ಬುಧವಾರ, 10-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಮ೦ಗಳೂರು: `ಕೊ೦ಕಣ್ ಕೊಗುಲ್' ಎ೦ದೇ ಜನಪ್ರೀಯರಾಗಿದ್ದ ಗಾಯಕ ವಿಲ್ಫಿ ರೆಬಿ೦ಬಸ್ (67) ಇನ್ನಿಲ್ಲ
Latest news item ಉಡುಪಿ: ಅಸಮಾನತೆಯ ನಿವಾರಣೆ ಕಾಲದ ಬೇಡಿಕೆಯಾಗಿದೆ
Latest news item ಸಮಗ್ರ ಪ್ರವಾಸೋದ್ಯಮ ಯೋಜನೆ: ರೂ 10ರಿಂದ 20 ಸಾವಿರ ಕೋಟಿಗಳಷ್ಟು ಬಂಡವಾಳ ಆಕರ್ಷಿಸಲು ಉದ್ದೇಶ
Latest news item ಮಹಿಳಾ ಮಸೂದೆ: ಶಾಸಕರ ಎದೆಯಲ್ಲಿ ಡವ...ಡವ!
Latest news item ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ, ಹೋಮಿಯೋಪತಿ ಹಾಗೂ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಎಪ್ರಿಲ್‌ 28,29ರಂದು ಸಿ‌ಇಟಿ: ಲಿಂಬಾವಳಿ
Latest news item ಮಂಗಳೂರು: ಬ್ರಾಹ್ಮಣೀಕರಣದ ಭ್ರಮೆಯಿಂದ ಹೊರಬರಲು ಕೊರಗರಿಗೆ ಕರೆ: ‘ಮಹಿಳೆಯರ ಹಕ್ಕುಗಳ ಜಾಗೃತಿ ಅಭಿಯಾನ’ದಲ್ಲಿ ಜ್ಯೋತಿ ಚೇಳ್ಯಾರು
Latest news item ಮುಂಬೈ: ಬಿಲ್ಲವರ ಎಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗದಿಂದ ಸಂಭ್ರಮದ ವಿಶ್ವ ಮಹಿಳಾ ದಿನಾಚರಣೆ; ಎಲ್ಲಾ ಸಮೂದಾಯಗಳ ಮಹಿಳೆಯರು ತಮ್ಮ ಏಕತೆಯನ್ನು ಪ್ರದರ್ಶಿಸಿಸ ಬೇಕು - ಆಶಾ ಎಂ.ಹೆಗ್ಡೆ
Latest news item ಮಂಗಳೂರು: ಮಹಿಳೆಯರ ಅಭಿವೃದ್ದಿಗೆ ಹಲವು ಯೋಜನೆಗಳು : ಶಾಸಕ ಯೋಗೀಶ್ ಭಟ್
Latest news item ಮಂಗಳೂರು: ನಗರದಲ್ಲಿ ಅಬಕಾರಿ ಇಲಾಖೆ ಕಾರ್ಯಚರಣೆ ೭.೫೦ ಲಕ್ಷ ರೂಪಾಯಿ ಮೌಲ್ಯದ ಕೊಳೆತ ಬೆಲ್ಲ ವಶ : ನಾಲ್ವರ ಬಂಧನ.
Latest news item ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ - ದಾಳಿ ಖಂಡಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿಭಟನೆ. ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹ
Latest news item ಮಹಿಳಾ ಮೀಸಲಾತಿ: ಲೋಕಸಭೆ, ರಾಜ್ಯಸಭೆಯಲ್ಲಿ ಕೋಲಾಹಲ; ಸಮಾಜವಾದಿ, ಆರ್‌ಜೆಡಿ ಬೆಂಬಲ ವಾಪಸ್; ಮಸೂದೆ ಮುಂದಕ್ಕೆ; ಪ್ರಧಾನಿಯಿಂದ ಸರ್ವಪಕ್ಷ ಸಭೆ...
Latest news item ಸ್ವಾಮಿಯನ್ನು ಮದುವೆಯಾಗಲು ಬಯಸಿದ್ದಳಂತೆ ರಂಜಿತಾ!
Latest news item ಮಂಗಳೂರು: ನಗರದಲ್ಲಿ ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟ: ಆಳ್ವಾಸ್ ಕಾಲೇಜು ಚಾಂಪಿಯನ್
Latest news item ಆಸ್ಕರ್: ಅವತಾರ್‌ಗೆ 3 ಪ್ರಶಸ್ತಿ, ದಿ ಹರ್ಟ್ ಲಾಕರ್ ಅತ್ಯುತ್ತಮ ಚಿತ್ರ!; ನಾಯಕ ನಟ-ಜೆಫ್ ಬ್ರಿಡ್ಜಸ್; ನಾಯಕಿ ನಟಿ- ಸಾಂದ್ರಾ ಬುಲ್ಲಕ್
Latest news item ಸ್ಲ೦ ಡಾಗ್‍ನಲ್ಲಿ ಮಿ೦ಚಿದ ಫ್ರಿದಾ ಪಿಂಟೋಗೆ ಹಾಲಿವುಡ್‍ನ ಬಾಂಡ್ ಚಿತ್ರದಲ್ಲಿ ಅವಕಾಶ
Latest news item ಶ್ರೀರಾಮಸೇನೆ ವೆಬ್‌ಸೈಟ್‌ಗೆ ಚಾಲನೆ : ತಸ್ಲೀಮಾ ನಸ್ರಿನ್ ಅವರು ರಾಜ್ಯಕ್ಕೆ ಬಂದರೆ ಆಶ್ರಯ ನೀಡುತ್ತೇವೆ :ಮುತಾಲಿಕ್
Latest news item ಕುವೆಂಪು ವಿವಿ: 6 ಮಂದಿಗೆ ಗೌರವ ಡಾಕ್ಟರೇಟ್
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
Latest news item ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
Latest news item ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಮಂಗಳೂರು: ಬಿ.ಜೆ.ಪಿ.ನೂತನ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ದ.ಕ.ಜಿಲ್ಲೆಗೆ ಬೇಟಿ ; ಅದ್ದೂರಿ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿದ ರಾಜ್ಯಾಧ್ಯಕ್ಷರು.

(ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್)

ಮಂಗಳೂರು,ಫೆ.08 : ರಾಜ್ಯ ಬಿ.ಜೆ.ಪಿ.ಯ ನೂತನ ಅಧ್ಯಕ್ಷ ಕೆ.ಎಸ್ ಈಶ್ವರಪ್ಪ  ರಾಜ್ಯಾಧ್ಯಕ್ಷರಾದ ಬಳಿಕ ಪ್ರಥಮ ಭಾರಿಗೆ ಇಂದು  ದ.ಕ ಜಿಲ್ಲೆಗೆ ಬೇಟಿ ನೀಡಿದರು. ಜಿಲ್ಲೆಗೆ ನೂತನ ಅಧ್ಯಕ್ಷರಾಗಿ ಅಗಮಿಸಿದ ಅವರನ್ನು ಪಕ್ಷದ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಬಿಜೆಪಿ ಕಚೇರಿಯಿಂದ ವಾಹನ ರಯಾಲಿ ಮೂಲಕ ಪುರಭವನಕ್ಕೆ ಮೆರವಣಿಗೆಯಲ್ಲಿ ಸಾಗಿದ ಈಶ್ವರಪ್ಪ ಅವರು ಬಳಿಕ  ಮಂಗಳೂರಿನ ಪುರಭವನದಲ್ಲಿ ಏರ್ಪಡಿಸಲಾದ  ಪಕ್ಷದ ಜಿಲ್ಲೆಯ ಎಲ್ಲಾ ಸ್ಥಾನೀಯ ಸಮಿತಿಗಳ ಕಾರ್ಯಕರ್ತರ, ಜನಪ್ರತಿನಿಧಿಗಳ ಬ್ರಹತ್ ಸಮಾವೇಶವದಲ್ಲಿ  ಭಾಗವಹಿಸಿದರು.

 ಈ ಸಂದರ್ಭದಲ್ಲಿ ಈಶ್ವರಪ್ಪ ಅವರನ್ನು ಜಿಲ್ಲಾ ಸಮಿತಿ ವತಿಯಿಂದ ಅಭಿನಂದಿಸಿ,  ಶಾಲು ಹೊದಿಸಿ,ಪೇಟಾ ತೊಡಿಸಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.    ಬಳಿಕ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯ ಗ್ರಹ ಸಚಿವ ವಿ.ಎಸ್.ಆಚಾರ್, ಬಿಜೆಪಿಯ ನಿಕಟ ಪೂರ್ವ ರಾಜ್ಯಾಧ್ಯಕ್ಷ ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ  ಕ್ರಷ್ಣ.ಜೆ.ಪಾಲೆಮಾರ್, ಸಂಸದ ನಳಿನ್ ಕುಮಾರ್ ಕಟೀಲು,  ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎನ್.ಯೋಗಿಶ್ ಭಟ್, ಸುಳ್ಯ ಶಾಸಕ ಅಂಗರ, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ್ ಶೆಟ್ಟಿ,  ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್, ಮನಾಪ ಮೇಯರ್ ಶಂಕರ್ ಭಟ್, ಉಪ ಮೇಯರ್ ರಜನಿ ದುಗ್ಗಣ್ಣ, ಮಾಜಿ ಜಿಲ್ಲಾಧ್ಯಾಕ್ಷ ಮೋನಪ್ಪ ಭಂಡಾರಿ,  ಬಿ.ಜೆ.ಪಿ ನಗರಾಧ್ಶಕ್ಷ ಶ್ರೀಕರ್ ಪ್ರಭು, ಗಂಗಾಧರ ಗೌಡ, ಅನ್ವರ್ ಮಾಣಿಪ್ಪಾಡಿ,  ಹಾಗೂ ಇನ್ನಿತರ ಬಿ.ಜೆ.ಪಿಯ ಅನೇಕ ಮುಖಂಡರು  ಹಾಜರಿದ್ದರು.

ಬಿ.ಜೆ.ಪಿಯ ಜಿಲ್ಲಾಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವನೆಗೈದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ಹಾಗೂ ಜಿಲ್ಲಾ ಕಾರ್ಯದರ್ಶಿ ಬಿ.ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಯನಾ ಜಯಾನಂದ ವಂದಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕರೀಶ್ಮ ಶೆಟ್ಟಿ.ಎಸ್.ಕಾಪಿಕಾಡ್
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-02-08

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಕಾಸರಗೋಡು: ಬೆಲೆ ಎರಿಕೆ ವಿರುದ್ಧ ಮುಂದವರಿದ ಸಿಪಿಎಂ ಧರಣಿ
»ಕೊಂಕಣಿ ಅಕಾಡಮಿಗೆ ಪುಂಡಲೀಕ ಮರಾಠೆ ನೇಮಕ
»ಉಡುಪಿ: ಜಯಂಟ್ಸ್‌ನಿಂದ ಇನಾಯತ್ ಗ್ಯಾಲರಿಯಲ್ಲಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
»ಮಂಗಳೂರು: ತುಂಬೆ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ
»ಹಂಪಿ ವಿವಿಯ 80 ಎಕರೆ ಭೂಮಿ ಪರಭಾರೆ: ರಾಜ್ಯಪಾಲರ ಪತ್ರಕ್ಕೆ ಶೀಘ್ರ ಉತ್ತರ: ಮುಖ್ಯಮಂತ್ರಿ
»ಕಾಜೂರು ಉರೂಸ್‌: ವಿದ್ಯುದ್ದೀಪಗಳಿಂದ ಅಲಂಕೃತಗೊಂಡ ದರ್ಗಾ
»ತಲಪಾಡಿಯಲ್ಲಿ ಪೊಲೀಸ್‌ ಲಾಠಿ ಚಾರ್ಚ್: ರಮಾನಾಥ ರೈ ಭೇಟಿ
»ಕೊಲ್ಲೂರು ರಥೋತ್ಸವದಲ್ಲಿ ದುರಂತ: ಚಕ್ರದಡಿ ಸಿಲುಕಿ ಓರ್ವನ ಸಾವು, ಇನ್ನೊಬ್ಬನಿಗೆ ಗಾಯ
»ಚರ್ಚ್ ದಾಳಿ ಪ್ರಕರಣ; ನ್ಯಾ. ಸೋಮಶೇಖರ ಆಯೋಗದಿಂದ ಮುಂದುವರಿದ ವಿಚಾರಣೆ: ಜಿಲ್ಲಾಡಳಿತದಿಂದ ನಗದು ರೂಪದಲ್ಲಿ ಪರಿಹಾರ ಸಿಕ್ಕಿಲ್ಲ; ಪಾಟೀ ಸವಾಲಿಗೆ ಪ್ರಮುಖ ಸಾಕ್ಷಿಯ ಸ್ಪಷ್ಟನೆ
»ಉಡುಪಿ: ರೈಲು ಸೇವೆ: ಮಾತು ತಪ್ಪಿದ ಸಚಿವ ಮುನಿಯಪ್ಪರಿಗೆ ನೋಟಿಸ್
»ಸುಳ್ಯದಲ್ಲಿ ವಿಪರೀತಗೊಂಡ ಹುಚ್ಚು ನಾಯಿ ಹಾವಳಿ: ಮೂರು ತಿಂಗಳಲ್ಲಿ 325 ಮಂದಿಗೆ ಕಡಿತ
»ಭೂಗತ ಪಾತಕಿ ರವಿ ಪೂಜಾರಿಯೊಂದಿಗೆ ಸಂಬಂಧ ಪ್ರಕರಣ: ಶ್ರೀರಾಮಸೇನೆಯ ಪ್ರಸಾದ್ ಅತ್ತಾವರ ಮತ್ತೆ ಪೊಲೀಸ್ ಕಸ್ಟಡಿಗೆ; ಸರಕಾರದ ಷಡ್ಯಂತ್ರ-ಮುತಾಲಿಕ್‌ ಆರೋಪ
»ಮಂಗಳೂರು: ಗೋಹತ್ಯೆ ನಿಷೇಧ ಬಿಜೆಪಿಯ ಕುಟಿಲ ರಾಜಕೀಯ ತಂತ್ರ: ಗೋಹತ್ಯೆ ನಿಷೇಧದ ವಿರುದ್ಧ ನಡೆದ ಸಿಪಿ‌ಎಂ, ಸಿಪಿ‌ಐ, ಜೆಡಿ‌ಎಸ್ ಪ್ರತಿಭಟನೆಯಲ್ಲಿ ನಾಗರಾಜ್
» ಉಪ್ಪಿನಂಗಡಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಜಾಗೃತಿ ಕಾನೂನು ಅರಿವು ಕಾರ್ಯಕ್ರಮ
»ಮಂಗಳೂರು: ಖಾಸಗಿ ಐಟಿಐ ನೌಕರರ ಸಮಸ್ಯೆಗಳ ನಿವಾರಣೆಗೆ ಹಾಗೂ ವಿವಿಧ ಬೇಡಿಕೆಗಳಿ ಒತ್ತಾಯಿಸಿ, ಮಾ11ರಂದು ಧರಣಿಸತ್ಯಾಗ್ರಹ
»ಮೂಲ್ಕಿ: ರೈಲಿನಲ್ಲಿ ಹೆಬ್ಬಾವಿನ ರಾದ್ಧಾಂತ
»ಉಡುಪಿ ಕೃಷ್ಣ ಮಠದ ಊಟಕ್ಕೂ ಈಗ ಡ್ರೆಸ್‌ ಕೋಡ್‌?
»ಉಡುಪಿ: ಹಿಂದೂ ಯುವತಿಯನ್ನು ಮದುವೆಯಾದ ಕುಟು೦ಬಕ್ಕೆ ಚರ್ಚ್‍ನಿ೦ದ ಬಹಿಷ್ಕಾರ !
»ಉಡುಪಿ ಎಂಜಿ‌ಎಂ ಕಾಲೇಜು ವಜ್ರಮಹೋತ್ಸವ
»ಕುಂದಾಪುರದಲ್ಲೊಂದು ಲವ್ ಪ್ರಕರಣ
»ಮ೦ಗಳೂರು: `ಕೊ೦ಕಣ್ ಕೊಗುಲ್' ಎ೦ದೇ ಜನಪ್ರೀಯರಾಗಿದ್ದ ಗಾಯಕ ವಿಲ್ಫಿ ರೆಬಿ೦ಬಸ್ (67) ಇನ್ನಿಲ್ಲ
»ಕಾಸರಗೋಡು: ಜಿಲ್ಲೆಯಲ್ಲೇ ಕೇಂದ್ರೀಯ ವಿ.ವಿ. ಸ್ಥಾಪನೆ : ಕೆ.ಪಿ. ರಾಜೇಂದ್ರನ್
»ಉಡುಪಿ: ರಸ್ತೆ ಅಪಘಾತ: ಹೊಟೇಲ್ ಉದ್ಯಮಿ ಶ೦ಭು ಶೆಟ್ಟಿ ಸಾವು
»ಕಾಸರಗೋಡು: ವರ್ಷಾ೦ತ್ಯದೊಳಗೆ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭ
»ಉಡುಪಿ: ಅಸಮಾನತೆಯ ನಿವಾರಣೆ ಕಾಲದ ಬೇಡಿಕೆಯಾಗಿದೆ
»ಬ೦ಟ್ವಾಳ: ಮಸೀದಿ ಆಡಳಿತ ಸಮಿತಿ ಚಕಮಕಿ : ಗುಂಪು ಚದರಿಸಿದ ಪೊಲೀಸರು
»ಭಟ್ಕಳ: ಮುಸ್ಲಿಮ್ ಮೀಸಲಾತಿಗೆ ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಬೃಹತ್ ಸಭೆ
»ಮ೦ಗಳೂರು: ಗಣಿತ ಸ್ಪರ್ಧೆ: ರಾಷ್ಟ್ರೀಯ ಮಟ್ಟದಲ್ಲಿ ನಾಲ್ಕನೆ ರ್‍ಯಾಂಕ್
»ಸರಣಿ ಹಂತಕನ ‘ಮೋಹ’ಪಾಶದಿಂದ ಪಾರಾದವಳ ‘ಅನುಭವ’ ಕಥನ : ಸೈನೈಡ್ ಸೇವಿಸಿಯೂ ಈಗ ‘ಜೀವಂತ’ ಸಾಕ್ಷಿಯಾಗಿರುವ ಕಾ೦ತಿ!
