| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: ಮೋದಿಗೆ ಸಿಟ್ ಸಮನ್ಸ್ |
ಪ್ರಕಟಿಸಿದ ದಿನಾಂಕ : 2010-03-12
ಅಹ್ಮದಾಬಾದ್, ಮಾ.೧೧: ಕಳೆದ ೨೦೦೨ರ ಗುಜರಾತ್ ದಂಗೆಯ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿರುವ ಸಮಿತಿಯೊಂದು ಗುಜರಾತ್ನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಮಾ.೨೧ರಂದು ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ಕಳುಹಿಸಿದೆ.
ಅಹ್ಮದಾಬಾದ್ನ ಗುಲ್ಬರ್ಗ್ ಸೊಸೈಟಿಯಲ್ಲಿ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಹಾಗೂ ಇತರ ೭೦ ಮಂದಿಯ ಸಜಿವ ದಹನ ಪ್ರಕರಣಕ್ಕೆ ಸಂಬಂಧಿಸಿ ತನ್ನ ಮೇಲಿರುವ ಆರೋಪಗಳಿಗೆ ಉತ್ತರ ನೀಡುವಂತೆ ಮೋದಿಯವರನ್ನು ಕೋರಲು ಸಮಿತಿ ನಿರ್ಧರಿಸಿದೆ.
ಆದರೆ, ಮೋದಿಯವರಿಗೆ ಸಮನ್ಸ್ ಇನ್ನಷ್ಟೇ ತಲುಪಬೇಕಿದೆಯೆಂದು ಅವರ ಕಚೇರಿಯ ಮೂಲಗಳು ತಿಳಿಸಿವೆ.
ಮೋದಿ ಹಾಗೂ ಅವರ ಸಂಪುಟದ ಸಚಿವರು ಮುಸ್ಲಿಮರ ಹತ್ಯೆಗೆ ಪಿತೂರಿ ನಡೆಸಿದ್ದರೆಂದು ಆರೋಪಿಸಿ ಜಾಫ್ರಿಯವರ ಪತ್ನಿ ಝಕಿಯಾ ಮೋದಿಯವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ದಂಗೆಯ ವೇಳೆ ಮುಸ್ಲಿಮರಿಂದ ಬರುವ ಸಹಾಯದ ಬೇಡಿಕೆಗೆ ಸ್ಪಂದಿಸದಿರುವಂತೆ ಮೋದಿ ಹಾಗೂ ಅವರ ಸಂಪುಟ ಸಚಿವರು ಪೊಲೀಸರಿಗೆ ಹಾಗೂ ಅಧಿಕಾರಿಗಳೀಗೆ ಸೂಚನೆ ನೀಡಿದ್ದರೆಂದು ಆಕೆ ಆರೋಪಿಸಿದ್ದರು. ಝಕಿಯ್ಯಾ ತನ್ನ ದೂರಿನಲ್ಲಿ ಮೋದಿ ಸಹಿತ ೬೩ ಮಂದಿಯನ್ನು ಹೆಸರಿಸಿದ್ದರು.
ಸಿಬಿಐಯ ಮಾಜಿ ಮುಖ್ಯಸ್ಥ ಆರ್.ಕೆ. ರಾಘವನ್ ನೇತೃತ್ವದ ಸಮಿತಿಯ ಮುಂದೆ ಮಾ.೨೧ರಂದು ಹಾಜರಾಗುವಂತೆ ಮೋದಿಯವರಿಗೆ ಸಮನ್ಸ್ ಕಳುಹಿಸಿರುವುದಾಗಿ ತಿಳಿದುಬಂದಿದೆ.
ಮೋದಿಯವರ ವಿಚಾರಣೆ ಈ ಸಮಿತಿಯ ಅಂತಿಮ ಹಂತವಾಗಿದೆ. ಮುಖ್ಯಮಂತ್ರಿಯ ವಿಚಾರಣೆಯ ಬಳಿಕ ವರದಿಯನ್ನು ಎಪ್ರಿಲ್ನೊಳಗೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾಗುವುದು. ಅನೇಕ ಜನರು ಪಿತೂರಿ ನಡೆಸಿ ಅ ದಿನ ಅನೇಕ ತೊಂದರೆಗಳಿಗೆ ಕಾರಣರಾಗಿದ್ದರೆಂದು ದೂರಿನಲ್ಲಿ ಆರೋಪಿಸಲಾಗಿದೆ. ಅದರಂತೆ, ತಾವು ಹಲವು ಸಾಕ್ಷಿಗಳ ವಿಚಾರಣೆ ನಡೆಸಿದ್ದು, ತನಿಖೆ ಸುಮಾರು ಕೊನೆಯ ಹಂತ ತಲುಪಿದೆ. ಆದುದರಿಂದ ತಾವು ಸಂಗ್ರಹಿಸಿರುವ ಮಾಹಿತಿಯ ಕುರಿತು ಮೋದಿಯವರ ಅಭಿಪ್ರಾಯ ಕೇಳುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆ ಬಳಿಕ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಲಾಗುವುದು ಎಂದು ರಾಘವನ್ ಎನ್ಡಿಟಿವಿಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಮೋದಿಯವರ ವಿರುದ್ಧ ಆರೋಪ ಹೊರಿಸಿರುವುದು ಝಕಿಯ್ಯಾ ಒಬ್ಬರೇ ಆಗಿದ್ದು, ಅವರು ತನ್ನ ೧೦೦ ಪುಟಗಳ ದೂರಿನಲ್ಲಿ ಮೂರು ಪ್ರಮುಖ ಪ್ರಶ್ನೆಗಳನ್ನೇತ್ತಿದ್ದಾರೆ.
೧. ಗೋಧ್ರಾ ರೈಲು ದಹನದಲ್ಲಿ ಮೃತರಾದವರ ಮೃತದೇಹಗಳನ್ನು ಅಹ್ಮದಾಬಾದ್ನ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದುದೇಕೆ?
೨. ಸಂಘಪರಿವಾರ ೨೦೦೨ರ ಫೆ.೨೭ರಂದು ಕರೆ ನೀಡಿದ್ದ ಬಂದನ್ನು ಯಾಕೆ ತಡೆಯಲಿಲ್ಲ?
೩. ಮುಖ್ಯಮಂತ್ರಿ ಮೋದಿ ೨೦೦೨ರ ಫೆ.೨೭ರ ಬಳಿಕ ನಡೆಸಿದ ಸಭೆಗಳ ಬಗ್ಗೆ ದಾಖಲೆ ಏಕಿಲ್ಲ? ಎಂಬುವು ಈ ಮೂರು ಪ್ರಶ್ನೆಗಳಾಗಿವೆ.
ದಂಗೆಕೋರರಿಗೆ ಮುಕ್ತ ಸ್ವಾತಂತ್ರ ನೀಡಿ ತಾವು ಸುಮ್ಮನಿರುವಂತೆ ಪೊಲೀಸ್ ಹಾಗೂ ಭದ್ರತಾ ಸಂಸ್ಥೆಗಳಿಗೆ ಮೋದಿ ಸೂಚನೆ ನೀಡಿದ್ದರೆಂದು ಝಕಿಯ್ಯಾ ಆರೋಪಿಸಿದ್ದಾರೆ.
ಶೀಘ್ರವೇ ಪ್ರಕರಣ ಅಂತ್ಯಗೊಂಡು ತನಗೆ ನ್ಯಾಯ ದೊರೆಯುವುದಾಗಿ ಝಕಿಯ್ಯಾ ಆಶಾವಾದ ವ್ಯಕ್ತಪಡಿಸಿದ್ದಾರೆ.
ಮೋದಿ ವಿರುದ್ಧ ಎಫ್ಐಆರ್ ದಾಖಲಿಸಬೇಕು: ತನ್ವೀರ್ ಜಾಫ್ರಿ
ಹೊಸದಿಲ್ಲಿ: ತನ್ನ ತಾಯಿ ಝಕಿಯ್ಯಾ ಜಾಫ್ರಿ ಸಲ್ಲಿಸಿರುವ ದೂರು ಗುಜರಾತ್ ಹತ್ಯಾಕಾಂಡದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸುವತ್ತ ಒಂದು ಹೆಜ್ಜೆಯೆಂದು ಜಾಫ್ರಿಯವರ ಪುತ್ರ ತನ್ವೀರ್ ಜಾಫ್ರಿ ಹೇಳಿದ್ದಾರೆ.
