| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಉಡುಪಿ: ಡಾ.ಅಮೃತ ಸೋಮೇಶ್ವರ, ಕರ್ಗಿ ನಲಿಕೆಗೆ ಜಾನಪದ ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2010-03-19
ಉಡುಪಿ, ಮಾ.೧೮: ತುಳು ಜಾನಪದ ವಿದ್ವಾಂಸ ಡಾ.ಅಮೃತ ಸೋಮೇಶ್ವರ ಹಾಗೂ ಅಪರೂಪದ ಪಾಡ್ದನ ಹಾಡುಗಾರ್ತಿ ಕರ್ಗಿ ನಲಿಕೆಯವರಿಗೆ ಚೊಚ್ಚಲ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಕಳೆದ ಒಂದು ದಶಕದಿಂದ ಜಾನಪದ ಗ್ರಂಥಗಳನ್ನು ಪ್ರಕಟಿಸು ತ್ತಿರುವ ಕೆಮ್ಮಲಜೆ ಜಾನಪದ ಪ್ರಕಾಶನ ಈ ವರ್ಷದಿಂದ ಆರಂಭಿಸಿದ ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿಯನ್ನು ಮಾ.೨೮ರಂದು ಪ್ರದಾನ ಮಾಡಲಾಗುವುದು ಎಂದು ಪ್ರಕಾಶನದ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿ ವರ್ಷ ಒಬ್ಬರು ಜಾನಪದ ಸಂಶೋಧಕ ಹಾಗೂ ಒಬ್ಬ ಜಾನಪದ ಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಡಾ.ಎಕ್ಕಾರು ವಿವರಿಸಿದರು.
ಪ್ರಥಮ ಪ್ರಶಸ್ತಿಗೆ ಜಾನಪದ ಸಾಹಿತ್ಯ ಅದರಲ್ಲೂ ವಿಶೇಷ ವಾಗಿ ತುಳು ಜಾನಪದದ ಗಣಿಯಂತಿರುವ ಹಿರಿಯ ವಿದ್ವಾಂಸ ಡಾ.ಅಮೃತ ಸೋಮೇಶ್ವರ ಹಾಗೂ ದೈವಾರಾಧನೆಯ ಕಲಾವಿದ ದೋಗು ನಲಿಕೆಯವರ ಪತ್ನಿ ಪಾಡ್ದನ ಕಲಾವಿದೆ ಕರ್ಗಿ ನಲಿಕೆ ಯವರನ್ನು ಎಸ್.ಎ.ಕೃಷ್ಣಯ್ಯ, ಡಾ.ವೈ.ಎನ್.ಶೆಟ್ಟಿ, ಡಾ.ದುಗ್ಗಪ್ಪ ಕಜೆಕಾರ, ಡಾ.ಗಣನಾಥ ಎಕ್ಕಾರು ಅವರನ್ನೊಳಗೊಂಡ ಸಮಿತಿ ಆಯ್ಕೆ ಮಾಡಿದೆ ಎಂದವರು ಹೇಳಿದರು.
ಪ್ರಶಸ್ತಿಯು ೧೦ ಸಾವಿರ ರೂ.ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುವುದು. ಮಾ.೨೮ರಂದು ಸಂಜೆ ೪ ಗಂಟೆಗೆ ಹೊಟೇಲ್ ಕಿದಿಯೂರಿನ ರೂಫ್ಟಾಪ್ನಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯ ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಬನ್ನಂಜೆ ಬಾಬು ಅಮೀನ್ರ ‘ತುಳುನಾಡ ದೈವಗಳು ಸಾಂಸ್ಕೃತಿಕ ವಿಶ್ಲೇಷಣೆ’ ಕೃತಿ ಬಿಡುಗಡೆ ಗೊಳ್ಳಲಿದೆ. ಕುದಿ ವಸಂತ ಶೆಟ್ಟಿ ಕೃತಿ ಪರಿಚಯ ಮಾಡಲಿ ದ್ದಾರೆ. ಶಾಸಕ ಕೆ.ರಘುಪತಿ ಭಟ್, ಮಂಗಳೂರು ವಿವಿ ಕುಲಸಚಿವ ಡಾ.ಕೆ.ಚಿನ್ನಪ್ಪ ಗೌಡ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್, ಸಾಹಿತಿ ಡಾ.ನಾ.ಮೊಗಸಾಲೆ, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ಅಂಬಾತನಯ ಮುದ್ರಾಡಿ, ಮಾಜಿ ಸಂಸದ ವಿನಯಕುಮಾರ್ ಸೊರಕೆ, ಯು.ನಾರಾಯಣ, ಪ್ರಮೋದ್ ಮಧ್ವರಾಜ್, ಇಂದ್ರಾಳಿ ಜಯಕರ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.
ಕೆಮ್ಮಲಜೆ ಜಾನಪದ ಲೇಖನ ಸ್ಪರ್ಧೆ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಡಾ.ಗಣನಾಥ ಎಕ್ಕಾರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಎ.ಕೃಷ್ಣಯ್ಯ, ಬನ್ನಂಜೆ ಬಾಬು ಅಮೀನ್, ಓಬು ಪೂಜಾರಿ ಹಾಗೂ ಆನಂದ ಸನಿಲ್ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19
|
|
|
|
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ] |