»ಮ೦ಗಳೂರು: ಮನಪಾ ಸ್ಥಾಯೀ ಸಮಿತಿ ಅಧ್ಯಕ್ಷರ ಆಯ್ಕೆ
»ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದ ಕುಟುಂಬಗಳಿಗೆ ಸರಕಾರದಿಂದ ಪರಿಹಾರ ವಿತರಣೆ: ಬದುಕು ರೂಪಿಸಲು ಅಗತ್ಯವಿರುವ ಹಣ ಒದಗಿಸಿ: ಬಂಗೇರ
»ಉಡುಪಿ: ಮಹಿಳೆಯರಿಗೆ ಶಿಕ್ಷಣ ಅಗತ್ಯ: ಗ್ಲಾಡಿಸ್ ಅಲ್ಮೆಡಾ
»ಪಿತ್ರೋಡಿಯ ಫಿಶ್‌ಮಿಲ್‌ಗಳ ಪುನಾರಂಭಕ್ಕೆ ಉಡುಪಿ ಜಿಲ್ಲಾಡಳಿತ ಒಪ್ಪಿಗೆ: ಪಡುಕೆರೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ಪೈಪ್‌ಲೈನ್ ಅಳವಡಿಕೆ
»ಸುಳ್ಯ ನ.ಪಂ. ಮಾಸಿಕ ಸಭೆ: ಸುಳ್ಯ: ‘ಕಡಿತ’ಕ್ಕೊಳಗಾದ ನಗರ ಪಂಚಾಯತ್ ನೀರಿನ ಕಡಿತ, ವಿದ್ಯುತ್ ಕಡಿತ, ನಾಯಿ ಕಡಿತ ಸಮಸ್ಯೆಗಳು.
»ಉಡುಪಿ: ಆಶಾ ಕಾರ್ಯಕರ್ತರಿಗೆ ಸರಕಾರದಿಂದ ವಂಚನೆ: ಸಂಘದ ರಾಜ್ಯ ಉಪಾಧ್ಯಕ್ಷೆ ಆರೋಪ
»ಉಡುಪಿ: ವಿಶ್ವ ಮಹಿಳಾ ದಿನಾಚರಣೆ: ಮಹಿಳೆಯರ ರಕ್ಷಣೆಗೆ ಕಾನೂನಿದ್ದರೂ ದೌರ್ಜನ್ಯ ಕಡಿವೆಯಾಗಿಲ್ಲ: ಸಾವಿತ್ರಿ ವೈ.ಭಟ್‌
»ಮಂಗಳೂರು: ಬ್ರಾಹ್ಮಣೀಕರಣದ ಭ್ರಮೆಯಿಂದ ಹೊರಬರಲು ಕೊರಗರಿಗೆ ಕರೆ: ‘ಮಹಿಳೆಯರ ಹಕ್ಕುಗಳ ಜಾಗೃತಿ ಅಭಿಯಾನ’ದಲ್ಲಿ ಜ್ಯೋತಿ ಚೇಳ್ಯಾರು
»ಮಂಗಳೂರು: ಅದ್ಯಪಾಡಿ ಮಸೀದಿ ಆವರಣದಲ್ಲಿ ನಿರ್ಮಾಣ ಹಂತದ ಕಟ್ಟಡ ರಾತ್ರೋರಾತ್ರಿ ಕೆಡವಿ ಹಾಕಿದ ದುಷ್ಕರ್ಮಿಗಳು
»ಮಂಗಳೂರು ಖಾಝಿ ಮೃತ್ಯು ಪ್ರಕರಣ: ಕ್ರೈಂ ಬ್ರಾಂಚ್‌ನಿಂದ ತನಿಖೆ ಆರಂಭ
»ಚರ್ಚ್ ದಾಳಿ ಪ್ರಕರಣ; ನ್ಯಾಯಮೂರ್ತಿ ಸೋಮಶೇಖರ ಆಯೋಗದಿಂದ ಮುಂದುವರಿದ ವಿಚಾರಣೆ: ಬಜರಂಗದಳದ ಹೆಸರನ್ನು ಪೂರ್ವಾಗ್ರಹಪೀಡಿತವಾಗಿ ಹೇಳಿಲ್ಲ; ಪಾಟೀ ಸವಾಲಿಗೆ ಪ್ರಮುಖ ಸಾಕ್ಷಿಯಿಂದ ಪ್ರತ್ಯುತ್ತರ
»ಮಂಗಳೂರು: ಆದರ್ಶ ಕುಟುಂಬ, ಮಾದರಿ ಗ್ರಾಮ ನಿರ್ಮಾಣಕ್ಕೆ ಮಹಿಳಾ ಸಬಲೀಕರಣ ಅಗತ್ಯ - ನ್ಯಾ|| ಪಟೇಲ್
»ಸಂತೆಯಲ್ಲಿ ಅಶ್ಲೀಲ ಚಿತ್ರದ ಸಿ.ಡಿ. ಮಾರಾಟ ಇಬ್ಬರಸೆರೆ.
»ಮಂಗಳೂರು: ಮಹಿಳೆಯರ ಅಭಿವೃದ್ದಿಗೆ ಹಲವು ಯೋಜನೆಗಳು : ಶಾಸಕ ಯೋಗೀಶ್ ಭಟ್
»ಮಂಗಳೂರು: ನಗರದಲ್ಲಿ ಅಬಕಾರಿ ಇಲಾಖೆ ಕಾರ್ಯಚರಣೆ ೭.೫೦ ಲಕ್ಷ ರೂಪಾಯಿ ಮೌಲ್ಯದ ಕೊಳೆತ ಬೆಲ್ಲ ವಶ : ನಾಲ್ವರ ಬಂಧನ.
»ಕುಮಾಟಾದಲ್ಲಿ ಅಕ್ರಮ ಗಾ೦ಜಾ ವಶ.
»ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ - ದಾಳಿ ಖಂಡಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿಭಟನೆ. ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹ
»ಅಶ್ಲೀಲ ಕಾರ್ಯಕ್ರಮ ಹೊಟೇಲ್‌ಗೆ ದಾಳಿ
»ಸ್ಯೆನೇಡ್ ಕಿಲ್ಲರ್ ಮೋಹನ್ ವಿರುದ್ಧ ಚಾರ್ಜ್ ಶೀಟ್.
»ಮಂಗಳೂರು: ಸಮಾನತೆಯ ಪಾಠ ಮನೆಯಿಂದಲೇ ಆರಂಭಿಸಿ: ಕೆ.ಬಿ.ಎಂ ಪಟೇಲ್
»ಮಂಗಳೂರು: ನಗರದಲ್ಲಿ ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟ: ಆಳ್ವಾಸ್ ಕಾಲೇಜು ಚಾಂಪಿಯನ್
»ಮ೦ಗಳೂರು: ವಕೀಲ ಪ್ರೀತಂಗೆ ಪ್ರೀತಿಯ ಅಡ್ಡಿ, ಅಪಹರಣವೇ? ನಾಪತ್ತೆಯೇ?
»ಮಂಗಳೂರು: ಶೆಡ್ಡೆಗುತ್ತು ನೋಣಾಲು ಕುಟುಂಬಸ್ಥರಿಂದ ಧರ್ಮನೇಮೋತ್ಸವ. ಊರಪರವೂರ ಸಾವಿರಾರು ಭಕ್ತರಿಂದ ಪ್ರಸಾದ ಸ್ವೀಕರ.
»ಮ೦ಗಳೂರು: ರಾಜ್ಯಮಟ್ಟದಲ್ಲಿ ಎಂಸಿ‌ಎಫ್‌ಗೆ 3 ನೇ ಅತ್ಯುತ್ತಮ ಸುರಕ್ಷತಾ ಕೈಗಾರಿಕೆ ಪ್ರಶಸ್ತಿ
»ಕಾರವಾರ: ಸಚಿವ ಆನ೦ದ್ ಆಸ್ನೋಟಿಕರ್ ಅವರ ತವರಲ್ಲೇ ಅನಾಥವಾಗಿದೆ ವಿಜ್ಞಾನ ಪ್ರಯೋಗಾಲಯ
»ಮ೦ಗಳೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ದಿನದ೦ದು ಪರೀಕ್ಷೆ ನಿಗದಿಯಾಗಿದ್ದರೆ ಅದನ್ನು ಬದಲಿಸಲು ಸೂಚನೆ
»ಬೆಳ್ತಂಗಡಿ: ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ಭಾರೀ ಅವ್ಯವಹಾರ: ವಂಚಿತರಿಗೆ ಕೂಡಲೇ ಪರಿಹಾರ ಕೊಡಿ: ಶಾಸಕ ಬಂಗೇರ; ಸಂತ್ರಸ್ತರ ಪಟ್ಟಿ ಕುರಿತು ಪರಿಶೀಲನೆ ನಡೆಯಲಿ
»ಉಳ್ಳಾಲ-ಪೆರ್ಮನ್ನೂರು: ಕೋಟೆಕಾರು ಸಹಕಾರಿ ಬ್ಯಾಂಕ್‌ನ ಶಾಖಾ ಕಟ್ಟಡ ‘ಸೌಹಾರ್ದ ಸದನ’ ಉದ್ಘಾಟನೆ
»ಕಾಸರಗೋಡು-ಮಂಗಳೂರು ಕೆ‌ಎಸ್ಸಾರ್ಟಿಸಿ ಬಸ್‌ಗಳಲ್ಲಿ ‘ಸೀಸನ್ ಟಿಕೆಟ್’
»ಬಂಟ್ವಾಳ: ಬಸ್- ಬೈಕ್ ಢಿಕ್ಕಿ: ಬೈಕ್ ಸವಾರರಿಬ್ಬರ ಸಾವು
»ಬೆಳ್ತಂಗಡಿ ಪೊಲೀಸರ ಏಕಪಕ್ಷೀಯ ನಿಲುವಿನಿಂದ ಅಮಾಯಕರು ಜೈಲಿಗೆ: ಆರೋಪ
»ವಿಟ್ಲ: ಬೃಹತ್ ಹಿಂದೂ ಯುವ ಸಂಗಮ; ಸುಧೀರ್‌ಕುಮಾರ್ ಮುರುಳ್ಯ ಕೊಪ್ಪ ದಿಕ್ಸೂಚಿ ಭಾಷಣ
»ಕಾಸರಗೋಡು-ಬದಿಯಡ್ಕ ಮೇಲಿನ ಪೇಟೆಯಿಂದ ವಿದ್ಯಾಗಿರಿಗೆ ರಸ್ತೆಗೆ ಕವಿ ಡಾ.ಕಯ್ಯಾರ ಕಿಂಞಣ್ಣ ರೈ ಎಂದು ನಾಮಕರಣ
»ಕಾಸರಗೋಡು: ಕಾರಿಗೆ ಖಾಸಗಿ ಬಸ್ ಢಿಕ್ಕಿ: ನಾಲ್ವರಿಗೆ ಗಂಭೀರ ಗಾಯ
»ಭಟ್ಕಳ: ಸ್ವಾರ್ಥ ರಾಜಕೀಯದಿಂದ ದೇಶದ ಏಕತೆಗೆ ಪೆಟ್ಟು: ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ
»ತೋಡಾರು: ಶಂಸುಲ್ ಉಲಮಾ ಅರಬಿಕ್ ಕಾಲೇಜಿಗೆ ಶಿಲಾನ್ಯಾಸ
»ಮಂಗಳೂರು ಖಾಝಿ ಮೃತ್ಯು ಪ್ರಕರಣ: ಇಂದಿನಿಂದ ಕ್ರೈಂ ಬ್ರಾಂಚ್ ತನಿಖೆ
»ಬದಿಯಡ್ಕ: ಅಕ್ಷರಜ್ಯೋತಿ ವಿದ್ಯಾಪದ್ಧತಿಗೆಜೆಡಿ‌ಎಸ್ ರಾಜ್ಯಾಧ್ಯಕ್ಷ ಎಂ.ಪಿ.ವಿರೇಂದ್ರಕುಮಾರ್ ಚಾಲನೆ
»ಪುತ್ತೂರು: ಜೋಡುಕರೆ ಕಂಬಳಕ್ಕೆ ಚಾಲನೆ
»ಆಕಾಶವಾಣಿ ಸಿಬ್ಬಂದಿಗಳಿ೦ದ ಪ್ರತಿಭಟನೆ
»ಉಡುಪಿಯಲ್ಲಿ ಶ್ರೀ ಲಕ್ಷ್ಮೀ೦ದ್ರ ತೀರ್ಥಶ್ರೀಪಾದರ ಆರಾಧನೆ....
»ಕಾಪು;ಎಕ್ಸ್ ಪ್ರೆಸ್ ಬಸ್ಸು ಹಾಗೂ ಕೋಳಿ ಟೆ೦ಪೋ ಮುಖಾಮುಖಿ ಡಿಕ್ಕಿ:8ಮ೦ದಿಗೆ ಗಾಯ
»ಉಡುಪಿಯಲ್ಲಿ ಜನಮನ ಗೆದ್ದ ಆಳ್ವಾಸ್ ವಿದ್ಯಾರ್ಥಿ ಕಲೋತ್ಸವ-2010
»ಉಡುಪಿಯಲ್ಲಿ ರಾಜ್ಯದ ಗೃಹ ಸಚಿವರ ಉಪಸ್ಥಿತಿಯಲ್ಲಿ ಪೊಲೀಸ್ ತರಬೇತಿ ಶಾಲೆಯ 7ನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ....
»ಮ೦ಗಳೂರು: ಸೀರಿಯಲ್ ಕಿಲ್ಲರ್ ಮೋಹನ್ ಜೈಲಿನಲ್ಲಿ ಕನವರಿಕೆ ಮುಂದುವರಿದ ಸಿಐಡಿ ತನಿಖೆ
»ಮಣಿಪಾಲದ ಎ೦ಡ್ ಪಾಯಿ೦ಟ್‍ನಲ್ಲಿ ಆಕಸ್ಮಿಕ ಬೆ೦ಕಿ
»`ಮ್ಯಾ೦ಡೋಲಿನ್ ಪ್ರಸನ್ನ' ಎ೦ದೇ ಪ್ರಖ್ಯಾತರಾಗಿರುವ ಯು.ಪ್ರಸನ್ನರವರ ಮೊದಲ ಧ್ವನಿ ಸುರುಳಿ ಬಿಡುಗಡೆ
»ಬಂಟ್ವಾಳದ ಶಹೀದ್ ಇಕ್ಬಾಲ್ ಅವರ ಕುಟುಂಬಕ್ಕೆ ಪಿಪಿಐ ವತಿಯಿ೦ದ ದೇಣಿಗೆ ಹಸ್ತಾ೦ತರ
»ಕಾರವಾರ : ಕಡಲ ತೀರಕ್ಕೆ ಆಗಮಿಸಿದ ನೌಕೆಯತ್ತ ಹಕ್ಕಿಗಳ ನೋಟ
»ಕಾರವಾರ: ವಿವಿಧ ಯೋಜನೆಗಳ ಸಾಧನೆಯ ಜೊತೆ ತೆರಿಗೆ ವಸೂಲಿಯಲ್ಲೂ ಕರಾವಳಿ ಜಿಲ್ಲೆಗಳೇ ಮುಂದೆ
»ಭಟ್ಕಳ: ಅಂಧಕಾರದಿಂದ ಪ್ರಕಾಶದೆಡೆಗೆ - ವಸ್ತುಪ್ರದರ್ಶನಕ್ಕೆ ಅಮೋಘ ಚಾಲನೆ
»ಪುತ್ತೂರು: ಮಾಜಿ ಶಾಸಕಿ ಸೇರಿ ಆರು ಮಂದಿ ವಿರುದ್ಧ ಕೇಸು ದಾಖಲು
»ಕಾರ್ಕಳ: ಬೋಳ, ಕಾಂತಾವರ ಸುವರ್ಣ ಗ್ರಾಮೋದಯ ಯೋಜನೆಗಳಿಗೆ ಚಾಲನೆ : `ಯೋಜನೆ ಸದುಪಯೋಗಕ್ಕೆ ಜಿಲ್ಲೆ ಮಾದರಿ' ಪ್ರಸ್ತುತ ಬಜೆಟ್‍ನಲ್ಲಿ 1,000 ಕೋಟಿ ರೂ. ಅನುದಾನ : ಶಿವರಾಜ್
»ಮ೦ಗಳೂರು: ಕರಾವಳಿಯ ಪೆಟ್ರೋಲಿಯಂ ಯೋಜನೆ ರದ್ದು, ಪ್ರವಾಸೋದ್ಯಮ ಅಭಿವ್ರದ್ದಿ, 16 ನಗರಗಳಲ್ಲಿ 24 ಗ೦ಟೆ ನಿರ೦ತರ ನೀರು ಸರಬರಾಜು : ಯೋಗೀಶ್ ಭಟ್ (updated news)
»ಮಂಗಳೂರು: ಜನರನ್ನು ಒಗ್ಗೂಡಿಸುವಲ್ಲಿ ಭಾಷೆಯ ಪಾತ್ರ ಹಿರಿದು: ಪತ್ರಕರ್ತ ರಾಜದೀಪ್ ಸರ್ದೇಸಾಯಿ
»ಪುತ್ತೂರು: ಅಡಿಕೆಗೆ ಬೆಂಬಲ ಬೆಲೆ ನೀಡಿಕೆಯಲ್ಲಿ ವಂಚನೆ ಆರೋಪ: ಪುತ್ತೂರಿನಲ್ಲಿ ಕ್ಯಾಂಪ್ಕೊ ಅಧಿಕಾರಿಗಳು ತರಾಟೆಗೆ
»ಬಜೆಟ್; ದ.ಕ.ಜಿಲ್ಲೆಗೆ ಅನ್ಯಾಯ: ಖಾದರ್
»ಮಡಪ್ಪಾಡಿಯಲ್ಲಿ ಸುಳ್ಯ ತಾಲೂಕು 16ನೆ ಕನ್ನಡ ಸಾಹಿತ್ಯ ಸಮ್ಮೇಳನ: ಸಾಹಿತಿಗಳು ಹೇಳಿದ್ದನ್ನು ಸ್ವಯಂ ಅನುಕರಿಸಲಿ: ಪುನರೂರು
»ಉಡುಪಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಎಲ್ಲೆಸಿ ನೌಕರರ ಧರಣಿ
»ಮಣಿಪಾಲ: ಮಾಧ್ಯಮಗಳಿಗೊಬ್ಬ ‘ನಿಯಂತ್ರಕ’ನ ಅಗತ್ಯವಿದೆ: ರಾಜದೀಪ್ ಸರ್ದೇಸಾಯಿ ಅಭಿಮತ
»ಬಗೆಹರಿಯದ ಮನಪಾ ವ್ಯಾಪ್ತಿಯ ನೈರ್ಮಲ್ಯ ಸಮಸ್ಯೆ: ಮಂಗಳೂರು-ಎ ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರ ಅಸಮಾಧಾನ; ಮನಪಾ ಆರೋಗ್ಯ ಇಲಾಖೆ ಬಗ್ಗೆ ಶಾಸಕ, ಆಯುಕ್ತರ ಅತೃಪ್ತಿ!
»ದ.ಕ. ಜಿಲ್ಲೆಯ ಬೃಹತ್ ಪಿಸಿಪಿ‌ಐ‌ಆರ್ ಯೋಜನೆ ರದ್ದು: ಯೋಗೀಶ್ ಭಟ್
»ಪ್ರಸಾದ್ ಅತ್ತಾವರ ಬೆದರಿಕೆ ಹಾಕಿದ್ದರೆ ದೂರು ಕೊಡಿ: ಎಸ್ಪಿ ಡಾ.ಸುಬ್ರಹ್ಮಣ್ಯ ರಾವ್‌
»ಮಂಗಳೂರು: ನಗರ ಸ್ವಚ್ಛತೆಗೆ ಕ್ರಮ ಕೈಗೊಳ್ಳಿ: ಶಾಸಕ ಯೋಗೀಶ್ ಭಟ್
»ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವ್ರದ್ಧಿಗೆ ರಾಜ್ಯ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ : ಸಚಿವ ಪಾಲೆಮಾರ್
»ಮಂಗಳೂರು: ವಿಶ್ವ ತುಳು ಸಮ್ಮೇಳನದ ವಿಶೇಷ ಅಕರ್ಷಣೆಯ ಸಾಂಸ್ಕ್ರತಿಕ ವೈಭವಗಳ "ವಿಶ್ವ ತುಳು ಸಮ್ಮೇಳನೊ 2009" ಡಿವಿಡಿ, ಡಾ| ಡಿ. ವಿರೇಂದ್ರ ಹೆಗ್ಗಡೆಯವರಿಂದ ಲೋಕಾರ್ಪಣೆ.
»ಮಂಗಳೂರು: ನಗರದಲ್ಲಿ ಭಾರತ್ ಸಂಚಾರ್ ನಿಗಮದ ಹೊಸ ’ತ್ರೀಜಿ ’ ಸೇವೆ ಬಿಡುಗಡೆ
»ಕಾಸರಗೋಡು; ಮದುವೆ ಮು೦ಚೆ ಜನಿಸಿದ ಶಿಶು ಹತ್ಯೆ: ತಾಯಿ ಮಗಳಿಬ್ಬರ ಬಂಧನ
»ಸುಬ್ರಹ್ಮಣ್ಯ : ಭಾಷೆಯಾಗಿ ಇಂಗ್ಲಿಷ್ ಅಧ್ಯಯನ ಅಗತ್ಯ, ಮಾಧ್ಯಮವಾಗಿ ಅಲ್ಲ...
»ಮ೦ಗಳೂರು: ಪ್ರವಾದಿ ಸಮಾಜವನ್ನು ಬದಲಾಯಿಸಿದ್ದು ಜೀವನ ಶೈಲಿಯಿಂದ: ಮಹಮ್ಮದ್ ಆಲಿ
»ಮಂಗಳೂರು: ನವೀಕೃತ ವಿನಯ ಆಸ್ಪತ್ರೆ- ಸಂಶೋಧನಾ ಕೇಂದ್ರ ಉದ್ಘಾಟನೆ
»ಪುತ್ತೂರು: 8 ರಂದು ಕೋಟಿ ಚೆನ್ನಯ ಜೋಡುಕರೆ ಕಂಬಳ
»ನಾಳೆ ಕೋಟೆಕಾರು ವ್ಯ.ಸೇ.ಸ.ಬ್ಯಾಂಕ್‌ನ ನೂತನ ಶಾಖಾ ಕಟ್ಟಡ ಉದ್ಘಾಟನೆ
»ಆನೆಕಲ್ಲು: ಇಂದು ಮಸೀದಿ ಉದ್ಘಾಟನೆ, ಸುನ್ನೀ ಸಮ್ಮೇಳನ
»ಕುಡುಬಿಪದವಿನಲ್ಲಿ ಬಲವಂತದ ಭೂಸ್ವಾಧೀನ: ಪೇಜಾವರ ಶ್ರೀ ಭೇಟಿ; ಹೋರಾಟದ ಭರವಸೆ
»ಚಿಕ್ಕಮಗಳೂರು: ಜೀಪು ಅಪಘಾತ: 24 ಮಂದಿಗೆ ಗಾಯ
»ಕಾಸರಗೋಡು: ಯುವಕನ ಸಾವಿನ ನಿಗೂಢತೆ ಬಯಲು
»ಉಡುಪಿ: ಪಡುಕೆರೆ ಫಿಶ್‌ಮಿಲ್‌ಗಳ ವಿರುದ್ಧ ಕ್ರಮಕ್ಕೆ ಆಗ್ರಹ
»ಕೇರಳ: ಮಾ.8ರಿಂದ ಬಸ್, ಟ್ಯಾಕ್ಸಿ ಪ್ರಯಾಣ ದರ ಏರಿಕೆ
»ಉಡುಪಿ: ಬಸ್ ಪ್ರಯಾಣ ದರ ಏರಿಕೆಗೆ ಸಿಪಿ‌ಎ ಹಾಗೂ ಎ‌ಐಟಿಯುಸಿ ಖಂಡನೆ
»ಬೆಳ್ತಂಗಡಿ: ಮೀಲಾದ್ ಸಮಾವೇಶ, ತಾಜುಲ್ ಉಲಮಾರಿಗೆ ಸನ್ಮಾನ: ಇಸ್ಲಾಮಿನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಉಳ್ಳಾಲ ತಂಙಳ್ ಕರೆ(updated news)
»ರಾಜ್ಯ ಬಜೆಟ್‌ಗೆ ಕರಾವಳಿ ಪ್ರಮುಖರ ಪ್ರತಿಕ್ರಿಯೆ: ದೂರದೃಷ್ಟಿಯಿಲ್ಲದೆ ಬಜೆಟ್‌ ಕರಾವಳಿ ಜಿಲ್ಲೆಗಳ ಕಡಗಣನೆ
»ಮ೦ಗಳೂರು: ಬ್ಲ್ಯಾಕ್‌ಮೇಲ್‌ ಪತ್ರಿಕೆಯ ಹೀಗೊಂದು ಎಕ್ಸ್‌ಕ್ಲೂಸಿವ್‌ ವರದಿ!: ಐ.ಜಿ, ಎಸ್ಪಿ ಹೆಸರು ದುರ್ಬಳಕೆ
»ಥಾಯ್‌ಲ್ಯಾಂಡ್‌ನ ಗಾಳಿಪಟ ಉತ್ಸವಕ್ಕೆ ಮಂಗಳೂರು ಟೀಂ
»ಕಾಸರಗೋಡು: ಇತಿಹಾಸ ಪ್ರಸಿದ್ದವಾದ ಕೋಟೆ ನವೀಕರಣಕ್ಕೆ ಅಡ್ಡಿ, ಕಿಡಿಗೇಡಿಗಳಿಂದ ಹಾನಿ
» ಅಮೃತಮಹೋತ್ಸವವನ್ನು ಆಚರಿಸುತ್ತಿರುವ ಉಡುಪಿ ನಗರಸಭೆಗೆ 25 ಕೋ.ರೂ. ವಿಶೇಷ ಅನುದಾನ; ಮುಖ್ಯಮಂತ್ರಿಗೆ ಅಭಿನಂದನೆ
»ಬದಿಯಡ್ಕ: ಹಿರಿಯ ಸಾಹಿತಿ ಆಶು ಕವಿ ಬಿ. ಕೃಷ್ಣ ಪೈ ಇನ್ನಿಲ್ಲ
»ಮ೦ಗಳೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ನರಸಿಂಹ ಭಟ್ ಆಯ್ಕೆ
»ಬಿ.ವೈ. ರಾಘವೇಂದ್ರ ಅವರ ಚುನಾವಣಾ ಪೂರ್ವ ಆಶ್ವಾಸನೆ: ಮೀನುಗಾರರ ಬೇಡಿಕೆಗೆ ಸ್ಪ೦ದಿಸಿದ ಸರ್ಕಾರ: ಕೊಡೇರಿ ಬಂದರು : ಬೈಂದೂರಿಗೆ ಬಜೆಟ್ ನೀಡೀದ ಕೊಡುಗೆ
»ರಾಜ್ಯ ಬಜೆಟ್: ಮಂಗಳೂರು ಮತ್ತು ದ.ಕ ಜಿಲ್ಲೆಗೆ ಭರವಸೆಯೂ ಇಲ್ಲ, ಯೋಜನೆಗಳೂ ಇಲ್ಲ ಬರೀ ಗಾಳಿ ಬಿಟ್ಟ ಬೆಲೂನು
»ಮಂಗಳೂರು: ಕದ್ರಿ ಪೊಲೀಸರ ಕಾರ್ಯಾಚರಣೆ : 3ಲಕ್ಷ ಮೌಲ್ಯದ ಚಿನ್ನಾಭರಣ ಸಹಿತ ಇಬ್ಬರು ಚೋರರ ಬಂದನ.
»ಮಂಗಳೂರು ಪುರಭವನದಲ್ಲಿ ಬೆರಗು ಗೊಳಿಸಿದ ಒಂಟಿಕಾಲ ನಾಟ್ಯರಾಣಿ ವಂದನಾ ಅವರ ಭರತನಾಟ್ಯ.
»ಮಂಗಳೂರು: ಕ್ರೀಡಾಳುಗಳನ್ನು ಗುರುತಿಸಿ ಪ್ರೋತ್ಸಾಹಿಸಿ : ಜಿ.ಪಂ. ಅಧ್ಯಕ್ಷ್ ಸಂತೋಷ್ ಕುಮಾರ್ ಭಂಡಾರಿ
»ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಪೂರ್ವಭಾವಿ ಸಭೆ
»ಮಂಗಳೂರು: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳಿಂದ ಜೈಲ್ ಭರೋ.
»ಮಂಗಳೂರು: ಸಾವಿರಾರು ಕಲಾರಸಿಕರ ಮೆಚ್ಚುಗೆಗಳಿಸಿದ ಕು| ರೀತಾಶ್ರೀ ಯವರ ಗುರುವಂದನ ಕಾರ್ಯಕ್ರಮ.
»ಮಂಗಳೂರು: ಕರಾವಳಿ ಕಾಲೇಜಿನಲ್ಲಿ "ಗಗನ್-2010" ರಾಷ್ಟ್ರ ಮಟ್ಟದ ಉತ್ಸವಕ್ಕೆ ಎಸ್.ಗಣೇಶ್ ರಾವ್ ಚಾಲನೆ.
»ಪತ್ರಿಕಾಲಯಗಳಿಗೆ ಪೊಲೀಸ್ ಭದ್ರತೆ ;
»ಮುನ್ಸಿಪಲ್ ಕೌನ್ಸಿಲ್ ಅಮೃತ ಮಹೋತ್ಸವ: ಉಡುಪಿಗೆ 50 ಕೋಟಿ ವಿಶೇಷ ಅನುದಾನ
»ಅಯಾನ್ ಕ್ಯೂ ೬೦೧ ಮೊಬೈಲ್ ಫೋನ್ ಮಾರುಕಟ್ಟೆಗೆ ;ಮಣಿಪಾಲ
»ಕಿಶೋರ್ ಹಸೀನಾ ಜೋಡಿ: ಎರಡು ಮಕ್ಕಳ ತಂದೆ ಮೂರು ಮಕ್ಕಳ ತಾಯಿ ಯೊಂದಿಗೆ ಪರಾರಿಯಾದ ಘಟನೆ
»ಮಂಗಳೂರು ಗ್ರಾಮಾಂತರ ಠಾಣೆ ವಾಹನ ನಿಲುಗಡೆಗೆ ಇಲ್ಲ ಅವಕಾಶ; ಹೆದ್ದಾರಿಗೆ ಜಾಗ, ಪೊಲೀಸರ ಪರದಾಟ
»ಅವ್ಯಕ್ತ ವೈರಾಣುಗಳ ಪತ್ತೆಗೆ ಕರೆ;
»ರೈಲಿನಲ್ಲಿ ಹೊಡೆದಾಟ.
»6 ಲ. ರೂ. ಮೌಲ್ಯದ ಚಿನ್ನಾಭರಣ ಕಳವು
»ಪತ್ರಿಕಾ ಕಚೇರಿ ಮೇಲೆ ದಾಳಿ: ಮಾಹಿತಿ ನೀಡಿದವರಿಗೆ 10,000 ರೂ.
»ಮಣಿಪಾಲದ ಎ೦.ಐ.ಟಿಯಲ್ಲಿ ಫ್ಯಾಷನ್ ಶೋ.....
»ವಿವಿಧೆಡೆ ವ್ಯಾಸರಾಜರ ಆರಾಧನೋತ್ಸವ .....
»ಪತ್ರಕರ್ತ ಹರೀಶ್ ಹೆಜ್ಮಾಡಿಗೆ ಎಂ.ಎ. ಪತ್ರಿಕೋದ್ಯಮದಲ್ಲಿ 7ನೇ ಸ್ಥಾನ
»ಪಿಲಿಕುಳದಲ್ಲಿ ಕಾಳಿಂಗ ವಂಶಾಭಿವೃದ್ಧಿ ಕೇಂದ್ರ
»ಪಿಲಿಕುಳ ನಿಸರ್ಗಧಾಮಕ್ಕೆ 4 ವಾರಗಳಲ್ಲಿ ಕಾರಂತರ ಹೆಸರು
»ಕರ್ನಾಟಕ ರಾಜ್ಯ ನಕ್ಸಲ್ ಪೀಡಿತವೆ?; ಅಲ್ಲ-ಕೇಂದ್ರ, ?ಹೌದು-ರಾಜ್ಯ, ವಾಸ್ತವ...?
»ಲಿಂಟಲ್ ಕುಸಿದು ವಿದ್ಯಾರ್ಥಿ ದುರ್ಮರಣ; ಗುತ್ತಿಗೆದಾರ, ಎಂಜಿನಿಯರ್, ಶಿಕ್ಷಕರ ಬೇಜವಾಬ್ದಾರಿ ಕಾರಣ: ಆರೋಪ
»ಮಂಗಳೂರು: ನಕಲಿ ವರ್ಗಾವಣಾ ಪತ್ರ ಮತ್ತು ನಕಲಿ ಸೀಲು ಪ್ರತಿಗಳ ಮಾರಾಟ - ಒರ್ವ ಆರೋಪಿ ಬಂಧನ
»ಮಂಗಳೂರು: ಬಿ.ಜೆ.ಪಿ ಸರ್ಕಾರದಿಂದ ರಾಜ್ಯದ 3ನೇ ಬಜೆಟ್ ಶುಕ್ರವಾರದಂದು ಮಂಡಿನೆಯಾಗಲಿದೆ - ಯಡಿಯೂರಪ್ಪ
»ಮಂಗಳೂರು: ಮಾ.7ರಂದು ನವೀಕ್ರತ ವಿನಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಉದ್ಘಾಟನೆ.