“ಇದು ಮೋದಿಯವರ ವಿರುದ್ಧ ಎಫ್ಐಆರ್ ದಾಖಲಿಸುವತ್ತ ಒಂದು ಹೆಜ್ಜೆಯಾಗಿದೆ. ಎಫ್ಐಆರ್ ದಾಖಲಾಗುವವರೆಗೆ ತನಿಖೆಯು ಯಾವ ದಿಕ್ಕಿಗೆ ಸಾಗಿದೆಯೆಂದು ನೀವು ಹೇಳಲಾರಿರಿ” ಎಂದವರು ಸಿಎನ್ಎನ್-ಐಬಿಎನ್ಗೆ ನೀಡಿದ ಸಂದರ್ಶನವೊಂದರಲ್ಲಿ ಅಭಿಪ್ರಾಯಿಸಿದ್ದಾರೆ.
ದೂರಿನಲ್ಲಿ ಕೇವಲ ಗುಲ್ಬರ್ಗ ಸೊಸೈಟಿ ಹತ್ಯಾಕಾಂಡ ಮಾತ್ರವಲ್ಲದೆ, ಇಡೀ ದಂಗೆ ಪ್ರಕರಣದ ಮಾಹಿತಿಯಿದೆಯೆಂದು ತನ್ವೀರ್ ಹೇಳಿದ್ದಾರೆ.
ಇದರಿಂದ ಇತರ ಪ್ರಕರಣಗಳನ್ನು ತೆರೆಯಲೂ ಅನುಕೂಲವಾಗಲಿದೆಯೆಂದು ಅವರು ನುಡಿದಿದ್ದಾರೆ.
ಈ ಕ್ಷಣದಲ್ಲಿ ತನ್ನ ತಾಯಿಯ ಭಾವನೆಯ ಬಗೆಗಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ತನ್ವೀರ್, “ನನ್ನ ತಾಯಿಗೆ ಇದು ಪ್ರತಿ ದಿನದ ಹೋರಾಟ. ಈಗಲೂ ನೀವಾಕೆಯನ್ನು ಭೇಟಿಯಾದರೆ ಅವರು ಇಡೀ ಘಟನೆಯನ್ನು ವಿವರಿಸುತ್ತಾರೆ. ಆಕೆ ತನ್ನ ದಿನದ ಅರ್ಧದಷ್ಟು ಅವಧಿ ಈ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ನಾವು ಸೂಕ್ತ ದಾಖಲೆಗಳೊಂದಿಗೆ ನ್ಯಾಯಾಲಯಕ್ಕೆ ಹೋಗಿದ್ದೇವೆ” ಎಂದಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-12
|
|
| riyaaz.nala, govindoor | 2010-03-13 | | good luck mashalla alla kareem |
|
|
| »ನವಎಹಲಿ: ಮುಸ್ಲಿಂ ವಿದ್ಯಾರ್ಥಿ ವೇತನ ಖಾತೆಗಳನ್ನು ತೆರೆಯಲು ಬ್ಯಾಂಕ್ಗಳ ನಕಾರ; ಸೂಕ್ತ ಕ್ರಮಕ್ಕೆ ಕೇಂದ್ರದಿಂದ ಎಲ್ಲ ರಾಜ್ಯಗಳ ಕಾರ್ಯದರ್ಶಿಗಳಿಗೆ ನೋಟಿಸ್ | | »ರತ್ನಾಗಿರಿ: ಕೊಂಕಣ ರೈಲ್ವೆಗೆ ಬಾಧೆಯೊಡ್ಡಿರುವ ತೀವ್ರ ಮಳೆ- ಭೂಕುಸಿತ: 10 ದಿನಗಳಿ೦ದ ರೈಲು ಓಡಾಟ ರದ್ದು | | »ಅಹ್ಮದಾಬಾದ್ : ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್: ಸಿಬಿಐಯ ಮುಂದಿನ ಗುರಿ ಮೋದಿ? | | »ಕೊಲ್ಕತ್ತಾ: ಕಾಲೇಜಿಗೆ ಬುರ್ಕಾ ಧರಿಸದೆ ಬ೦ದ ಉಪನ್ಯಾಸಕಿಗೆ ಬಹಿಷ್ಕಾರ! | | »ಅಮಿತ್ ವಿಚಾರಣೆಗೆ ಸಹಕರಿಸುತ್ತಿಲ್ಲ...ನರೇಂದ್ರ ಮೋದಿ ಬಂಧನಕ್ಕೆ ಸ್ಕೆಚ್ ಹಾಕುತ್ತಿರುವ ಸಿಬಿಐ? | | »ರೆಡಾರ್ ವ್ಯವಸ್ಥೆ ಸ್ಥಗಿತ : ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಕ್ಕೆ ಅಡ್ಡಿ | | »ಸಂಸತ್ನಲ್ಲಿ ‘ತೈಲ ಬೆಲೆ ಬಿಸಿ’; 2ನೇ ದಿನದ ಕಲಾಪವೂ ಬಲಿ | | »ನವದೆಹಲಿ: ದೇಶೀ ಮಾರ್ಗಗಳಲ್ಲಿ ಶೀಘ್ರ ಏರಿಂಡಿಯಾ ಎಕ್ಸ್ಪ್ರೆಸ್ ಸೇವೆ ಆರ೦ಭ | | »ರಾಜಕೀಯ, ಹಣಕ್ಕಾಗಿ ಸೊಹ್ರಾಬುದ್ದೀನ್ನನ್ನು ಬರ್ಬರವಾಗಿ ಕೊಂದರು: ಸಿಬಿಐ | ಈ ಸೊಹ್ರಾಬುದ್ದೀನ್ ಯಾರು? | | »Woman defames ex with impotence claim | | »ನವದೆಹಲಿ: ಒಬಿಸಿಯಲ್ಲೇ ಮುಸ್ಲಿಮರಿಗೆ ಮೀಸಲಾತಿ ನೀಡ್ತೇವೆ: ಕೇಂದ್ರ | | »ನವದೆಹಲಿ: ಸೀಮೆ ಎಣ್ಣೆ, ಎಲ್ಪಿಜಿ ಬೆಲೆ: ಬಿಜೆಪಿ ನಿಲುವಳಿ ಗೊತ್ತುವಳಿ ಮ೦ಡನೆಗೆ ನೊಟೀಸ್ : ಲೋಕಸಭೆ ವಿಪಕ್ಷ ನಾಯಕಿ ಸುಷಾ ಸ್ವರಾಜ್ | | »ಕ್ಯಾಮೆರಾನ್ ಭಾರತ ಭೇಟಿ; ಹಲವು ಒಪ್ಪಂದಗಳಿಗೆ ಸಹಿ?. ಬೆಂಗಳೂರಿಗೆ ಆಗಮನ : | | »ಅಮಿತ್ ಷಾ ವಿರುದ್ಧದ ಆರೋಪಪಟ್ಟಿ; ಮಾಧ್ಯಮಗಳಿಗೆ ಬಹಿರಂಗ: ಜೇಠ್ಮಲಾನಿ ಕಿಡಿ | | »2 ಲಕ್ಷ ಚೀಲ ಗೋಧಿ ನೀರುಪಾಲು: ‘ಆಹಾರ ಪೋಲು ಅಪರಾಧಕ್ಕೆ ಸಮ’ - ಸುಪ್ರೀಂ ಕೋರ್ಟ್ | | »ಕೇಸರಿ ಭಯೋತ್ಪಾದಕರ ಕುರಿತಾದ ಸಾಕ್ಷಗಳು ಧೂಳು ತಿನ್ನುತ್ತಿವೆ ಏಕೆ? : ಕೊಲೆಯಾಗುವ ಒಂದು ದಿನ ಮುನ್ನ ಹೇಮಂತ ಕರ್ಕರೆ ತೆಹಲ್ಕಾಗೆ ನೀಡಿದ ಮಹತ್ವದ ಮಾಹಿತಿಗಳು ಬಹಿರಂಗ | | »ನವದೆಹಲಿ: ಮು೦ಬಯಿ ಮಾದರಿ ದಾಳಿಯನ್ನು ತಡೆಗಟ್ಟುವುದಕ್ಖಾಗಿ ಕರಾವಳಿಯುದ್ದಕ್ಕೂ 350 ಕೋಟಿ ರೂ.ಗಳ ವೆಚ್ಚದಲ್ಲಿ ರಾಡಾರ್ ಜಾಲ ಸ್ಥಾಪನೆ | | »ಅಯೋಧ್ಯೆ ಆಂದೋಲನ ಪುನರಾರಂಭ: ವಿಹಿಂಪ | | »ಅಮೀನ್ ಮಾಫಿ ಸಾಕ್ಷಿ: 8 ಆರೋಪಿ ಪೊಲೀಸರ ವಿರೋಧ | | »ಎಸ್.ವೈ.ಕುರೇಶಿ ನೂತನ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) | | »ಕಾಮುಕ ಪಾದ್ರಿಯಿಂದ ಇಬ್ಬಿಬ್ಬರಿಗೆ ಮೋಸ, ಅತ್ಯಾಚಾರ | | »ಸಂಸತ್: ಬೆಲೆ ಏರಿಕೆ ಗದ್ದಲ, ಕಲಾಪ ಸ್ಥಗಿತ; ಕಲಾಪಕ್ಕೆ ಬಿಡೆವು: ಬಿಜೆಪಿ, ಹೊಸದಾಗಿ ನೋಟಿಸ್: ಎಡಪಕ್ಷ | | »ಸೊಹ್ರಾಬುದ್ದೀನ್ ಪ್ರಕರಣ: ಅರ್ಹಂ ಮಾಲೀಕನಿಗೆ ಬುಲಾವ್ | | »ಗುಂಡಿನ ಚಕಮಕಿ: 7 ನಕ್ಸಲರ ಸಾವು | | »ನವದೆಹಲಿ: ರಾಜಕೀಯ ದ್ವೇಷದ ಅರ್ಜಿ: ಸಮಜಾಯಿಷಿ ಉತ್ತರ ನೀಡಿದ ರೆಡ್ಡಿ ಬ್ರದರ್ಸ್: ಆಯೋಗಕ್ಕೆ 583 ಪುಟಗಳ ಸ್ಪಷ್ಟನೆ | | »ನವದೆಹಲಿ:ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಆಯನೂರು ಮ೦ಜುನಾಥ, ವೆಂಕಯ್ಯ ನಾಯ್ಡು | | »ಕಾರ್ಗಿಲ್ ವಿಜಯ್ ದಿವಸ್, ಪಾಕಿಗಳ ಬಗ್ಗೆ ಎಚ್ಚರ | | »'ಲವ್ ಜಿಹಾದ್' ಮುಸ್ಲಿಂ ಸಾಮ್ರಾಜ್ಯ ನಿರ್ಮಾಣದ ಹುನ್ನಾರ! | | »ಸೊಹ್ರಾಬುದ್ದೀನ್ ಪ್ರಕರಣ: ಮಾಫಿ ಸಾಕ್ಷಿಯಾಗಲು ಅಮೀನ್ ನಿರ್ಧಾರ; ಅಮಿತ್ ಷಾಗೆ ಇನ್ನಷ್ಟು ಕಷ್ಟ | | »ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸದಸ್ಯತ್ವ ರದ್ದು | | »ಶ್ರದ್ಧಾಂಜಲಿ ಬಳಿಕ ಸಂಸತ್ ದಿನದ ಮಟ್ಟಿಗೆ ಮುಂದೂಡಿಕೆ | | »ಸಿಬಿಐ ಕಾಂಗ್ರೆಸ್ ಬ್ಯುರೋ ಆಫ್ ಇನ್ವೆಸ್ಟಿಗೇಶನ್ ಅಲ್ಲ: ಸಿಂಗ್ | | »'ಪೃಥ್ವಿ' ಹೊಡೆದುರುಳಿಸಿದ ಕ್ಷಿಪಣಿ ಪ್ರತಿಬಂಧಕ; ಪರೀಕ್ಷೆ ಯಶಸ್ವಿ | | »ಇಂದು ‘ಪೃಥ್ವಿ’ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ | | »ಪರಾರಿಯಾಗುವ ಮುನ್ನ ಆಯಂಡರ್ಸನ್- ಜೈಲ್ಸಿಂಗ್ ಭೇಟಿ : ಅಲ್ಲಗಳೆದ ರಾಷ್ಟ್ರಪತಿ ಭವನ | | »ರೆಡ್ಡಿಗಳು ದಿಢೀರ್ ದಿಲ್ಲಿಗೆ. ಇಂದು ಚುನಾವಣಾ ಆಯೋಗದ ಮುಂದೆ ಹಾಜರು: ರೆಡ್ಡಿಗಳ ರಾಜೀನಾಮೆ? ಸಿಎಂಗೆ ಅಡ್ವಾಣಿ ಸಲಹೆ | | »ಜಾಮೀನು ಕೋರಿಕೆ: ಸುಪ್ರೀಂ ಕೋರ್ಟಿಗೆ ಪ್ರಗ್ಯಾಸಿಂಗ್ | | »ಅಮಿತ್ ಷಾ ಬಂಧನ, ನ್ಯಾಯಾಂಗ ವಶಕ್ಕೆ | | »ನಕ್ಸಲ್ ಪೀಡಿತ ಪ್ರದೇಶಗಳಿಗೆ ಸಮಗ್ರ ಅಭಿವೃದ್ಧಿ ಯೋಜನೆ: ಪ್ರಧಾನಿ | | »ನವದೆಹಲಿ: ಕಬ್ಬಿಣ ರಫ್ತು ನಿಷೇಧ ಕಾನೂನಿಗೆ ಯಡಿಯೂರಪ್ಪ ಒತ್ತಾಯ : ಲೋಕಾಯುಕ್ತ ವಿಚಾರಣೆ ಪೂರ್ಣಗೊಳ್ಳುವರೆಗೂ ಅರ್ದಿರು ರಫ್ತು ನಿಷೇಧ | | »ನೆಲಕ್ಕೆ ಅಪ್ಪಳಿಸಿದ ಮಿಗ್, ರೈತ ಸಾವು, 25 ಮಂದಿಗೆ ಗಾಯ | | » ಅಮಿತ್ ಎಲ್ಲಿ ಅಡಗಿದ್ದಾರೆ?: 'ಕಾಂ' | ಎಲ್ಲಾ ನಾಟಕ: ಚಿದು | | »ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್; ಗುಜರಾತ್ ಗೃಹಸಚಿವ ಅಮಿತ್ ಶಾಹ್ ರಾಜೀನಾಮೆ | | »ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಹಿಳಾ ಮಸೂದೆ ಪರಿಶೀಲನೆ | | »ನವದೆಹಲಿ: ಅಪಘಾತ ಪ್ರಕರಣಗಳ ಇತ್ಯರ್ಥಕ್ಕೆ ದೇಶದಲ್ಲಿ ಶೀಘ್ರ 600 ನ್ಯಾಯಾಲಯಗಳು | | »ನವದೆಹಲಿ: ಭಯೋತ್ಪಾದನೆ ನಿಗ್ರಹ: ಭಾರತ-ಅಮೆರಿಕ ಒಪ್ಪಂದ | | »ನವದೆಹಲಿ: 1500 ರೂ.ಗೆ ಲ್ಯಾಪ್ಟಾಪ್ ಕಂಪ್ಯೂಟರ್! ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ | | »ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣ: ಅಮಿತ್ ಶಾ ಬಂಧನ್ಕೆ ಕ್ಷಣಗಣನೆ; ನಿರೀಕ್ಷಣಾ ಜಾಮೀನು ಹಾಗೂ ಕಾಲಾವಕಾಶ ಕೋರಿದ ಶಾ: ಮನವಿ ತಿರಸ್ಕರಿಸಿದ ಸಿಬಿಐ ಕೋರ್ಟ್ | ‘ಇದು ರಾಜಕೀಯ ಹಗೆತನ - ಬಿಜೆಪಿ; ದುರದೃಷ್ಟಕರ- ಕಾಂಗ್ರೆಸ್ | | »ಕಾಲಾವಕಾಶ ಕೋರಿದ ಶಾ, ಮನವಿ ತಿರಸ್ಕರಿಸಿದ ಸಿಬಿಐ | | »ಸಿಬಿಐ ಸಮನ್ಸ್: ಪ್ರಧಾನಿ ಔತಣ ಆಹ್ವಾನ ನಿರಾಕರಿಸಿದ ಬಿಜೆಪಿ | | »ಬಸ್ಸು ಅಪಹರಿಸಿ ನಕ್ಸಲರು ಪರಾರಿ | | »ಕೇವಲ 750 ರೂಪಾಯಿಗಳಿಗೆ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾದ ಲ್ಯಾಪ್ಟಾಪ್ ಲಭ್ಯ! | | »ಕಾಶಿ ವಿಶ್ವನಾಥ ಸನ್ನಿಧಿಯಲ್ಲಿ ಹಿಂದೂ-ಮುಸ್ಲಿಂ ಬೇರೆಯಲ್ಲ! | | »ಬಿಹಾರದ 12 ಎಲ್ಜೆಪಿ ಶಾಸಕರ ರಾಜೀನಾಮೆ | | »ನವದೆಹಲಿ: ಸ್ವಾತಂತ್ರ್ಯೋತ್ಸವ ಸಂದರ್ಭ ಮಹಾತ್ಮ ಗಾಂಧೀಜಿ ಬರೆದಿದ್ದ ಡೈರಿ ಪತ್ತೆ | | »ನವದೆಹಲಿ: ಅಲ್-ಕಾಯಿದಾ, ತಾಲಿಬಾನ್ ನಷ್ಟೇ ಲಷ್ಕರೆ ಅಪಾಯಕಾರಿ: ಅಮೆರಿಕ | | »ಚೆನ್ನೈ: ಭಾವೈಕ್ಯಕ್ಕೆ ಹೊಸ ಭಾಷ್ಯ ಬರೆದ ಮುಸ್ಲಿಂ ಕುಟುಂಬ | | »ನವದೆಹಲಿ: ಒಬಿಸಿ ಪಟ್ಟಿಗೆ ಇನ್ನಷ್ಟು ಜಾತಿ ಸೇರ್ಪಡೆ | | »ನನಗಿಂತ ಸಮರ್ಥರಿದ್ದರೆ ರಾಜೀನಾಮೆಗೆ ಸಿದ್ಧ: ಚಿದಂಬರಂ | | »ದೆಹಲಿ ಗೇಮ್ಸ್ನಲ್ಲಿ ಗೋಮಾಂಸವಿಲ್ಲ: ಕಲ್ಮಾಡಿ ಸ್ಪಷ್ಟನೆ | | »ಅಮೆರಿಕಾ ಒತ್ತಡದಿಂದಾಗಿ ಪಿಳ್ಳೈಯನ್ನು ಟೀಕಿಸಿದ ಕೃಷ್ಣ? | | »ಸೊಹ್ರಬುದ್ದೀನ್ ಶೇಕ್ ನಕಲಿ ಎನ್ಕೌಂಟರ್; ಮೋದಿ ಸರಕಾರದ ಗೃಹಸಚಿವ ಅಮಿತ್ ಶಾಹ್ ರವರಿಗೆ ಸಿಬಿಐ ಸಮನ್ಸ್ | | »Rs 14,000 crore in next 5 years for trial court infrastructure: Moily | | »ಗುವಾಹಾಟಿ : ಹಿ೦ಸಾಚಾರ ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರಿಗೆ 4 ವಿದ್ಯಾರ್ಥಿಗಳು ಬಲಿ | | »ಐಎಸ್ಐ ವಿರುದ್ಧ ಪಿಳ್ಳೈ ಹೇಳಿಕೆ ನೀಡಬಾರದಿತ್ತು: ಕೃಷ್ಣ | | » ಬಿಹಾರ ಸದನ ಅಯೋಮಯ: ಸ್ಪೀಕರ್ ಪೀಠದತ್ತ ಚಪ್ಪಲಿ ತೂರಾಟ; 64 ಸದಸ್ಯರ ಅಮಾನತು | | »ಬಬ್ಲಿ ಬ್ಯಾರೇಜ್ ವಿವಾದ: ಪ್ರಕರಣ ಹಿಂದಕ್ಕೆ; ಆಂಧ್ರಕ್ಕೆ ಹಿಂತಿರುಗಿದ ನಾಯ್ಡು | | »ಶ್ರೀನಗರ: ಭದ್ರತಾ ಪಡೆಯ ಗುಂಡಿಗೆ ಮತ್ತೋರ್ವ ಯುವಕ ಬಲಿ ಸೋಪೋರ್ ಪಟ್ಟಣದಲ್ಲಿ ಮತ್ತೆ ಕರ್ಫ್ಯೂ | | »ನವದೆಹಲಿ: ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದ ಆರೋಪವನ್ನು ಹೊ೦ದಿರುವ ಮಾಧುರಿ ಗುಪ್ತಾ ವಿರುದ್ಧ ಚಾರ್ಜ್ಶೀಟ್ | | »ಸೈಂತಿಯಾ ರೈಲು ದುರಂತ: ಆಸ್ಪತ್ರೆಯಲ್ಲಿದ್ದ ಗಾಯಾಳು ಸಾವು: ಸಾವಿನ ಸಂಖ್ಯೆ 66ಕ್ಕೆ | | »ತಂಗಿ ಬೆಡ್ರೂಂನಲ್ಲಿದ್ದ ಪ್ರಿಯಕರನ ಕೊಂದ ಸಹೋದರರು! | | »ನವದೆಹಲಿ: ದಶಕದಲ್ಲಿ ನಡೆದ ಪ್ರಮುಖ ರೈಲು ದುರಂತಗಳು | | »ಪ.ಬಂಗಾಳ ರೈಲು ದುರಂತ: ಮಮತಾ ರಾಜೀನಾಮೆಗೆ ಎಡಪಕ್ಷಗಳ ಒತ್ತಾಯ | | »ನವದೆಹಲಿ: ಆಡಳಿತಾತ್ಮಕ ವ್ಯವಹಾರಗಳಲ್ಲಿ ರಾಜ್ಯಪಾಲರಿಂದ ಅಗತ್ಯ ಮೀರಿ ಹಸ್ತಕ್ಷೇಪ: ಬಿಜೆಪಿ | | »ನಾನು ಪಾಕಿಸ್ತಾನವನ್ನು ನೋಡಲು ಹೋಗಿದ್ದಲ್ಲ: ಕೃಷ್ಣ | | »ಉಮಾ ಭಾರತಿ, ಗೋವಿಂದಾಚಾರ್ಯ ಮತ್ತು ಸಂಜಯ್ ಜೋಷಿಯವರನ್ನು ಸೇರಿಸಿಕೊಳ್ಳಲು ಅಡ್ಡಿಯೇನು?: ಆರೆಸ್ಸೆಸ್ | | »ಪಶ್ಚಿಮ ಬಂಗಾಳದಲ್ಲಿ ರೈಲಿಗೆ ರೈಲು ಡಿಕ್ಕಿ: 60 ಸಾವು, 90 ಕ್ಕೂ ಹೆಚ್ಚು ಗಾಯಾಳುಗಳು (Updated) | | »ಹೈದರಾಬಾದ್: ಮಾಜಿ ಸಿಎ೦, ಟಿಡಿಪಿ ನಾಯಕ ಚ೦ದ್ರಬಾಬು ನಾಯ್ಡು ಬಂಧನ: ಉದ್ವಿಗ್ನಗೊ೦ಡ ಆ೦ಧ್ರ: ನೊ೦ದ ಇಬ್ಬರು ಅಭಿಮಾನಿಗಳ ಆತ್ಮಹತ್ಯೆ ಯತ್ನ: ಆ೦ಧ್ರಪ್ರದೇಶಾದ್ಯ೦ತ ಪ್ರತಿಭಟನೆ: ಇ೦ದು ಬ೦ದ್ | | »ಶ್ರೀನಗರ: ಬಾಲಕನ ಸಂಶಯಾಸ್ಪದ ಸಾವು: ಸೋಪೋರ್ನಲ್ಲಿ ಕರ್ಫ್ಯೂ, ಹಲವೆಡೆ ನಿಷೇಧಾಜ್ಞೆ | | »ನವದೆಹಲಿ: ವಿಶ್ವಸಂಸ್ಥೆಯ ಎಂಡಿಜಿ ಪ್ರತಿಪಾದಕ ಸಮಿತಿಗೆ ಮುಖೆಶ್ ಅಂಬಾನಿ ನಾಮಕರಣ | | »ನವದೆಹಲಿ: ಕೃಷ್ಣ-ಹಿಲರಿ ಭೇಟಿ ಸಂಭವ | | »ನವದೆಹಲಿ: ಬೆಳಗಾವಿ ವಿವಾದ: ಮಹಾರಾಷ್ಟ್ರಕ್ಕೆ ಬುದ್ಧಿ ಹೇಳಿ; ಪ್ರಧಾನಿಗೆ ಯಡಿಯೂರಪ್ಪ ಮನವಿ | | »ಸುಷ್ಮಾ, ಸಿಎಂ ಭೇಟಿ ಮಾಡಿದ ರೆಡ್ಡಿ ಸಹೋದರರು; ರೆಡ್ಡಿಗಳ ಬೆಂಬಲಕ್ಕೆ ನಿಂತ ಯಡಿಯೂರಪ್ಪ; ಗಣಿಗಾರಿಕೆಯ ಎಲ್ಲ ಪ್ರಕರಣ ಗಳ ತನಿಖೆ ಲೋಕಾಯುಕ್ತಕ್ಕೆ | | »ಪೋಸ್ಟರ್ನಲ್ಲಿ ದುರ್ಗೆ ರೂಪ: ಸೋನಿಯಾಗೆ ಕೋರ್ಟ್ ಸಮನ್ಸ್ | | »ಉಸಿರುಗಟ್ಟಿ ವಿದೇಶಿ ಇಸ್ಕಾನ್ ಭಕ್ತ ಸಾವು | | »ನವದೆಹಲಿ: ರೆಡ್ಡಿ ಸಹೋದರ ಗಣಿ ಗಲಾಟೆ: ಆಡ್ವಾಣಿ ರಂಗಪ್ರವೇಶ: ಪ್ರಧಾನಿಗೆ 3000 ಪುಟಗಳ ಗಣಿಗ್ರಂಥ: ರಾಷ್ಟ್ರಪತಿ ಆಳ್ವಿಕೆಗೆ ಆಗ್ರಹ: ಗಣಿಧಣಿಗಳನ್ನು ಸಮರ್ಥಿಸಿದ ಸಿಎಂ | | »ನವದೆಹಲಿ: ಅನಧಿಕೃತ ಗಣಿಗಾರಿಕೆ; ಸಿಬಿಐ ತನಿಖೆಗೆ ಕಾಂಗ್ರೆಸ್ ಮನವಿ | | »ರಾ೦ಚಿ: ಕುಡಿದ ಮತ್ತಿನಲ್ಲಿ ಯೋಧನಿಂದ 6 ಮಂದಿ ಸಹೋದ್ಯೋಗಿಗಳ ಹತ್ಯೆ | | »ಶಬರಿಮಲೆ ಅಯ್ಯಪ್ಪ ಸನ್ನಿಧಿಗೂ ಬದಲಾವಣೆ ಗಾಳಿ? | | »ಹಕ್ಕಿ ಢಿಕ್ಕಿ : ವಿಮಾನ ತುರ್ತು ಭೂಸ್ಪರ್ಶ | | »ಲಕ್ನೋ: ಅಯೋಧ್ಯೆ ಮರೆತುಬಿಡಿ, ಮಸೀದಿ ನಿರ್ಮಿಸುತ್ತೇವೆ: ವಿಎಚ್ಪಿ | | »ಪ್ರಧಾನಿ ಭೇಟಿ; ತಂತ್ರ-ಕುತಂತ್ರದಲ್ಲಿ ಬಿಜೆಪಿ-ಕಾಂಗ್ರೆಸ್ | | »ಅಕ್ರಮ ಗಣಿಗಾರಿಕೆ;ಗೃಹಸಚಿವ ಚಿದಂಬರಂ ಭೇಟಿ: ಪುರಾವೆ ಕೊಡಿ-ರೆಡ್ಡಿ ಬ್ರದರ್ಸ್ ವಜಾಗೊಳಿಸ್ತೇನೆ: ಯಡಿಯೂರಪ್ಪ | | »ನವದೆಹಲಿ: ಮುಂಬಯಿ ದಾಳಿ : ಬೋಟ್ ಖರೀದಿಗಾಗಿ ಐಎಸ್ಐ ಹಣ | | »ನವದೆಹಲಿ: ಮು೦ದಿನ ವರ್ಷದಿ೦ದ ಸಂಪುಟ ಕಾರ್ಯಾಲಯದಲ್ಲಿ ಪೇಪರ್ರಹಿತ ಕೆಲಸ | | »ನವದೆಹಲಿ: ಶರ್ಮಾ ವಿರುದ್ಧ ಪ್ರಕರಣ ದಾಖಲಿಸಲು ಕಾಂಗ್ರೆಸ್ ಆಗ್ರಹ | | »ನವದೆಹಲಿ: ಉಪರಾಷ್ಟ್ರಪತಿ ಹತ್ಯೆ ಸಂಚಿನ ಕುಟುಕು ಕಾರ್ಯಾಚರಣೆ: ಶಂಕಿತ ಆರೆಸ್ಸೆಸ್ ಕಾರ್ಯಕರ್ತರಿಂದ ಟಿವಿ ಟುಡೇ ಕಚೇರಿಗೆ ದಾಳಿ | | »ಕೇಸರಿ ಭಯೋತ್ಪಾದನೆಯಲ್ಲಿ ಬಿಜೆಪಿ ಮುಖಂಡ: ಹೆಡ್ಲೈನ್ಸ್ ಟುಡೇಯಿಂದ ವಿಡಿಯೊ ಬಹಿರಂಗ; ಉಪರಾಷ್ಟ್ರಪತಿಯ ಹತ್ಯೆಗೆ ಸಂಚು :ಮುಸ್ಲಿಮರ ವಿರುದ್ಧ ಭೂಗತ ಪಡೆಗೆ ಯೋಜನೆ : ಸ್ಫೋಟ ಆರೋಪಿಗಳಿಗೆ ಆಶ್ರಯ | | »ಅಕ್ರಮ ಗಣಿಗಾರಿಕೆ ಮತ್ತು ಅದಿರು ಕಳವು: ಕರ್ನಾಟಕ್ ಕಾಂಗ್ರೆಸ್ ಧುರೀಣರಿಂದ ಸೋನಿಯಾ ಬೇಟಿ; ಪಾದಯಾತ್ರೆಗೆ ಹಸಿರು ನಿಶಾನೆ | | »ಮಾಜಿ ವಿಧೇಶಾ೦ಗ ಸಚಿವ ಜಸ್ವಂತ್ಗೆ ಈಗಲೂ ಲೋಕಸಭೆಯ ಕೊನೆಯ ಸಾಲೇ ಗತಿ! | | »ಕೈ ಕತ್ತರಿಸಿದ್ದು ನಾವಲ್ಲ, ಅದು ತಪ್ಪು: ಪಾಪ್ಯುಲರ್ ಫ್ರಂಟ್ | | »ನವದೆಹಲಿ: ದಯಾನಾಯಕ್ ವಿರುದ್ದ ಮೋಕಾ ಪ್ರಕರಣ ವಜಾ | | »ಖೈರ್ಲಾಂಜಿ ದಲಿತ ಹತ್ಯಾಕಾಂಡ: ಕೊಲೆಗಡುಕರಿಗೆ ಜೀವಾವಧಿ- ಶಿಕ್ಷೆಯಲ್ಲಿ ಇಳಿಕೆ; ಮರಣದಂಡನೆಯಿಂದ ಪಾರು: ಸಂತ್ರಸ್ತ ಕುಟುಂಬದ ಆಕ್ರೋಶ : ಮೇಲ್ಮನವಿಗೆ ದಲಿತ ಸಂಘಟನೆಗಳ ಆಗ್ರಹ | | »ನವದೆಹಲಿ: 500 ಕೋಟಿ ರು.