| »ಉಡುಪಿ: ಜ್ಯೋತಿ ಗುರುಪ್ರಸಾದ್ ರವರ ‘ಈ ಕ್ಷಣಕ್ಕೆ’ ಹಾ.ಮಾ.ನಾಯಕ ಬಹುಮಾನ | | »ಮ೦ಗಳೂರು: ಶ್ರೀ ಅಲ್ಲಮಪ್ರಭು ಲಲಿತಕಲಾ ಅಕಾಡೆಮಿಗೆ ಮಾನ್ಯತೆ | | »ವಿದೇಶಿಗನ ಕುಂಚದಲ್ಲಿ ಅರಳಿದ ಹಂಪಿ | | »ಸುಬ್ರಹ್ಮಣ್ಯ: ತುಳುವ ನೆಲದಲ್ಲಿ ತುಳು ಜಾನಪದ ಸಂಸ್ಕೃತಿ: ಆಟಿಡೊಂಜಿ ಕೂಟದ ಉದ್ಘಾಟನಾ ಸಮಾರಂಭ. | | »ಕಾಸರಗೋಡು: ಡಾ.ಕಯ್ಯಿರ ಕಿಂಞಣ್ಣ ರೈಗೆ ‘ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ’ | | »ಕಾಸರಗೋಡು: ಆ. 7ರ೦ದು ನಡೆಯುವ ಪ್ರಥಮ ಗಡಿನಾಡ ಸಮ್ಮೇಳನಕ್ಕೆ ಭರದ ಸಿದ್ಧತೆ | | »ಮ೦ಗಳವಾರ : ಕುರ್ಆನ್ನ ಸಂಪೂರ್ಣ ಕನ್ನಡ ಅನುವಾದ ಗ್ರಂಥ ಜು. 31ರ೦ದು ಲೋಕಾರ್ಪಣೆ | | »ಮ೦ಗಳೂರು: ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪೆರ್ಧೆ ಸಮಾರೋಪ : ಬ್ಯಾರಿ ಭಾಷೆ ಬೆಳವಣಿಗೆಗೆ ಆದ್ಯತೆ: ಖಾದರ್ ಕರೆ | | »ಕನ್ನಡಿಗ... ಅಮೇರಿಕನ್ನಡಿಗ..... | | »ಮ೦ಜೇಶ್ವರ: 5ನೇ ಕ. ಸಾ. ಸಮ್ಮೇಳನ ಉದ್ಘಾಟನೆ: ಗಡಿನಾಡ ಕನ್ನಡಿಗರ ಶಕ್ತಿ ಸಾಮರ್ಥ್ಯ ಅಪಾರ: ಡಾ ನಲ್ಲೂರು ಪ್ರಸಾದ್ | | »ಉಡುಪಿ: ಮಾರ್ಪಳ್ಳಿಯಲ್ಲಿ ‘ಆಟಿಡೊಂಜಿ ದಿನ’ ಆಚರಣೆ: 20 ಬಗೆಯ ಆಟಿಯ ಖಾದ್ಯ: ತುಳು ಸಂಸ್ಕೃತಿಯ ಮೆಲುಕು | | »ಚಿದಂಬರ ಬರೆಯುವ ವಡ್ಡರ್ಸೆ ಸರಣಿ-9 : ಏಳು ಜನರ ತಂಡ ಪತ್ರಿಕೆ ತರುವಲ್ಲಿ ಸಫಲವಾಯಿತು | | »ಮಂಗಳೂರು: ಉತ್ತಮ ವಾತಾವರಣದಿಂದ ಪ್ರತಿಭೆ ಅರಳಲು ಸಾದ್ಯ : ನಗರದಲ್ಲಿ ದ.ರಾ. ಬೇಂದ್ರೆ ಅನುಸಂದಾನ ಕಾರ್ಯಕ್ರಮ ಉದ್ಘಾಟಿಸಿ - ಪ್ರದೀಪ್ ಕಲ್ಕೂರ | | »‘ಫತ್ವಾ’ದಿನಗಳ ಬದುಕಿಗೆ ಪುಸ್ತಕ ರೂಪ: ರಶ್ದಿ | | »ಬೆಳ್ತ೦ಗಡಿ: ವಿಶ್ವ ತುಳು ಸಮ್ಮೇಳನದ ಸಂಚಿಕೆ ‘ತುಳುವರ ದರ್ಶನ’ ಸ೦ಚಿಕೆ ಸಿದ್ಧ : ಶೀಘ್ರದಲ್ಲಿಯೇ ಬಿಡುಗಡೆ | | »ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಸಂಘದ ಅಶ್ರಯದಲ್ಲಿ ನಾಳೆ ನಗರದಲ್ಲಿ ದ.ರಾ. ಬೇಂದ್ರೆ ಅನುಸಂಧಾನ | | »ನವದೆಹಲಿ: 25ರಂದು ಶಿಲ್ಪಾ ಸಿರಿಯವರ ಸಿರಿ ಕವನಸಂಕಲನ ಲೋಕಾರ್ಪಣೆ | | »ನೆನಪಿನಂಗಳದ ಉತ್ಖನನ | | »ಡಾ.ನಿರುಪಮಾರ ‘ಲೋಕ ಅಭಿನಂದನಾ’ ಕೃತಿ ಬಿಡುಗಡೆ: ಲೇಖಕಿಯರ ಸಂಘಟಿತ ಹೋರಾಟಕ್ಕೆ ರಮಾದೇವಿ ಸಲಹೆ | | »ಪ್ರಾಚೀನ ಭಾರತ ಬೆಸೆಯುವಲ್ಲಿ ಸಂಸ್ಕ್ರತ ಪಾತ್ರ ಪ್ರಮುಖ: ಭೈರಪ್ಪ | | »ಚಿದಂಬರ ಬರೆಯುವ ವಡ್ಡರ್ಸೆ ಸರಣಿ-8 : ರಾಮಪ್ಪಣ್ಣನವರ ಮನೆಯ ಕೋಲದ ಸುದ್ದಿ ತಂದ ಕಲಹ | | »ಉಡುಪಿ: ಜು. 18: ಯಕ್ಷಗಾನ ಕಲಾಕ್ಷೇತ್ರದ ವಜ್ರ ಮಹೋತ್ಸವ | | »ತಿರುವನಂತಪುರದಲ್ಲಿ ಅಖಿಲ ಕೇರಳ ತುಳು ಸಮ್ಮೇಳನ: ತುಳುವನ್ನು 8ನೆ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ: ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್ | | »ಮು೦ಬೈ: ಜುಲೈ-17 : ಮಯಾನಗರಿಯಲ್ಲಿ ಪ್ರಪ್ರಥಮ ಬ್ಯಾರಿ ತುಳು ಸಂಗಮ | | »ಮು೦ಬೈ: ಉಪಾಧ್ಯ ಕೃತಿಗೆ ಸಾಹಿತ್ಯ ಪರಿಷತ್ತಿನ ಬಹುಮಾನ | | »ಉಡುಪಿ: ಕೆ.ಎಸ್.ಕೆದ್ಲಾಯ ಸ್ಮಾರಕ ಮಕ್ಕಳ ನಾಟಕ ರಚನಾ ಸ್ಪರ್ಧೆ: ಪಾರ್ವತಿ, ಕಾತ್ಯಾಯಿನಿ ರಚಿಸಿದ ನಾಟಕಗಳಿಗೆ ಬಹುಮಾನ | | »ಜುಲೈ 27 ರ೦ದು ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ: ಅರ್ಜಿ ಆಹ್ವಾನ | | »‘ಭಾವ ಸ್ಪರ್ಶ’ ಡಾ. ನಾಗಭೂಷಣ ಮೂಲ್ಕಿ- ಕವನ ಸ೦ಕಲನ ವಿಮರ್ಶೆ | | »ಡಾ. ನಾಗಭೂಷಣ ಮೂಲ್ಕಿ ಅವರ ಎರಡನೇ ಕವನ ಸ೦ಕಲನ ‘ಭಾವ ಸ್ಪರ್ಶ’- ನಾವಿಕ 2010, ಪ್ರಥಮ ವಿಶ್ವ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆ | | »ಚಿದಂಬರ ಬರೆಯುವ ವಡ್ಡರ್ಸೆ ಸರಣಿ-7: ಎಡವಟ್ಟಾದ ಯಂತ್ರದ ಥಿಯರಿ | | »ರಾಮಾಯಣ ಮಹಾನ್ವೇಶಣಂ’ ಕೃತಿ ಲಂಡನ್ನಲ್ಲಿ ಬಿಡುಗಡೆ | | »ಉಡುಪಿ: ತುಳುಕೂಟ ನೀಡುವ ಪಣಿಯಾಡಿ ಪ್ರಶಸ್ತಿಗೆ ‘ತನ್ನೆ ತೋಡುವ ಸೊನ್ನೆ’ ಕಾದ೦ಬರಿ ಆಯ್ಕೆ | | »ಪುತ್ತೂರು: ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಪೊಳಲಿ ಶಾಸ್ತ್ರಿ ಪ್ರಶಸ್ತಿ ಪ್ರದಾನ | | »ಕು೦ದಾಪುರ: ಅ.ಭಾ. ಕೊಂಕಣಿ ಪರಿಷದ್ನ 72ನೇ ಸ್ಥಾಪನಾ ದಿನ : ‘ಕೊಂಕಣಿ ಭಾಷೆ ಬೆಳೆಸಲು ಯುವಜನತೆಗೆ ಉತ್ತೇಜನ ಅಗತ್ಯ’ : ಡಾ. ಎಚ್. ಶಾ೦ತಾರಾಮ್ | | »ಬೈ೦ದೂರು: ಬುಡಕಟ್ಟು ರಂಗ ತಂಡಕ್ಕೆ ನಾಟಕ ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ.ರಾಜಾರಾಮ್ ಭೇಟಿ | | »ಡಾ. ನಾಗಭೂಷಣ್ ಮೂಲ್ಕಿ ಅವರು ಬರೆದ ಕವನ ನಡೆಯಲಿ... ಮುನ್ನಡೆಯಲಿ...... ಮುನ್ನುಡಿಯಾಗಲಿ | | »ಬ್ರಹ್ಮಾವರ: ಮಂಜುನಾಥ್ರ ‘ಪಾರಿಜಾತ’ ಹನಿಗವನ ಸಂಕಲನ ಅನಾವರಣ | | »ಬೆ೦ಗಳೂರು: ಗೋಪಾಲಕೃಷ್ಣ ಬೊಂಬೆಯಾಟ ಸಂಘಕ್ಕೆ ಜಾಗತಿಕ ಮಟ್ತದ ಪ್ರಶಸ್ತಿ | | »ಚಿದಂಬರ ಬರೆಯುವ ವಡ್ಡರ್ಸೆ ಸರಣಿ-6: ಕರಾವಳಿಯಲ್ಲಿ ಮುಂಗಾರು ಉಂಟುಮಾಡಿದ ತಲ್ಲಣ | | »ನವದೆಹಲಿ: ಮೊಯ್ಲಿ ಬರೆದ ಕೃತಿ ಶ್ರೀ ರಾಮಾಯಣ ಮಹಾನ್ವೇಷಣಂ ಸೋನಿಯಾ ಗಾ೦ಧಿಗೆ ಅರ್ಪಿತ | | »‘ಶ್ರೀ ರಾಮಾಯಣ ಮಹಾನ್ವೇಷಣಂ’: ಮೊಯಿಲಿ ರಾಮಾಯಣದ ‘ಹೀರೊ’ ಲಕ್ಷ್ಮಣ | | »ನಾಡು ಕಂಡ ಧೀಮಂತ ಪತ್ರಕರ್ತ ಪ.ಗೋ. | | »ನನ್ನ ಕೃತಿಗಳ ಶುದ್ಧ ವಿಮರ್ಶೆ ಬಂದಿಲ್ಲ: ಭೈರಪ್ಪ ವಿಷಾದ | | »ಬ್ಯಾರಿ ಭಾಷೆಯ ಅಭಿವೃದ್ಧಿ ಹೇಗೆ? | | »ಶಿವರಾಮ ಜೋಗಿ, ಕೊಗ್ಗ ಆಚಾರಿಗೆ ಯಕ್ಷಗಾನ ಪ್ರಶಸ್ತಿ: ಜು.11ರಂದು ಪ್ರಶಸ್ತಿ ಪ್ರದಾನ ಸಮಾರಂಭ | | »ದಿಟ್ಟ ಧೀಮಂತ ಲೇಖಕಿ ಬಿ.ಎಸ್. ವೆ೦ಕಟಲಕ್ಷ್ಮಿ | | »ಮು೦ಬೈ: ಡಾ| ಸುನೀತಾ ಎಂ.ಶೆಟ್ಟಿ ಇವರ ಎರಡು ಕೃತಿಗಳ ಬಿಡುಗಡೆ | | »ಚಿದಂಬರ ಬರೆಯುವ ವಡ್ಡರ್ಸೆ ಸರಣಿ-5 : ಇಂದೂಧರ ಹೊನ್ನಾಪುರ ಬೆಂಬಲಕ್ಕೆ ನಿಂತರು | | »ಕಾಸರಗೋಡು: ಜುಲೈ 14: ತುಳು ಅಕಾಡೆಮಿಯಿಂದ ತಿರುವನಂತಪುರದಲ್ಲಿ ತುಳು ಸಾಂಸ್ಕೃತಿಕ ವೈಭವ-2010 | | »ಆರನೇ ಅಕ್ಕವಿಶ್ವ ಕನ್ನಡ ಸಮ್ಮೇಳನ : ನೊಂದಣಿ ವಿಸ್ತರಣೆ: ಜುಲೈ 11 ಕೊನೆಯ ದಿನಾ೦ಕ | | »ಕೊಯಮತ್ತೂರು: ಮೊದಲ ಜಾಗತಿಕ ತಮಿಳು ಸಮ್ಮೇಳನ ಉದ್ಘಾಟನೆ: ತಮಿಳಿನ ಕಾಣಿಕೆ ಅಮೋಘ : ರಾಷ್ಟ್ರಪತಿ | | »ಕಾಸರಗೋಡು: ವಿದ್ವಾನ್ ಬಾಬು ರೈಗೆ ಪ್ರಥಮ ‘ಶೇಣಿ ಸಮ್ಮಾನ್’ ಪುರಸ್ಕಾರ | | »ಚಿದಂಬರ ಬರೆಯುವ ವಡ್ಡರ್ಸೆ ಸರಣಿ-4: ವಡ್ಡರ್ಸೆ ಭಾಷಣ ವರದಿ ಮಾಡುವ ಸ್ಪರ್ಧೆ | | »ಚಿದಂಬರ ಬರೆಯುವ ವಡ್ಡರ್ಸೆ ಸರಣಿ-3: ಯುವಕರ ಟೀಮ್ ಕಟ್ಟಿದ ಸಂತೃಪ್ತಿ ಶೆಟ್ರಿಗೆ | | »ಬೆ೦ಗಳೂರು: ಲಾಸ್ಏಂಜಲೀಸ್ನಲ್ಲಿ ‘ನಾವಿಕ’ ವತಿಯಿ೦ದ ಇದೇ ಪ್ರಥಮ ಬಾರಿ ಜುಲೈ 2ಕ್ಕೆ ವಿಶ್ವ ಕನ್ನಡ ಸಮ್ಮೇಳನ | | »ಬೆ೦ಗಳೂರು: ಖ್ಯಾತ ಕಲಾವಿದ ಕೆ.ಕೆ. ಹೆಬ್ಬಾರ್ ಹೆಸರಿನಲ್ಲಿ ಪ್ರಶಸ್ತಿ: ಕ೦ಬಾರ | | »ಡಾ. ನಾಗಭೂಷಣ ಮೂಲ್ಕಿ ಅವರ ಪ್ರಥಮ ಕವನ ಸಂಕಲನ 'ಭಾವ ತರಂಗ | | »ಚಿದಂಬರ ಬರೆಯುವ ವಡ್ಡರ್ಸೆ ಸರಣಿ-2 : ಸ್ವಾಭಿಮಾನ ಕೆಣಕಿದ ನೇಮಕಾತಿ ಪತ್ರ | | »ಗಮಕ ಕಲಾಯೋಗಿ ಕೇಶವಮೂರ್ತಿ ಅವರೊ೦ದಿಗೆ ಸ೦ವಾದ | | »ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಡಾ| ಶಶಿಕಲಾ ಮೋಳ್ದಿ, ಡಾ| ಗುರುಮೂರ್ತಿ ಪೆಂಡಕೂರು, ಪ್ರೊ| ಕಿ. ರಂ. ನಾಗರಾಜ, ಡಾ| ಪಿ.ಕೆ.ರಾಜಶೇಖರ್, ಡಾ| ಮುಡ್ನಾಕೂಡು ಚಿನ್ನಸ್ವಾಮಿ ಆಯ್ಕೆ: ಜು.1ರ೦ದು ಉಡುಪಿಯಲ್ಲಿ ಪ್ರದಾನ | | »ಚಿದಂಬರ ಬರೆಯುವ ವಡ್ಡರ್ಸೆ ಸರಣಿ-1: ಸಂಪಾದಕ ಶೆಟ್ಟರ ಉಗ್ರಾವತಾರ | | »ಮ೦ಗಳೂರು: ಲಕ್ಷ್ಮೀಶ ತೋಳ್ಪಾಡಿಗೆ ಪೊಳಲಿ ಶಾಸ್ತ್ರಿ ಪ್ರಶಸ್ತಿ | | »ಸಾಹಿತಿ ಮಳಗಾಂವಕರ ಇನ್ನಿಲ್ಲ | | »ಬೆ೦ಗಳೂರು: ಕೇಶವಮೂರ್ತಿಗೆ ಕುಮಾರವ್ಯಾಸ ಗಮಕ ಪ್ರಶಸ್ತಿ | | »ಕನ್ನಡ-ಉರ್ದು ಭಾಷಾ ಬಾಂಧವ್ಯದಿಂದ ಭಾವೈಕ್ಯ : ಈ ಭಾಷೆಗೆ ಒಪ್ಪ ಓರಣ, ಸಾಹಿತ್ಯದ ಚೆಲುವುನ್ನು ನೀಡಿ ಮೊದಮೊದಲು ಬೆಳೆಸಿದವರು ದಕ್ಷಿಣದವರು. ಅದರಲ್ಲೂ ಕರ್ನಾಟಕದವರು | | »ಬ್ರಿಟನಿನ ಲೀಡ್ಸ್ ನಗರದ ಸಮೀಪದ ಬ್ರಾಡ್ ಫಾರ್ಡ್ ನಲ್ಲಿ ಯಕ್ಷಗಾನ ಗಂಡುಕಲೆ! | | »ಮ೦ಗಳೂರು: ‘ಬಾಕಿ ಬಾಬ್ ಹೊಸ ಅಲೆ ಸೃಷ್ಟಿಸಿದ ಕವಿ’: ಗೋವಾ ಕೊ೦ಕಣಿ ಕವಿ ನಾಗೇಶ್ ಕರಮಲಿ | | »ಮಾಸ್ತಿ ಪ್ರಶಸ್ತಿ ಪ್ರದಾನ ಸಮಾರಂಭ: ಸಾಹಿತ್ಯ ವಿಮರ್ಶಕರ ಕೊರತೆ: ಮೊಯ್ಲಿ ಕಳವಳ | | »ಅಪರೂಪದ ಹಾಡು ಕೋಗಿಲೆ ಮುಹಮ್ಮದ್ ಮಾರಿಪಲ್ಲ - ಸಂಶುದ್ದೀನ್ ಸಂಪ್ಯ | | »ಕನ್ನಡ ತಂತ್ರಾಂಶ: ಕನ್ನಡಕ್ಕೆ ಕನ್ನಡಿಗರಿಂದಲೇ ಮೋಸ: ‘ಇ-ಕವಿ’ ಸಂಘಟನೆಯ ಸಂಸ್ಥಾಪಕ ಕುಮಾರಸ್ವಾಮಿ | | »ಸದಾ ಹಿನ್ನೆಲೆಯಲ್ಲುಳಿದ `ಸುದ್ದಿಜೀವಿ' | | »ಜ್ಯೋತಿ ಗುರುಪ್ರಸಾದ್ಗೆ ‘ನೀಲಗಂಗಾದತ್ತಿ’ ಪ್ರಶಸ್ತಿ | | »ಅಮೇರಿಕದ ಚಿಕಾಗೋ ನಿವಾಸಿ ಡಾ. ನಾಗಭೂಷಣ ಮೂಲ್ಕಿ ಅವರಿಗೆ 3 ರಾಜ್ಯಮಟ್ಟದ ಪ್ರಶಸ್ತಿ | | »ಕಾಸರಗೋಡಿನಿಂದ ಧಾರವಾಡಕ್ಕೆ ಕನ್ನಡಯಾತ್ರೆ ಯಶಸ್ವಿ | | »ಸಾಹಿತ್ಯವನ್ನು ಓದಿ ತಿಳಿಯಬೇಕು; ಕೇಳಿ ಅಲ್ಲ: ಕಿ.ರಂ. ನಾಗರಾಜ್ | | »ಹಳೆಯದನ್ನು ಕೆಡವಿ ಹೊಸದನ್ನು ಮಾಡುತ್ತಿರುವ ಈ ಕಾಲದಲ್ಲಿ ಶತಮಾನಗಳ ಹಳೆಯದಾದ ಪೂರ್ವಿಕರ ಮನೆಯನ್ನು ಕೆಡವದೆ ಕಲಾ ದೇಗುಲವಾಗಿ ಮಾಡಿದ ಉಡುಪಿಯ ದ೦ಪತಿ | | »ಮ೦ಗಳೂರು: ಪೆರುವಾಯಿ ನಾರಾಯಣ ಶೆಟ್ಟಿಗೆ ‘ಕರ್ನೂರು’ ಪ್ರಶಸ್ತಿ | | »ಸುಕನ್ಯಾ, ಗೀತಾ ವಸಂತರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ | | »ಸಿಂಗಾಪುರದ ಅಂಗಣದಲ್ಲಿ ‘ಯಕ್ಷರಂಗ’ದ ರಂಗು | | »ಮದುರೈ ಸಾಂಸ್ಕೃತಿಕ ಸಭಾಭವನಕ್ಕೆ ಬಿಎಸ್ವೈ ಹತ್ತು ಲಕ್ಷ ರೂ. ನೆರವು | | »ಲ೦ಡನ್ ನಲ್ಲಿ ಸುಮಾರು 1.60 ಕೋಟಿ ಪೌ೦ಡ್ ವೆಚ್ಚದಲ್ಲಿ ಅತ್ಯಾಕರ್ಷಕ ಹಿಂದೂ ದೇವಾಲಯ ನಿರ್ಮಾಣ | | »ಯಕ್ಷಗಾನ ಅಕಾಡಮಿಯ ಈಡೇರದ ಬೇಡಿಕೆ: ರಘುಪತಿ ಭಟ್ ಅಸಮಾಧಾನ | | »ಮು೦ಬೈ: ಧರ್ಮಾರ್ಥ ಯಕ್ಷಗಾನ ಕಲಾ ತರಬೇತಿ ಕೇ೦ದ್ರ ಉದ್ಘಾಟನೆ | | »ಸಾಂಸ್ಕೃತಿಕ ಕಾರ್ಯಚಟುವಟಿಕೆಗಳನ್ನು ಸಕ್ರಿಯವಾಗಿ ನಡೆಸಿಕೊಂಡು ಬರುವ ಕನ್ನಡಪರ ಸಂಘ ಸಂಸ್ಥೆಗಳಿಗೆ ನೆರವು | | »‘ಆತ ಮುಸ್ಲಿಮನಲ್ಲ’ ಕವನ ಸಂಕಲನ ಬಿಡುಗಡೆ | | »ಡಾ.ಬಿ. ರಾಮಕೃಷ್ಣ ಶೆಟ್ಟಿ, ಭೋಜ ಸುವರ್ಣ ಹಾಗೂ ಕಾಂಚನ ಸಂಜೀವ ರೈ ಅವರಿಗೆ ತುಳು ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ; ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ, ಕೇಂದ್ರಕ್ಕೆ ಮನವಿ | | »ಇ೦ದು ಮತ್ತು ನಾಳೆ ನಗರದಲ್ಲಿ ತೌಳವ ವೈಭವ | | »ಪ.ಗೋ.ಪತ್ರಗಳು -6: ನಮ್ಮಲ್ಲಿನ ಹವೆ - ಹೇಳಿ ಪ್ರಯೋಜನವಿಲ್ಲ ಮಾರಾಯ್ರೆ - ಪ್ರಿಕ್ಲಿ ಹೀಟು! | | »ನವೆ೦ಬರ್ 13, 14 ರ೦ದು ಸಿಂಗಪುರದಲ್ಲಿ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ : ಮುಖ್ಯಮ೦ತ್ರಿಯವರಿ೦ದ ಉದ್ಘಾಟನೆ | | »ಉಡುಪಿ: ಅವಿರತ ಸಾಧನೆಯಿ೦ದಾಗಿ ಪ್ರಸಿದ್ದಿಯನ್ನು ಪಡೆದ ಯಕ್ಷ ಕವಿ ಕುತ್ಪಾಡಿ | | »ಬ್ರಹ್ಮಾವರ: ಅರಾಟೆ ಮ೦ಜುನಾಥ ಅವರಿಗೆ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ದಿ| ಹಾರಾಡಿ ರಾಮ ಗಾಣಿಗ ಪ್ರಶಸ್ತಿ | | »ಬೆ೦ಗಳೂರು: ರಾಮಕ್ರಷ್ಣ ಶೆಟ್ಟಿ, ಪುತ್ತೂರಿನ ಸ೦ಜೀವ ರೈ, ಉದ್ಯಾವರದ ಭೋಜ ಸುವರ್ಣ ಅವರಿಗೆ ತುಳು ಸಾಹಿತ್ಯ ಅಕಾಡೆಮಿ ಗೌರವ : 29 ರ೦ದು ಪ್ರಧಾನ | | »ಉಡುಪಿ: ಕರಂಬಳ್ಳಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾಪನ : ಎರಡು ಕೈಗಳ ಅರ್ಪಣೆಗೆ ಭಗವಂತನ ಆಶೀರ್ವಾದ : ಪೇಜಾವರ ಶ್ರೀ | | »ಉಡುಪಿ: ಕೇಂದ್ರ ಸಂಸ್ಕೃತಿ ಸಚಿವಾಲಯ ತಜ್ಞ ಸಮಿತಿಗೆ ಪ್ರೊ.ಎಸ್.ಎ.ಕೃಷ್ಣಯ್ಯ ನೇಮಕ್ | | »ಲ೦ಡನ್ : ಜೆ.ಜಿ.ಫ್ಯಾರೆಲ್ ಅವರ : ‘ಟ್ರಬಲ್ಸ್’ ಕೃತಿಗೆ 40 ವರ್ಷ ತಡವಾಗಿ ಸಂದ ಬುಕರ್ | | »ಕಾಸರಗೋಡು: ಅನುಪಮಾ ಪ್ರಸಾದ್ಗೆ ಮು೦ಬೈ ಮುಂಬೆಳಕು ಸಾಹಿತ್ಯ ಪ್ರಶಸ್ತಿ | | »ಶಾಸನ-ಬರಹಗಳು ಅಂತಿಮ ಸತ್ಯವಲ್ಲ: ಪ್ರೊ.ಅಮೃತ ಸೋಮೇಶ್ವರ | | »ಪ.ಗೋ.ಪತ್ರಗಳು -5: ನಮ್ಮಲ್ಲಿನ ಹವೆ - ಹೇಳಿ ಪ್ರಯೋಜನವಿಲ್ಲ | | »ಕು೦ದಾಪುರ: ಉಪ್ಪಿನಕುದ್ರು ಬೊಂಬೆಯಾಟ ತಂಡ ಲಂಡನ್ಗೆ | | »ಮ೦ಗಳೂರು: ಶಕುಂತಳಾ ಭಟ್, ಗೀತಾಬಾಯಿಗೆ ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ | | »ಬೆ೦ಗಳೂರು: ಸಾಹಿತಿ ಅನಂತಮೂರ್ತಿ, ಮಂಗಳೂರಿನ ನಾ. ದಾಮೋದರ ಶೆಟ್ಟಿ ಸೇರಿದಂತೆ 10 ಮ೦ದಿ ‘ಬುದ್ಧ ಪ್ರಶಸ್ತಿ’ಗೆ ಆಯ್ಕೆ | | »ಉಡುಪಿ: ಆರ್.ಗಣೇಶ್ಗೆ 2010ನೆ ಸಾಲಿನ ಸೇಡಿಯಾಪು ಪ್ರಶಸ್ತಿ | | »ಪ.ಗೋ.ಪತ್ರಗಳು -4: Deadline meetiಸಿದಂತೆಯೂ ಆಯ್ತು - ಸ್ವಾರಸ್ಯದ ಅನುಭಾವವೂ ಆಯಿತು | | »ಬ್ರಹ್ಮಾವರ : ರಾಜ್ಯ ಪ್ರಶಸ್ತಿ ಪುರಸ್ಕೃತ ಅಗ್ರಮಾನ್ಯ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ ರಾವ್ ಅವರಿಗೆ ಸಮ್ಮಾನ | | »ಪ್ರತಿಭಾವಂತ ಯಕ್ಷ ಕಲಾವಿದ ಶಿವರಾಂ ಪಣಂಬೂರು | | »ರವೀಂದ್ರ ನಮನ : 15 ವರ್ಷಗಳಲ್ಲಿ ಠಾಕೂರರ ಸುಮಾರು 900 ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ ದ.ಕ.ಮೂಲದ ಜಿ.ರಾಮನಾಥ್ ಭಟ್ | | »ಕುಂಜಾಲು ರಾಮಕೃಷ್ಣ ನಾಯಕ್ಗೆ ಕೆರೆಮನೆ ಶಂಭು ಹೆಗಡೆ ಪ್ರಶಸ್ತಿ ಪ್ರದಾನ | | »ಬೆ೦ಗಳೂರು: ಸಾಹಿತಿ ಎಸ್.ಎಲ್. ಭೈರಪ್ಪನವರಿಗೆ ಅನಕೃ ಪ್ರಶಸ್ತಿ : ಅನಕ್ರರವರ ಜೀವನ, ಸಾಹಿತ್ಯ ಸಾಧನೆ ಬಗ್ಗೆ ಅಧ್ಯಯನ, ಸಂಶೋಧನೆಗಳು ನಡೆಯಬೇಕು : ಭೈರಪ್ಪ | | »ಕನ್ನಡ ಬೆಳೆಸುವುದಕ್ಕಿಂತ ಸರಿಯಾಗಿ ಬಳಸಿ: ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೆ.ಎಸ್.ಎಲ್.ಸ್ವಾಮಿ | | »ಬೆಳ್ತಂಗಡಿ: ಮನೆಯೊಳಗೆ ಇಂಗ್ಲಿಷ್ ಪ್ರವೇಶಿಸಿದಾಗ ಕನ್ನಡ ಉಳಿಯಲು ಸಾಧ್ಯವಿಲ್ಲ: ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಎಸ್.ಬಿ.ಶೆಟ್ಟಿ ಆತಂಕ | | »ಮ೦ಗಳೂರು: 11ರಂದು ‘ಬ್ಯಾರಿ ಜಾನಪದ ಮೇಳ’ | | »ಉಡುಪಿ: ಕು೦ಜಿಬೆಟ್ಟಿನಲ್ಲಿ ನಡೆದ ಸ೦ಭ್ರಮದ ಕೋಲ | | »ಕಾರವಾರ: ಕೆರೆಮನೆ ಶಂಭು ಹೆಗಡೆ ಗ್ರಂಥ ಪ್ರಶಸ್ತಿಗೆ ಡಾ. ಮೋಹನ್ ಕು೦ಟಾರ್ರ ‘ಯಕ್ಷಗಾನ ಆಹಾರ್ಯ’ ಗ್ರಂಥ ಆಯ್ಕೆ | | »ಪ.ಗೋ.ಪತ್ರಗಳು -3: Deadline meetiಸಿದಂತೆಯೂ ಆಯ್ತು | | »ಮ೦ಗಳೂರು: ಕೊಂಕಣಿ ರಂಗೋತ್ಸವಕ್ಕೆ ಚಾಲನೆ: ಕೊ೦ಕಣಿ ಸಾಹಿತ್ಯ ಅಕಾಡೆಮಿಗೆ ಪ್ರೋತ್ಸಾಹ ಅಗತ್ಯ : ಭಟ್ | | »ಕಾಸರಗೋಡಿನಲ್ಲಿ ಜರುಗಿದ ಒತ್ತೆಕೋಲ ಮಹೋತ್ಸವ | | »ಹಲವು ‘ಮಿನಿ’ಗಳ ಮೂಲಕ ಸಾಧನೆ ಮಾಡಿರುವ ‘ಮಿನಿ’ಸತ್ತಾರ್ನ ವಿಶ್ವದ ಅತಿ ಸಣ್ಣ ಪುಸ್ತಕ! | | »ಮಂಗಳೂರು: ಸಂಸ್ಕ್ರತಿ, ಸಾಹಿತ್ಯದಿಂದ ಉತ್ತಮ ಬದುಕು: ಪ್ರೊ. ಸಾ.ಶಿ. ಮರುಳಯ್ಯ | | »ಮಂಗಳೂರು: ಜಯಪ್ಪ ಅವರ ನೂತನ ಕಾದಂಬರಿ ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಪ್ರೋ| ಅಮ್ರತ ಸೋಮೆಶ್ವರ | | »ಬೆ೦ಗಳೂರು: ಅಮೇರಿಕಾದಲ್ಲಿ ನಡೆಯುವ 'ನಾವಿಕ' ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆಗೆ ಬಿಎಸ್ ವೈ | | »ಶ್ರೀಮಂತ ಸಂಸ್ಕೃತಿಯ ಬೀಡು ನಮ್ಮ ನಾಡು | | »ಪ.ಗೋ.ಪತ್ರಗಳು -2: ಹಾಲ್-ಹೋಲು; ಬ್ಯಾಂಕ್-ಬೇಂಕ್ ಗಳ ನಡುವೆ ತಾಕಲಾಟ! | | »ಸಾಮಗ ಎಂಬ ‘ಯಕ್ಷ ನಕ್ಷತ್ರ’ | | »ಮಣಿಪಾಲ :ನಾಳೆ ಕೊಂಕಣಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಶಿಷ್ಟ ಸಾಧಕರಿಗೆ ಪುರಸ್ಕಾರ | | »ಅಧುನಿಕ ಕನ್ನಡ ಕಾವ್ಯದಲ್ಲಿ ಮಾತೃತ್ವದ ಸ್ವರೂಪ ಎಂಬ ಸಂಶೋಧನಾ ಕೃತಿ ಬಿಡುಗಡೆ: ಸ್ವಾತಂತ್ರ್ಯ ನಂತರ ಶಿಕ್ಷಣ ಕ್ಷೇತ್ರ ಮಹತ್ವದ ಬದಲಾವಣೆ ಕಂಡಿಲ್ಲ: ಡಾ.ಶ್ರೀಕಂಠ | | »ಮಂಗಳೂರಿನಲ್ಲಿ ತುಳು ಅಕಾಡಮಿಯಿಂದ ‘ಬಿಸು ಮಿನದನ’ ಆಚರಣೆ | | »ಶಿವಮೊಗ್ಗ: ಕುಮಾರವ್ಯಾಸ ಜನ್ಮಸ್ಥಳವಾದ ಕೋಳಿವಾಡ ಹಾಗೂ ಗದಗ ಅಭಿವೃದಿಗೆ 1 ಕೋ.ರೂ.ಮೀಸಲು : ವಿ.ಎಸ್. ಆಚಾರ್ಯ | | »ಕಾರ್ಕಳ: ನಾಟಕಗಳಿಂದ ಮಕ್ಕಳ ಪರಿವರ್ತನೆ ಸಾಧ್ಯ: ವೈದೇಹಿ | | »ಮೂಡಬಿದಿರೆ: ಮೊಗಸಾಲೆ ಅವರ `ಉಲ್ಲಂಘನೆ' ಕಾದ೦ಬರಿಗೆ ಅಕಾಡೆಮಿ ಪ್ರಶಸ್ತಿ | | »ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated) | | »‘ಗೋವು ಪವಿತ್ರ ಎಂಬ ಮಿಥ್ಯೆ’ ಕೃತಿಯ ಬಿಡುಗಡೆ ಸಮಾರಂಭ: ಭಾರತೀಯ ಸಮಾಜದಲ್ಲಿ ಗೋವು ‘ಪವಿತ್ರ’ ಅಲ್ಲ: ಬರಗೂರು | | »ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಂಗಕರ್ಮಿ ಕುತ್ಪಾಡಿ ಆನಂದ ಗಾಣಿಗ ನಿಧನ (Updated) | | »ಪ.ಗೋ.ಪತ್ರಗಳು -1: ಈಗ ಬರೆದಿದ್ದೇನೆ, ಏನು ವಿಶೇಷ? | | »ಬೆ೦ಗಳೂರು: ಸಿನಿಮಾ ಅವಲ೦ಭಿತವಾಗಿರುವುದೇ ಸಾಹಿತ್ಯದಿ೦ದ. ಸಾಹಿತ್ಯದ ಹೊರತಾಗಿ ಸಿನಿಮಾ ಸಾಧ್ಯವಿಲ್ಲ’ | | »ಹಿರಿಯ ಸಾಹಿತಿ ಅಹ್ಮದ್ ನೂರಿಗೆ ಬ್ಯಾರಿ ಅಕಾಡಮಿಯ ‘ಗೌರವ ಪ್ರಶಸ್ತಿ’ ಪ್ರದಾನ | | »ಮ೦ಗಳೂರು: ಬ್ಯಾರಿ ಸಾಹಿತ್ಯ ಕಮ್ಮಟ: ಪ್ರತಿನಿಧಿಗಳಿಗೆ ಆಹ್ವಾನ | | »ಕಿ.ರಂ.ನಾಗರಾಜ್ ಸಹಿತ ಐವರು ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ | | »ಮಂಗಳೂರು:ಸಚಿವ ಪಾಲೆಮಾರ್ ಅವರಿಂದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಕಚೇರಿ ಉದ್ಘಾಟನೆ : ಸಮ್ಮೇಳನಾಧ್ಯಕ್ಷರಾಗಿ ಬೋಳ ಚಿತ್ತರಂಜನದಾಸ ಶೆಟ್ಟಿ | | »ಇನ್ಫಿ ಮೂರ್ತಿ ಕುಟುಂಬದ ಇಂಪ್ಯಾಕ್ಟ್ : ಇನ್ನು ಕನ್ನಡದ ಸಾಹಿತ್ಯ ವಿಶ್ವದ ಮೂಲೆ ಮೂಲೆಗೂ ಪರಿಚಯವಾಗಲಿದೆ | | »ಕನ್ನಡ ಸಾಹಿತ್ಯವನ್ನು ವಿಶ್ವ ಮಟ್ಟಕ್ಕೆ ಮುಟ್ಟಿಸಿ: ಶಿವಮೊಗ್ಗ ಸುಬ್ಬಣ್ಣ | | »ಸಾಹಿತ್ಯ ಅಕಾಡೆಮಿಗೆ ಹೈಟೆಕ್ ಸ್ಪರ್ಶ | | »ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ | | »ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ; ಭಾಷೆಗಳ ನಿರ್ನಾಮ ಖೇದಕರ ಸಂಗತಿ: ಡಾ.ರಾಜಶೇಖರ್ | | »ಕವಿ ಎನ್.ಕೆ.ಹನುಮಂತಯ್ಯ ನಿಧನ | | »ಮು೦ಬೈ: ‘ದಿ ಬ್ರಿಟೀಷ್, ದಿ ಬ್ಯಾ೦ಡಿಟ್ಸ್ ಮತ್ತು ದಿ ಬಾರ್ಡರ್ಮೆನ್’ ಪುಸ್ತಕ ಬಿಡುಗಡೆ | | »ಉಡುಪಿ: ಕಡಿಯಾಳಿ ಉತ್ಸವದ ಚಿತ್ರಣಗಳು | | »‘ಹಾವನೂರ ಸಂಚಾರಿ ಸಂಶೋಧಕ’ | | »ಉಡುಪಿ: ಪ್ರೊ.ಜಿ.ಎಚ್.ನಾಯಕ್ರಿಗೆ ಶಿವರಾಮ ಕಾರಂತ ಪ್ರಶಸ್ತಿ | | »ಯಕ್ಷಗಾನದ ಪರ೦ಪರೆಯಲ್ಲೆ ವಿಸ್ತರಣೆ ಬರಲಿ: ಪ್ರಾ. ಶಿವ ಬಿಲ್ಲವ | | »ಎಪ್ರಿಲ್ 10 ರಿ೦ದ ಆರ೦ಭವಾಗುವ 27ನೇ ಕನ್ನಡ ಸಮ್ಮೇಳನಕ್ಕೆ ದೆಹಲಿ ಸಜ್ಜು | | »ಪೆರ್ಲ ಕಾವ್ಯ ಪ್ರಶಸ್ತಿಗೆ ಬಸವರಾಜ್ ಒಕ್ಕುಂದ ಅವರ `ಅನ್ನ ಅಕ್ಷರಗಳ ನಡುವೆ' ಕವನ ಸ೦ಕಲನ ಆಯ್ಕೆ | | »ಹೊಸಪೇಟೆ: ಎಲ್ಲ ಜ್ಞಾನಗಳು ಕನ್ನಡ ಮಾಧ್ಯಮದಲ್ಲಿ ಲಭ್ಯವಾಗಲಿ: ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಯು.ಆರ್. ಅನಂತಮೂರ್ತಿ | | »ಬೆಂಗಳೂರು: ರಾಧಾಕೃಷ್ಣ ಭಡ್ತಿಯವರ ಐದು ಕೃತಿ ರಾಮಚಂದ್ರಾ ಪುರ ಮಠದ ರಾಘವೇಶ್ವರ ಸ್ವಾಮೀಜಿ ಬಿಡುಗಡೆ | | »ಸಾಹಿತ್ಯ ಕೃಷಿಗೆ ಸಾಧನೆ ಅಗತ್ಯ: ಮೈಸೂರು ಕುವೆಂಪು ವಿ.ವಿ. ವಿಶ್ರಾಂತ ಕುಲಪತಿ ಚಿದಾನಂದ ಗೌಡ | | »ಸಮಾಜದಲ್ಲಿ ಮೇಲು-ಕೀಳು ಭಾವ ಹುಟ್ಟು ಹಾಕುತ್ತಿರುವ ಸರಕಾರ: ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಡಾ.ಅರವಿಂದ ಮಾಲಗತ್ತಿ ವ್ಯಾಖ್ಯಾನ | | »ಮೈಸೂರು: ಕುವೆ೦ಪುರವರ `ಮಲೆಗಳಲ್ಲಿ ಮದುಮಗಳು' ನಾಟಕ ರ೦ಗಾಯಣ ವತಿಯಿ೦ದ ಪ್ರದರ್ಶನಕ್ಕೆ ಸಜ್ಜು | | »ಮ೦ಗಳೂರು: ಕೆರೆಮನೆ ಶಂಭು ಹೆಗಡೆ ಪ್ರಶಸ್ತಿಗೆ ರಾಮಕೃಷ್ಣ ನಾಯಕ್ ಆಯ್ಕೆ | | »ದುಬೈಯ ಪ್ರಕಾಶರಾವ್ ಪಯ್ಯಾರ್ ಸಮೇತ 19 ರಂಗ ಸಾಧಕರಿಗೆ ನಾಟಕ ಅಕಾಡೆಮಿ ಪ್ರಶಸ್ತಿ | | »ಕುಕ್ಕಾಜೆ: ಬಿ.ವಿ.ಕಾರಂತ ನೆನಪಿನ ನಾಟಕೋತ್ಸವ ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟನೆ | | »ಕರಾವಳಿ ಕರ್ನಾಟಕಕ್ಕೆ ಡಬಲ್ ಧಮಾಕಾ : ಅಳಿವಿನ೦ಚಿನಲ್ಲಿರುವ ತುಳು ಕಲಿಕೆ, ಯಕ್ಷ ನಲಿಕೆಗೆ ಸರಕಾರದ ಅನುಮೋದನೆ | | »ಕಲಾವಿದ ಮಾರ್ಗೋಳಿ ಗೋವಿಂದ ಸೇರಿಗಾರ್ರಿಗೆ ‘ಪಾತಾಳ ಪ್ರಶಸ್ತಿ | | »ತುಮಕೂರು: ಕೈದಾಳ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ : ಪ್ರವಾಸಿ ತಾಣವಾಗಿ ಅಭಿವ್ರದ್ದಿಪಡಿಸಲು ಸಲಹೆ | | »ಬ೦ಟ್ವಾಳ್: ಏ, 9ರಿಂದ 11ರವರೆಗೆ ಕಾರಂತ ನೆನಪಿನ ನಾಟಕೋತ್ಸವ, ವೈದೇಹಿಯವರ ಸಾಹಿತ್ಯ ಗೋಷ್ಠಿ | | »ಕಲ್ಪನೆಗೆ ಅಕ್ಷರ ರೂಪ ನೀಡಿದ ಹುಡುಗಿ ಮಮ್ತಾಝ್ ವಿ.ಕುಕ್ಕಾಜೆ | | »‘ಹೊಸಗನ್ನಡ ಅರುಣೋದಯ’ದ ಹರಿಕಾರ: ಸಾಹಿತಿ, ಸಂಶೋಧಕ ಶ್ರೀನಿವಾಸ ಹಾವನೂರು ನಿಧನ | | »ಮಡಾಗಾ೦ವ್ : ಹಲೋ ಗೋವ ಯೆಲ್ಲೋ ಪೇಜಸ್ ಬಿಡುಗಡೆ | | »ಬೆ೦ಗಳೂರು: ಎಸ್.ಎಲ್.ಭೈರಪ್ಪ ಅವರಿಗೆ ಅನಕೃ ಶ್ರೇಷ್ಠ ಲೇಖಕ ಪ್ರಶಸ್ತಿ | | »ಕಭಜೂಕಾಹವಿ ಸಂಘದಿಂದ ನಾಟಕಕಾರ ದೇವದಾಸ್ ಸಾಲ್ಯಾನ್ ಮತ್ತು ಅಂಕಣಕಾರ ರವಿ ರಾ.ಅಂಚನ್ ಇವರ ಕೃತಿಗಳ ಅನಾವರಣ | | »ಕೆ.ಪಿ.ತೇಜಸ್ವಿ ನೆನಪಿನ ಜಂಗಮಶಿಲ್ಪ | | »ಬೆ೦ಗಳೂರು: ಡಾ. ಆಮೂರರಿಗೆ 2010ನೇ ಸಾಲಿನ ಮಾಸ್ತಿ ಪ್ರಶಸ್ತಿ | | »ಬೆ೦ಗಳೂರು: ‘ಉರ್ದು ನಮ್ಮ ನಾಗರಿಕತೆ, ಸಂಸ್ಕೃತಿಯ ಪ್ರತೀಕ’ : ಭಾರದ್ವಾಜ್ | | »ಉಡುಪಿ: ಪಣಿಯಾಡಿ ಪ್ರಶಸ್ತಿಗೆ ತುಳು ಕಾದಂಬರಿ ಆಹ್ವಾನ | | »‘ಮಹಿಳೆಯರ ಸಾಧನೆ ಬೇಗ ಗುರುತಿಸುವುದಿಲ್ಲ’ : ಸ೦ದರ್ಶನದಲ್ಲಿ ಮಾತನಾಡೀದ ಲೇಖಕಿ ಡಾ.ಕೆ.ಎಸ್.ರತ್ನಮ್ಮ | | »ಕರ್ನಾಟಕ ಸಂಘ ಮುಂಬಯಿ ಪ್ರಾಯೋಜತ್ವದ ಡಾ| ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ ಹಾಗೂ ಸಾಧನ ಶಿಖರ ಪ್ರಶಸ್ತಿ ಪ್ರದಾನ ಸಮಾರಂಭ | | »ಮುಂಬಯಿಯಲ್ಲಿ `ಆ ಲೋಕ ಕೃತಿ' ಲೋಕಾರ್ಪಣೆ | | »ಬೆಳ್ತ೦ಗಡಿ: ಸಾ. ಸಮ್ಮೇಳನ ಅಧ್ಯಕ್ಷರಾಗಿ ಎಸ್. ಡಿ. ಶೆಟ್ಟಿ | | »ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವಿ.ಕೆ. ಮೂರ್ತಿ ಅವರಿಗೆ ಇನ್ನೊ೦ದು ಪ್ರಶಸ್ತಿಯ ಗರಿ | | »ಕೊಚ್ಚಿ: ’7ನೇ ಅಖಿಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ’: ಕನ್ನಡಿಗರ ಸಹನಾಶೀಲ ತತ್ವ ಹಾಗೂ ಔದಾರ್ಯ ಹಿರಿದು | | »ಕಾಸರಗೋಡು: ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರಕ್ಕೆ 50 ಲಕ್ಷ ರೂ. ನಿಧಿ ಮಂಜೂರು | | »ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿಗೆ ಆಯ್ಕೆ | | »ಹಂಪಿಯ ಪಂಪಾ ವಿರೂಪಾಕ್ಷಸ್ವಾಮಿಯ ಜೋಡಿ ರಥೋತ್ಸವ | | »ಗಮಕ ಮತ್ತು ಸಾಹಿತ್ಯೋತ್ಸವ-೨೦೧೦ರ ಸಮಾರೋಪ ಸಮಾರಂಭ : ಕಾವ್ಯವು ಜೀವನಕ್ಕೊಂದು ಕೊಂಡಿಯಾಗಿದೆ : ವೀರಪ್ಪ ಮೊಯ್ಲಿ | | »ಚೆನ್ನೈ: `ಬಹುಭಾಷಾ ಸಾಹಿತ್ಯ ಕೃತಿ ಬಿಡುಗಡೆ' | | »ಬಿ.ಸಿ.ರೋಡ್ ದ್ರಾವಿಡ ಜಾನಪದ ಕಲಾ ಮೇಳದ ಸಮಾರೋಪ: ಸಂಸ್ಕೃತಿ-ಕಲೆ ಅಧ್ಯಯನಕ್ಕೆ ಮಾತ್ರ ಸೀಮಿತವಾಗದಿರಲಿ; ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕರಾಂ ಪೂಜಾರಿ | | »ಬನ್ನ೦ಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರಧಾನ ಮತ್ತು ತುಳುನಾಡ ದೈವಗಳು ಕ್ರತಿ ಬಿಡುಗಡೆ;ಸದ್ಯದಲ್ಲೇ ತುಳು ಪಠ್ಯಪುಸ್ತಕ ಪ್ರಕಟ: ಡಾ.ವಿ.ಎಸ್.ಆಚಾರ್ಯ | | »ಉಡುಪಿಯಲ್ಲಿ 3 ಮ೦ದಿಗೆ ಕೊ೦ಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ; 3 ಮ೦ದಿಗೆ ಕೊ೦ಕಣಿ ಪುಸ್ತಕ ಪುರಸ್ಕಾರ- ಪ್ರಧಾನ ಸಮಾರ೦ಭ | | »ಕುಮಟಾ: ಕರ್ನಾಟಕದಲ್ಲಿ ಕನ್ನಡಕ್ಕೆ ಕನ್ನಡಿಗರಿಂದಲೇ ತೊಡರುಗಾಲು, ಸರ್ಕಾರವೇ ಕನ್ನಡಕ್ಕೀಗ ಕಾವಲು' | | »ಕರ್ನಾಟಕ ಸಂಘ ಮುಂಬಯಿ ವತಿಯಿಂದ ದ್ವಿದಿನಗಳ ಐದನೇ ಸಾಹಿತ್ಯ-ಸಂಸ್ಕೃತಿ ಸಮಾವೇಶದ ಶುಭಾರಂಭ | | »ದ್ವಿದಿನಗಳ ಗಮಕ ಮತ್ತು ಸಾಹಿತ್ಯೋತ್ಸವ-೨೦೧೦ ಕಾರ್ಯಕ್ರಮಕ್ಕೆ ಚಾಲನೆ | | »ಸಾವಿರದ ಸರದಾರ...ಖ್ಯಾತ ಸ್ತ್ರೀ ವೇಷಧಾರಿ ಮಂಟಪ ಪ್ರಭಾಕರ ಉಪಾಧ್ಯ | | »ಬೆ೦ಗಳೂರು: 8ನೇ ಪರಿಚ್ಛೇದಕ್ಕೆ ತುಳು ಸೇರ್ಪಡಗೆ ಒತ್ತಾಯಿಸಿ ಪತ್ರ | | »ಬಿ.ಸಿ.ರೋಡ್ನಲ್ಲಿ ದ್ರಾವಿಡ ಜಾನಪದ ಕಲಾಮೇಳ ಉದ್ಘಾಟನೆ: ಭಾಷೆ ಹಿಂಸೆಗೆ ಕಾರಣವಾಗುತ್ತಿರುವುದು ವಿಷಾದನೀಯ: ಏರ್ಯ ಲಕ್ಷ್ಮೀ ನಾರಾಯಣ ಆಳ್ವ | | »ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಲಾಂಛನ ಲೋಕಾರ್ಪಣೆ | | »ಸಗ್ರಿ ದೇವಸ್ಥಾನ: ಸ೦ಭ್ರಮದಿ೦ದ ಜರುಗಿದ ಬ್ರಹ್ಮಕುಂಭಾಭಿಷೇಕ, ನಾಗಮಂಡಲ | | »ಹೊಸಪೇಟೆ: ಆತಂಕಕಾರಿ ಸನ್ನಿವೇಶದಲ್ಲಿ ಕನ್ನಡ ಸಾಹಿತ್ಯ ವಿಮರ್ಶೆ: ಡಾ. ತರೀಕೆರೆ | | »ಮಂಗಳೂರು: ದೇಶೀ ಶಿಕ್ಷಣದ ಫಲ ವಿದೇಶಿ ನೆಲಕ್ಕೆ: ಪ್ರೊ.ಟಿ.ಪಿ.ಅಶೋಕ ಆತಂಕ: ಎಸ್ವಿಪಿ ಪ್ರಶಸ್ತಿ ಪ್ರದಾನ | | »ಆತ್ಮ ಪ್ರತ್ಯಯ ಹಾಗೂ ವಿನಯದ ಸಮನ್ವಯ ಕನ್ನಡ ಕವಿಗಳ ಸಾಧನೆ - ಪ್ರೊ. ಹನೂರು | | »ಮಂಡ್ಯ ಜಿಲ್ಲಾ 9ನೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಬರಹಗಾರನಿಗೆ ಸಾಮಾಜಿಕ ಜವಾಬ್ದಾರಿಯೂ ಅಗತ್ಯ: ಪ್ರೊ. ಅ.ರಾ.ಮಿತ್ರ | | »ಯಕ್ಷಗಾನ ಕಲಾವಿದರ ಮಾಹಿತಿ ಕೃತಿ ರಚನೆ | | »ಮಾರ್ಚ್ 26 ರಂದು ಸ್ತುತಿ ಇನ್ಫಾರ್ಮೇಶನ್ ಟ್ರಸ್ಟ್ ಆಶ್ರಯದಲ್ಲಿ ಕರ್ಕರೆಯನ್ನು ಕೊಂದವರು ಯಾರು ? ಮತ್ತು ಪತ್ರಕರ್ತನ ಜೈಲಿನ ದಿನಗಳು ಕೃತಿ ಬಿಡುಗಡೆ. | |