»ಮಾರ್ಚ್ 7ರಂದು ನಿರ್ಗಮನ ಪಥ ಸಂಚಲನ ಕಾರ್ಯಕ್ರಮ.
»ಉಡುಪಿ ಪತ್ರಿಕಾ ಕಚೇರಿಗೆ ಪೆಟ್ರೋಲ್ ಬಾ೦ಬ್,ನಿರಪರಾಧಿ ಪತ್ರಕರ್ತರಿಗೆ ಕೋರ್ಟ್ ಸಮನ್ಸ್ ನೀಡಿ ಕಿರುಕುಳ; ರಾಜ್ಯ ಪೋಲಿಸ್ ಮಹಾನಿರ್ದೇಶಕ ಅಜಯ್ ಸಿ೦ಗ್ ಗೆ ಉ. ಜಿ. ಕಾ. ಪತ್ರಕರ್ತರ ಸ೦ಘದಿ೦ದ ಮನವಿ
»ವಿವಿಧೆಡೆ ವಾದಿರಾಜಸ್ವಾಮಿಗಳ ಆರಾಧನೆ ;ಶ್ರೀವಾದಿರಾಜಸ್ವಾಮಿಗಳ ಚಿತ್ರಕ್ಕೆ ಶೀರೂರು ಶ್ರೀ ಆರತಿ ಬೆಳಗಿದರು.
»ಬಾಣಂತಿಗೆ ಔಷಧಿ ತರಲು ಹೋದವನು ನಕ್ಸಲೀಯನಾದ!
» ಉಡುಪಿ: ವಿಜೃಂಭಣೆಯ ಅಂಬಲಪಾಡಿ ರಥೋತ್ಸವ.
»ಬೋಳಾದ ಉಡುಪಿ -ಮಣಿಪಾಲ ರಸ್ತೆ: ಎಲ್ಲೆಡೆ ದೂಳು, ಸೆಖೆ: ಸವಾರರ ಪರದಾಟ
»ಆಸಿಡ್ ಎರಚಿ ಕಾಂಗ್ರೆಸ್ ಮುಖಂಡನ ಕೊಲೆ ಯತ್ನಮೂವರಿಗೆ 10 ವರ್ಷ ಜೈಲು ಶಿಕ್ಷೆ.
»ಮ೦ಗಳೂರು: ಸೂರ್ಯನಾರಾಯಣ ಅವರಿಗೆ ಡಾಕ್ಟರೇಟ್
»ಪುತ್ತೂರು: ಸುಬ್ರಹ್ಮಣ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ: ಡಾ| ಆಚಾರ್‍ಯ ಮನವಿ
»ಮ೦ಗಳೂರು: ಬ್ಯಾರಿ ಸಾಹಿತ್ಯ ಅಕಾಡಮಿ ವತಿಯಿ೦ದ ಸಮಾಜ ಸೇವಕಿ ಬೀಫಾತಿಮಾ ಅಹ್ಮದ್ ಹಾಜಿಯವರಿಗೆ ಸನ್ಮಾನ
»ಉಡುಪಿಯಲ್ಲಿ ಪತ್ರಿಕಾಲಯಕ್ಕೆ ಪೆಟ್ರೋಲ್ ಬಾಂಬ್: ಗಾಯಾಳು ಪೊಲೀಸ್ ಆಸ್ಪತ್ರೆಗೆ
»ಕಾಸರಗೋಡು: ಇತಿಹಾಸ ಪ್ರಸಿದ್ದವಾದ ಬೇಕಲದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕೆಟಿಡಿಸಿ ರೆಸಾರ್ಟ್ ಆರ೦ಭ
»ಮಂಗಳೂರಿನಲ್ಲಿ ಯುನಿವರ್ಸಲ್ ಸೋಂಪೋ ಜನರಲ್ ಇನ್ಶೂರೆನ್ಸ್‌ಕಾರ್ಯಾರಂಭ
»ಮ೦ಗಳೂರು: ಕಾರ್ಪ್ ಬ್ಯಾಂಕ್‍ನ ನೂತನ ಚೀಫ್ ಜನರಲ್ ಮ್ಯಾನೇಜರ್ ಆಗಿ ಯು. ಬಾಲಕ್ರಷ್ಣ ಭಟ್
»ಮ೦ಗಳೂರು: ಜನವರಿಯಲ್ಲಿ ನಡೆದ ಗಣತಿ ಪ್ರಕಾರ ನಮ್ಮ ರಾಜ್ಯದಲ್ಲಿ ಸುಮಾರು 5.44 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ
»ಸುಬ್ರಹ್ಮಣ್ಯ: ಸರೋವರವಾಗಲಿರುವ ಕುಮಾರಧಾರಾ ನದಿ : ಮೆಗಾ ಬದಲು ಹಲವು ಮಿನಿ ಜಲವಿದ್ಯುತ್ ಸ್ಥಾವರ ಸ್ಥಾಪನೆ
»ಮಂಗಳೂರು: ಸಂಘ ಸಂಸ್ಥೆಗಳ ಸೇವಾ ಚಟುವಟಿಕೆಗಳಿಗೆ ಮಂಜುನಾಥ್ ಫ್ರೆಂಡ್ಸ್ ಸರ್ಕಲ್ ಮಾದರಿ : ಸಂಘದ ವಾರ್ಷಿಕೋತ್ಸವ ಉದ್ಘಾಟಿಸಿ - ಎಸ್.ಗಣೇಶ್ ರಾವ್.
»ಮಂಗಳೂರು: ನಗರದ ಪತ್ರಿಕಾ ಕಛೇರಿಯಲ್ಲಿ ದಾಂದಲೆ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪತ್ರಕರ್ತರಿಂದ ಐಜಿಪಿಯವರಿಗೆ ಮನವಿ.
»ಮಂಗಳೂರು: ಮಾರ್ಚ್ 4ರಂದು ನಗರದ ಪುರಭವನದಲ್ಲಿ ಕು| ರೀತಾಶ್ರೀ ಯವರ ಗುರುವಂದನ ಕಾರ್ಯಕ್ರಮ.
»ಮಂಗಳೂರು: ಉರ್ವ ಶ್ರೀಮಾರಿಯಮ್ಮ ದೇವಸ್ಥನದ ವರ್ಷವಧಿ ಮಹಾಪೂಜೆ ಸಂಭ್ರಮ : ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದ ಅಪಾರ ಭಕ್ತ ಜನಸಾಗರ.
»ಮೂಡುಬಿದಿರೆ: 7ರಂದು ಅರಬಿಕ್ ಕಾಲೇಜು ಶಿಲಾನ್ಯಾಸ
»ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳ ಸರ್ವಾ೦ಗೀಣ ಅಭಿವ್ರದ್ದಿಗೆ ಸಿಎ೦ ಸಮ್ಮತಿ
»ಕೊಡಂಗಳ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಮಂಡಲ ಸೇವೆ
»ಮ೦ಗಳೂರು; ಶ್ರೀ ತಿರುಮಲ ತಥಾ ಲಕ್ಶ್ಮೀನರಸಿ೦ಹ ದೇವಸ್ಥಾನದ ವಾರ್ಷಿಕ ಬ್ರಹ್ಮ ರಥೋತ್ಸವ.
»ಉಡುಪಿ: ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಲು ಆಗ್ರಹಿಸಿ ಪತ್ರ ಚಳವಳಿ
»ಉಡುಪಿ: ಶರಣಾಗಿರಿ ಇಲ್ಲವೇ ಪರಿಣಾಮ ಎದುರಿಸಿ: ನಕ್ಸಲರಿಗೆ ಹಾಗೂ ಭೂಗತ ವ್ಯಕ್ತಿಗಳಿಗೂ ಎಚ್ಚರಿಕೆ!
»ಪಡುಬಿದ್ರಿ: ಆಶ್ರಯ ಯೋಜನೆ ನಿರೀಕ್ಷೆಯಲ್ಲಿ ... ಹಟ್ಟಿಯೊ೦ದರಲ್ಲಿ ಬದುಕುತ್ತಿರುವ ಮಹಾಬಲ ಕೋಟ್ಯಾನ್ ಅವರ ಕುಟುಂಬ
»ಪುತ್ತೂರು: ಕಾಣದಂತೆ ಮಾಯವಾಯಿತು, ನಮ್ಮ ರಸ್ತೆ....! ರಸ್ತೆಯನ್ನೇ ಎತ್ತ೦ಗಡಿ ಮಾಡಿದ ವಿಲಕ್ಷಣ ಘಟನೆ...