ವರೆಗೆ ಶಸ್ತ್ರಾಸ್ತ್ರ ಖರೀದಿಗೆ ರಕ್ಷಣಾ ಸಚಿವರಿಗೆ ಅವಕಾಶ | | »ನಕ್ಸಲರು ನಮ್ಮ ಸಮಾಜದ ಭಾಗ: ನಿತೀಶ್ ಕುಮಾರ್ | | »ನಕ್ಸಲರ ದಮನಕ್ಕೆ ಸಂಯುಕ್ತ ಕಮಾಂಡ್: ಮುಖ್ಯಮಂತ್ರಿಗಳ ಸಭೆಯಲ್ಲಿ ನಿರ್ಧಾರ | | »ಖೈರ್ಲಾಂಜಿ ದಲಿತ ಹತ್ಯಾಕಾಂಡ: ಕೊಲೆಗಟುಕರಿಗೆ ಜೀವಾವಧಿ; ಶಿಕ್ಷೆಯಲ್ಲಿ ಇಳಿಕೆ; ಮರಣದಂಡನೆಯಿಂದ ಪಾರು | | »ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್: ಮೋದಿ ನಿಕಟವರ್ತಿ ಸಚಿವನ ಬಂಧನಕ್ಕೆ ಕ್ಷಣಗಣನೆ | | »ಮುಸ್ಲಿಮರು ರಾಷ್ಟ್ರದ ಮುಖ್ಯವಾಹಿನಿಗೆ ಬರಬೇಕು: ಕೇಂದ್ರ | | »ಅವಿವಾಹಿತ ಗರ್ಭಿಣಿಯೇ? ಕ್ಲಾಸಿಗೆ ಚಕ್ಕರ್ ಹಾಕಬಹುದು! | | »ಆಂಧ್ರ: ವಿದ್ಯುತ್ ಸ್ಥಾವರದ ವಿರುದ್ಧ ಪ್ರತಿಭಟನೆ, ಗೋಲಿಬಾರ್ : ಒಬ್ಬನ ಸಾವು, ಹಲವರಿಗೆ ಗಾಯ | | »ದೆಹಲಿ: ಕಟ್ಟಡ ಕುಸಿತ ದುರಂತಕ್ಕೆ ಆರು ಮಂದಿ ಸಾವು | | »ನವದೆಹಲಿ: ಸಿಕ್ಕಿಂ ಹೈಕೋರ್ಟ್ಗೆ ಮು.ನ್ಯಾ. ದಿನಕರನ್ ವರ್ಗಾವಣೆ ಖಚಿತ? | | »ಸಿಬಿಐ ಕುಣಿಕೆ?: ಬಿಜೆಪಿ ಸರ್ಕಾರಕ್ಕೆ ಕೆ೦ಡವಾಗಿ ಸುಡುತ್ತಿರುವ ರೆಡ್ಡಿ ಸಹೋದರರ ಗಣಿಗಾರಿಕೆ; ಒಂದಾದ ದೇವೇಗೌಡ-ಸಿದ್ದರಾಮಯ್ಯ: ಅಹೋರಾತ್ರಿ ಧರಣಿಗೆ ಅತಿರಥರ ಬೆಂಬಲ; ಇಕ್ಕಟ್ಟಿನಲ್ಲಿ ಸರಕಾರ | | »ನಿಗದಿತ ಸಮಯಕ್ಕೆ ಎಲ್ಪಿಜಿ ಸೇವೆ ಯೋಜನೆ ಜಾರಿಗೆ: ೫೦ ರೂಪಾಯಿ ಅಧಿಕ ಶುಲ್ಕ ನೀಡಿದರೆ ಬೇಕಾದ ಸಮಯಕ್ಕೆ ಸಿಲಿಂಡರ್ ಲಭ್ಯ | | »ಸಂಭ್ರಮದಿಂದ ಜರುಗಿದ ಪುರಿ ರಥೋತ್ಸವ: 10 ಲಕ್ಷಕ್ಕೂ ಹೆಚ್ಚು ಭಕ್ತರು; ಕಾಲ್ತುಳಿತಕ್ಕೆ ಮಹಿಳೆ ಬಲಿ | | »ಸಾವು ರೈಲ್ವೆ ಹಳಿಯಲ್ಲಿ ಕಾದು ಕುಳಿತ್ತಿತ್ತು... | | »ಸ್ಫೋಟ ಪ್ರಕರಣಗಳ ತನಿಖೆ: ತಲೆಬಾಗಿದ ಆರೆಸ್ಸೆಸ್ | | »ಮಾತು ಹದ್ದು ಮೀರದಿರಲಿ: ನಿತಿನ್ ಗಡ್ಕರಿಗೆ ಬಿಜೆಪಿ! | | »ನವದೆಹಲಿ: ಷರತ್ತಿನ ಮೇರೆಗೆ ಗು೦ಡ್ಯ ಯೋಜನೆಗೆ ಕೇ೦ದ್ರ ಅಸ್ತು | | »ನವದೆಹಲಿ: ಯುಐಡಿ ಯೋಜನೆಗೆ ಅಗತ್ಯವಿರುವ ಎಲ್ಲಾ ನಿಧಿ ನೀಡಲು ಬದ್ದ : ಕೇಂದ್ರ ಸರ್ಕಾರ | | »ಕೇಸರಿ ಭಯೋತ್ಪಾದನಾ ಜಾಲ ಸ್ಫೋಟಿಸಿದಾಗ... | | »ಶ್ರೀನಗರ: ನಿಷೇಧಾಜ್ಞೆ ಮುಂದುವರಿಕೆ; ಉಮರ್ ಅಬ್ದುಲ್ಲಾರಿಂದ ಸರ್ವ ಪಕ್ಷ ಸಭೆ | | »ಸಂಬಂಧ ವೃದ್ಧಿಗೆ ನಾಳೆ ಎಸ್.ಎಂ.ಕೃಷ್ಣ ಪಾಕಿಸ್ತಾನ ಪ್ರವಾಸ | | »ಸಿಎಂ ಗದ್ದುಗೆಗಾಗಿ ಯಾತ್ರೆ ಅಲ್ಲ!: ರೋಸಯ್ಯಗೆ ಜಗನ್ | | »ನವದೆಹಲಿ: ಅಫ್ಜಲ್ ಗುರುವನ್ನು ನೇಣಿಗೆ ಹಾಕಬೇಕು: ಮುಸ್ಲಿಂ ಮುಖಂಡ | | »ಉ.ಪ್ರ. ಸಚಿವರ ಮೇಲೆ ಬಾಂಬ್ ದಾಳಿ, ಇಬ್ಬರ ಸಾವು | | »ನವದೆಹಲಿ: 50 ಸಾವಿರ ಕೋಟಿ ರೂ.ಗಳ ಹೊಸ ಜಲಾಂತರ್ಗಾಮಿ ಯೋಜನೆಗೆ ಅಸ್ತು | | »ನವದೆಹಲಿ: ಜನಸಂಖ್ಯೆಯಲ್ಲಿ ಚೀನವನ್ನು ಹಿಂದಿಕ್ಕಲಿರುವ ಭಾರತ : 2050 ರ ವೇಳೆಗೆ ನ೦.1 ಪಟ್ಟ | | »5 ಉಪಗ್ರಹಗಳೊಂದಿಗೆ ಪಿಎಸ್ಎಲ್ವಿ ಯಶಸ್ವಿ ಉಡಾವಣೆ; ಕಾರ್ಟೋಸ್ಯಾಟ್ ಕಕ್ಷೆಗೆ | | »ನವದೆಹಲಿ: ವಿಶ್ವ ಪರಂಪರೆ ತಾಣ ಪಟ್ಟಿಗೆ ಎರಡು ಭಾರತೀಯ ಸ್ಥಳ? | | »ಕಾಶ್ಮೀರ ಬಿಕ್ಕಟ್ಟು: ಇಂದು ಸರ್ವ ಪಕ್ಷಗಳ ಸಭೆ; ಪ್ರಧಾನಿ ಮನವಿ ತಿರಸ್ಕರಿಸಿದ ಮುಫ್ತಿ: ಸಭೆಯಲ್ಲಿ ಭಾಗವಹಿಸದಿರಲು ನಿರ್ಧಾರ | | »ಶಾಂಘಾಯ್ನ ಸೈಕಲ್ ಕ್ರಾಂತಿ ಭಾರತಕ್ಕೆ ಪ್ರೇರಣೆಯಾಗಬಹುದೇ?: ಸಾರಿಗೆ ಒತ್ತಡ ಕಡಿಮೆಗೊಳಿಸಲು ಚೀನದ ಹೊಸ ತಂತ್ರ | | »ಪಿಎಸ್ಎಲ್ವಿ ಜೊತೆಗೆ ಉಡಾವಣೆಗೊಳ್ಳಲಿರುವ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಉಪಗ್ರಹ | | »ಅಜ್ಮೀರ್ ವಿದ್ಯಾರ್ಥಿಗಳಿಂದ ಕಡಿಮೆ ಬೆಲೆಗೆ ನ್ಯಾನೊ ಕಾರು | | »ನವದೆಹಲಿ: ಸಂಸದರಿಗೆ 3ಜಿ ಸೌಲಭ್ಯಕ್ಕೆ ಶಿಫಾರಸು | | »ಆಹಾರ ಭದ್ರತೆ ಕಾಯ್ದೆ ಬಲಪಡಿಸಲು ಸರಕಾರ ಬದ್ಧ: ಪ್ರಣವ್ ಮುಖರ್ಜಿ | | »ತೈಲ ಬೆಲೆ ಹೆಚ್ಚಳ ವಿರೋಧಿಸಿ ಬಿಹಾರ ಬಂದ್ | | »ಶ್ರೀನಗರ: ಕೆಲವೆಡೆ ಮತ್ತೆ ಕರ್ಫ್ಯೂ; ಮುಖ್ಯಮಂತ್ರಿಯಿಂದ ಚಿದಂಬರಂ ಭೇಟಿ | | »ಡಾ.ಅಂಬೇಡ್ಕರ್ರ ಜೀವನಚರಿತ್ರೆಯ ಪ್ರಪ್ರಥಮ ಸಂಸ್ಕೃತ ಆವೃತ್ತಿ ಬಿಡುಗಡೆಗೆ ಸಿದ್ಧ: ೮೪ರ ದೃಷ್ಟಿಮಾಂದ್ಯ ವೃದ್ಧ ಪ್ರಭಾಕರ ಜೋಶಿಯಿಂದ “ಭೀಮಾಯನಂ” ರಚನೆ | | »‘ಫೇಸ್ಬುಕ್’ನಲ್ಲಿ ನಿಂದನೆ: 6 ವಿದ್ಯಾರ್ಥಿನಿಯರ ಅಮಾನತು | | »48 ವರ್ಷದ ಬಳಿಕ ಮೃತ ಯೋಧನ ದೇಹದ ಅವಶೇಷ ಪತ್ತೆ | | »ಅಜ್ಮೀರ್ ಸ್ಫೋಟ ಆರೋಪಿಗೆ ಆರೆಸ್ಸೆಸ್ ನಾಯಕರ ಆಶ್ರಯ: ಸಿಬಿಐ ಪ್ರತಿಪಾದನೆ | | »ನವದೆಹಲಿ: ಹೆಗ್ಡೆ ಬೇಡಿಕೆಗಳನ್ನು ರಾಜ್ಯ ಶೀಘ್ರ ನೆರವೇರಿಸಲಿ; ಆಡ್ವಾಣಿ | | »ಅಮೆರಿಕದವರಿಗಿಂತ ಭಾರತೀಯರೇ ಆರ್ಥಿಕ ಸಾಕ್ಷರರು! | | »ಕಾಶ್ಮೀರ: ಮಾಧ್ಯಮಗಳ ಮೇಲಿನ ನಿರ್ಬಂಧ ತೆರವು | | »ಹಿ.ಪ್ರ. ವಿವಿಯಲ್ಲಿ ತಲವಾರು, ಚೂರಿ ದೊಣ್ಣೆ ಕಾಳಗ: ಉಪನ್ಯಾಸಕಗೆ ಹಲ್ಲೆ; ಎಬಿವಿಪಿ, ಎಸ್ಎಫ್ಐ ಕಾರ್ಯಕರ್ತರ ಬಂಧನ | | »ಸಕ್ಕರೆ ಸಮ್ಮೇಳನ: ಸದ್ಯವೇ ಆಹಾರದುಬ್ಬರ ಇಳಿಕೆ: ಪವಾರ್ ವಿಶ್ವಾಸ | | »ಪಿಎಸ್ಎಲ್ವಿ-ಸಿ 15 ಉಡಾವಣೆಗೆ ಇಂದು ಕ್ಷಗಣನೆ ಆರಂಭ | | »ಭಾರತ-ಪಾಕ್ ಮಾತುಕತೆಯ ಫಲಿತಾಂಶ ಬಹಿರಂಗ ಪಡಿಸಿ: ಕೇಂದ್ರಕ್ಕೆ ಬಿಜೆಪಿ ಆಗ್ರಹ | | »ನವದೆಹಲಿ: ವಿವಾದದ ಕಿಡಿ: ಕ್ಷಮೆಯಾಚನೆಗೆ ಕಾಂಗ್ರೆಸ್ ಆಗ್ರಹ : ಅಫ್ಜಲ್ ಗುರು ಕಾಂಗ್ರೆಸ್ ಅಳಿಯನಾ?: ಗಡ್ಕರಿ ಪ್ರಶ್ನೆ | | »ಮದುವೆ ದಿನ ವರ ಪರಾರಿ: ಕುಟುಂಬಕ್ಕೆ ರೂ.6 ಲಕ್ಷ ದಂಡ | | »ನವದೆಹಲಿ: ‘ಭಯೋತ್ಪಾದನಾ ಚಟುವಟಿಕೆಯ ನಂಟು ತನಿಖೆ’: ಆರೆಸ್ಸೆಸ್ನೊಳಗೆ ತೀವ್ರ ಆತಂಕ: ಬಿಜೆಪಿ-ಆರೆಸ್ಸೆಸ್ ನಾಯಕರ ತುರ್ತು ಸಭೆ | | »ಅಸ್ಸಾಂನಲ್ಲಿ ಸರಣಿ ಸ್ಫೋಟ : ರೈಲು ಹಳಿ ತಪ್ಪಿ ಬಾಲಕಿ ಸಾವು : ತಿರುವನ೦ತಪುರದಲ್ಲಿ ಬೋಗಿಯಲ್ಲಿ ಸ್ಪೋಟಕ ಪತ್ತೆ | | »ಚೆನ್ನೈ: 2012ರೊಳಗೆ ಕರಾವಳಿ ಕಾವಲು ಪಡೆಗೆ ಇನ್ನಷ್ಟು 5 ಹೊಸ ನೌಕೆ | | »ಕಡಪ ವೈಎಸ್ಆರ್ ಜಿಲ್ಲೆಯಾಗಿ ಮರುನಾಮಕರಣ | | »ದಂಡಿಯಲ್ಲಿ ಗಾಂಧಿ ಯೋಜನೆಗೆ ಜೈ ರಾಮ್ ರಮೇಶ್ ಚಾಲನೆ | | »ಹೈಕಮಾಂಡ್ ಆದೇಶ ಧಿಕ್ಕರಿಸಿ ‘ಒದರ್ಪು ಯಾತ್ರೆ’ ಮುಂದುವರಿಸಿದ ಜಗನ್ | | »ಮಾವೊವಾದಿಗಳ ಬಂದ್ ಹಿನ್ನೆಲೆ: ಕಾಂಗ್ರೆಸ್ ನಾಯಕನ ಮನೆಗೆ ದಾಳಿ: ಇಬ್ಬರ ಹತ್ಯೆ | | »ಬೆಳಗಾವಿಯ ಕುರಿತ ನಿಲುವಿನಲ್ಲಿ ಬದಲಾವಣೆಯಿಲ್ಲ: ಕೇಂದ್ರ | | »ಕಾಶ್ಮೀರ: ಇನ್ನಷ್ಟು ಪ್ರದೇಶಗಳಲ್ಲಿ ಕರ್ಫ್ಯೂ; ದಿನಪತ್ರಿಕೆ ಬಂದ್ | | »ಸಾಂತ್ವನ ಯಾತ್ರೆಗೆ ಅಭೂತಪೂರ್ವ ಸ್ವಾಗತ | | »ಪ್ರೇಮಿಗಳ ಹತ್ಯೆ ಮಾಡಿದವರಿಗೆ ಮರಣ ದಂಡನೆ ಶಿಕ್ಷೆ? | | »ಕುಡುಕ ಗಂಡ , ದುರಹಂಕಾರಿ ಮಾವ ಇಬ್ಬರಿಗೂ ತಕ್ಕ ಪಾಠ ಕಳಿಸುತ್ತೇನೆ ಎಂದು ಮಹಿಳಾ ಆಯೋಗದ ಮೊರೆ ಹೊಕ್ಕ ದಿಟ್ಟ ಮಹಿಳೆ ಪರ್ವೀನ್ | | »‘ಸಗೋತ್ರ’ ವಿವಾಹ: ಗ್ರಾಮ ತೊರೆಯಲು ಯುವಜೋಡಿಗೆ ಆದೇಶ | | »ಸುಪ್ರೀಂಕೋರ್ಟ್ ಆದೇಶ; ಬೈಕ್ ಜತೆ ಹೆಲ್ಮೆಟ್ ಮಾರಾಟ ಕಡ್ಡಾಯ | | »ಕೊಚ್ಚಿ: ಉಪನ್ಯಾಸಕನ ಮುಂಗೈ ಕಟ್ : ಇಸ್ಲಾಂ ಕೋರ್ಟ್ನ ಆದೇಶ! | | »ಲಕ್ಷ್ಮಣ ರೇಖೆ ದಾಟಿದ ಜಗನ್: ‘ಕೈ’ಕಸಿವಿಸಿ | | »ಹೈದರಾಬಾದ್ನಲ್ಲಿ ಅಮೆರಿಕಾ ಯುವತಿ ಅತ್ಯಾಚಾರ | | »ಮಾವೊವಾದಿಗಳ ದ್ವಿದಿನ ಭಾರತ ಬಂದ್: ಪ.ಬಂಗಾಳ, ಒರಿಸ್ಸಾಗಳ ಹಳ್ಳಿಗಳಲ್ಲಷ್ಟೇ ಪ್ರಭಾವ | | »ನಕಲಿ ವೀಸಾದಲ್ಲಿ ದುಬೈಗೆ ತೆರಳಲೆತ್ನಿಸಿದ 27 ಜನರ ಬಂಧನ | | »ಸಿಖ್ಖ್ ವಿರೋಧಿ ಹಿಂಸಾಚಾರ: ಸಜ್ಜನ್ ಮತ್ತಿತರರ ವಿರುದ್ಧ ಆರೋಪ ಪಟ್ಟಿ | | »ಪಾಕ್ ಸೈನಿಕರಿಂದ ಕದನ ವಿರಾಮ ಉಲ್ಲಂಘನೆ: ಗಡಿಯಲ್ಲಿ ಗುಂಡಿನ ಚಕಮಕಿ: ಬಿಎಸ್ಎಫ್ ಯೋಧ ಮೃತ್ಯು | | »ಪಂಜಾಬ್ನಲ್ಲಿ ವಂಚನೆಯ ‘ಶಾದಿ ಕಹಾನಿ’: ಕೆನಡಾಕ್ಕೆ ವಲಸೆ ಹೋಗಲು ಅಪ್ಪ-ಮಗನನ್ನು ಮದುವೆಯಾದ ಮಹಿಳೆ | | »ಭಗ್ನಪ್ರೇಮಿ 10ನೆ ವಿದ್ಯಾರ್ಥಿಯಿಂದ ಶಾಲಾ ನೀರಿಗೆ ವಿಷ | | »ಕಾಶ್ಮೀರದಲ್ಲಿ ಸೇನೆ ನಿಯೋಜನೆ: ಮಾಧ್ಯಮಳಿಗೆ ನಿಷೇಧ | | »ಸತತ ಎರಡನೆ ದಿನ ‘ಅಸ್ತ್ರ’ ಪರೀಕ್ಷೆ | | »ಕಾಶ್ಮೀರ: ನಿಲ್ಲದ ಹಿಂಸೆ, ಕರ್ಫ್ಯೂ, ಸೇನೆ ನಿಯೋಜನೆ | | »ಅನಿರೀಕ್ಷಿತ ಗುಂಡು ನೌಕಾಪಡೆ ಕಮಾಂಡರ್ ಸಾವು; ಆಕಸ್ಮಿಕವೇ? | | »ಶಾಸನ ಸಭೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿ : ತೌಹೀದ್ ಜಮಾತ್ | | »ನವದೆಹಲಿ: ಆಂಧ್ರ ಗಡಿ ಗುರುತಿಗೆ 1896ರ ನಕ್ಷೆಯೇ ಆಧಾರ : ರೆಡ್ಡಿ ಬ್ರದರ್ಸ್ಗೆ ಆಘಾತ | | »ನವದೆಹಲಿ: ಕೇಂದ್ರ ಸಂಪುಟ ಪುನಾರಚನೆ ?: ಭಾರೀ ಪ್ರಮಾಣದ ಬದಲಾವಣೆ : ರಾಜಾಗೆ ಖೊಕ್ ಸಂಭವ | | »ಮಾವೊಗಳಿಂದ ಬಂದ್ ಕರೆ: ಕಟ್ಟೆಚ್ಚರ | | »ಶ್ಯಾಮ್ ಪ್ರಸಾದ್ ಮುಖರ್ಜಿ ಜನ್ಮದಿನಾಚರಣೆ: ಪಕ್ಷದ ಸಂಘಟನೆಗೆ ಆದ್ಯತೆ ನೀಡಲು ಅಡ್ವಾಣಿ ಕರೆ | | »ಹೇಮಚಂದ್ರ ಪಾಂಡೆ ಹತ್ಯೆ ಪ್ರಕರಣ: ತನಿಖೆಗೆ ಆಂಧ್ರಪ್ರದೇಶ ಸರಕಾರದ ನಿರ್ಧಾರ | | »‘ಎನ್ಪಿ-1’ ಹಗುರ ಯುದ್ಧ ವಿಮಾನ ನೌಕಾಪಡೆಗೆ ಹಸ್ತಾಂತರ | | »ಭೋಪಾಲ ಅನಿಲ ದುರಂತ: ಐವರು ದೋಷಿಗಳಿಗೆ ಜಾಮೀನು | | »ಕಾಶ್ಮೀರ: ಮತ್ತೆ ಹಿಂಸಾಚಾರ: ಗೋಲಿಬಾರ್ಗೆ 3 ಬಲಿ; 70 ಮಂದಿ ಗಾಯ | | »ಹೊರೆ ಕಡಿಮೆ ಮಾಡಲು ಪ್ರಧಾನಿಗೆ ಪವಾರ್ ಮನವಿ | | »ನವದೆಹಲಿ: ಬಳ್ಳಾರಿ ಜಿಲ್ಲೆಯ ಸಂಡೂರಿನ ಮೂರು ಗಣಿಗಳ ವಿರುದ್ಧ ಕ್ರಮಕ್ಕೆ ಕೇಂದ್ರ ಸರ್ಕಾರದ ಸೂಚನೆ | | »ನವದೆಹಲಿ: ಸೂರ್ಯನಿಂದ ಇಂದು ಭೂರಮೆ ದೂರ... ದೂರ... | | »ಯೋಜನಾ ಆಯೋಗಕ್ಕೆ ವಾಸ್ತವತೆಯ ಅರಿವೇ ಇಲ್ಲ: ಕೇಂದ್ರ ಭೂ ಸಾರಿಗೆ ಸಚಿವ ಕಮಲ್ನಾಥ್ ವ್ಯಂಗ್ಯ | | »ನ್ಯಾಯಾಲಯಕ್ಕೆ ಫೆರ್ನಾಂಡಿಸ್ ಹಾಜರು: ಸಹೋದರರ ಭೇಟಿಗೆ ಮುಕ್ತ ಅವಕಾಶ | | »ಕೇರಳ: ಉಪನ್ಯಾಸಕರ ಕೈ ಕತ್ತರಿಸಿದ ಘಟನೆ: ಹಲವು ಮುಸ್ಲಿಂ ನಾಯಕರ ಖಂಡನೆ | | »ಹೊಸದಿಲ್ಲಿಯಲ್ಲಿ ಭಾರತ ಬಂದ್ಗೆ ಮಿಶ್ರ ಪ್ರತಿಕ್ರಿಯೆ | | »ನಕಲಿ ಎನ್ಕೌಂಟರ್ನಲ್ಲಿ ಆಝಾದ್ ಹತ್ಯೆ?: ಪೊಲೀಸ್ ಗುಂಡಿಗೆ ಬಲಿಯಾದ ಹೇಮಚಂದ್ರ ಪಾಂಡೆ ಮಾವೊವಾದಿಯಲ್ಲ? | | »ನೆಹರೂ-ಗಾಂಧಿ ಕುಟುಂಬದ ಅವಹೇಳನಗೈದ ಪುಸ್ತಕಕ್ಕೆ ನಿಷೇಧ | | »ಪ್ರಗತಿ ವಿರೋಧಿ ಬಂದ್: ಕಾಂಗ್ರೆಸ್ | | »ಮಹಾ ಭಾರತ ಬಂದ್: ಬಿಜೆಪಿ, ಎಡರಂಗ ಆಡಳಿತದ ರಾಜ್ಯಗಳಲ್ಲಿ ಬಂದ್ಗೆ ಭಾರೀ ಬೆಂಬಲ; ಕೆಲವೆಡೆ ಹಿಂಸಾಚಾರ; ದಿಲ್ಲಿಯಲ್ಲಿ ಮಿಶ್ರಪ್ರತಿಕ್ರಿಯೆ; ಬಿಜೆಪಿ ಮುಖಂಡರ ಬಂಧನ; ರಾಜ್ಯದಲ್ಲಿ ಯಶಸ್ವೀ ಬಂದ್(updated news) | | »ಫೆರ್ನಾಂಡಿಸ್ ಪತ್ನಿ ಲೈಲಾ ಜತೆಗೇ ಇರಬೇಕು: ಕೋರ್ಟ್ | |