ಶನಿವಾರ, 11-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ : ಕುಡಿದ ಮತ್ತಿನಲ್ಲಿ ಬಸ್ಸು ಚಲಾಯಿಸಿ ರಸ್ತೆ ಬದಿಯಲ್ಲಿದ್ದ ವಾಹನಗಳಿಗೆ ಡಿಕ್ಕಿ : ಚಾಲಕನ ಬಂಧನ
Latest news item ಉಡುಪಿ : ಬ೦ದೇ ಬಿಡ್ತು ಗಣೇಶನ ಹಬ್ಬ... : ರಥಬೀದಿಯಲ್ಲಿ ಜೋರಾದ ವ್ಯಾಪಾರದ ಭರಾಟೆ
Latest news item ಎನ್‌ಕೌಂಟರಿಗೆ ಬಲಿಯಾದ ಕುಖ್ಯಾತ ದರೋಡೆಕೋರ ಎ.ಕೆ ಸಿಂಗ್
Latest news item ಶಾಂತಿ, ಸೌಹಾರ್ದ, ತ್ಯಾಗ, ದಾನದ ಸಂಕೇತವಾದ ಈದ್‌-ಉಲ್‌-ಫಿತರ್‌ ಹಬ್ಬ: ಉಡುಪಿ ಇ೦ದ್ರಾಳಿ ಮಸೀದಿಯಲ್ಲಿ ಮುಸ್ಲಿಮ್ ಬಾ೦ಧವರಿ೦ದ ವಿಶೇಷ ನಮಾಜ್
Latest news item ಇಂದು ಮುಸ್ಲಿಂರ ಪವಿತ್ರ ಹಬ್ಬ ರಂಝಾನ್ - ದಾನ-ಧರ್ಮಗಳ ಹಬ್ಬ ’ಈದ್-ಉಲ್-ಫಿತ್ರ್ : ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ನಮಾಜ್.
Latest news item ಅಕ್ರಮ ಗಣಿ ನಿಯಂತ್ರಿಸುವ ಹೊಣೆ ಕೇಂದ್ರದ್ದು ಅದರೆ ರಪ್ತು ನಿಷೇದ ಅಧಿಕಾರ ರಾಜ್ಯಕ್ಕೆ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ | ಅಕ್ರಮ ಗಣಿಗಾರಿಕೆ : ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ
Latest news item ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ- ಕಡೂರು: ಅಚ್ಚ­ರಿಯ ಫಲಿ­ತಾಂ­ಶಕ್ಕೆ ಭೂಮಿಕೆ ಸಿದ್ಧ
Latest news item ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿ ಹಗರಣ ಪ್ರಮಾಣ ಪತ್ರ ತಿರಸ್ಕೃತ- ರಾಮಚಂದ್ರಗೌಡರಿಗೆ ಹೈಕೋರ್ಟ್‌ ಮತ್ತೆ ಛೀಮಾರಿ : ರಾಜ್ಯ ಸರ್ಕಾರಕ್ಕೂ ತರಾಟೆ
Latest news item ಹಿರಿಯ ಚಿತ್ರ ನಿರ್ಮಾಪಕ ಡಿ. ರಾಮಾನಾಯ್ಡುಗೆ ಫಾಲ್ಕೆ ಪ್ರಶಸ್ತಿ; ಧನ್ಯತೆ ತಂದ ‘ಫಾಲ್ಕೆ’ ಗೌರವ - ನಾಯ್ಡು ಪ್ರತಿಕ್ರಿಯೆ
Latest news item ಉಡುಪಿ : ಸರಕಾರದ ಒ೦ದು ರೂ. ಹಾಕದೆ ದಾಟಲು ದೋಣಿಯೂ ಇಲ್ಲದೇ ಇದ್ದ ಹೊಳೆಗೆ ತೂಗು ಸೇತುವೆ ನಿರ್ಮಾಣ!
Latest news item ಮಂಗಳೂರು: ಗುತ್ತಿಗೆದಾರರ ಬಾಕಿ ಮೊತ್ತವನ್ನು ಪಾವತಿಸುವಂತೆ ಅಗ್ರಹಿಸಿ ದ.ಕ.ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ
Latest news item ಮಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ ಚೌತಿ ತಯಾರಿ - ಗಣೇಶ ವಿಗ್ರಹಗಳಿಗೆ ಅಂತಿಮ ಟಚ್.
Latest news item ಮಂಗಳೂರು ವಿಮಾನ ದುರಂತ; ನಿದ್ರೆ ಮಾಡಿದ್ದ ಪೈಲಟ್!
Latest news item 'Indo-Pak Express' : ಯುಎಸ್ ಓಪನ್ ಡಬಲ್ಸ್: ಬೋಪಣ್ಣಾ ಖುರೇಶಿ ಜೋಡಿ ಫೈನಲ್‌ ಪ್ರವೇಶ
Latest news item ಆಳ್ವಾಸ್ ಶಿಕ್ಷಣ ದಿನಾಚರಣೆ: ಆರು ಮಂದಿ ಸಾಧಕರಿಗೆ ಸನ್ಮಾನ
Latest news item ಬೆ೦ಗಳೂರು : ಅಕ್ರಮ ಗಣಿಗಾರಿಕೆ ಹೇಳಿಕೆ: ಬಹಿರ೦ಗ ಕ್ಷಮೆ ಕೇಳಿ : ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರು ಕೆಂಡ
Latest news item ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)

{ ವರದಿ: ಗೋಪಿಕ ಮಯ್ಯ. ಚಿತ್ರಗಳು: ಅಶೋಕ್ ಬೆಲ್ಮಣ್ }

* .ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಹಕರಿಸಿದ ಕನ್ನಡ ಕೂಟ ದುಬೈ.

* ಕಾರ್ಯಕ್ರಮದಲ್ಲಿ ಶ್ರೀ ಗೋಪಿನಾಥ್ ರಾವ್ ರವರ ಸಹಯೋಗದೊಂದಿಗೆ ಕನ್ನಡ ಪುಸ್ತಕ ಪ್ರದರ್ಶನ - 'ಗ್ರಂಥ ಸಂಭ್ರಮ' ಹಾಗೂ ಶ್ರೀಮತಿ ಸರಳಾರವರ ಸಹಯೋಗದಲ್ಲಿ ರಂಗೋಲಿ ಸ್ಪರ್ಧೆಗಳನ್ನು ಪ್ರಾರಂಭದಲ್ಲಿ ಆಯೋಜಿಸಲಾಗಿತ್ತು.

* ಚೆನ್ನವೀರ ಕಣವಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ದುಬಾಯಿ ಕನ್ನಡಿಗರ ಕ್ರಿಯಾಶಕ್ತಿಯನ್ನೂ ಇಚ್ಛಾ ಶಕ್ತಿ ಜ್ಞಾನ ಶಕ್ತಿಯನ್ನೂ ಶ್ಲಾಘಿಸಿದರು. ತಾವು ಅಮೇರಿಕಾದವರ ಕನ್ನಡ ಪ್ರೇಮವನ್ನು ನೋಡಿ ಅದ್ಭುತ ಅಂದುಕೊಂಡಿದ್ದೆ ಅಲ್ಲಿಯ ಅಕ್ಕ ಸಾಹಿತ್ಯ ಸಮ್ಮೇಳನವನ್ನು ವೀಕ್ಷಿಸಿದ ಮೇಲೆ ಇನ್ನು ಈ ತರ ಬೇರೆ ಯಾರೂ ಸಂಭ್ರಮದಿಂದ ಅಚರಿಸಲಾರರು ಅಂದುಕೊಂಡಿದ್ದು ಮಾತ್ರವಲ್ಲ ಇನ್ನೆಲ್ಲಿಗೂ ಹೋಗುವುದು ಬಾಕಿ ಉಳಿದಿಲ್ಲ ಅಂತ ಪಾಸ್-ಪೋರ್ಟನ್ನು ಬೇರೆ ಎಲ್ಲಿ ಎತ್ತಿಟ್ಟಿದ್ದೆ ಅಂತ ತಿಳಿದು ಕೊಳ್ಳುವ ಗೋಜಿಗೇ ಹೋಗಿರಲಿಲ್ಲ. ಆದರೆ ಇಲ್ಲಿಯ ವೈಭವ, ಅಚ್ಚುಕಟ್ಟು ನೋಡಿದ ಮೇಲೆ ಬಂದದ್ದು ಸಾರ್ಥಕವಾಯಿತು ಅನ್ನಿಸುತ್ತಿದೆ ಎಂದರು.

* ಸುಂದರವಾದ ವೇದಿಕೆಯನ್ನು ಸಜ್ಜು ಗೊಳಿಸಲಾಗಿತ್ತು ಭುವನೇಶ್ವರಿಯ ಆರಾಧನೆಗೆ. ಆದಿಕವಿ ಪಂಪ ಮಹಾಮಂಟಪ ಎಂದು ಆ ಮಹ ಕವಿಯನ್ನು ಗೌರವದೊಂದಿಗೆ ಸ್ಮರಿಸಲಾಯಿತು. ಎರಡು ಮುಖ್ಯದ್ವಾರಗಳಿಗೆ ರನ್ನ ಮತ್ತು ಪೊನ್ನರ ಹೆಸರನ್ನಿಡ ಲಾಗಿತ್ತು. 

* ಬೆಳಿಗ್ಗೆ ವಿಶ್ವೇಶ್ವರ ಹೆಗ್ಗಡೆ ಕಾಗೇರಿಯವರಿಗೆ ಆದಿಕವಿ ಪಂಪ ಮಹಾಮಂಟಪವು ಬನವಾಸಿ ದೇಶವನ್ನು ನೆನಪಿಸಿತು. ಅವರು ಅಲ್ಲಿಯ ಉಸ್ತುವಾರಿ ಸಚಿವರಾಗಿದ್ದು ಪಂಪನ ಸ್ಮರಣೆಯು ಅವರಿಗೆ ಬನವಾಸಿಯಲ್ಲೇ ಇದ್ದಂತ ಅನುಭವ ನೀಡಿತು. ಮಾತೃಭಾಷೆಗೆ ಇರುವ ಅಗಾಧ ಶಕ್ತಿಯನ್ನು ವಿಶ್ಲೇಷಿಸುತ್ತ ಪ್ರೀತಿ ಪ್ರೇಮ ಬೇರೆ ಭಾಷೆಗಳಲ್ಲಿ ಬರಲು ಸಾಧ್ಯವಿಲ್ಲ.. ಭಾಷೆ ಎಂದರೆ ಭಾವನೆ ತುಂಬುವ ಒಂದು ಶಕ್ತಿ..  ಕನ್ನಡಕ್ಕೆ ಇರುವ ಭಾವನೆ ತುಂಬುವ ಶಕ್ತಿ ಬೇರೆ ಭಾಷೆಗೆ ಬರಲು ಸಾಧ್ಯವಿಲ್ಲವೆಂದರು.

 ಶಶಿಧರ್ ಕೋಟೆಯವರು ಅದೇ ಸಾಯಂಕಾಲ ನಿರ್ಗಮಿಸುವವರಿದ್ದರಿಂದ ಸಮಯಾಭಾವದಿಂದ ಅವರ ಕೋಟೆ ಶೈಲಿಯ ಒಂದು ಸಣ್ಣ ಟ್ರೈಲರಿನಲ್ಲಿಯೆ ತಮ್ಮ ಕಛೇರಿಯನ್ನು ಮುಗಿಸಬೇಕಾಯಿತು. ಆದರೂ ಕೇವಲ ಅರ್ಧ ಗಂಟೆಯಲ್ಲಿಯೇ ಸಂಗೀತ ಪ್ರೇಮಿಗಳ ಹೃದಯವನ್ನು ಭಾಗ್ಯದ ಲಕ್ಷ್ಮಿ ಬಾರಮ್ಮ ಎನ್ನುತ್ತಾ ಕದ್ದೇಬಿಟ್ಟರು

* ಜಯಂತ್ ಕಾಯ್ಕಿಣಿಯವರು ತಮ್ಮ ಸಾಹಿತ್ಯ ಗೋಷ್ಠಿಯ ಅಧ್ಯಕ್ಷೀಯ ಭಾಶಣದಲ್ಲಿ ಕನ್ನಡತನ ಎಂದರೇನು ಎಂದು ವಿಶ್ಲೇಷಿಸಿ ದರು.. ಅದೇನು ಅಮ್ಮ ಮಾಡುವ ಸಾರೇ, ಊರಿನ ಜಾತ್ರೆಯೇ, ಕನ್ನಡ ಹಾಡುಗಳೇ? ಕನ್ನಡ ಊರಿಗಿಂತ ಜಾಸ್ತಿ ಇಲ್ಲಿ ಜಾಸ್ತಿ ಇದೆ ಇಲ್ಲಿ ಎಲ್ಲರೂ ಕನ್ನಡದಲ್ಲೇ ಮಾತನಾಡುತಿದ್ದಾರೆ ಎಂದು ಮೆಚ್ಚಿಕೊಂಡರು.

* ಜರಗನಹಳ್ಳಿ ಶಿವ ಶಂಕರರವರು ಕವಿಗೋಷ್ಠಿಯ ಅಧ್ಯಕ್ಷರಾಗಿ ಜಾನಪದ ಕನ್ನಡ ಸಾಹಿತ್ಯದಲ್ಲಿ ಅಡಗಿರುವ ನಿಗೂಢ ಅರ್ಥ ಗಳನ್ನು ಬಿಡಿಸಿ ಹೇಳಿದರು

* ವಿಶ್ವೇಶ್ವರ ಭಟ್ ಮಾಧ್ಯಮ ಗೋಷ್ಠಿಯ ಅಧ್ಯಕ್ಷರಾಗಿ ಪ್ರಸ್ತುತ ಕನ್ನಡ ಪತ್ರಿಕೋದ್ಯಮ ಎದುರಿಸುತ್ತಿರುವ ಸ್ಪರ್ಧೆಗಳು ಮತ್ತು ಭಾಷಾ ಸಮಸ್ಯೆಗಳನ್ನು ವಿಮರ್ಶಿಸಿದರು..