»ಮ೦ಗಳೂರು: ಪ್ರಸಾದ್ ಅತ್ತಾವರ್‍ಗೆ 15 ದಿನಗಳ ನ್ಯಾಯಾ೦ಗ ಬ೦ಧನ
»30 ಪ್ರಕರಣಗಳ ಆರೋಪಿ ನಕ್ಸಲ್ ವಸಂತ : ಒಂದು ದಿನ ಹೀಗೇ ಆಗುತ್ತದೆ ಎಂದುಕೊಂಡಿದ್ದೆವು... ಮನೆಯವರ ವಿಷಾದಗೀತೆ
»ಉಡುಪಿ: ಕುದಿ ಶ್ರೀನಿವಾಸ ಭಟ್ ಅವರಿಗೆ ಪ್ರಥಮ ಸಾಧನಾಶೀಲ ಕೃಷಿಕ ಪ್ರಶಸ್ತಿ ಪ್ರಧಾನ
»ಉಡುಪಿ: ಸಿಂಡ್ ಬ್ಯಾಂಕ್ ಮಾಜಿ ಅಧ್ಯಕ್ಷ, ಸಮಾಜ ಸೇವಕ ಕೃಷ್ಣ ರಾವ್ ಇನ್ನಿಲ್ಲ
»ಬೆಳ್ಮಣ್ಣು ಭೂ ಸಂತ್ರಸ್ತರ ಹೋರಾಟ
»ಮಂಗಳೂರು: ತಸ್ಲಿಮ್ ನಸ್ರೀನ್‌ರವರ ವಿವಾದಾತ್ಮಕ ಲೇಖನ ಪ್ರಕರಣ - ಮಂಗಳೂರಿನಲ್ಲಿ 2 ಪತ್ರಿಕಾ ಕಛೇರಿಗಳಿಗೆ ದುಷ್ಕರ್ಮಿಗಳಿಂದ ದಾಳಿ : ಲಕ್ಷಕ್ಕೂ ಹೆಚ್ಚಿನ ಸೊತ್ತುಗಳ ನಾಶ.
»ಮಂಗಳೂರು: ಕೋಟೆಕಾರಿನ ಸೂಪರ್ ಟ್ರೇಡರ್ಸ್ ನಲ್ಲಿ ಕಳವು ಮಾಡಿದ್ದ ಅರೋಪಿಗಳ ಬಂಧನ.
»ಮಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ : ಮೈಸೂರು ವಿಭಾಗದಲ್ಲಿ ಸಿದ್ದತೆಗಳು
»ಮಂಗಳೂರು: ತಸ್ಲಿಮರ ವಿವಾದಾಸ್ಪದ ಲೇಖನ ವಿರುದ್ಧ ನಡೆದ ಗಲಭೆ ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲ- ಪೂಜಾರಿ. - ತಸ್ಲಿಮರನ್ನು ಗಡಿಪಾರು ಮಾಡುವಂತೆ ಒತ್ತಾಯ.
» ಮಂಗಳೂರು ವಿಶ್ವ ವಿಧ್ಯಾನಿಲಯ ಮತ್ತು ಸಮತಾ ಫಿಲ್ಮ್ಂ ಸೊಸೈಟಿ ವತಿಯಿಂದ ಪತ್ರಿಕೋಧ್ಯಮ ವಿಧ್ಯಾರ್ಥಿಗಳಿಗಾಗಿ ’ಮಾಧ್ಯಮ ವೇದಿಕೆ’ ಆರಂಭ.
»ಮಂಗಳೂರು: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಆಟೋರಿಕ್ಷಾ ಚಾಲಕರಿಂದ ನಗರದಲ್ಲಿ ಧರಣಿ ಸತ್ಯಾಗ್ರಹ.
»ಮಂಗಳೂರು: ಮಾ.7 ರಂದು ಶಂಸುಲ್ ಉಲಮಾ ಇಸ್ಲಾಮಿಕ್ ಎಜ್ಯುಕೇಶನ್ ಟ್ರಸ್ಟ್ ಅಶ್ರಯದಲ್ಲಿ ತೋಡಾರುನಲ್ಲಿ ಸಮಸ್ತ ಮಹಾಸಮ್ಮೇಳನ.
»ಶಿರ್ವ: ಸಾಧಕರಿಗೆ ಸನ್ಮಾನ, ಅಭಿವೃದ್ಧಿ ಯೋಜನೆಗಳ ಅನಾವರಣ
»ಬೆಳ್ತ೦ಗಡಿ: ಸರಕಾರದಿ೦ದ ಅ೦ಗನವಾಡಿಗೆ ಖಾರಾಹಾರ ಪೂರೈಕೆ : ತಿನ್ನಲು ನಿರಾಕರಿಸುತ್ತಿರುವ ಪುಟಾಣಿಗಳು
»ಮ೦ಗಳೂರು: 2ನೇ ಹಂತದ ಭೂಸ್ವಾಧೀನಕ್ಕೆ ವಿರೋಧಿಸಿ ಪ್ರತಿಭಟನೆ
»ಮ೦ಗಳೂರು: ಖಾಝಿ ನಿಗೂಢ ಮೃತ್ಯು : ಸಿಬಿ‌ಐ ತನಿಖೆಗೆ ಆಗ್ರಹಿಸಲು ಮಾ.೪ರಂದು ಧರಣಿ
»ಪುತ್ತುರು: ದುಷ್ಕರ್ಮಿಗಳಿಂದ ಗೂಡಂಗಡಿಗೆ ಬೆಂಕಿ
»ಮ೦ಗಳೂರು: ಗಾಂಧಿ ಶಾಂತಿ ಪ್ರತಿಷ್ಠಾನದ ನೂತನ ಅಧ್ಯಕ್ಷರಾಗಿ ಸದಾನಂದ ಶೆಟ್ಟಿ ಆಯ್ಕೆ
»ಶ್ರ೦ಗೇರಿ: ನಮ್ಮ ಧರ್ಮವನ್ನು ಗೌರವಿಸವುದರೊ೦ದಿಗೆ ಇತರ ಧರ್ಮವನ್ನು ಗೌರವಿಸಬೇಕು: ಆದಿಚು೦ಚನಗಿರಿ ಸ್ವಾಮೀಜಿ
»ಮಂಗಳೂರಿನಲ್ಲಿ ಹಾಡು ಹಗಲಲ್ಲೆ ನಡೆದ ಕ್ರತ್ಯ: ವಿದ್ಯಾರ್ಥಿ ಮೆಹಪೂಝ್ ಆಲಂಗೆ ಚೂರಿ ಇರಿತ
»ಮ೦ಗಳೂರು: ಸೋಮಯಾಜಿ ವಿರುದ್ದ ಎಬಿವಿಪಿ ಸಂಘಟನೆ ಪ್ರತಿಭಟನೆ ಮಾಡಿದ್ದನ್ನು ಖಂಡಿಸಿ ಕ್ಯಾ೦ಪಸ್ ಫ್ರ೦ಟ್ ಆಫ್ ಇ೦ಡಿಯ ಪ್ರತಿಭಟನೆ
»ಉಡುಪಿ: ಕ್ರಷ್ಣ ಮಠಕ್ಕೆ ಭೇಟಿ ನೀಡೀದ ಬೆ೦ಗಳೂರಿನ 55 ಅ೦ಧವಿದ್ಯಾರ್ಥಿಗಳು: ಎಲ್ಲಿರುವೆ ಮುದ್ದುಕೃಷ್ಣ ಬಾಬಾಬಾ... ಅಂಧವಿದ್ಯಾರ್ಥಿಗಳ ಅಂತರಂಗದ ಆಹ್ವಾನ...
»ಉಡುಪಿ: ಮಕ್ಕಳ ಪಾಲಕರು ಆದರ್ಶರಾಗಿರಬೇಕು : ಶಿರಾನಿ
»ಉಡುಪಿ: ಎಂಐ‌ಎಂಗೆ ಬೆಸ್ಟ್ ಬಿ ಸ್ಕೂಲ್ ಪ್ರಶಸ್ತಿ
»ಶಿವಶಂಕರಮೂರ್ತಿ ಮಂಗಳೂರು ವಿವಿ ನೂತನ ಕುಲಪತಿ
»ಉಡುಪಿ: ನಕ್ಸಲ್ ಹೋರಾಟ... ಅಂಡಾರಲ್ಲಿ ನಕ್ಸಲ್ ವಸಂತಗೌಡ ಹತ್ಯೆ : 2 ನಕ್ಸಲರು ಪರಾರಿ, ಪೊಲೀಸ್‌ಗೆ ಗಾಯ
»ಮ೦ಗಳೂರು: ಭೂಗತ ನಂಟು: ಶ್ರೀರಾಮ ಸೇನೆಯ ಪ್ರಸಾದ್ ಅತ್ತಾವರ ಹಾಗೂ ಅರುಣ್ ಪುತ್ತಿಲ ಸೆರೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri