿಟಿಗೆ ಮೀನುಗಾರಿಕಾ ದೋಣಿ ಪ್ರವೇಶಕ್ಕೆ ನಿರ್ಣಯ | | »ಮರಳು ಲಾರಿಗಳಿಗೆ ಜಿಪಿಎಸ್ ಅಳವಡಿಕೆ ಕಾರ್ಯಾಗಾರ: ಪ್ರಾಮಾಣಿಕ ವ್ಯಾಪಾರ ನಡೆಸಿ : ಪಾಲೆಮಾರ್ | ಜಿಪಿಎಸ್ ಕಡ್ಡಾಯ: ಡಿ.ಸಿ. | |