* ಹಿರಿಯ ಚೇತನ ಚೆನ್ನವೀರ ಕಣವಿಯವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆರಿಸಿ ಸಲ್ಲಿಸಿದ ಗೌರವವನ್ನು ಶ್ಲಾಘಿಸಿದರು. ಅಭಿನಂದನೆಗಳನ್ನೂ ಸಲ್ಲಿಸಿದರು.

ದುಬೈ: ಇಲ್ಲಿನ ಜೆಮ್ ಸ್ಕೂಲ್ ನಲ್ಲಿ ಸಜ್ಜಿಸಲಾದ ಆದಿ ಕವಿ ಪಂಪ ಸಭಾಂಗಣದಲ್ಲಿ ಧ್ವನಿ ಪ್ರತಿಷ್ಠಾನದ ಬೆಳ್ಳಿಹಬ್ಬದ ಸಲುವಾಗಿ ನಡೆದ ಕನ್ನಡ ಭುವನೇಶ್ವರಿಯ ಅರಾಧನೆಯು ಅತ್ಯಂತ ವೈಭವಯುತವಾಗಿ ಸಂಪನ್ನಗೊಂಡಿತು. ಹಿರಿಯ ಚೇತನ ಚೆನ್ನವೀರ ಕಣವಿಯವರ ಅಧ್ಯಕ್ಷತೆಯಲ್ಲಿ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನವು ದಿನಪೂರ್ತಿ ನಡೆದು ಧ್ವನಿಯ ಬೆಳ್ಳಿಹಬ್ಬದ ಸಂಭ್ರಮಕ್ಕೆ ಶೋಭೆಯನ್ನು ನೀಡಿತು. ಧ್ವನಿ ಪ್ರತಿಷ್ಠಾನದ ಕನಸು ನನಸಾದ ಸಾರ್ಥಕತೆಯ ಕ್ಷಣಗಳು, ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರರ ಸಾಧನೆಯ ಪಥದಲ್ಲಿ ಮಗದೊಂದು ಮೈಲಿಗಲ್ಲು!!.

ಸತೀಶ್ ಪೂಜಾರಿ ಹಾಗೂ ಪದ್ಮರಾಜ್ ಎಕ್ಕಾರ್ ರವರು ಬೆಳಗ್ಗಿನ ಉಪಾಹಾರದ ಹೊಣೆ ಹೊತ್ತಿದ್ದರು. ಶ್ರೀ ಜಯರಾಮ ಸೋಮಯಾಜಿಯವರು ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿದರು

ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿಯೇ ತಾಯ್ನಾಡಿನಿಂದ ವಿಶೇಷ ಗಣ್ಯ ಅತಿಥಿಗಳು ಆಗಮಿಸಿದ್ದರು. ಚೆನ್ನವೀರ ಕಣವಿ, ಶಿಕ್ಷಣ ಮಂತ್ರಿ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಅನಿವಾಸಿ ಭಾರತೀಯ ರಾಜ್ಯ ಉಪಾಧ್ಯಕ್ಷ ಗಣೇಶ್ ಕಾರ್ಣಿಕ್,  ಜಯಂತ್ ಕಾಯ್ಕಿಣಿ, ಚಿತ್ರ ನಟಿ ತಾರ,  ವಿಜಯಕರ್ನಾಟಕ ದೈನಿಕ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್, ಕೋಟೆ ಶೈಲಿಯ ಖ್ಯಾತಿಯ ಶಶಿಧರ್ ಕೋಟೆ,  ಹನಿಗವನಗಳ ದೊರೆ ಜರಗನ ಹಳ್ಳಿ ಶಿವಶಂಕರ್, ಹಿರಿಯ ರಂಗ ಕರ್ಮಿ ವೆಂಕಟರಾಜು, ಮನು ಬಳಿಗಾರ್, ಶ್ರೀಮತಿ ಅಭಿಲಾಷಾ ,ಕುವೈಟಿನಿಂದಾಗಮಿಸಿದ ಇಲ್ಯಾಸ್ ಸಾಂಕ್ಟಸ್, ಸೌದಿಯಿಂದಾಗಮಿಸಿದ ಕನಕರಾಜು, ಮತ್ತು ದುಬಾಯಿ ಯವರೇ ಆದ ಪದ್ಮಶ್ರಿ ಪುರಸ್ಕೃತ ಬಿ. ಆರ್. ಶೆಟ್ಟಿ, ಜಾಫರುಲ್ಲಾ ಖಾನ್, ಸರ್ವೋತ್ತಮ ಶೆಟ್ಟಿ, ಶೇಖರ್ ಶೆಟ್ಟಿ ಕಳತ್ತೂರು ಮತ್ತಿತರ ಗಣ್ಯವ್ಯಕ್ತಿಗಳನ್ನು ಸಂಭ್ರಮದಿಂದ ಪಂಚವಾದ್ಯಗಳ ವಾದನದೊಂದಿಗೆ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆತರುವ ಮೂಲಕ ಸಾಹಿತ್ಯ ಸಮ್ಮೇಳನವು ಸಂಚಾಲನೆ ಗೊಂಡಿತು. . 

ಬೆಳಿಗ್ಗೆ ಸುಮಾರು ಎಂಟೂವರೆಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಪಂಚವಾದ್ಯದ ಮೊಳಗುವಿಕೆಯ ನಡುವೆ ಸುಮಂಗಲೆಯರು ಆರತಿ ಎತ್ತಿ ಸಾಂಪ್ರಾದಾಯಿಕ ರೀತಿಯಲ್ಲಿ ಸ್ವಾಗತಿಸಿದರು. ಬಳಿಕ ಸಭಾಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀ ಬಿ.ಕೆ. ಗಣೇಶ್ ರೈಯವರು ತಮ್ಮ ಅನುಭವದ ಸಾರವನ್ನು ಎರೆದು ನಿರ್ಮಿಸಿದ ವೇದಿಕೆ ಅತ್ಯಂತ ಸುಂದರವಾಗಿ ಮೂಡಿಬಂದಿತ್ತು. ಎಡಬಲಗಳಲ್ಲಿ ರನ್ನ ದ್ವಾರ ಹಾಗೂ ಪೊನ್ನ ದ್ವಾರಗಳಿಂದ ವಿರಚಿತ ಪಂಪಮಹಾಮಂಟಪದ ಮೇಲ್ಭಾಗದಲ್ಲಿ ಕನ್ನಡ ದಿಗ್ಗಜರ ಚಿತ್ರಪಟಗಳನ್ನು ತೂಗುಬಿಡಲಾಗಿದ್ದು ಅಪ್ಪಟ ಕರ್ನಾಟಕದ ಒಂದು ರೂಪ ಬಿಂಬಿತವಾಗಿತ್ತು. ಎಲ್ಲಾ ಆಹ್ವಾನಿತರು ಹಾಗೂ ಸದಸ್ಯರು ಕನ್ನಡ ರಂಗಿನ ಮೇಲ್ವಸ್ತ್ರ ತೊಟ್ಟು ಒಂದೇ ಮನೆಯ ಭಾವನೆಯನ್ನು ಬಿಂಬಿಸಿದರು.

ಪದ್ಮಶ್ರಿ ಪುರಸ್ಕೃತ ಬಿ. ಆರ್. ಶೆಟ್ಟಿಯವರ ನೇತೃತ್ವದಲ್ಲಿ ಸಮ್ಮೇಳನಾಧ್ಯಕ್ಷ ಚೆನ್ನವೀರ ಕಣವಿ ಮತ್ತು ಇತರ ಗಣ್ಯರು ದೀಪ ಬೆಳಗಿ ಉದ್ಘಾಟಿಸಿದರು. ಪ್ರಕಾಶ್ ರಾವ್ ಪಯ್ಯಾರರು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನ್ನಾಡಿದರು.  ಸಮ್ಮೇಳನಾಧ್ಯಕ್ಷ ಚೆನ್ನವೀರ ಕಣವಿ, ಶಿಕ್ಷಣ ಮಂತ್ರಿ ವಿಶ್ವೇಶ್ವರ ಹೆಗ್ಗಡೆ ಕಾಗೇರಿ, ಅನಿವಾಸಿ ಭಾರತೀಯ ರಾಜ್ಯ ಉಪಾಧ್ಯಕ್ಷ ಗಣೇಶ್ ಕಾರ್ಣಿಕರವರು ಸಮಾರಂಭದಲ್ಲಿ ಭಾಷಣ ಮಾಡಿದರು.

ತಮ್ಮ ಉದ್ಘಾಟನಾ ಬಾಷಣದಲ್ಲಿ ಡಾ.ಬಿ.ಆರ್.ಶೆಟ್ಟಿಯವರು ದ್ವನಿ ಪರ್ತಿಷ್ಟಾನದ ಈ ಕಾರ್ಯಕ್ರಮಕ್ಕೆ ಯಶಸ್ಸುಕೋರಿದರು ಹಾಗೆಯೇ ಇದೇ ಶ್ರದ್ದೆಯಿಂದ ಮಂದುವರಿಸಿ ಇನ್ನೂ ಹೆಚ್ಚಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಾದರಪಡಿಸುವ ನಿಟ್ಟಿನಲ್ಲಿ ತಮ್ಮ ಬೆಂಬಲವನ್ನು ಸೂಚಿಸಿದರು.

ವಿಶ್ವೇಶ್ವರ್ ಹೆಗ್ಗಡೆ ಕಾಗೇರಿಯವರು ತಮ್ಮ ಭಾಷಣದಲ್ಲಿ ಕನಡಿಗರು ದುಬಾಯಿಯನ್ನು ಕಟ್ಟುವ ರೀತಿಯನ್ನು ತುಂಬ ಮೆಚ್ಚಿಕೊಂಡದ್ದಲ್ಲದೆ ಬ್ರೈನ್- ಡ್ರೈನಿನ ಬಗ್ಗೆ ಬೇಸರಿಸಿಕೊಂಡರು. ಮಾನವ ಶಕ್ತಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ವ್ಯವಸ್ಥೆ ಇದ್ದಿರುತ್ತಿದ್ದರೆ ನೀವಿಲ್ಲಿರುತ್ತಿರಲಿಲ್ಲ ನಿಮ್ಮ ದೇಶದಲ್ಲೇ ನಿಮ್ಮ ದೇಶವನ್ನೇ ಕಟ್ಟುವ ಕೆಲಸವನ್ನು ಮಾಡುತ್ತಿದ್ದಿರಿ. ಆದರೂ ನೀವು ಯಾವಾಗ ಹಿಂದಿರುಗಿ ಬಂದರೂನಿಮಗೆ ಸ್ವಾಗತವಿದೆ ಈಗ ನಿಮ್ಮೊರಿನಲ್ಲಿಯೂ ಎಲ್ಲ ಅವಕಾಶ ಅನುಕೂಲಗಳಿವೆ ಎಂದು ಕರೆಗೊಟ್ಟರು.

ಗಣೇಶ್ ಕಾರ್ಣಿಕ್ ರವರು ದೂರದೂರಿನಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡಿಗರು ತಮ್ಮ ಊರಿನ ನೆನಪನ್ನು ಹಸಿರಾಗಿಡುತ್ತಾರೆ, ತಮ್ಮ ಒಂಟಿತನದ ತಮ್ಮವರಿಂದ ದೂರವಿದ್ದು ಅನ್ಯರೊಟ್ಟಿಗಿರುವ ಐಡೆಂಟಿಟಿ ಕ್ರೈಸಿಸನ್ನು ಹತ್ತಿಕ್ಕಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂದರು. ಇದೀಗ ಭಾರತ ಸರ್ಕಾರವು ಮಾನವ ಸಂಪನ್ಮೂಲಗಳಿಗೆ ಇಮ್ಮಿಗ್ರೇಶನ್ ಬಗ್ಗೆ ಸೂಕ್ತ ತರಬೇತಿ ಕೊಟ್ಟು ವಿದೇಶಕ್ಕೆ ಕಳಿಸುವ ವಾಗದಾನ ಮಾಡುವ ನಕಲಿ ಏಜೆಂಟರ ಕೈಗೆ ಸಿಕ್ಕಿಬೀಳದಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸೆಕ್ಟರ್ ಸ್ಪೆಸಿಫಿಕ್ ಇನ್ವೆಸ್ಟಮೆಂಟ್ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರು.

ಸನ್ಮಾನಿತ ಅತಿಥಿ ಜನಾಬ್ ಜಫ್ರುಲ್ಲ ಖಾನ್ ಮಾತಾಡಿ ಈ ಸಮ್ಮೇಳನ ಎಲ್ಲಾ ಸಮುದಾಯ ಮತ್ತು ಬಾಗದ ಕನ್ನಡಿಗರನ್ನು ಒಟ್ಟುಗೂಡಿಸಲು ಶಕ್ತವಾಗಿದೆ ಹಾಗೆಯೇ ಈ ಸಂಘಟನೆಗೆ ತಮ್ಮ ಎಲ್ಲಾ ಸಹಕಾರವಿದೆ ಎಂದು ಘೋಷಿಸಿದರು.

 

ತದನಂತರ ದುಬಾಯಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಸಮ್ಮಾನಿಸಲಾಯಿತು. ಜಾಫರುಲ್ಲಾ ಖಾನ್, ಸರ್ವೋತ್ತಮ ಶೆಟ್ಟಿ, ಶೇಖರ್ ಶೆಟ್ಟಿ ಕಳತ್ತೂರು, ಅಶೋಕ್ ಶೆಟ್ಟೀ, ಬಿ.ಜೆ. ಸೋಮಯಾಜಿ, ಜೇಮ್ಸ್ ಮೆಂಡೋನ್ಸ, ಉದಯ್ ಕುಮಾರ್ ಕಟೀಲ್ ಮೊದಲಾದ ಗಣ್ಯವ್ಯಕ್ತಿಗಳು ಸಮ್ಮಾನಿತರಾದರು.

ಸಾಹಿತ್ಯ ಗೋಷ್ಟಿ, ಮಾಧ್ಯಮ ಗೋಷ್ಠಿ, ಕವಿಗೋಷ್ಠಿ ಮತ್ತು ಅನಿವಾಸಿ ಗೋಷ್ಠಿಗಳಿದ್ದವು. ಆದರೆ ಸಮಯಾಭಾವದಿಂದಾಗಿ ಅನಿವಾಸಿ ಗೋಷ್ಠಿಯನ್ನು ರದ್ದುಪಡಿಸಲಾಯಿತು. ಸಾಹಿತ್ಯ ಗೋಷ್ಠಿಯು ಜಯಂತ್ ಕಾಯ್ಕಿಣಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಾಧ್ಯಮ ಗೋಷ್ಠಿಯು ವಿಜಯಕರ್ನಾಟಕ ದೈನಿಕ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಇವರ ಅಧ್ಯಕ್ಷತೆಯಲ್ಲಿ ಬಹಳ ವಿನೋದವಾಗಿ ಮೂಡಿ ಬಂತು. ಜರಗನ ಹಳ್ಳಿ ಶಿವಶಂಕರ್ ಇವರ ಸ್ವಾರಸ್ಯಕರವಾದ ಅಧ್ಯಕ್ಷೀಯ ಭಾಷಣದೊಂದಿಗೆ ಕವಿ ಗೋಷ್ಟಿಯು ಚೊಕ್ಕದಾಗಿ ಮೂಡಿಬಂತು.

ಆರಂಭವೇ ವಿಳಂಬಗೊಂಡದ್ದರಿಂದ ಕಾರ್ಯಕ್ರಮಗಳು ನಿಗದಿ ಪಡಿಸಿದ ಸಮಯಕ್ಕಿಂತ ಕೊಂಚ ಹಿಂದೆಯಿತ್ತು ಎನ್ನುವುದನ್ನು ಬಿಟ್ಟರೆ ಬಾಕಿ ವಿವಿಧ ಕನ್ನಡ ಸಂಸ್ಠೆಗಳಿಂದ ಪ್ರಸ್ತುತಪಡಿಸಲಾದ  ಸಾಂಸ್ಕೃತಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯಿತು. ಪ್ರತಿಯೊಂದು ನೃತ್ಯವೂ ರೂಪಕವೂ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು

ಗೌತಮ್, ರಾಜೇಶ್, ಪೃಥ್ವಿ, ಸರಳಾ, ಸಂಗೀತ, ಸೋನಿಯಾ ಹಾಗೂ ಯಶೋದ ರವರು ಹಾಡಿದ ಜನಪದಗೀತೆ ಮನಸೆಳೆಯಿತು. ಯು.ಎ.ಇ.ಯಲ್ಲಿ ಕನ್ನಡಪರ ಕಾರ್ಯಕ್ರಮಗಳಿಂದ ಇತ್ತೀಚೆಗೆ ಗಮನಸೆಳೆಯುತ್ತಿರುವ ಕನ್ನಡ ಕೂಟ ದುಬೈ ಸಂಘಟನೆಯ ಸದಸ್ಯರು ಹಾಗೂ ಬಸವ ಸಮಿತಿಯ ಸದಸ್ಯರು ಜಂಟಿಯಾಗಿ ಹಲವು ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ತಾವೂ ಯಾರಿಗೂ ಕಡಿಮೆ ಇಲ್ಲ ಎಂದು ಚಿಣ್ಣರೂ ತಮ್ಮ ಪ್ರತಿಭೆಯನ್ನು ಮೆರೆದು ಪ್ರಕಟಿಸಿದರು. ಕೆಲವು ರೂಪಕಗಳಲ್ಲಂತೂ ಸದಸ್ಯರು ಮತ್ತೊಮ್ಮೆ ಪ್ರಸ್ತುತಪಡಿಸಲು ಆಗ್ರಹಿಸಿ ತಮ್ಮ ಅಭಿಮಾನವನ್ನು ಪ್ರಕಟಿಸುತ್ತಿದ್ದರು. 

ಮದ್ಯಾಹ್ನದ ಊಟವನ್ನು ಉಚಿತವಾಗಿ ಆಯೋಜಿಸಲಾದ್ದು ಅಪ್ಪಟ ಸಸ್ಯಾಹಾರ ಭೋಜನ ಆಗಮಿಸಿದವರ ಜಿಹ್ವಾಚಾಪಲ್ಯವನ್ನು ತಣಿಸಿತು..

ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ತಾಯ್ನಾಡಿನಿಂದಾಗಮಿಸಿದ  ಜಯಂತ್ ಕಾಯ್ಕಿಣಿ, ಚಿತ್ರ ನಟಿ ತಾರ, ವಿಜಯಕರ್ನಾಟಕ ದೈನಿಕ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್, ಕೋಟೆ ಶೈಲಿಯ ಖ್ಯಾತಿಯ ಶಶಿಧರ್ ಕೋಟೆ ಇವರಿಗೆ ಬೆಳ್ಳಿಹಬ್ಬದ ಪ್ರಶಸ್ತಿಯೊಂದಿಗೆ ಪುರಸ್ಕರಿಸಲಾಯಿತು.

ಎಲ್ಲಾ ಗಣ್ಯವ್ಯಕ್ತಿಗಳಿಗೆ ಸ್ಮರಣಿಕೆ ನೀಡಿದ ಬಳಿಕ ಸಮಾರೋಪ ಸಮಾರಂಭದ ಅಧ್ಯಕ್ಷರಾದ ಮನು ಬಳಿಗಾರ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ತರುವಾಯ ಸರ್ವ ಸಮ್ಮೇಳನಧ್ಯಕ್ಷ ಚೆನ್ನವೀರ ಕಣವಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಧ್ವನಿ ಪ್ರತಿಶ್ಠಾನವನ್ನೂ ಅದರ ಕಾರ್ಯ್ಕ್ಷಮತೆಯನ್ನೊ ಹೊಗಳಿ ತಮ್ಮ ಮೆಚ್ಚುಗೆಯನ್ನು ಮುಚ್ಚು ಮರೆಯಿಲ್ಲದೆ ಪ್ರಸ್ತುತ ಪಡಿಸಿದರು.

ಅನಂತರಾವ್, ಮನೋಹರ್ ತೊನ್ಸೆ, ಗೋಪಿಕ ಮಯ್ಯ ಕಾರ್ಯಕ್ರಮ ನಿರೂಪಿಸಿ ಸಮಾರಂಭಕ್ಕೆ ಕಳೆ, ಗಾಂಬೀರ್ಯ ಮತ್ತು ಶೋಭೆ ನೀಡಿದರು.

ಆರಂಭದಲ್ಲಿ ಕಾರ್ಯದರ್ಶಿ ಮಧುಸೂದನ್ ರವರು ಎಲ್ಲರನ್ನೂ ಸ್ವಾಗತಿಸಿ ಸಮ್ಮೇಳನಕ್ಕೆ ಚಾಲನೆ ನೀಡಿದರು.

ಇತ್ತೀಚೆಗೆ ಈ ಸಮ್ಮೇಳನದ ತಯಾರಿಗಳು ನಡೆಯುತ್ತಿರುವಾಗಲೇ ಕರ್ನಾಟಕ ಸರ್ಕಾರದ ನಾಟಕ ಅಕ್ಯಾಡೆಮಿ ಪ್ರಶಸ್ತಿ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ರವರಿಗೆ ಸಂದಿದ್ದು ಸದಸ್ಯರಿಗೆ ಅತೀವ ಹರ್ಷ ಉಂಟುಮಾಡಿದ್ದು ಸದಸ್ಯರು ಪ್ರಕಾಶ್ ರಾವ್ ಪಯ್ಯಾರ್ ಹಾಗೂ ಶ್ರೀಮತಿ ಕುಸುಮಾ ಪ್ರಕಾಶ್ ದಂಪತಿಗಳನ್ನು ಅನಿರೀಕ್ಷಿತವಾಗಿ ವೇದಿಕೆಗೆ ಆಹ್ವಾನಿಸಿ ಸನ್ಮಾನಿಸುವ ಮೂಲಕ ತಮ್ಮ ಸಂತೋಷವನ್ನು ಪ್ರಕಟಿಸಿದರು. 

ಇಡಿಯ ದಿನ ನಡೆದ ಕಾರ್ಯಕ್ರಮ ಸುಮಾರು ಒಂಭತ್ತೂವರೆಯ ಹೊತ್ತಿಗೆ ಅಂತ್ಯಕಂಡಿತು. ಅಧ್ಯಕ್ಷ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ವಂದನಾರ್ಪಣೆ ಸಲ್ಲಿಸಿದರು.

ಧ್ವನಿ ಪ್ರತಿಷ್ಠಾನದ ಸದಸ್ಯರಾದ ಲತಾ ಹೆಗಡೆ, ಆನಂದ್ ಬೈಲೂರ್, ಜಯರಾಮ ಸೋಮಯಾಜಿ, ಶ್ರೀಮತಿ ನಳಿನಿ ಸೋಮಯಾಜಿ, ಸಂಪತ್ ಶೆಟ್ಟಿ, ಸತೀಶ್ ಪೂಜಾರಿ, ಮಧುಸೂದನ್, ಶ್ರೀಮತಿ ಜಯಶೀ ಮಧುಸೂದನ್, ಗೌತಮ್, ಶ್ರೀಮತಿ ಸೋನಿಯಾ ಗೌತಮ್, ಪದ್ಮರಾಜ್ ಎಕ್ಕಾರ್, ಆರ್ಥರ್ ರೋಶನ್ ಪಿರೇರಾ, ಶ್ರೀಧರ್, ಸರಳಾ ರಘುಪ್ರಸಾದ್, ನವೀನ್ ಸೀಕ್ವೇರಾ, ಗಣೇಶ್ ಕುಲಾಲ್, ಶ್ರೀ ಬಿ.ಕೆ. ಗಣೇಶ್ ರೈ, ಮುರುಗೇಶ್ ಗಾಜರೆ, ಸುಮಾ ಗಾಜರೆ, ದೀಪಾ, ಅರ್ಶದ್ ಹುಸೇನ್, ಪ್ರಕಾಶ್, ವಿದ್ಯಾ ಶೆಟ್ಟಿ, ವಿನಯ ಕುಮಾರ್, ವೀರೇಂದ್ರ, ಶ್ರೀಮತಿ ದೀಪ್ತಿ ವೀರೇಂದ್ರ, ಶ್ರೀ ಗೋಪಿನಾಥ ರಾವ್ ಈ ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಯಾಗಿದ್ದಾರೆ. ಎಲ್ಲರಿಗೂ ಅಧ್ಯಕ್ಷರಾದ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ತಮ್ಮ ಅಭಿನಂದನೆಗಳನ್ನು ಅರ್ಪಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸುಮಾರು ಏಳುನೂರಕ್ಕೂ ಹೆಚ್ಚು ಕನ್ನಡಿಗರು ಆಗಮಿಸಿ ಸಂಭ್ರಮಪಟ್ಟರು

ಕರ್ನಾಟಕ ಕಲಾವೈಭವವನ್ನು ಪ್ರತಿಬಿಂಭಿಸಿದ ಸಮ್ಮೇಳನದ ವೇದಿಕೆ

ಕರ್ನಾಟಕದ ಶ್ರೀಮಂತ ಕಲಾವೈಭವದ ಶಿಲ್ಪಕಲೆಗಳು ಗಲ್ಫ್ ರಾಷ್ಟ್ರದ ವಾಸ್ತುಶಿಲ್ಪದೊಂದಿಗೆ ಚಿತ್ರಸಂಯೋಜನೆಯ ಬೃಹತ್ ಡಿಜಿಟಲ್ ಮುದ್ರಣದಲ್ಲಿ ಕನ್ನಡ ಅಕ್ಷರಗಳು ರಾರಾಜಿಸುತ್ತಿದ್ದರೆ ಅದಿಕವಿ ಪಂಪಾಮಹಾಕವಿ ಮಂಟಪದ ಮೇಲೆ ಕನ್ನಡದ ಕಣ್ಮಣಿಗಳು ಚಿತ್ರರೂಪದಲ್ಲಿ ಕನ್ನಡಿಗರ ಕನ್ನಡ ಅಭಿಮಾನ ಜಾಗೃತಿಗೊಳ್ಳಿಸುತಿದ್ದು, ಮಂಟಪದ ಎರಡು ಬದಿಯಲ್ಲಿ ರನ್ನ ದ್ವಾರ, ಪೊನ್ನ ದ್ವಾರ ಶಿಲ್ಪಕಲೆಯ ಮಾದರಿಯನ್ನು ನಿರ್ಮಿಸಲಾಗಿದ್ದು, ಕ್ರಿಯಾತ್ಮಕ ಕಲಾನಿರ್ದೇಶಕ ಬಿ. ಕೆ. ಗಣೇಶ್ ರೈ ಯವರ ಪರಿಕಲ್ಪನೆ ವಿನ್ಯಾಸ ಸಮ್ಮೇಳನದಲ್ಲಿ ಭಾಗವಹಿಸಿದ್ದ ಎಲ್ಲಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸಮಾರಂಭದಲ್ಲಿ ಗಣೇಶ್ ರೈಯವರನ್ನು ಸಮ್ಮೇಳನ ಅಧ್ಯಕ್ಷರಾದ ಡಾ. ಚೆನ್ನವೀರ ಕಣವಿಯವರು ಸನ್ಮಾನಿಸಿ ಗೌರವಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವರದಿ: ಗೋಪಿಕ ಮಯ್ಯ. ಚಿತ್ರಗಳು: ಅಶೋಕ್ ಬೆಲ್ಮಣ್
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-04-24

Tell a Friend
ಇತರ ಸಂಭಂದಪಟ್ಟ ವರದಿಗಳು
»ದುಬೈ: ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನಾದ್ಯಕ್ಷ ಡಾ.ಚೆನ್ನವೀರ ಕಣವಿ, ಸಚಿವ ಕಾಗೇರಿ, ನಟಿ ತಾರ ಮತ್ತು ಇತರ ಗಣ್ಯರ ಆಗಮನ - ಹಾರ್ಧಿಕ ಸ್ವಾಗತ
»ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಸಕಲ ಸಿದ್ಧತೆ
»ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬಣ್ಣದ ರಂಗೋಲಿ ಸ್ಪರ್ಧೆಯ ಮುನ್ನುಡಿ
»ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಳ್ಳಿ ಹಬ್ಬ ಪ್ರಶಸ್ತಿಗೆ ನಾಲ್ಕು ಗಣ್ಯರ ಆಯ್ಕೆ
»ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಲಾಂಛನ ಲೋಕಾರ್ಪಣೆ
»ದುಬೈಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ; ಅಧ್ಯಕ್ಷತೆಗೆ ಪ್ರಖ್ಯಾತ ಕವಿ ಡಾ.ಚೆನ್ನವೀರ ಕಣವಿ ಆಯ್ಕೆ
»

ಪ್ರತಿಸ್ಪಂದನ
shridhar dubai, kateel
2010-06-26
good program,excellent.
Latha S Hegde, Dubai
2010-04-27
Excellent report from Gopika Mayya too.........
ravishankara lohit s, hassan-karnataka
2010-04-27
I heard the news from my wife,as she is working in our ownh s -dubai.her name is premalatha. I really appreciate the works conducted by u all. I pray god to give good soul and mind to perform more and more activities. ನನಗೆ ನಿಮ್ಮೆಲ್ಲರ ಬಗ್ಗೆ ತುಂಬಾ ಹೆಮ್ಮೆ.ಕನ್ನಡ ದ್ವಜವನ್ನು ಮುಗಿಲೆತ್ತರಕ್ಕೆ ಹಾರಿಸುತ್ತಿರುವವರಿಗೆ ಜಯವಾಗಲಿ.ನಿಮ್ಮೆಲ್ಲರಿಗೂ ಶುಭಾಶಯಗಳು.
megha, payyar
2010-04-25
ಏನಿದು!?
ಜಯರಾಮ ಸೋಮಯಾಜಿ, ಸಾಲಿಕೇರಿ/ದುಬೈ
2010-04-25
ಧ್ವನಿ ಪ್ರತಿಷ್ಠಾನ, ಯು.ಎ.ಇ. ಅವರ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ನಡೆದ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿವಾಗಿ ಜರಗಿರುವುದು ಎಲ್ಲಾ ಕನ್ನಡಿಗರಿಗೆ ಹೆಮ್ಮೆ, ಗೌರವ ತಂದಿರುವ ವಿಚಾರ. ಇದಕ್ಕೆ ಶ್ರಮಿಸಿದ ಎಲ್ಲಾ ಸ್ವಾಗತ ಸಮಿತಿಯ ಸದಸ್ಯರಿಗೆ, ಕಾರ್ಯಕರ್ತರಿಗೆ ಅಭಿನಂದನೆಗಳು. ಕಾರ್ಯಕ್ರಮವು ಅಂದವಾಗಿ, ಅದ್ದೂರಿಯಾಗಿ ನಡೆದಿರುವುದು ಕರ್ನಾಟಕದಿಂದ ಬಂದ ಅತಿಥಿಗಳು, ಗಣ್ಯ ವ್ಯಕ್ತಿಗಳ ಮಾತುಗಳಿಂದ ತಿಳಿಯಬಹುದಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಪಂಚವಾದ್ಯ, ಪೂರ್ಣ ಕುಂಭ ಸ್ವಾಗತ, ರಂಗೋಲಿ ಸ್ಪರ್ಧೆ, ಪುಸ್ತಕ ಪ್ರದರ್ಶನ ಎಲ್ಲವೂ ಸಮಾರಂಭಕ್ಕೆ ಮೆರುಗನ್ನು ಕೊಟ್ಟಿದೆ....... ಜಯರಾಮ ಸೋಮಯಾಜಿ
ಗಣೇಶ್ ರಾವ್, ಕುಂಬಳೆ
2010-04-25
ಸಮ್ಮೇಳನ ಚೆನ್ನಾಗಿತ್ತು ಆದರೆ ಸಮಯ ಪ್ರಜ್ನೆಯಿರಲಿಲ್ಲ!. ಕಾರ್ಯಕ್ರಮಗಳನ್ನು ಸಂಯೋಜಿಸುವಾಗ ಅದಕ್ಕೆ ತಾಗುವ ಸಮಯದ ಅಂದಾಜು ಇಲ್ಲದಿದ್ದರೆ ಈ ರೀತಿ ಅವಾಂತರ ಸಂಭವಿಸುವುದು ಅನಿವಾರ್ಯ.ಬಹುಶ್ಯ: ಅನುಭವದ ನಿಪುಣತೆಯ ಕೊರತೆ ಇರಬಹುದು. ಬೆಳೆಗ್ಗೆ ೧೦ ಘಂಟೆಗೆ ಪಾರಂಭವಾಗಿದ್ದರೆ ಚೆನ್ನಾಗಿರುತಿತ್ತೇನೋ?!. ಏನೇ ಆಗಲಿ ಪ್ರಥಮ ಮದ್ಯಪ್ರಾಚ್ಯ ಸಾಹಿತ್ಯ ಸಮ್ಮೇಳನ ವೆಂಬ ಒಂದು ಕಾರ್ಯಕ್ರಮವನ್ನು ಸಂಘಟಿಸಿ ನೆರೆವೇರಿಸಿದ್ದು ಬಾರೀ ಹೆಮ್ಮೆಯ ವಿಷಯ. ಅದಕ್ಕೆ ನಮ್ಮ ದನ್ಯವಾದಗಳು.ಇಂತಹ ಕರ್ನಾಟಕ ಸಾಹಿತ್ಯ ಸಮ್ಮೇಳನ ಪ್ರತೀ ವರ್ಷ ಚಿಕ್ಕ ಚೊಕ್ಕವಾಗಿ ನಡೆಯಲಿ ಎಂಬ ಹಾರೈಕೆ.
ರೋಶನ್, ಮಂಗಳೂರು, ದುಬಾಯಿ
2010-04-25
ದುಬಾಯಿಯಲ್ಲಿ ನಡೆದ ಸಮ್ಮೇಳನದಲ್ಲಿ ಪಾಲುಗೊಳ್ಳುವ ಅವಕಾಶ ಸಿಕ್ಕಿ ದಿನಪೂರ್ತಿ ಅನಂದಪಟ್ಟಿದ್ದೇನೆ. ಅತಿಥಿಗಳನ್ನು ಕಳಸ ಹಿಡಿದ ಮಹಿಳೆಯರು ಮೆರವಣಿಗೆಯಲ್ಲಿ ಕರೆದು ತಂದಿದ್ದು, ಗಣೇಶ್ ರೈ ಯವರ ಅರ್ಥಪೂರ್ಣ ಅತ್ಯಂತ ಸುಂದರ ರಂಗಮಂದಿರ ನಿರ್ಮಾಣ, ಅನಂತ್ ತಂಡದವರ ಉತ್ತಮ ಕಾರ್ಯಕ್ರಮ ನಿರೂಪಣೆ, ಅತಿಥಿಗಳೆಲ್ಲರ ಉತ್ತಮ ಭಾಷಣ, ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮ, ಅತ್ಯುತ್ತಮ ಮಟ್ಟದಲ್ಲಿ ಒಂದು ಸುಂದರ ಸಮ್ಮೇಳನವನ್ನು ಮಾಡಿದ ಧ್ವನಿಯ ಪ್ರಕಾಶ್ ರಾವ್ ಮತ್ತು ಸದಸ್ಯರು ಒಳ್ಳೆಯ ಕೆಲಸ ಮಾಡಿದ್ದಾರೆ. ಉತ್ತಮ ಫೊಟೋಗಳು, ವರದಿ ನೀಡಿದ ಗಲ್ಫ್ ಕನ್ನಡಿಗ ಮಾಧ್ಯಮಕ್ಕೆ ಧನ್ಯವಾದಗಳು.
ಬಿ. ಕೆ. ಗಣೇಶ್ ರೈ , ಕೊಡಗು, ಶಾರ್ಜಾ
2010-04-25
ಕನ್ನಡ ಸಮ್ಮೇಳನದ ಸಂಭ್ರಮವನ್ನು ಮುಗಿಲಿಗೆ ಮುಟ್ಟಿಸಿ ಮಧ್ಯಪ್ರಾಚ್ಯದಲ್ಲಿ ಯಶಸ್ವಿಯಾಗಿ ನಡೆಸಿದ ಕೀರ್ತಿ ಪ್ರಕಾಶ್ ರಾವ್ ಪಯ್ಯಾರ್ ಮತ್ತು ಹಗಲಿರುಳು ದುಡಿದ ನುರಿತ ಅನುಭವಿ ತಂಡದವರಿಗೆ ಸಲ್ಲುತ್ತದೆ. ಕನ್ನಡದ ಮೇಲಿನ ಅಭಿಮಾನದಿಂದ ಕಾರ್ಯಕ್ರಮದ ಪ್ರಯೋಜಕರು, ಅಹ್ವಾನಿತ ಅತಿಥಿಗಳು, ಪ್ರೇಕ್ಷಕರು, ಹಲವಾರು ಸಂಘಟನೆಗಳು ಕರ್ನಾಟಕ ಶ್ರೀಮಂತ ಕಲೆಯನ್ನು ಕೊಲ್ಲಿ ರಾಷ್ಟ್ರದ ದುಬಾಯಿಯಲ್ಲಿ ಅತ್ಯಂತ ವೈಭವದಿಂದ ನಡೆಯುವಂತೆ ಮಾಡಿ ಐತಿಹಾಸಿಕ ದಾಖಲೆಯನ್ನು ಸೃಷ್ಟಿಸಿ ಅಭಿನಂದನಾರ್ಹವಾಗಿದ್ದಾರೆ. ಪೂರ್ವಭಾವಿ ತಯಾರಿಯಿಂದ ಸಮಾರಂಭ ಮುಗಿಯುವವರೆಗೆ ವಿಶ್ವದಾದ್ಯಂತ ಕನ್ನಡಿಗರಿಗೆ ಮಾಧ್ಯಮದ ಮೂಲಕ ಮುಟ್ಟಿಸುವಲ್ಲಿ ಗಲ್ಫ್ ಕನ್ನಡಿಗದ ಕನ್ನಡ ಸೇವೆ ಶ್ಲಾಘನೀಯವಾಗಿದ್ದು ಬಿ. ಜಿ. ಮೋಹನ್ ದಾಸ್ ಮತ್ತು ಗೋಪಿಕಾ ಮಯ್ಯ ರವರ ವರದಿ ಛಾಯಚಿತ್ರದ ಮೂಲಕ ಸಮಾರಂಭದ ದೃಶ್ಯಗಳನ್ನು ನಮ್ಮ ಮನೆಯಂಗಳಕ್ಕೆ ಮುಟ್ಟಿಸಿದ ಅಶೋಕ್ ಬೆಳ್ಮಣ್ ಮತ್ತು ತಂಡದವರಿಗೆ ಅಭಿನಂದನೆಗಳು.
Latha S Hegde, Dubai
2010-04-24
Congratulations to Dwani Pratistana. It was a great success. KUDOS to the President and Managing Committee of Dwani for their hard work & commitment towards educating and entertaining all the Kannadigas in UAE. Ashok B, you are as usual too good, excellent photography. Keep up the good work.
kavitha, davanagere
2010-04-24
The event had given a platform for all kannadigas to interact with sahithis and to know more about kannada sahithya,programme was very well conducted with great performances depicting our rich culture
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಗೌರಿ ಹಬ್ಬದ ಕರಿಬಳೆ ಸಂಸ್ಕೃತಿ
»ಡಾ. ನಾಗಭೂಷಣ ಮೂಲ್ಕಿ ಅವರ ಗಣ ಗಣ ಗಣಪತಿ ಕವನ
»ಮೂಡುಬಿದಿರೆ: ತುಳು ಸ೦ಸ್ಕ್ರತಿ ಬಿ೦ಬಿಸುವ ದೇಗುಲಕ್ಕೆ ಜರ್ಮನ್ ತಾಮ್ರದ ಸಿಂಗಾರ : ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದಾಗಿ ಬೆಳೆಯಲಿದೆ ಭೂತನಾಥೇಶ್ವರ ದೇವಸ್ಥಾನ
»ಉಡುಪಿ: ಎರಡನೇ ದಿನದ ಮಕ್ಕಳ ಸಾಹಿತ್ಯ ಸಮ್ಮೇಳನ : ಪ್ರತಿಯೊಂದು ಮಗುವಿನ ಅಳು, ನಗು, ನಡೆ, ಕೋಪ ಎಲ್ಲವೂ ಕವಿತೆಗಳೇ
»ಡಾ.ಕಿರಣ್‌ಬೇಡಿ ಅವರ ''ಬ್ರೂಮ್ ಅಂಡ್‌ ಗ್ರೂಮ್' ಪುಸ್ತಕ ಬಿಡುಗಡೆ
»ಕ್ರೈಸ್ತ ಬಾ೦ಧವರು ಮಾತ್ರವಲ್ಲದೇ ಹಿ೦ದೂ ಭಕ್ತಾದಿಗಳು ಸೇರುವ ಮೇರಿ ಮಾತೆಯ ತೇರು
»ಬೆ೦ಗಳೂರು : ಪ್ರಾಚೀನ ಭಾಷೆಗಳಲ್ಲಿ ಒ೦ದಾಗಿರುವ ತುಳು ಲಿಪಿ ಅಭಿವೃದ್ಧಿಗೆ ಧನಂಜಯಕುಮಾರ್ ಸಲಹೆ
»ಅಕ್ಕ ಜಾತ್ರೆ ಎರಡನೆ ದಿನ ಇಮ್ಮಡಿಗೊಂಡ ಸಂಭ್ರಮ
»ಉಡುಪಿ : ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ಉದ್ಘಾಟನೆ : ಕಲೆಯಿಂದ ಬದುಕು ಶ್ರೀಮಂತ: ಡಾ.ಮಹೀದಾಸ್
»ಬೆ೦ಗಳೂರು : 77ನೇ ಅಖಿಲ ಭಾರತ ಸಾಹಿತ್ಯ ಜಾತ್ರೆಯ ಅಧ್ಯಕ್ಷ ಗಾದಿಗೆ ಯಾರು?
»ನಾಡಿನ ಹಿರಿಯ ಸಾಹಿತಿ ನಾಡೊಜ ಪ್ರೊ. ಹಂಪನಾಗೆ ಅಮೆರಿಕ ವಿವಿ ಸದಸ್ಯತ್ವ
»ಸುಳ್ಯ : ದುಗ್ಗಲಡ್ಕದಲ್ಲಿ "ಕಸಾಪ ಸಾಹಿತ್ಯ" ಸಂಭ್ರಮ : ಸಾಹಿತ್ಯದಲ್ಲಿ ಆದರ್ಶವಿದೆ: ಯುಸುಗೌ
»ಮ೦ಗಳೂರು : ರಾಜ್ಯ ಮಟ್ಟದ ಯುವ ಲೇಖಕರ ಸಮ್ಮೇಳನಕ್ಕೆ ಸಿದ್ಧತೆ
»ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ: ಕನ್ನಡ ಬೃಹತ್‌ ನಿಘಂಟುಗಳಿಗೆ ಮರು ಮುದ್ರಣದ ಭಾಗ್ಯ; 15 ವರ್ಷಗಳ ತರುವಾಯ ಮರು ಮುದ್ರಣ
»ಮೊಗಸಾಲೆಯವರ ಎರಡು ಮತ್ತು ನುಡಿಹಾರ-2 ಬಿಡುಗಡೆ : ಹೊಸ ಚಿಂತನೆಗೆ ಹಚ್ಚುವ ಬರಹಗಳು ಪ್ರಶಂಸೆ
»ಉಡುಪಿ : ಕೆ.ಎಸ್.ಕೆದ್ಲಾಯ ನೆನಪಿನ ಮಕ್ಕಳ ನಾಟಕ ರಚನಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ : ‘ರಂಗಭೂಮಿ ಚಟುವಟಿಕೆಯಿಂದ ಪ್ರೀತಿಯ ವಾತಾವರಣ ಸೃಷ್ಟಿ’
»ಕನ್ನಡದ ಮಹತ್ವದ ಸಾಹಿತಿಗಳಲ್ಲಿ ಒಬ್ಬರಾದ ಕಾ೦ತಾವರ ಎರಡು ಪುಸ್ತಕಗಳು ಇ೦ದು ಬಿಡುಗಡೆ
»ಪುಸ್ತಕಗಳು ಸಾಯುವುದಿಲ್ಲ, ಉಸಿರಾಡುತ್ತವೆ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-14 : ಮುಂಗಾರು ಕೊಂಡಿ ಕಳಚಿಕೊಂಡಿತು
»ಬೆ೦ಗಳೂರು : ಡಾ.ಜಿ.ಎಸ್.ಶಿವರುದ್ರಪ್ಪರಿಗೆ ‘ಸಾಹಿತ್ಯ ಕಲಾ ಕೌಸ್ತುಭ ಪ್ರಶಸ್ತಿ’
»ಲೇಖಕಿ ಸುಮಂಗಲಾಗೆ ಮಾಸ್ತಿ ಕಥಾ ಪುರಸ್ಕಾರ
»ಮನೆಯಂಗಳದಲ್ಲೇ ನಡೆಯುವ ಚಿಕ್ಕಮೇಳದ ಪ್ರದರ್ಶನವೆಂದರೆ ಅದು ಮಳೆಗಾಲದ ಸ್ಪೆಷಲ್!!
»ನಾಗಭೂಷಣ್ ರವರ ರಾಘವೇ೦ದ್ರರವರ ಬಗ್ಗೆ ಎರಡು ಕವನಗಳು
»ಮ೦ಗಳೂರು : ಟ್ಯಾಲೆಂಟ್ ಪ್ರಕಾಶನದ ‘ಸೃಷ್ಟಿಗಳೊಂದಿಗೆ ಮಾನವನ ಬಾಧ್ಯತೆಗಳು’ ಕೃತಿ ಬಿಡುಗಡೆ
»ಕಲಿಯುಗದ ಕಲ್ಪತರು ಶ್ರೀ ಗುರುರಾಘವೇಂದ್ರ ಸ್ವಾಮಿ
»ಬೆ೦ಗಳೂರು: ಬಾಪು ನ೦ತರದ ಭಾರತ ಕ್ರತಿ ಬಿಡುಗಡೆ : ಭಾರತೀಯ ಭಾಷೆಗಿರುವಷ್ಟು ಸ್ಫೋಟಕ ಶಕ್ತಿ ಇಂಗ್ಲಿಷ್‌ಗಿಲ್ಲ: ಡಾ.ಯು.ಆರ್.ಅನಂತಮೂರ್ತಿ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-13 : ಚಿಂದಿಯಾದ ‘ಚೆಲುವ ಕನ್ನಡನಾಡು'
»ಬೆ೦ಗಳೂರು: ಬೊಳುವಾರು ಮುಹಮ್ಮದ್ ಕುಂಞಿ ಯವರರರಿಗೆ ಕೇಂದ್ರ ಸಾಹಿತ್ಯ ಅಕಾಡಮಿ 'ಬಾಲ ಸಾಹಿತ್ಯ' ಪುರಸ್ಕಾರ
»ಬ೦ಟ್ವಾಳ : ಕಲಾವಿದೆ ಜಯಶೀಲರಿಗೆ ‘ತುಳುನಾಡ ತುಳುಶ್ರೀ ಪ್ರಶಸ್ತಿ’ ಪ್ರದಾನ
»ಜಗತ್ತಿನ ಓದುಗರ ಮನ ಸೆಳೆದಿರುವ ಕಥಾ ಸರಿತ್ಸಾಗರ : ಕೊಡಗಿನ ಮಂದಾರ ಪುಷ್ಪ
»ಮನೆ, ಮನಸು ಬೆಳಗಲಿ ಶ್ರೀ ವರ ಮಹಾಲಕ್ಷ್ಮೀ ....
»ತುಳು ಸಮ್ಮೇಳನ ಮೆಲುಕು ಮೇಳ ನಡೆಯಲಿ: ಡಾ ಹೆಗ್ಗಡೆ ಕರೆ
»ಬೆ೦ಗಳೂರು : ಕಿ.ರಂ. ನಾಗರಾಜ ಶ್ರದ್ಧಾಂಜಲಿ ಸಭೆ : ಸ್ವತಃ ಬರೆಯದೇ ಬರಹಗಾರರ ಸೃಷ್ಟಿಸಿದ ಕಿ.ರಂ : ಡಾ. ಯು. ಆರ್. ಅನ೦ತಮೂರ್ತಿ
»ಮಕ್ಕಳ ಕೊಂಕಣಿ ಕಲಾ ಪ್ರತಿಭೋತ್ಸವ: ಕೊಂಕಣಿ ಸಾಹಿತ್ಯ ಅಕಾಡೆಮಿಗೆ 45 ಲ.ರೂ.- ಪಾಲೆಮಾರ್
»ಶಿಕ್ಷಕಿ ವಿಜಯಾ ಶೆಟ್ಟಿಯವರ ಡೈವೊರ್ಸ್ ಪ್ರಾಬ್ಲಿಂ ಚಿಂತನೆ ಪುಸ್ತಕಕ್ಕೆ ಉಡುಪಿ ತುಳುಕೂಟದ ಪಣಿಯಾಡಿ ಪ್ರಶಸ್ತಿ
»’ಸ್ವತಂತ್ರ’ - ಅಮೇರಿಕ ಕನ್ನಡಿಗ ಡಾ.ಮೂಲ್ಕಿ ನಾಗ ರವರ ಸ್ವಾತಂತ್ರ್ಯೋತ್ಸವ ಸಂದೇಶ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-12 : ‘ಮುಂಗಾರು' ಮುನ್ನಡೆಗೆ ಅಡ್ಡಿಯಾದ ಆರ್ಥಿಕ ಮುಗ್ಗಟ್ಟು
»ತುಮಕೂರು : ಜಗತ್ತಿನ ಎಲ್ಲಾ ಜ್ಞಾನಿಗಳ ಚಿಂತನೆಗಳ ಸಂಗಮ ಕಿ.ರಂ.: ನಟರಾಜ್ ಹುಳಿಯಾರ್
»ಕುಂ.ವೀ.ಅವರ ಆತ್ಮ ಕಥೆ ‘ಗಾ೦ಧಿ ಕ್ಲಾಸು’ ಕ್ರತಿ ಬಿಡುಗಡೆ
»ಬೆ೦ಗಳೂರು : ಚಂದ್ರಶೇಖರ ಪಾಟೀಲರ ಬದುಕು-ಬರಹ ಕುರಿತ ‘ಚಂಪಾಯಣ’ ಪುಸ್ತಕ ಬಿಡುಗಡೆ : ಚಂಪಾ ಜತೆ ಸಮಾನತೆ : ಅನಂತಮೂರ್ತಿ
»ಉಡುಪಿ: ಇ೦ದು ನಾಗರಪ೦ಚಮಿ ಹಬ್ಬ; ನಾಗದೇವರಿಗೆ 'ತನು - ತಂಬಿಲ' - ನಗರದ ವಿವಿಧೆಡೆಗಳಲ್ಲಿ ಸಡಗರ ಸ೦ಭ್ರಮದಿ೦ದ ಹಬ್ಬ ಆಚರಣೆ
»ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 'ಮೇರು ಕೃತಿ' ಯೋಜನೆ. ಹೊಸ ಬಾಟಲು, ಹಳೆ ಮದ್ಯ?
»ಹಿರಿಯ ಪತ್ರಕರ್ತ ಹಾಗು ಕಲಾವಿಮರ್ಶಕ ಈಶ್ವರಯ್ಯ ಅವರಿಗೆ ಸಾರ್ವಜನಿಕ ಸಮ್ಮಾನ
»ಬ೦ಟ್ವಾಳ : ಕಲಾವಿದೆ ಜಯಶೀಲ ಅವರಿಗೆ ‘ತುಳುನಾಡ ತುಳುಶ್ರೀ’ ಪ್ರಶಸ್ತಿ: 15ರ೦ದು ಪ್ರದಾನ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-11 (2) : ಮುಂಗಾರು ನೆಟ್ಟ ಹೆಜ್ಜೆಗುರುತುಗಳು
»ಮ೦ಗಳೂರು : ಮುಚ್ಚುವ ಭೀತಿ ಎದುರಿಸುತ್ತಿರುವ ಕರ್ನಾಟಕದ ಗ೦ಡು ಕಲೆ ಎ೦ದೇ ಜನಜನಿತವಾಗಿರುವ ಯಕ್ಷಗಾನ : ಗಂಡು ಕಲೆ ಕಲಿತರೆ ಹೆಣ್ಣು ಕೊಡುವವರಿಲ್ಲ!
»ಕಲಾ ಕ್ಷೇತ್ರದಲ್ಲಿ, ರಾಷ್ಟ್ರಮಟ್ಟದಲ್ಲಿ ಮಿ೦ಚಿ ಚಿನ್ನದ ಪದಕ ಪಡೆದ ಯುವ ಪ್ರತಿಭೆ ಅಹ್ಮದ್ ಮಿಕ್ಕಾದ್
»ಬೆ೦ಗಳೂರು : ಕಿ.ರಂ. ನಾಗರಾಜ್ ಅವರಿಗೆ ನುಡಿ ನಮನ : ‘ಕಿ.ರಂ. ಮೌಖಿಕ ಪರಂಪರೆಯ ಪರಮ ಜ್ಞಾನಿ’
»ಪುಸ್ತಕ ಪ್ರೇಮಿಗಳ ಸ್ವರ್ಗ...! ನಿಮ್ಮ ಅಭಿರುಚಿಗೆ ತಕ್ಕ೦ತಹ ಪುಸ್ತಕಗಳು ಲಭ್ಯ
»ಕೇರಳ ತುಳು ಅಕಾಡೆಮಿ ಆಶ್ರಯದಲ್ಲಿ ಪೈವಳಿಕೆಯಲ್ಲಿ ರಾಷ್ಟ್ರೀಯ ತುಳು ಸಮ್ಮೇಳನ
»ಕಿ.ರಂ. ಗೆ ಅಂತಿಮ ನಮನ...
»ವಿಭಿನ್ನ ದೃಷ್ಟಿಕೋನದ ತುಳುನಾಟಕ ‘ಕಥೆ ಕಟ್ಟುವೆರ್’!
»ಬೆ೦ಗಳೂರು : ಹಿಜಡಾ ಜೀವನ ಚರಿತ್ರೆ ಬಿಡುಗಡೆ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-11 (1) : ಕರಾವಳಿಯಲ್ಲಿ ಹರಿದ `ವರಶೆ' ಚಿಂತನೆ
»ಕರ್ನಾಟಕ ಗಡಿನಾಡ ಸಮ್ಮೇಳನ: ಕಾಸರಗೋಡಿನ ವಿಲೀನಕ್ಕೆ ಕರ್ನಾಟಕ ಸರಕಾರದಿಂದ ಪ್ರಯತ್ನ ನಡೆದಿಲ್ಲ: ವಾಟಾಳ್ ನಾಗರಾಜ್
»ಬೆ೦ಗಳೂರು : ಬದುಕಿನ ವಿಮರ್ಶೆ ಮುಗಿಸಿದ ಕಿರಂ
»‘ಮೂವತ್ತು ಮಳೆಗಾಲ’ದ ಕವಿ ಎಚ್.ಎಸ್.ವಿ
»ನವದೆಹಲಿ : ಬ್ರಿಟಿಷ್ ಭೌತ ವಿಜ್ಞಾನಿ ಸೈಮನ್ ಲೆಹ್ನಾಗೆ ‘ಲೀಲಾವತಿ’ ಪ್ರಶಸ್ತಿ
»ತುಳು ಪಠ್ಯ ಮುದ್ರಣಕ್ಕೆ ಅಂತಿಮ ತಯಾರಿ; ಪುಸ್ತಕ ರಚನಾ ಸಮಿತಿ ಅಧ್ಯಕ್ಷರಾಗಿ ಪಾಲ್ತಾಡಿ ರಾಮಕೃಷ್ಣ ಆಚಾರ್
»ಬೆ೦ಗಳೂರು : 150 ವರ್ಷಗಳ ಹಿಂದಿನ ಲತೀನ್-ಕನ್ನಡ ನಿಘಂಟು ಮತ್ತೆ ಮಾರುಕಟ್ಟೆಗೆ
»ಚಾಮರಾಜನಗರ : ದಲಿತ ಕವಿ ಮಹಾದೇವರಿಗೆ ಮುಳ್ಳೂರು ನಾಗರಾಜು ಪ್ರಶಸ್ತಿ
»ಪ್ರೊ ಅಮೃತ ಸೋಮೇಶ್ವರಗೆ ವಿಶುಕುಮಾರ್ ಪ್ರಶಸ್ತಿ
»ಮ೦ಡ್ಯ : ಧರ್ಮ, ಜಾತಿಯ ಎಲ್ಲೆ ಮೀರಿದ ಸಾಹಿತ್ಯದಿಂದ ಜಾಗೃತಿ: ಗೋವಿಂದರಾವ್
»ಬೆ೦ಗಳೂರು: ಚರ್ಚೆಗೊಳಪಟ್ಟ ಕವಲು ಕಾದ೦ಬರಿ: ಎಸ್. ಎಲ್. ಬೈರಪ್ಪೇನ್ ಪೈನಾನ್ಸ್ ಮಿನಿಷ್ಟ್ರೇ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-10 : ಬಸವಣ್ಣನ ಬುಲೆಟ್ ಸವಾರಿ
»ಪಣಜಿ: ಹೆಸರಾ೦ತ ಕೊಂಕಣಿ ಸಾಹಿತಿ ಕೇಳ್ಕರ್‌ಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
»ಆರನೇ ಅಕ್ಕ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಕಥಾಸ್ಪರ್ಧೆ : ಮೊದಲ ಸುತ್ತಿನ ಫಲಿತಾಂಶ ಪ್ರಕಟ
»ಉಡುಪಿ: ಜ್ಯೋತಿ ಗುರುಪ್ರಸಾದ್‌ ರವರ ‘ಈ ಕ್ಷಣಕ್ಕೆ’ ಹಾ.ಮಾ.ನಾಯಕ ಬಹುಮಾನ
»ಮ೦ಗಳೂರು: ಶ್ರೀ ಅಲ್ಲಮಪ್ರಭು ಲಲಿತಕಲಾ ಅಕಾಡೆಮಿಗೆ ಮಾನ್ಯತೆ
»ವಿದೇಶಿಗನ ಕುಂಚದಲ್ಲಿ ಅರಳಿದ ಹಂಪಿ
»ಸುಬ್ರಹ್ಮಣ್ಯ: ತುಳುವ ನೆಲದಲ್ಲಿ ತುಳು ಜಾನಪದ ಸಂಸ್ಕೃತಿ: ಆಟಿಡೊಂಜಿ ಕೂಟದ ಉದ್ಘಾಟನಾ ಸಮಾರಂಭ.
»ಕಾಸರಗೋಡು: ಡಾ.ಕಯ್ಯಿರ ಕಿಂಞಣ್ಣ ರೈಗೆ ‘ಕರ್ನಾಟಕ ಗಡಿನಾಡ ರತ್ನ ಪ್ರಶಸ್ತಿ’
»ಕಾಸರಗೋಡು: ಆ. 7ರ೦ದು ನಡೆಯುವ ಪ್ರಥಮ ಗಡಿನಾಡ ಸಮ್ಮೇಳನಕ್ಕೆ ಭರದ ಸಿದ್ಧತೆ
»ಮ೦ಗಳವಾರ : ಕುರ್‌ಆನ್‌ನ ಸಂಪೂರ್ಣ ಕನ್ನಡ ಅನುವಾದ ಗ್ರಂಥ ಜು. 31ರ೦ದು ಲೋಕಾರ್ಪಣೆ
»ಮ೦ಗಳೂರು: ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪೆರ್ಧೆ ಸಮಾರೋಪ : ಬ್ಯಾರಿ ಭಾಷೆ ಬೆಳವಣಿಗೆಗೆ ಆದ್ಯತೆ: ಖಾದರ್ ಕರೆ
»ಕನ್ನಡಿಗ... ಅಮೇರಿಕನ್ನಡಿಗ.....
»ಮ೦ಜೇಶ್ವರ: 5ನೇ ಕ. ಸಾ. ಸಮ್ಮೇಳನ ಉದ್ಘಾಟನೆ: ಗಡಿನಾಡ ಕನ್ನಡಿಗರ ಶಕ್ತಿ ಸಾಮರ್ಥ್ಯ ಅಪಾರ: ಡಾ ನಲ್ಲೂರು ಪ್ರಸಾದ್
»ಉಡುಪಿ: ಮಾರ್ಪಳ್ಳಿಯಲ್ಲಿ ‘ಆಟಿಡೊಂಜಿ ದಿನ’ ಆಚರಣೆ: 20 ಬಗೆಯ ಆಟಿಯ ಖಾದ್ಯ: ತುಳು ಸಂಸ್ಕೃತಿಯ ಮೆಲುಕು
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-9 : ಏಳು ಜನರ ತಂಡ ಪತ್ರಿಕೆ ತರುವಲ್ಲಿ ಸಫಲವಾಯಿತು
»ಮಂಗಳೂರು: ಉತ್ತಮ ವಾತಾವರಣದಿಂದ ಪ್ರತಿಭೆ ಅರಳಲು ಸಾದ್ಯ : ನಗರದಲ್ಲಿ ದ.ರಾ. ಬೇಂದ್ರೆ ಅನುಸಂದಾನ ಕಾರ್ಯಕ್ರಮ ಉದ್ಘಾಟಿಸಿ - ಪ್ರದೀಪ್ ಕಲ್ಕೂರ
»‘ಫತ್ವಾ’ದಿನಗಳ ಬದುಕಿಗೆ ಪುಸ್ತಕ ರೂಪ: ರಶ್ದಿ
»ಬೆಳ್ತ೦ಗಡಿ: ವಿಶ್ವ ತುಳು ಸಮ್ಮೇಳನದ ಸಂಚಿಕೆ ‘ತುಳುವರ ದರ್ಶನ’ ಸ೦ಚಿಕೆ ಸಿದ್ಧ : ಶೀಘ್ರದಲ್ಲಿಯೇ ಬಿಡುಗಡೆ
»ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಸಂಘದ ಅಶ್ರಯದಲ್ಲಿ ನಾಳೆ ನಗರದಲ್ಲಿ ದ.ರಾ. ಬೇಂದ್ರೆ ಅನುಸಂಧಾನ
»ನವದೆಹಲಿ: 25ರಂದು ಶಿಲ್ಪಾ ಸಿರಿಯವರ ಸಿರಿ ಕವನಸಂಕಲನ ಲೋಕಾರ್ಪಣೆ
»ನೆನಪಿನಂಗಳದ ಉತ್ಖನನ
»ಡಾ.ನಿರುಪಮಾರ ‘ಲೋಕ ಅಭಿನಂದನಾ’ ಕೃತಿ ಬಿಡುಗಡೆ: ಲೇಖಕಿಯರ ಸಂಘಟಿತ ಹೋರಾಟಕ್ಕೆ ರಮಾದೇವಿ ಸಲಹೆ
»ಪ್ರಾಚೀನ ಭಾರತ ಬೆಸೆಯುವಲ್ಲಿ ಸಂಸ್ಕ್ರತ ಪಾತ್ರ ಪ್ರಮುಖ: ಭೈರಪ್ಪ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-8 : ರಾಮಪ್ಪಣ್ಣನವರ ಮನೆಯ ಕೋಲದ ಸುದ್ದಿ ತಂದ ಕಲಹ
»ಉಡುಪಿ: ಜು. 18: ಯಕ್ಷಗಾನ ಕಲಾಕ್ಷೇತ್ರದ ವಜ್ರ ಮಹೋತ್ಸವ
»ತಿರುವನಂತಪುರದಲ್ಲಿ ಅಖಿಲ ಕೇರಳ ತುಳು ಸಮ್ಮೇಳನ: ತುಳುವನ್ನು 8ನೆ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ: ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್
»ಮು೦ಬೈ: ಜುಲೈ-17 : ಮಯಾನಗರಿಯಲ್ಲಿ ಪ್ರಪ್ರಥಮ ಬ್ಯಾರಿ ತುಳು ಸಂಗಮ
»ಮು೦ಬೈ: ಉಪಾಧ್ಯ ಕೃತಿಗೆ ಸಾಹಿತ್ಯ ಪರಿಷತ್ತಿನ ಬಹುಮಾನ
»ಉಡುಪಿ: ಕೆ.ಎಸ್.ಕೆದ್ಲಾಯ ಸ್ಮಾರಕ ಮಕ್ಕಳ ನಾಟಕ ರಚನಾ ಸ್ಪರ್ಧೆ: ಪಾರ್ವತಿ, ಕಾತ್ಯಾಯಿನಿ ರಚಿಸಿದ ನಾಟಕಗಳಿಗೆ ಬಹುಮಾನ
»ಜುಲೈ 27 ರ೦ದು ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ: ಅರ್ಜಿ ಆಹ್ವಾನ
»‘ಭಾವ ಸ್ಪರ್ಶ’ ಡಾ. ನಾಗಭೂಷಣ ಮೂಲ್ಕಿ- ಕವನ ಸ೦ಕಲನ ವಿಮರ್ಶೆ
»ಡಾ. ನಾಗಭೂಷಣ ಮೂಲ್ಕಿ ಅವರ ಎರಡನೇ ಕವನ ಸ೦ಕಲನ ‘ಭಾವ ಸ್ಪರ್ಶ’- ನಾವಿಕ 2010, ಪ್ರಥಮ ವಿಶ್ವ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-7: ಎಡವಟ್ಟಾದ ಯಂತ್ರದ ಥಿಯರಿ
»ರಾಮಾಯಣ ಮಹಾನ್ವೇಶಣಂ’ ಕೃತಿ ಲಂಡನ್‌ನಲ್ಲಿ ಬಿಡುಗಡೆ
»ಉಡುಪಿ: ತುಳುಕೂಟ ನೀಡುವ ಪಣಿಯಾಡಿ ಪ್ರಶಸ್ತಿಗೆ ‘ತನ್ನೆ ತೋಡುವ ಸೊನ್ನೆ’ ಕಾದ೦ಬರಿ ಆಯ್ಕೆ
»ಪುತ್ತೂರು: ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಪೊಳಲಿ ಶಾಸ್ತ್ರಿ ಪ್ರಶಸ್ತಿ ಪ್ರದಾನ
»ಕು೦ದಾಪುರ: ಅ.ಭಾ. ಕೊಂಕಣಿ ಪರಿಷದ್‌ನ 72ನೇ ಸ್ಥಾಪನಾ ದಿನ : ‘ಕೊಂಕಣಿ ಭಾಷೆ ಬೆಳೆಸಲು ಯುವಜನತೆಗೆ ಉತ್ತೇಜನ ಅಗತ್ಯ’ : ಡಾ. ಎಚ್. ಶಾ೦ತಾರಾಮ್
»ಬೈ೦ದೂರು: ಬುಡಕಟ್ಟು ರಂಗ ತಂಡಕ್ಕೆ ನಾಟಕ ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ.ರಾಜಾರಾಮ್ ಭೇಟಿ
»ಡಾ. ನಾಗಭೂಷಣ್ ಮೂಲ್ಕಿ ಅವರು ಬರೆದ ಕವನ ನಡೆಯಲಿ... ಮುನ್ನಡೆಯಲಿ...... ಮುನ್ನುಡಿಯಾಗಲಿ
»ಬ್ರಹ್ಮಾವರ: ಮಂಜುನಾಥ್‌ರ ‘ಪಾರಿಜಾತ’ ಹನಿಗವನ ಸಂಕಲನ ಅನಾವರಣ
»ಬೆ೦ಗಳೂರು: ಗೋಪಾಲಕೃಷ್ಣ ಬೊಂಬೆಯಾಟ ಸಂಘಕ್ಕೆ ಜಾಗತಿಕ ಮಟ್ತದ ಪ್ರಶಸ್ತಿ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-6: ಕರಾವಳಿಯಲ್ಲಿ ಮುಂಗಾರು ಉಂಟುಮಾಡಿದ ತಲ್ಲಣ
»ನವದೆಹಲಿ: ಮೊಯ್ಲಿ ಬರೆದ ಕೃತಿ ಶ್ರೀ ರಾಮಾಯಣ ಮಹಾನ್ವೇಷಣಂ ಸೋನಿಯಾ ಗಾ೦ಧಿಗೆ ಅರ್ಪಿತ
»‘ಶ್ರೀ ರಾಮಾಯಣ ಮಹಾನ್ವೇಷಣಂ’: ಮೊಯಿಲಿ ರಾಮಾಯಣದ ‘ಹೀರೊ’ ಲಕ್ಷ್ಮಣ
»ನಾಡು ಕಂಡ ಧೀಮಂತ ಪತ್ರಕರ್ತ ಪ.ಗೋ.
»ನನ್ನ ಕೃತಿಗಳ ಶುದ್ಧ ವಿಮರ್ಶೆ ಬಂದಿಲ್ಲ: ಭೈರಪ್ಪ ವಿಷಾದ
»ಬ್ಯಾರಿ ಭಾಷೆಯ ಅಭಿವೃದ್ಧಿ ಹೇಗೆ?
»ಶಿವರಾಮ ಜೋಗಿ, ಕೊಗ್ಗ ಆಚಾರಿಗೆ ಯಕ್ಷಗಾನ ಪ್ರಶಸ್ತಿ: ಜು.11ರಂದು ಪ್ರಶಸ್ತಿ ಪ್ರದಾನ ಸಮಾರಂಭ
»ದಿಟ್ಟ ಧೀಮಂತ ಲೇಖಕಿ ಬಿ.ಎಸ್. ವೆ೦ಕಟಲಕ್ಷ್ಮಿ
»ಮು೦ಬೈ: ಡಾ| ಸುನೀತಾ ಎಂ.ಶೆಟ್ಟಿ ಇವರ ಎರಡು ಕೃತಿಗಳ ಬಿಡುಗಡೆ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-5 : ಇಂದೂಧರ ಹೊನ್ನಾಪುರ ಬೆಂಬಲಕ್ಕೆ ನಿಂತರು
»ಕಾಸರಗೋಡು: ಜುಲೈ 14: ತುಳು ಅಕಾಡೆಮಿಯಿಂದ ತಿರುವನಂತಪುರದಲ್ಲಿ ತುಳು ಸಾಂಸ್ಕೃತಿಕ ವೈಭವ-2010
»ಆರನೇ ಅಕ್ಕವಿಶ್ವ ಕನ್ನಡ ಸಮ್ಮೇಳನ : ನೊಂದಣಿ ವಿಸ್ತರಣೆ: ಜುಲೈ 11 ಕೊನೆಯ ದಿನಾ೦ಕ
»ಕೊಯಮತ್ತೂರು: ಮೊದಲ ಜಾಗತಿಕ ತಮಿಳು ಸಮ್ಮೇಳನ ಉದ್ಘಾಟನೆ: ತಮಿಳಿನ ಕಾಣಿಕೆ ಅಮೋಘ : ರಾಷ್ಟ್ರಪತಿ
»ಕಾಸರಗೋಡು: ವಿದ್ವಾನ್ ಬಾಬು ರೈಗೆ ಪ್ರಥಮ ‘ಶೇಣಿ ಸಮ್ಮಾನ್’ ಪುರಸ್ಕಾರ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-4: ವಡ್ಡರ್ಸೆ ಭಾಷಣ ವರದಿ ಮಾಡುವ ಸ್ಪರ್ಧೆ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-3: ಯುವಕರ ಟೀಮ್ ಕಟ್ಟಿದ ಸಂತೃಪ್ತಿ ಶೆಟ್ರಿಗೆ
»ಬೆ೦ಗಳೂರು: ಲಾಸ್‌ಏಂಜಲೀಸ್‌ನಲ್ಲಿ ‘ನಾವಿಕ’ ವತಿಯಿ೦ದ ಇದೇ ಪ್ರಥಮ ಬಾರಿ ಜುಲೈ 2ಕ್ಕೆ ವಿಶ್ವ ಕನ್ನಡ ಸಮ್ಮೇಳನ
»ಬೆ೦ಗಳೂರು: ಖ್ಯಾತ ಕಲಾವಿದ ಕೆ.ಕೆ. ಹೆಬ್ಬಾರ್ ಹೆಸರಿನಲ್ಲಿ ಪ್ರಶಸ್ತಿ: ಕ೦ಬಾರ
»ಡಾ. ನಾಗಭೂಷಣ ಮೂಲ್ಕಿ ಅವರ ಪ್ರಥಮ ಕವನ ಸಂಕಲನ 'ಭಾವ ತರಂಗ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-2 : ಸ್ವಾಭಿಮಾನ ಕೆಣಕಿದ ನೇಮಕಾತಿ ಪತ್ರ
»ಗಮಕ ಕಲಾಯೋಗಿ ಕೇಶವಮೂರ್ತಿ ಅವರೊ೦ದಿಗೆ ಸ೦ವಾದ
»ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಡಾ| ಶಶಿಕಲಾ ಮೋಳ್ದಿ, ಡಾ| ಗುರುಮೂರ್ತಿ ಪೆಂಡಕೂರು, ಪ್ರೊ| ಕಿ. ರಂ. ನಾಗರಾಜ, ಡಾ| ಪಿ.ಕೆ.ರಾಜಶೇಖರ್, ಡಾ| ಮುಡ್ನಾಕೂಡು ಚಿನ್ನಸ್ವಾಮಿ ಆಯ್ಕೆ: ಜು.1ರ೦ದು ಉಡುಪಿಯಲ್ಲಿ ಪ್ರದಾನ
»ಚಿದಂಬರ ಬರೆಯುವ ವಡ್ಡರ್ಸೆ ಸರಣಿ-1: ಸಂಪಾದಕ ಶೆಟ್ಟರ ಉಗ್ರಾವತಾರ
»ಮ೦ಗಳೂರು: ಲಕ್ಷ್ಮೀಶ ತೋಳ್ಪಾಡಿಗೆ ಪೊಳಲಿ ಶಾಸ್ತ್ರಿ ಪ್ರಶಸ್ತಿ
»ಸಾಹಿತಿ ಮಳಗಾಂವಕರ ಇನ್ನಿಲ್ಲ
»ಬೆ೦ಗಳೂರು: ಕೇಶವಮೂರ್ತಿಗೆ ಕುಮಾರವ್ಯಾಸ ಗಮಕ ಪ್ರಶಸ್ತಿ
»ಕನ್ನಡ-ಉರ್ದು ಭಾಷಾ ಬಾಂಧವ್ಯದಿಂದ ಭಾವೈಕ್ಯ : ಈ ಭಾಷೆಗೆ ಒಪ್ಪ ಓರಣ, ಸಾಹಿತ್ಯದ ಚೆಲುವುನ್ನು ನೀಡಿ ಮೊದಮೊದಲು ಬೆಳೆಸಿದವರು ದಕ್ಷಿಣದವರು. ಅದರಲ್ಲೂ ಕರ್ನಾಟಕದವರು
»ಬ್ರಿಟನಿನ ಲೀಡ್ಸ್ ನಗರದ ಸಮೀಪದ ಬ್ರಾಡ್ ಫಾರ್ಡ್ ನಲ್ಲಿ ಯಕ್ಷಗಾನ ಗಂಡುಕಲೆ!
»ಮ೦ಗಳೂರು: ‘ಬಾಕಿ ಬಾಬ್ ಹೊಸ ಅಲೆ ಸೃಷ್ಟಿಸಿದ ಕವಿ’: ಗೋವಾ ಕೊ೦ಕಣಿ ಕವಿ ನಾಗೇಶ್ ಕರಮಲಿ
»ಮಾಸ್ತಿ ಪ್ರಶಸ್ತಿ ಪ್ರದಾನ ಸಮಾರಂಭ: ಸಾಹಿತ್ಯ ವಿಮರ್ಶಕರ ಕೊರತೆ: ಮೊಯ್ಲಿ ಕಳವಳ
»ಅಪರೂಪದ ಹಾಡು ಕೋಗಿಲೆ ಮುಹಮ್ಮದ್ ಮಾರಿಪಲ್ಲ - ಸಂಶುದ್ದೀನ್ ಸಂಪ್ಯ
»ಕನ್ನಡ ತಂತ್ರಾಂಶ: ಕನ್ನಡಕ್ಕೆ ಕನ್ನಡಿಗರಿಂದಲೇ ಮೋಸ: ‘ಇ-ಕವಿ’ ಸಂಘಟನೆಯ ಸಂಸ್ಥಾಪಕ ಕುಮಾರಸ್ವಾಮಿ
»ಸದಾ ಹಿನ್ನೆಲೆಯಲ್ಲುಳಿದ `ಸುದ್ದಿಜೀವಿ'
»ಜ್ಯೋತಿ ಗುರುಪ್ರಸಾದ್‌ಗೆ ‘ನೀಲಗಂಗಾದತ್ತಿ’ ಪ್ರಶಸ್ತಿ
»ಅಮೇರಿಕದ ಚಿಕಾಗೋ ನಿವಾಸಿ ಡಾ. ನಾಗಭೂಷಣ ಮೂಲ್ಕಿ ಅವರಿಗೆ 3 ರಾಜ್ಯಮಟ್ಟದ ಪ್ರಶಸ್ತಿ
»ಕಾಸರಗೋಡಿನಿಂದ ಧಾರವಾಡಕ್ಕೆ ಕನ್ನಡಯಾತ್ರೆ ಯಶಸ್ವಿ
»ಸಾಹಿತ್ಯವನ್ನು ಓದಿ ತಿಳಿಯಬೇಕು; ಕೇಳಿ ಅಲ್ಲ: ಕಿ.ರಂ. ನಾಗರಾಜ್
»ಹಳೆಯದನ್ನು ಕೆಡವಿ ಹೊಸದನ್ನು ಮಾಡುತ್ತಿರುವ ಈ ಕಾಲದಲ್ಲಿ ಶತಮಾನಗಳ ಹಳೆಯದಾದ ಪೂರ್ವಿಕರ ಮನೆಯನ್ನು ಕೆಡವದೆ ಕಲಾ ದೇಗುಲವಾಗಿ ಮಾಡಿದ ಉಡುಪಿಯ ದ೦ಪತಿ
»ಮ೦ಗಳೂರು: ಪೆರುವಾಯಿ ನಾರಾಯಣ ಶೆಟ್ಟಿಗೆ ‘ಕರ್ನೂರು’ ಪ್ರಶಸ್ತಿ
»ಸುಕನ್ಯಾ, ಗೀತಾ ವಸಂತರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ
»ಸಿಂಗಾಪುರದ ಅಂಗಣದಲ್ಲಿ ‘ಯಕ್ಷರಂಗ’ದ ರಂಗು
»ಮದುರೈ ಸಾಂಸ್ಕೃತಿಕ ಸಭಾಭವನಕ್ಕೆ ಬಿ‌ಎಸ್‌ವೈ ಹತ್ತು ಲಕ್ಷ ರೂ. ನೆರವು
»ಲ೦ಡನ್ ನಲ್ಲಿ ಸುಮಾರು 1.60 ಕೋಟಿ ಪೌ೦ಡ್ ವೆಚ್ಚದಲ್ಲಿ ಅತ್ಯಾಕರ್ಷಕ ಹಿಂದೂ ದೇವಾಲಯ ನಿರ್ಮಾಣ
»ಯಕ್ಷಗಾನ ಅಕಾಡಮಿಯ ಈಡೇರದ ಬೇಡಿಕೆ: ರಘುಪತಿ ಭಟ್ ಅಸಮಾಧಾನ
»ಮು೦ಬೈ: ಧರ್ಮಾರ್ಥ ಯಕ್ಷಗಾನ ಕಲಾ ತರಬೇತಿ ಕೇ೦ದ್ರ ಉದ್ಘಾಟನೆ
»ಸಾಂಸ್ಕೃತಿಕ ಕಾರ್ಯಚಟುವಟಿಕೆಗಳನ್ನು ಸಕ್ರಿಯವಾಗಿ ನಡೆಸಿಕೊಂಡು ಬರುವ ಕನ್ನಡಪರ ಸಂಘ ಸಂಸ್ಥೆಗಳಿಗೆ ನೆರವು
»‘ಆತ ಮುಸ್ಲಿಮನಲ್ಲ’ ಕವನ ಸಂಕಲನ ಬಿಡುಗಡೆ
»ಡಾ.ಬಿ. ರಾಮಕೃಷ್ಣ ಶೆಟ್ಟಿ, ಭೋಜ ಸುವರ್ಣ ಹಾಗೂ ಕಾಂಚನ ಸಂಜೀವ ರೈ ಅವರಿಗೆ ತುಳು ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ; ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ, ಕೇಂದ್ರಕ್ಕೆ ಮನವಿ
»ಇ೦ದು ಮತ್ತು ನಾಳೆ ನಗರದಲ್ಲಿ ತೌಳವ ವೈಭವ
»ಪ.ಗೋ.ಪತ್ರಗಳು -6: ನಮ್ಮಲ್ಲಿನ ಹವೆ - ಹೇಳಿ ಪ್ರಯೋಜನವಿಲ್ಲ ಮಾರಾಯ್ರೆ - ಪ್ರಿಕ್ಲಿ ಹೀಟು!
»ನವೆ೦ಬರ್ 13, 14 ರ೦ದು ಸಿಂಗಪುರದಲ್ಲಿ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ : ಮುಖ್ಯಮ೦ತ್ರಿಯವರಿ೦ದ ಉದ್ಘಾಟನೆ
»ಉಡುಪಿ: ಅವಿರತ ಸಾಧನೆಯಿ೦ದಾಗಿ ಪ್ರಸಿದ್ದಿಯನ್ನು ಪಡೆದ ಯಕ್ಷ ಕವಿ ಕುತ್ಪಾಡಿ
»ಬ್ರಹ್ಮಾವರ: ಅರಾಟೆ ಮ೦ಜುನಾಥ ಅವರಿಗೆ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ದಿ| ಹಾರಾಡಿ ರಾಮ ಗಾಣಿಗ ಪ್ರಶಸ್ತಿ
»ಬೆ೦ಗಳೂರು: ರಾಮಕ್ರಷ್ಣ ಶೆಟ್ಟಿ, ಪುತ್ತೂರಿನ ಸ೦ಜೀವ ರೈ, ಉದ್ಯಾವರದ ಭೋಜ ಸುವರ್ಣ ಅವರಿಗೆ ತುಳು ಸಾಹಿತ್ಯ ಅಕಾಡೆಮಿ ಗೌರವ : 29 ರ೦ದು ಪ್ರಧಾನ
»ಉಡುಪಿ: ಕರಂಬಳ್ಳಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾಪನ : ಎರಡು ಕೈಗಳ ಅರ್ಪಣೆಗೆ ಭಗವಂತನ ಆಶೀರ್ವಾದ : ಪೇಜಾವರ ಶ್ರೀ
»ಉಡುಪಿ: ಕೇಂದ್ರ ಸಂಸ್ಕೃತಿ ಸಚಿವಾಲಯ ತಜ್ಞ ಸಮಿತಿಗೆ ಪ್ರೊ.ಎಸ್.ಎ.ಕೃಷ್ಣಯ್ಯ ನೇಮಕ್
»ಲ೦ಡನ್ : ಜೆ.ಜಿ.ಫ್ಯಾರೆಲ್ ಅವರ : ‘ಟ್ರಬಲ್ಸ್’ ಕೃತಿಗೆ 40 ವರ್ಷ ತಡವಾಗಿ ಸಂದ ಬುಕರ್
»ಕಾಸರಗೋಡು: ಅನುಪಮಾ ಪ್ರಸಾದ್‌ಗೆ ಮು೦ಬೈ ಮುಂಬೆಳಕು ಸಾಹಿತ್ಯ ಪ್ರಶಸ್ತಿ
»ಶಾಸನ-ಬರಹಗಳು ಅಂತಿಮ ಸತ್ಯವಲ್ಲ: ಪ್ರೊ.ಅಮೃತ ಸೋಮೇಶ್ವರ
»ಪ.ಗೋ.ಪತ್ರಗಳು -5: ನಮ್ಮಲ್ಲಿನ ಹವೆ - ಹೇಳಿ ಪ್ರಯೋಜನವಿಲ್ಲ
»ಕು೦ದಾಪುರ: ಉಪ್ಪಿನಕುದ್ರು ಬೊಂಬೆಯಾಟ ತಂಡ ಲಂಡನ್‌ಗೆ
»ಮ೦ಗಳೂರು: ಶಕುಂತಳಾ ಭಟ್, ಗೀತಾಬಾಯಿಗೆ ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’
»ಬೆ೦ಗಳೂರು: ಸಾಹಿತಿ ಅನಂತಮೂರ್ತಿ, ಮಂಗಳೂರಿನ ನಾ. ದಾಮೋದರ ಶೆಟ್ಟಿ ಸೇರಿದಂತೆ 10 ಮ೦ದಿ ‘ಬುದ್ಧ ಪ್ರಶಸ್ತಿ’ಗೆ ಆಯ್ಕೆ
»ಉಡುಪಿ: ಆರ್.ಗಣೇಶ್‌ಗೆ 2010ನೆ ಸಾಲಿನ ಸೇಡಿಯಾಪು ಪ್ರಶಸ್ತಿ
»ಪ.ಗೋ.ಪತ್ರಗಳು -4: Deadline meetiಸಿದಂತೆಯೂ ಆಯ್ತು - ಸ್ವಾರಸ್ಯದ ಅನುಭಾವವೂ ಆಯಿತು
»ಬ್ರಹ್ಮಾವರ : ರಾಜ್ಯ ಪ್ರಶಸ್ತಿ ಪುರಸ್ಕೃತ ಅಗ್ರಮಾನ್ಯ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ ರಾವ್ ಅವರಿಗೆ ಸಮ್ಮಾನ
»ಪ್ರತಿಭಾವಂತ ಯಕ್ಷ ಕಲಾವಿದ ಶಿವರಾಂ ಪಣಂಬೂರು
»ರವೀಂದ್ರ ನಮನ : 15 ವರ್ಷಗಳಲ್ಲಿ ಠಾಕೂರರ ಸುಮಾರು 900 ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ ದ.ಕ.ಮೂಲದ ಜಿ.ರಾಮನಾಥ್ ಭಟ್
»ಕುಂಜಾಲು ರಾಮಕೃಷ್ಣ ನಾಯಕ್‌ಗೆ ಕೆರೆಮನೆ ಶಂಭು ಹೆಗಡೆ ಪ್ರಶಸ್ತಿ ಪ್ರದಾನ
»ಬೆ೦ಗಳೂರು: ಸಾಹಿತಿ ಎಸ್.ಎಲ್. ಭೈರಪ್ಪನವರಿಗೆ ಅನಕೃ ಪ್ರಶಸ್ತಿ : ಅನಕ್ರರವರ ಜೀವನ, ಸಾಹಿತ್ಯ ಸಾಧನೆ ಬಗ್ಗೆ ಅಧ್ಯಯನ, ಸಂಶೋಧನೆಗಳು ನಡೆಯಬೇಕು : ಭೈರಪ್ಪ
»ಕನ್ನಡ ಬೆಳೆಸುವುದಕ್ಕಿಂತ ಸರಿಯಾಗಿ ಬಳಸಿ: ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೆ.ಎಸ್.ಎಲ್.ಸ್ವಾಮಿ
»ಬೆಳ್ತಂಗಡಿ: ಮನೆಯೊಳಗೆ ಇಂಗ್ಲಿಷ್ ಪ್ರವೇಶಿಸಿದಾಗ ಕನ್ನಡ ಉಳಿಯಲು ಸಾಧ್ಯವಿಲ್ಲ: ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಎಸ್.ಬಿ.ಶೆಟ್ಟಿ ಆತಂಕ
»ಮ೦ಗಳೂರು: 11ರಂದು ‘ಬ್ಯಾರಿ ಜಾನಪದ ಮೇಳ’
»ಉಡುಪಿ: ಕು೦ಜಿಬೆಟ್ಟಿನಲ್ಲಿ ನಡೆದ ಸ೦ಭ್ರಮದ ಕೋಲ
»ಕಾರವಾರ: ಕೆರೆಮನೆ ಶಂಭು ಹೆಗಡೆ ಗ್ರಂಥ ಪ್ರಶಸ್ತಿಗೆ ಡಾ. ಮೋಹನ್ ಕು೦ಟಾರ್‌ರ ‘ಯಕ್ಷಗಾನ ಆಹಾರ್ಯ’ ಗ್ರಂಥ ಆಯ್ಕೆ
»ಪ.ಗೋ.ಪತ್ರಗಳು -3: Deadline meetiಸಿದಂತೆಯೂ ಆಯ್ತು
»ಮ೦ಗಳೂರು: ಕೊಂಕಣಿ ರಂಗೋತ್ಸವಕ್ಕೆ ಚಾಲನೆ: ಕೊ೦ಕಣಿ ಸಾಹಿತ್ಯ ಅಕಾಡೆಮಿಗೆ ಪ್ರೋತ್ಸಾಹ ಅಗತ್ಯ : ಭಟ್
»ಕಾಸರಗೋಡಿನಲ್ಲಿ ಜರುಗಿದ ಒತ್ತೆಕೋಲ ಮಹೋತ್ಸವ
»ಹಲವು ‘ಮಿನಿ’ಗಳ ಮೂಲಕ ಸಾಧನೆ ಮಾಡಿರುವ ‘ಮಿನಿ’ಸತ್ತಾರ್‌ನ ವಿಶ್ವದ ಅತಿ ಸಣ್ಣ ಪುಸ್ತಕ!
»ಮಂಗಳೂರು: ಸಂಸ್ಕ್ರತಿ, ಸಾಹಿತ್ಯದಿಂದ ಉತ್ತಮ ಬದುಕು: ಪ್ರೊ. ಸಾ.ಶಿ. ಮರುಳಯ್ಯ
»ಮಂಗಳೂರು: ಜಯಪ್ಪ ಅವರ ನೂತನ ಕಾದಂಬರಿ ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಪ್ರೋ| ಅಮ್ರತ ಸೋಮೆಶ್ವರ
»ಬೆ೦ಗಳೂರು: ಅಮೇರಿಕಾದಲ್ಲಿ ನಡೆಯುವ 'ನಾವಿಕ' ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆಗೆ ಬಿಎಸ್ ವೈ
»ಶ್ರೀಮಂತ ಸಂಸ್ಕೃತಿಯ ಬೀಡು ನಮ್ಮ ನಾಡು
»ಪ.ಗೋ.ಪತ್ರಗಳು -2: ಹಾಲ್-ಹೋಲು; ಬ್ಯಾಂಕ್-ಬೇಂಕ್ ಗಳ ನಡುವೆ ತಾಕಲಾಟ!
»ಸಾಮಗ ಎಂಬ ‘ಯಕ್ಷ ನಕ್ಷತ್ರ’
»ಮಣಿಪಾಲ :ನಾಳೆ ಕೊಂಕಣಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಶಿಷ್ಟ ಸಾಧಕರಿಗೆ ಪುರಸ್ಕಾರ
»ಅಧುನಿಕ ಕನ್ನಡ ಕಾವ್ಯದಲ್ಲಿ ಮಾತೃತ್ವದ ಸ್ವರೂಪ ಎಂಬ ಸಂಶೋಧನಾ ಕೃತಿ ಬಿಡುಗಡೆ: ಸ್ವಾತಂತ್ರ್ಯ ನಂತರ ಶಿಕ್ಷಣ ಕ್ಷೇತ್ರ ಮಹತ್ವದ ಬದಲಾವಣೆ ಕಂಡಿಲ್ಲ: ಡಾ.ಶ್ರೀಕಂಠ
»ಮಂಗಳೂರಿನಲ್ಲಿ ತುಳು ಅಕಾಡಮಿಯಿಂದ ‘ಬಿಸು ಮಿನದನ’ ಆಚರಣೆ
»ಶಿವಮೊಗ್ಗ: ಕುಮಾರವ್ಯಾಸ ಜನ್ಮಸ್ಥಳವಾದ ಕೋಳಿವಾಡ ಹಾಗೂ ಗದಗ ಅಭಿವೃದಿಗೆ 1 ಕೋ.ರೂ.ಮೀಸಲು : ವಿ.ಎಸ್. ಆಚಾರ್ಯ
»ಕಾರ್ಕಳ: ನಾಟಕಗಳಿಂದ ಮಕ್ಕಳ ಪರಿವರ್ತನೆ ಸಾಧ್ಯ: ವೈದೇಹಿ
»ಮೂಡಬಿದಿರೆ: ಮೊಗಸಾಲೆ ಅವರ `ಉಲ್ಲಂಘನೆ' ಕಾದ೦ಬರಿಗೆ ಅಕಾಡೆಮಿ ಪ್ರಶಸ್ತಿ
»ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
»‘ಗೋವು ಪವಿತ್ರ ಎಂಬ ಮಿಥ್ಯೆ’ ಕೃತಿಯ ಬಿಡುಗಡೆ ಸಮಾರಂಭ: ಭಾರತೀಯ ಸಮಾಜದಲ್ಲಿ ಗೋವು ‘ಪವಿತ್ರ’ ಅಲ್ಲ: ಬರಗೂರು
»ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಂಗಕರ್ಮಿ ಕುತ್ಪಾಡಿ ಆನಂದ ಗಾಣಿಗ ನಿಧನ (Updated)
»ಪ.ಗೋ.ಪತ್ರಗಳು -1: ಈಗ ಬರೆದಿದ್ದೇನೆ, ಏನು ವಿಶೇಷ?

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri