ಶನಿವಾರ, 11-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ : ಕುಡಿದ ಮತ್ತಿನಲ್ಲಿ ಬಸ್ಸು ಚಲಾಯಿಸಿ ರಸ್ತೆ ಬದಿಯಲ್ಲಿದ್ದ ವಾಹನಗಳಿಗೆ ಡಿಕ್ಕಿ : ಚಾಲಕನ ಬಂಧನ
Latest news item ಉಡುಪಿ : ಬ೦ದೇ ಬಿಡ್ತು ಗಣೇಶನ ಹಬ್ಬ... : ರಥಬೀದಿಯಲ್ಲಿ ಜೋರಾದ ವ್ಯಾಪಾರದ ಭರಾಟೆ
Latest news item ಎನ್‌ಕೌಂಟರಿಗೆ ಬಲಿಯಾದ ಕುಖ್ಯಾತ ದರೋಡೆಕೋರ ಎ.ಕೆ ಸಿಂಗ್
Latest news item ಶಾಂತಿ, ಸೌಹಾರ್ದ, ತ್ಯಾಗ, ದಾನದ ಸಂಕೇತವಾದ ಈದ್‌-ಉಲ್‌-ಫಿತರ್‌ ಹಬ್ಬ: ಉಡುಪಿ ಇ೦ದ್ರಾಳಿ ಮಸೀದಿಯಲ್ಲಿ ಮುಸ್ಲಿಮ್ ಬಾ೦ಧವರಿ೦ದ ವಿಶೇಷ ನಮಾಜ್
Latest news item ಇಂದು ಮುಸ್ಲಿಂರ ಪವಿತ್ರ ಹಬ್ಬ ರಂಝಾನ್ - ದಾನ-ಧರ್ಮಗಳ ಹಬ್ಬ ’ಈದ್-ಉಲ್-ಫಿತ್ರ್ : ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ನಮಾಜ್.
Latest news item ಅಕ್ರಮ ಗಣಿ ನಿಯಂತ್ರಿಸುವ ಹೊಣೆ ಕೇಂದ್ರದ್ದು ಅದರೆ ರಪ್ತು ನಿಷೇದ ಅಧಿಕಾರ ರಾಜ್ಯಕ್ಕೆ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ | ಅಕ್ರಮ ಗಣಿಗಾರಿಕೆ : ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ
Latest news item ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ- ಕಡೂರು: ಅಚ್ಚ­ರಿಯ ಫಲಿ­ತಾಂ­ಶಕ್ಕೆ ಭೂಮಿಕೆ ಸಿದ್ಧ
Latest news item ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿ ಹಗರಣ ಪ್ರಮಾಣ ಪತ್ರ ತಿರಸ್ಕೃತ- ರಾಮಚಂದ್ರಗೌಡರಿಗೆ ಹೈಕೋರ್ಟ್‌ ಮತ್ತೆ ಛೀಮಾರಿ : ರಾಜ್ಯ ಸರ್ಕಾರಕ್ಕೂ ತರಾಟೆ
Latest news item ಹಿರಿಯ ಚಿತ್ರ ನಿರ್ಮಾಪಕ ಡಿ. ರಾಮಾನಾಯ್ಡುಗೆ ಫಾಲ್ಕೆ ಪ್ರಶಸ್ತಿ; ಧನ್ಯತೆ ತಂದ ‘ಫಾಲ್ಕೆ’ ಗೌರವ - ನಾಯ್ಡು ಪ್ರತಿಕ್ರಿಯೆ
Latest news item ಉಡುಪಿ : ಸರಕಾರದ ಒ೦ದು ರೂ. ಹಾಕದೆ ದಾಟಲು ದೋಣಿಯೂ ಇಲ್ಲದೇ ಇದ್ದ ಹೊಳೆಗೆ ತೂಗು ಸೇತುವೆ ನಿರ್ಮಾಣ!
Latest news item ಮಂಗಳೂರು: ಗುತ್ತಿಗೆದಾರರ ಬಾಕಿ ಮೊತ್ತವನ್ನು ಪಾವತಿಸುವಂತೆ ಅಗ್ರಹಿಸಿ ದ.ಕ.ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ
Latest news item ಮಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ ಚೌತಿ ತಯಾರಿ - ಗಣೇಶ ವಿಗ್ರಹಗಳಿಗೆ ಅಂತಿಮ ಟಚ್.
Latest news item ಮಂಗಳೂರು ವಿಮಾನ ದುರಂತ; ನಿದ್ರೆ ಮಾಡಿದ್ದ ಪೈಲಟ್!
Latest news item 'Indo-Pak Express' : ಯುಎಸ್ ಓಪನ್ ಡಬಲ್ಸ್: ಬೋಪಣ್ಣಾ ಖುರೇಶಿ ಜೋಡಿ ಫೈನಲ್‌ ಪ್ರವೇಶ
Latest news item ಆಳ್ವಾಸ್ ಶಿಕ್ಷಣ ದಿನಾಚರಣೆ: ಆರು ಮಂದಿ ಸಾಧಕರಿಗೆ ಸನ್ಮಾನ
Latest news item ಬೆ೦ಗಳೂರು : ಅಕ್ರಮ ಗಣಿಗಾರಿಕೆ ಹೇಳಿಕೆ: ಬಹಿರ೦ಗ ಕ್ಷಮೆ ಕೇಳಿ : ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರು ಕೆಂಡ
Latest news item ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....

(232 ಚಿತ್ರಗಳಿವೆ)

( ಚಿತ್ರ: ಅಶೋಕ್ ಬೆಳ್ಮಣ್ )

ದುಬೈ; ಯು. ಎ. ಇ. ಬಂಟರ 36 ನೇ ವಾರ್ಷಿಕ ಸ್ನೇಹಮಿಲನ 2010, ಮೇ 7 ಶುಕ್ರವಾರ ಬೆಳಿಗ್ಗೆ 10.30ಕ್ಕೆ ದುಬಾಯಿ ಕ್ರೌನ್ ಪ್ಲಾಜಾ ಪಂಚತಾರ ಹೊಟೇಲ್ ಜುಮೆರಾ ಸಭಾಂಗಣದಲ್ಲಿ ಅದ್ಧೂರಿಯಿಂದ ಜರುಗಿತು. ಸಂಪ್ರದಾಯದ ಉಡುಗೆ ತೊಡುಗೆಗಳಿಂದ ಕಂಗೊಳಿಸುತ್ತಾ ಹರ್ಷಚಿತ್ತರಾಗಿ ಸಂಭ್ರಮದಿಂದ, ಬಂಧು ಬಳಗದವರೊಡನೆ ಬಂಟ ಬಾಂಧವರು ಸಮಾವೇಶಗೊಂಡಿದ್ದರು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಯು.ಎ.ಇ. ಯಲ್ಲಿರುವ ಭಾರತೀಯ ರಾಯಬಾರಿ ಕನ್ನಡಿಗ ಮಾನ್ಯ ಎಂ. ಕೆ. ಲೋಕೇಶ್, ಭಾರತದಿಂದ ಆಗಮಿಸಿದ ಪದ್ಮಭೂಷಣ ಪುರಸ್ಕೃತ ಡಾ. ಬಿ. ಎಂ. ಹೆಗ್ಡೆ, ಯು.ಎ.ಇ. ಬಂಟ್ಸ್ ನ ಮಹಾಪೋಷಕರಾದ ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿ, ಡಾ. ಚಂದ್ರಕುಮಾರಿ ಬಿ.ಅರ್. ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಸುಧಿರ್ ಶೆಟ್ಟಿಯವರು  ಮತ್ತು ಹಲವಾರು ಗಣ್ಯರನ್ನು ಮುಖದ್ವಾರದಿಂದ ಸಭಾಂಗಣಕ್ಕೆ ಪಂಚವಾಧ್ಯದೊಂದಿಗೆ, ಕಳಸ ಹಿಡಿದ ಸುಮಂಗಲೆಯರು ಭವ್ಯ ಮೆರವಣಿಗೆಯಲ್ಲಿ ಬರಮಾಡಿಕೊಂಡರು.

ತುಳುನಾಡಿನ ಬಂಟರ ಸಂಪ್ರದಾಯದ ಮನೆಯ ಚಾವಡಿಯ ಕಂಬಗಳು, ತುಳುನಾಡಿನ ಸಂಸ್ಕೃತಿಯನ್ನು ಅನಾವರಣ ಗೊಳಿಸುವ ಬೃಹತ್ ಚಿತ್ರಪಟ, ಎಳನಿರುಬೊಂಡಗಳಿಂದ ಪುಷ್ಪ ಗಳಿಂದ ಅಲಂಕೃತವಾದ ಭವ್ಯ ವೇಧಿಕೆಯ ಮೇಲೆ ಮುಖ್ಯ ಅತಿಥಿಗಳೆಲ್ಲರೂ ಕಾರ್ಯಕಾರಿ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಮಾನ್ಯ ಎಂ. ಕೆ. ಲೋಕೆಶ್, ಡಾ. ಬಿಎಂ. ಹೆಗ್ಡೆ, ಡಾ. ಬಿ ಆರ್. ಶೆಟ್ಟಿಯವರು ಜ್ಯೋತಿ ಬೆಳಗಿಸುವುದರ ಮೂಲಕ ಯು. ಎ. ಇ.  ಬಂಟರ ಸ್ನೇಹಮಿಲನಕ್ಕೆ ಅಧಿಕೃತ ಚಾಲನೆ ನೀಡಿದರು.

ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಶ್ರೀಮತಿ ಅಪರ್ಣಾ ಆಳ್ವ ರವರ ನೇತೃತ್ವದಲ್ಲಿ ತುಳು ಭಾಷೆಯಲ್ಲಿ ಸುಮಧುರ ಸ್ವಾಗತಗೀತೆಯೊಂದಿಗೆ ಸರ್ವರನ್ನು ಸ್ವಾಗತಿಸಿದರು.

ಶ್ರೀಮತಿ ಮಂಜುಳಾ ಗಣೇಶ್ ರೈ ಮತ್ತು ಶ್ರೀಮತಿ ಅಮೃತಾ ವಿನಯಶೆಟ್ಟಿ ಯವರ ನೇತೃತ್ವದಲ್ಲಿ ಕು. ಐಶ್ವರ್ಯ ಗಣೇಶ್ ರೈ ಮತ್ತು ಅನುಷಾ ವಿನಯ ಶೆಟ್ಟಿ ಯವರು ಭಾರತದ ಶಾಸ್ತ್ರೀಯ ನೃತ್ಯಪ್ರಾಕಾರ ಭರತ ನಾಟ್ಯದ ಮೂಲಕ ವೇಧಿಕೆಯಲ್ಲಿ ಕಂಗೊಳಿಸುತಿದ್ದ ಮಹಾಗಣಪತಿ ವಿಗ್ರಹಕ್ಕೆ (ಬಿ. ಕೆ. ಗಣೇಶ್ ರೈಯವರಿಂದ ನಿರ್ಮಿಸಲ್ಪಟ್ಟಿದ್ದು) ಪುಷ್ಪಾರ್ಚನೆಯೊಂದಿಗೆ ಪ್ರಾರ್ಥನೆ ಸಲ್ಲಿಸಿ ದಿನ ಪೂರ್ತಿ ನಡೆಯಲಿರುವ ವೈವಿಧ್ಯಮಯ ನೃತ್ಯಗಳಿಗೆ ಚಾಲನೆ ನೀಡಿದರು.

ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಶಶಿಧರ ಶೆಟ್ಟಿಯವರು ಯು.ಎ.ಇ. ಬಂಟ್ಸ್ 36ನೇ ಸಮ್ಮಿಲನಕ್ಕೆ ಆಗಮಿಸಿದ ಎಲ್ಲ ಗಣ್ಯರನ್ನು ಅತಿಥಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.

 

ತುಳು ಜಾನಪದ ನೃತ್ಯ, ಹಿಂದಿಗೀತಾ ನೃತ್ಯ, ಮಿಕ್ಸ್ ಮಸಾಲಾ, ಪ್ಯಾಶನ್ ಶೋ ಇತ್ಯಾದಿ ವರ್ಣರಂಜಿತ ವೈವಿಧ್ಯಮಯ ಸಮೂಹ ನೃತ್ಯಗಳು ದುಬಾಯಿ, ಅಬುಧಾಬಿ, ಶಾರ್ಜಾ, ರಸ್ ಅಲ್ ಕೈಮಾ, ಫ್ಯುಜೆರಾ, ಅಲ ಐನ್ ಕಡೆಗಳಿಂದ ಬಂದು ಕಾರ್ಯಕ್ರಮಗಳು ನೀಡಿ ಪ್ರೇಕ್ಷಕರ ಮನರಂಜಿಸಿದವು.

ಮುಖ್ಯ ಅತಿಥಿಗಳಿಗೆ ಸನ್ಮಾನ

ಮುಖ್ಯ ಅತಿಥಿ ಯು.ಎ.ಇ.ಯಲ್ಲಿ ಭಾರತೀಯ ರಾಯಭಾರಿಯಾಗಿರುವ ಕನ್ನಡಿಗ ಮಾನ್ಯ ಎಂ. ಕೆ. ಲೋಕೇಶ್ ರವರ ಪರಿಚಯ ವನ್ನು ಸುಧೀರ್ ಶೆಟ್ಟಿಯವರು ಮಾಡಿದರು ನಂತರ ಯು. ಎ. ಇ. ಬಂಟ್ಸ್ ಸ್ನೇಹಮಿಲನದಲ್ಲಿ ಪದ್ಮಶ್ರೀ ಡಾ. ಬಿ.ಆರ್. ಶೆಟ್ಟಿಯವರು ಗೌರವ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು. ಸನ್ಮಾನಕ್ಕೆ ಉತ್ತರವಾಗಿ, ಕೃತಜ್ಞತೆಯನ್ನು ಸಲ್ಲಿಸಿ, ಬಂಟ ಬಂಟ ಸಮುದಾಯದ ಗಣ್ಯರು ಮಾಡಿರುವ ಸಾಧನೆ ಇತರರಿಗೆ ಮಾರ್ಗದರ್ಶವಾಗಿದ್ದು, ತುಳು ನಾಡಿನ ಘನತೆ ಗೌರವವನ್ನು ಎತ್ತಿ ಹಿಡಿದು ಉಳಿಸಿಕೊಂಡು ಇದೀಗ ವಿದೇಶದಲ್ಲಿಯೂ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿರುವ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು.

ಪದ್ಮಭೂಷಣ ಡಾ. ಬಿ. ಎಂ. ಹೆಗ್ಡೆ ಯವರಿಗೆ ಸನ್ಮಾನ

ಭಾರತದಿಂದ ಆಗಮಿಸಿದ್ದ ಪದ್ಮಭೂಷಣ ಡಾ. ಬಿ. ಎಂ. ಹೆಗ್ಡೆ ಯವರ ಜೀವಿತಾವದಿಯ ವೈಧ್ಯಕೀಯ ರಂಗದ ಅವಿಸ್ಮರಣೀಯ ಸೇವೆಗಾಗಿ ಭಾರತ ಸರ್ಕಾರ ಪದ್ಮಭೂಷಣ ಪುರಸ್ಕಾರ ನೀಡಿ ಗೌರವಿಸಿದನ್ನು, ಅಭಿನಂದಿಸಿ ಯು. ಎ. ಇ. ಬಂಟ್ಸ್ ಸ್ನೇಹಮಿಲನದಲ್ಲಿ ಮಹಾ ಪೋಷಕರಾದ ಪದ್ಮಶ್ರೀ ಪುರಸ್ಕೃತ ಡಾ. ಬಿ.ಆರ್. ಶೆಟ್ಟಿಯವರು ಮತ್ತು ಮಾನ್ಯ ಎಂ. ಕೆ. ಲೋಕೇಶ್ ಗೌರವ ಪೂರ್ವಕವಾಗಿ ಶಾಲು ಹೊದಿಸಿ ಮೈಸೂರು ಪೇಟಾ ತೊಡಿಸಿ ಫಲಪುಷ್ಪದೊಂದಿಗೆ ಸನ್ಮಾನ ಪತ್ರವನ್ನು ನೀಡಿ ಸನ್ಮಾನಿಸಿ ಗೌರವಿಸಿದರು.

ಸರ್ವೋತ್ತಮ ಶೆಟ್ಟಿಯವರು ಶ್ರೀಯುತರ ಪೂರ್ಣ ಪರಿಚಯದೊಂದಿಗೆ ಸಾಧನೆಯ ಬಗ್ಗೆ ಗುಣಗಾನ ಮಾಡಿ ಸನ್ಮಾನ ಪ್ರಕ್ರೀಯಯನ್ನು ಸುಂದರವಾಗಿ ನಡೆಸಿಕೊಟ್ಟರು.

ಪ್ರೀತಿ ವಿಶ್ವಾಸ ಮಾತ್ರ ಮನುಷ್ಯನನ್ನು ಆರೋಗ್ಯವಂತನ್ನಾಗಿರಿಸುತ್ತದೆ - ಡಾ. ಬಿ. ಎಂ. ಹೆಗ್ಡೆ

ಸನ್ಮಾನಕ್ಕೆ ಉತ್ತರವಾಗಿ ತಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತಾ ಕೊಲ್ಲಿ ರಾಷ್ಟ್ರದಲ್ಲಿ ಬಂಟ ಭಾಂದವರು ಅತ್ಯುತ್ತಮ ರೀತಿಯಲ್ಲಿ ಸಂಪ್ರದಾಯವನ್ನು ಉಳಿಸಿಕೊಂಡು ಮುಂದುವರೆಸಿಕೊಂಡು  ಮನ್ನಡೆಯುತ್ತಿವ ಬಗ್ಗೆ ಸಂತೋಷ ವ್ಯಕ್ತ ಪಡಿಸಿದರು. ಎಲ್ಲಾ ಬಂದು ಮಿತ್ರರು ಸ್ನೇಹ, ಪ್ರೀತಿ, ವಿಶ್ವಾಸ, ಸೌಹಾರ್ದತೆಯಿಂದ ಕೂಡಿ ಬಾಳಿದರೆ, ಅರೋಗ್ಯವಂತರಾಗಿ ಬಾಳಿ ಬದುಕಬಹುದು ಎಂದು ಹೇಳಿ, ಯಾವ ಮನುಷ್ಯ ತನ್ನಲ್ಲಿ ದ್ವೇಷ, ಅಸೂಯೆ, ಹೊಟ್ಟೆಕಿಚ್ಚು, ಮತ್ಸರ, ಮೈಯಲ್ಲಿ ತುಂಬಿಕೊಂಡಿದ್ದರೆ, ಅದು ಬೇರೆಯವರಿಗೆ ತೊಂದರೆಯಾಗುವುದಿಲ್ಲ, ಸ್ವತಹ ತಾನೇ ಅನಾರೊಗ್ಯಕ್ಕೆ ತುತ್ತಾಗಿ ಅನುಭವಿಸುತ್ತಾನೆ. ಅದರ ಬದಲು ಎಲ್ಲರಲ್ಲಿಯೂ ಸ್ನೇಹ, ಉತ್ತಮ ಭಾಂದವ್ಯ ದಲ್ಲಿದ್ದರೆ, ಯಾವ ರೋಗಕ್ಕೆ ತುತ್ತಾಗುವುದಿಲ್ಲ. ಯಾವ ಔಷದಿಯೂ ಬೇಕಾಗುವುದಿಲ್ಲ ಎಂದು ಹೇಳಿ ಹಲವಾರು ಆರೋಗ್ಯ ಕಾಪಾಡುವ ರಹಸ್ಯವನ್ನು ತಿಳಿಸಿಕೊಟ್ಟರು.

ಯು. ಎ. ಇ. ಬಂಟ್ಸ್ ಪ್ರತಿಭಾ ಪುರಸ್ಕಾರ

ಬಂಟ್ಸ್ ಸಮುದಾಯದ ಪ್ರಥಮ್ ಮಹಿಳಾ ಪೈಲೆಟ್ ಎಂದು ಹೆಗ್ಗಳಿಕೆಗಳಿಸಿರುವ ಕು.ಅನೂಪ ಶೆಟ್ಟಿ ಯವರನ್ನು ಅವರ ಜನ್ಮದಾತೆಯ ಸಮ್ಮುಖದಲ್ಲಿ ಡಾ. ಬಿ. ಎಂ. ಹೆಗ್ಡೆಯವರು ಸನ್ಮಾನಿಸಿ ಗೌರವಿಸಿದರು

ಯು. ಎ. ಇ. ಬಂಟ್ಸ್ ವತಿಯಿಂದ ಪ್ರತಿವರ್ಷ ನೀಡಲಾಗುತ್ತಿರುವ ಪ್ರತಿಭಾ ಪುರಸ್ಕಾರವನ್ನು ಈ ಬಾರಿಯೂ ಹತ್ತನೆ ತರಗತಿ ಮತ್ತು ದ್ವಿತೀಯ ಪಿ.ಯು.ಸಿ ಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಬಂಟ ಸಮುದಾಯದ ಮಕ್ಕಳಿಗೆ ನೀಡಿ ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ ಪಡೆದವರು,  ಸುಶಿಕ್ಷಾ ಸುಧೀರ್ ಶೆಟ್ಟಿ, ಸುಶ್ಮಿಕಾ ಸುಧೀರ್ ಶೆಟ್ಟಿ, ರಿಯಾ ಪ್ರವೀಣ್ ಹೆಗ್ಡೆ, ನಿಕಿತಾ ಪ್ರವೀಣ್ ಹೆಗ್ಡೆ, ಐಶ್ವರ್ಯ ಅಶೋಕ್ ಶೆಟ್ಟಿ, ವರ್ಷಾ ಗಣೇಶ್ ಶೆಟ್ಟಿ, ಸಹಾನ್ಯ ರಮೇಶ್ ಶೆಟ್ಟಿ, ಸಿದ್ದಾಂತ್ ಸತೀಶ್ ಶೆಟ್ಟಿ, ದ್ವೀತಿಯ ಪಿ.ಯು.ಸಿ ಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಮೋನಿಶ್ ಗಣೇಶ್ ರೈ ಯ ಅನುಪಸ್ಥಿತಿಯಲ್ಲಿ ಮಾತಾಪಿತೃರಾದ ಮಂಜುಳಾ ಗಣೇಶ್ ರೈ ದಂಪತಿಗಳು ಸ್ವೀಕರಿಸಿದರು. ಡಾ. ಬಿ. ಎಂ. ಹೆಗ್ಡೆ ಯವರು ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಿ ಅಭಿನಂದನೆಗಳನ್ನು ಸಲ್ಲಿಸಿದರು. ಈ ಭಾಗದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಮರ್ಥ ಸರ್ವೋತ್ತಮ ಶೆಟ್ಟಿ ನಿರ್ವಹಿಸಿದರು.

 

ಸಾಂಸ್ಕೃತಿಕ ವೈವಿಧ್ಯಮಯದಲ್ಲಿ ಕಿರಣ್ ಶೆಟ್ಟಿ ತಂಡದವರ ರಸಮಂಜರಿ, ವಿಶ್ವನಾಥ್ ಶೆಟ್ಟಿಯವರ ಜೊತೆಗೆ ಪುಟ್ಟ ಮಕ್ಕಳ ತಂಡದ ಹುಲಿವೇಷ ನೈಜ್ಯ ಬಣ್ಣದೊಂದಿಗೆ ರಂಜಿಸಿತ್ತು. ಸಂಪತ್ ಶೆಟ್ಟಿ ನಿರ್ದೇಶನದ ಕನ್ನಡ ಕಿರು ರೂಪಕ ’ಅಕ್ಷತೆ’ ವಿವಾಹ ಧಾರ್ಮೀಕ ಆಚರಣೆಯ ಬಗ್ಗೆ ಪೂರ್ಣ ಬೆಳಕು ಚೆಲ್ಲಿದರೆ, ತಾರನಾಥ್ ರೈ ತಂಡದವರ ಅಸ್ತಿಪಂಜರ ನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು.

೨೦೧೧ ಸಾಲಿನ ನೂತನ ಕಾರ್ಯಕಾರಿ ಸಮಿತಿ ರಚನೆ

ಯು. ಎ. ಇ. ಬಂಟ್ಸ್ ಪ್ರಾರಂಭ ವರ್ಷದಿಂದ ನಡೆಸಿಕೊಂಡು ಬರುತ್ತಿರುವ, ಪ್ರತಿವರ್ಷ ಕಾರ್ಯಕಾರಿ ಸಮಿತಿಯನ್ನು ರಚಿಸಿ ವರ್ಷದ ಪೂರ್ತಿ ಜವಬ್ದಾರಿಯನ್ನು ವಹಿಸಿಕೊಂಡು ಬರುತ್ತಿರುವ ಸಂಪ್ರದಾಯದಂತೆ ನೂತನ ಸಮಿತಿಯಲ್ಲಿ, ಶ್ರೀಯುತರುಗಳಾದ ಸಂತೋಷ್ ಶೆಟ್ಟಿ, ಜಯಶ್ರೀ ಶೆಟ್ಟಿ, ಲಕ್ಷ್ಮಣ್ ಶೆಟ್ಟಿ, ಡಾ. ಅನಿತಾ ಶೆಟ್ಟಿ, ಶಶಿಧರ್ ಶೆಟ್ಟಿ, ಅರ್ಚನಾ ಶೆಟ್ಟಿ, ಪ್ರೆಂಜಿತ್, ಸುಲಯಾ, ಯಶ್ ಶೆಟ್ಟಿ, ಕ್ಷಮತಾ ಶೆಟ್ಟಿ, ಸತೀಶ್ ಶೆಟ್ಟಿ, ರಮಾ ಶೆಟ್ಟಿ, ಸಂತೋಷ್ ಶೆಟ್ಟಿ, ನೂತನ್ ಶೆಟ್ಟಿ, ಶರತ್ ಶೆಟ್ಟಿ, ರೇಖಾ ಶೆಟ್ಟಿ ಮತ್ತು ಕಿರಣ್ ಶೆಟ್ಟಿ ದಂಪತಿಗಳು ಜವಬ್ಧಾರಿ ವಹಿಸಿಕೊಂಡರು.

ಯು. ಎ. ಇ. ಬಂಟರ ವೆಬ್ ಸೈಟ್ ಗೆ ಚಾಲನೆ:

ಯು. ಎ. ಇ. ಬಂಟರ ವೆಬ್ ಸೈಟ್ ಗೆ  www.uaebunts.com ಗೆ ಮಹಾ ಪೋಷಕ ಡಾ.ಬಿ.ಆರ್ ಶೆಟ್ಟಿ ಮತ್ತು ಅತಿಥಿ ಡಾ. ಬಿ. ಎಂ. ಹೆಗ್ಡೆ ಚಾಲನೆ ನೀಡಿದರು.

ಅಭಿನಂದನೆ

ಕಾರ್ಯಕ್ರಮದ ಪ್ರಾಯೋಜಕರನ್ನು, ಮಾಧ್ಯಮ ಪ್ರತಿನಿಧಿಗಳಾದ ಗಲ್ಫ್ ಕನ್ನಡಿಗ, ದಾಯಿಜಿವಲ್ಡ್,  ಮ್ಯಾಂಗ್ಳೂರಿಯನ್, ನಮ್ಮಟಿ.ವಿ. ಮತ್ತು ವೇದಿಕೆ ಅಲಂಕಾರ, ವರ್ಣಾಲಂಕಾರ, ನೃತ್ಯ ಸಂಯೋಜನೆಯಲ್ಲಿ ಸಹಕರಿಸಿದ ರಾಜೇಶ್ ಕುತ್ತಾರ್, ಧ್ವನಿ ಬೆಳಕಿನ ಜವಬ್ಧಾರಿಯನ್ನು ವಹಿಸಿದ ಪ್ರಸಾದ್ ರೈ, ಕಾರ್ಯಕ್ರಮದಲ್ಲಿ ಪೂರ್ಣ ಸಹಕಾರ ನೀಡಿದ ಕಿಶೋರ್ ಗಟ್ಟಿ, ಮತ್ತು ಇನ್ನಿತರರನ್ನು ಅಭಿನಂದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಬೆಳಗಿನಿಂದ ಸಂಜೆಯವರೆಗೆ ಸಹಸ್ರಸಂಖ್ಯೆಯಲ್ಲಿ ಆಗಮಿಸಿದ ಬಂಟಭಾಂದವರು ಮತ್ತು ಆಹ್ವಾನಿತ ಗಣ್ಯರು ಉಪಸ್ಥಿತರಿದ್ದು, ಕೊನೆಯಲ್ಲಿ ಲಕ್ಕಿ ಡ್ರಾ, ವಂದಾನರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಸರ್ವೋತ್ತಮ ಶೆಟ್ಟಿಯವರ ಮಾರ್ಗದರ್ಶನ, ನಾಯಕತ್ವ, ನಿರೂಪಣೆಯೊಂದಿಗೆ ಶಿಸ್ತುಬದ್ದ ಕಾರ್ಯಕ್ರಮಕ್ಕೆ ಯು. ಎ. ಬಂಟ್ಸ್ ೩೬ ನೇ ಸ್ನೇಹ ಮಿಲನ ಸಾಕ್ಷಿಯಾಯಿತು.

ಕಾರ್ಯಕ್ರಮ ಯಶಸ್ಸಿನ ಹಿಂದೆ ಹಲವಾರು ದಿನಗಳ ವ್ಯವಸ್ಥಿತ ಪೂರ್ವತಯಾರಿಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಶ್ರೀಯುತರುಗಳಾದ ಗುಣಪಾಲ್ ಶೆಟ್ಟಿ, ಸಹನಾ ಶೆಟ್ಟಿ, ನವೀನ್ ಆಳ್ವ, ಅಪರ್ಣ ಆಳ್ವ, ಪ್ರಸನ್ನ ಶೆಟ್ಟಿ, ಲತಾ ಪ್ರಸನ್ನ ಶೆಟ್ಟಿ, ಶಶಿದರ್ ಶೆಟ್ಟಿ, ಪ್ರತಿಮಾ ಶೆಟ್ಟಿ, ಅನಂದ ಶೆಟ್ಟಿ, ಪುಷ್ಪ ಶೆಟ್ಟಿ, ಜಯಾನಂದ್ ಪಕ್ಕಳ, ಜಯಲಕ್ಷ್ಮಿ ಪಕ್ಕಳ,  ಅನಿಲ್ ಹೆಗ್ಡೆ, ಚೈತ್ರಾ ಹೆಗ್ಡೆ, ಸುರೇಶ್ ಶೆಟ್ಟಿ, ಭಾರತಿ ಶೆಟ್ಟಿ ಯವರು ಸರ್ವರ ಅಭಿನಂದನೆಗೆ ಪಾತ್ರರಾದರು.

36th UAE BUNTS GET-TOGETHER 

 

PROGRAMME LIST

 

 

10.30 LIGHTING THE LAMP by HE M K Lokesh, Indian Ambassador

10.45 Welcome Song – By all the Co-Ordinators – Aparna Alva

10.50 Welcome Dance – Aishwarya G.Rai/Anusha VK Shetty Shj

10.55 Welcome Speech by Shashidhar Shetty - Organizer

11.00 Zoobie Doobie Dance – Sharina/Jayalaxmi Dubai

11.05 Kaisi hai yeh Rut & Heal the World – Pawan / Chaitra Adh

11.10 Tulu Folk Song, Naila Naila – Chetna / Nijesh Kumar, Dubai

11.15 Mix Masala – Zoobie Doobie – Symphony / Prathimakka Shj

11.20 Marathi Song – Group Dance – Jayashree Dubai

11.30 Dance – Old is gold – Laxmi Raviprasad Shetty Dubai

11.45 Discowale Khisko – Group Dance - By Pawan / Chaitra Adh

11.50 Folk Dance by Kiran / Rajesh Gatti – Dubai

11.55 Fusion – Classical & Western – Gagan /Swarna Dubai

12.05 Jiggy Wiggy & World Hold on by Pawan /Chaitra Abu dhabi

12.10 Aaja Nachle – Natasha / Latha Nagesh Shetty - Fujairah

12.15 Fashion Show – by Guru of UAE Xchange Centre

12.20 Felicitation to HE MKLokesh – Indian Ambassador – Chief Guest

12.30 Felicitation to Dr.B.M.Hegde – Padma Bhushana Awardee

12.40 Prathibha Puraskara / Felicitation to Anoopa Shetty (PILOT)

13.00 India-in Melodious Harmony – Santosh/Jayashree Dub

 

13.30 L U N C H

 

14.30 Orchestra by Kiran Shetty & Group Dubai

14.40 Kaleidoscope of Love – Dance – Pawan / Bharathi /Chaitra Adh

15.00 Pili Vesha – Vishwanath / Jyothica Dubai

15.25 Old & New remix – Aditi Prasanna Shetty / Lata Dubai

15.30 Naakamaka Tamil Song – Pramila/Deeksha Vivek Shetty Dub

15.40 Kannada Skit by Sampath Shetty & Team Dub

15.50 Hindi Song Dance by Dipti Shetty & Team Dubai

16.00 Kule – Skeleton Nruthya – by Tharanath Rai & Group Adh

16.10 Tribute to Aishwarya Rai – Chithra / Shradda Dubai

16.20 Prize Distribution / Raffle / Vote of thanks

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಚಿತ್ರ: ಅಶೋಕ್ ಬೆಳ್ಮಣ್
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-05-08

Tell a Friend

ಪ್ರತಿಸ್ಪಂದನ
ಬಿ. ಕೆ. ಗಣೇಶ್ ರೈ, ಕೊಡಗು, ಶಾರ್ಜಾ
2010-05-12
ನಮ್ಮ ಜನ್ಮಭೂಮಿಯನ್ನು ತೊರೆದು ವೃತ್ತಿಯನ್ನರಸಿ ಹೊರದೇಶಕ್ಕೆ ಬಂದಾಗ ನಮ್ಮ ಭಾಷೆ, ಕಲೆ, ಸಂಸ್ಕೃತಿ, ಆಚಾರ, ವಿಚಾರಗಳು ನಮ್ಮ ಜೊತೆಯಲ್ಲೆ ಇರುತ್ತದೆ. ಅದನ್ನು ನಮ್ಮ ನಮ್ಮ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಂಡರೆ ಅದು ನಮ್ಮ ಹೆಗ್ಗಳಿಕೆಯಾಗುತ್ತದೆ.

ಪ್ರತಿಸ್ಪಂದನದಲ್ಲಿ ಮಿತ್ರರ ಪ್ರತಿಕ್ರಿಯೇಯನ್ನು ವೀಕ್ಷಿಸಿದಾಗ ಅತೀವ ಅನಂದವಾಗುತ್ತಿದೆ. ನಮ್ಮ ನೆರೆಯ ರಾಜ್ಯದ ತಮಿಳರು, ಮಲಯಾಳಿ ಭಾಷಿಗರು ಅವರ ಸಂಪ್ರದಾಯದಲ್ಲಿಯೇ ಕಾರ್ಯಕ್ರಮಗಳನ್ನು ಅಭಿಮಾನದಿಂದಲೆ ನಡೆಸುತ್ತಾರೆ. ಯು.ಎ.ಇ. ಬಂಟರ ಸಮ್ಮಿಲನದಲ್ಲಿ ನಾವು ಹಲವಾರು ವರ್ಷಗಳಿಂದ ನಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆ, ತುಳು ಭಾಷೆಯಲ್ಲೆ ಕಾರ್ಯಕ್ರಮ, ತುಳುನಾಡಿನ ಆಚಾರ, ಸಂಪ್ರದಾಯಗಳ ಪ್ರತಿಬಿಂಬವನ್ನು ಕೊಲ್ಲಿ ರಾಷ್ಟ್ರದ ಈ ನಾಡಿನಲ್ಲಿ ವೈಭವೀಕರಿಸಿಕೊಂಡು ಮುನ್ನಡೆಸುತಿದ್ದೇವೆ.

ಈ ವರ್ಷದ ಕಾರ್ಯಕ್ರಮದ ಯಶಸ್ಸಿನ ಹಿಂದೆ ಮಹಾಪೋಷಕರಾದ ಪದ್ಮಶ್ರೀ ಪುರಸ್ಕೃತ ಡಾ. ಬಿ. ಅರ್. ಶೆಟ್ಟಿಯವರ ಆದರ್ಶ, ಸರ್ವೋತ್ತಮ ಶೆಟ್ಟಿಯವರ ಸಂಘಟನಾ ಚತುರತೆ, ಕಾರ್ಯಕಾರಿ ಸಮಿತಿಯ ಕಾರ್ಯಯೋಜನೆಯ ಅವಿರತ ಶ್ರಮವಿದೆ. ಕಾರ್ಯಕ್ರಮಕ್ಕೆ ಶುಭವನ್ನಾರೈಸಿದ ಪ್ರಾಯೋಜಕರು, ತಮ್ಮ ಕ್ಯಾಮೇರಾ ಕಣ್ಣಿನಿಂದ ಸೆರೆಹಿಡಿದ ಅಶೋಕ್ ಬೆಳ್ಮಣ್, ಸುದ್ದಿಯನ್ನು ವಿಶ್ವವ್ಯಾಪಿಗೊಳಿಸಿದ ಆತ್ಮೀಯ ಮಿತ್ರರಾದ ಬಿ. ಜಿ. ಮೋಹನ್ ದಾಸ್ ಮತ್ತು ಗಲ್ಫ್ ಕನ್ನಡಿಗ ತಂಡಕ್ಕೆ ಧನ್ಯವಾದಗಳು.

ಸರ್ವೋತ್ತಮ ಶೆಟ್ಟಿ, ಅಬುಧಾಬಿ
2010-05-12
ಭಾಷೆಯ ಬಗ್ಯೆ ಇರುವ ನಿಮ್ಮೆಲ್ಲರ ಅಭಿಮಾನಕ್ಕೆ ಸ್ವಾಗತ. ಭಾಷೆ ನಿಂತ ನೀರಾಗಬಾರದು. ಭಾಷೆ ನಮ್ಮ ಸಂಸ್ಕ್ರತಿಯ ಜೀವಂತಿಕೆಯ ಲಕ್ಷಣ. ನಮ್ಮೆಲ್ಲರ ಕಾರ್ಯಕ್ರಮಗಳು ಕನ್ನಡ, ತುಳು, ಬ್ಯಾರಿ, ಕೊಂಕಣಿ ಇತ್ಯಾದಿ ನಮ್ಮ ಭಾಷೆಗಳಲ್ಲೇ ನಡೆಯಬೇಕು.

ನಿರರ್ಗಳ ಭಾಷೆ ಮಾತನಾಡುವವರಿಗೇನೆ ಮತಾಡುವ ಅವಕಾಶ ಕಲ್ಪಿಸಿ ಕೊಡಬೇಕು. ಆದಷ್ಟು ನಮ್ಮ ಯುವ ಜನಾಂಗವನ್ನು ಇದಕ್ಕೆ ಬಳಸಿಕೊಳ್ಳಬೇಕು. ಆದಷ್ಟು ಮಟ್ಟಿಗೆ ನಮ್ಮ ಕಾರ್ಯಕ್ರಮಗಳಲ್ಲಿ ನಮ್ಮ ಉಡುಗೆ ತೊಡುಗೆಗಳನ್ನು ನಾವು ಧರಿಸಿ ಕೊಂಡಿದ್ದರೆ ಅದು ಮತ್ತಷ್ಟು ನಮ್ಮ ಕಾರ್ಯಕ್ರಮಗಳಿಗೆ ಮೆರುಗುಕೊಡುತ್ತದೆ. ಇದಕ್ಕೆ ನಾವೆಲ್ಲಾ ಒಟ್ಟಿಗೆ ಪ್ರಯತ್ನಿಸೋಣವೇ ?

ರೋಶನ್, ಮಂಗಳೂರು ದುಬಾಯಿ
2010-05-11
ಮಹ್ಮದ್ ಮಂಗಳೂರು ತಮ್ಮ ಪ್ರತಿಕ್ರಿಯೇ ಮೆಚ್ಚಿದ್ದೇವೆ. ತಾವು ತಿಳಿಸಿದಂತೆ ಬರೇ ಬಿ.ಸಿ.ಎಫ್. ಗೆ ಮಾತ್ರ ಅನ್ವಯವಾಗುವುದಿಲ್ಲ. ಇದು ಕರ್ನಾಟಕದ ಎಲ್ಲಾ ಸಮುದಾಯದವರಿಗೆ ಅನ್ವಯಿಸುತ್ತದೆ. ಅವರವರ ಮಾತೃ ಭಾಷೆ ಗೊತ್ತಿಲ್ಲದೆ ಇರುವ ಅಜ್ಞಾನಿಗಳು ಬೇಕಾದಷ್ಟು ಇದ್ದಾರೆ. ತಾವು ತಿಳಿಸಿದಂತೆ ಡಾ. ಬಿ. ಆರ್. ಶೆಟ್ಟಿಯವರು ಧರಿಸಿದ ಉಡುಪು, ಮಾತನಾಡಿದ ತುಳುಭಾಷೆಯ ಮಹತ್ವ ಅಲ್ಲಿದ್ದ ಎಷ್ಟು ಜನರಿಗೆ ತಿಳಿದಿದೆ. ಎಷ್ಟು ಮಕ್ಕಳಿಗೆ ಅವರ ಮಾತು ಅರ್ಥವಾಗಿದೆ. ಟುಸ್ಸ ಪುಸ್ಸ ಇಂಗ್ಲಿಷ್ ಮಾತ್ರ ಮಾತನಾಡಲಿಕ್ಕೆ ಗೊತ್ತು ಮಾತ್ರವಲ್ಲದೆ, ಬೇರೆ ಯಾವ ಜ್ಞಾನ ಸಂಪತ್ತು ಇಲ್ಲದೆ ಕಣ್ ಕಣ್ ಬಿಡುವ ಮಕ್ಕಳಿಗೆ ಅವರವರ ತಂದೆ ತಾಯಿಗಳು ಹೇಳಿ ಕೊಡಲು ಅವರಿಗೆ ಗೊತ್ತಿದ್ದರೆ ತಾನೇ ಅವರು ಮಕ್ಕಳಿಗೆ ಹೇಳಿಕೊಡುವುದು. ತಿಳುವಳಿಕೆ, ಅಭಿಮಾನ ಇರುವವರು ಎಲ್ಲೆ ಇರಲಿ ಯಾವ ರೀತಿಯಲ್ಲೇ ಇರಲಿ ಎಂದೆಂದಿಗೂ ಅವರು ಮಾತೃ ಭಾಷೆ, ಸಂಪ್ರದಾಯವನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಅದಕ್ಕೆ ಸಾಕ್ಷಿಯಾಗಿ ಕಾರ್ಯಕ್ರಮ ನಡೆದ ಚಿತ್ರ, ವರದಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಯಾರ ಮಕ್ಕಳಿಗೆ ಮಾತೃ ಭಾಷೆ, ತಾಯಿನಾಡಿನ ಬಗ್ಗೆ ತಿಳುವಳಿಕೆ, ಸಂಪ್ರದಾಯ ಆಚಾರ, ಗೌರವ, ಅಭಿಮಾನ, ಪ್ರೀತಿ ಇಲ್ಲ, ಅವರು ಖಂಡಿತವಾಗಿಯೂ ಡಾ. ಬಿ. ಆರ್. ಶೆಟ್ಟಿಯವರ ಮಟ್ಟಕ್ಕೆ ಬರಲು ಸಾದ್ಯವೇ ಇಲ್ಲ.
JAYANAND, MANGALORE/DUBAI
2010-05-10
Thanks to all supporters to making grand success this event, special thanks to Rajesh kuthar,Ganesh Rai,Jyothika,Vishwanth shetty,Sampath shety, Ashok Belman (for Excellent Photographs),Prasad Rai(sound system)and also Thanks Sarvothamanna's hard work, good leadership and guidance
sunandasainathshetty, Mumbai
2010-05-10
Dear Sarvottamanna congratulations very good effort Grand Success
ಡಾ| ನಾ.ಸೋಮೇಶ್ವರ, ಬೆಂಗಳೂರು
2010-05-10
ಬಂಟರ ವಾರ್ಷಿಕ ಮಿಲನ-೨೦೧೦ ಅದ್ಭುತವಾಗಿ ನಡೆಯಿತು ಎಂಬುದನ್ನು ಇಲ್ಲಿರುವ ಚಿತ್ರಗಳಿಂದ ಊಹಿಸಬಹುದು. ಇಂತಹ ಸೊಗಸಾದ ಕಾರ್ಯಕ್ರಮವನ್ನು ನಡೆಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಗುರುಗಳಾದ ಪದ್ಮಭೂಷಣ ಡಾ.ಬಿ.ಎಂ. ಹೆಗ್ಡೆಯವರನ್ನು ಕರೆಸಿ ಸನ್ಮಾನಿಸಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆಯನ್ನು ತಂದುಕೊಟ್ಟಿದೆ.

ಕಾರ್ಯಕ್ರಮ ಯಶಸ್ಸಿನ ಹಿಂದೆ ಹಲವಾರು ದಿನಗಳ ವ್ಯವಸ್ಥಿತ ಪೂರ್ವತಯಾರಿಯನ್ನು ಮಾಡಿದ ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಶ್ರೀಯುತರುಗಳಾದ ಗುಣಪಾಲ್ ಶೆಟ್ಟಿ, ಸಹನಾ ಶೆಟ್ಟಿ, ನವೀನ್ ಆಳ್ವ, ಅಪರ್ಣ ಆಳ್ವ, ಪ್ರಸನ್ನ ಶೆಟ್ಟಿ, ಲತಾ ಪ್ರಸನ್ನ ಶೆಟ್ಟಿ, ಶಶಿದರ್ ಶೆಟ್ಟಿ, ಪ್ರತಿಮಾ ಶೆಟ್ಟಿ, ಅನಂದ ಶೆಟ್ಟಿ, ಪುಷ್ಪ ಶೆಟ್ಟಿ, ಜಯಾನಂದ್ ಪಕ್ಕಳ, ಜಯಲಕ್ಷ್ಮಿ ಪಕ್ಕಳ, ಅನಿಲ್ ಹೆಗ್ಡೆ, ಚೈತ್ರಾ ಹೆಗ್ಡೆ, ಸುರೇಶ್ ಶೆಟ್ಟಿ, ಭಾರತಿ ಶೆಟ್ಟಿ ಯವರು ವಿಶೇಷ ಅಭಿನಂದನೆಗೆ ಪಾತ್ರರಾಗಿರುವರು.

mohammad, mangalore
2010-05-10
ಬಿ.ಸಿ.ಎಫ್ ನ .ಬ್ಯಾರಿಗಳೆ ಈ ಬಂಟ ಸಹೋದರರನ್ನು ನೋಡಿ ಕಲಿಯಿರಿ,ಬಿ ಆರ್.ಶೆಟ್ಟಿಯಂತವರೇ ಸಾಂಸ್ಕ್ರಿತಿಕ ಉಡುಪಿನಲ್ಲಿ,ತುಳುವಿನಲ್ಲೇ ಮಾತನಾಡುವಾಗ ನಿಮ್ಮ ಸೂಟು,ಬೂಟು,ಠುಸ್ ಪುಸ್ ಇಂಗ್ಲಿಷ್ ನ್ನು ಬಿಟ್ಟು ಮುಂದಿನ ಬ್ಯಾರಿ ಸಮ್ಮೇಳನದಲ್ಲಿ ಅಪ್ಪಟ ಬ್ಯಾರಿಗಳಾಗಿ. ಈ ಮೂಲಕ ಬ್ಯಾರಿ ಸಂಸ್ಕ್ರ್ ತಿಯನ್ನು ಉಳಿಸಿ
sainath shetty, mumbai
2010-05-09
EXCELLENT
Harini R. Shetty, Kinnigoli / Abudhabi
2010-05-09
36th Annual Bunts Get Together function was a grand one well organised by young organisers... i would like to thank all of them for their effort and patience they had while organising this function.The groups of Dubai, Abudhabi and Sharjah performed very nicely with lots of energy and interest.. enjoyed a lot, i felt as if im in Mangalore, my native place.

Dr. Shetty couples were the gems of this programme. Their presence throughout this programme made us happy...

Sarvothamanna, Such a nice MC and looked after all over activities of members carefully. Thanks a lot anna...

My best friend Thokoorugutthu Sampath J. Shetty, u proved your ability and skill. keep it up... u r a shining star among bunts community, u have a bright future..

Feel proud to b an Indian, a Bunt.... Thanks.....

Nishith shetty, Sujeer-Thumbe
2010-05-09
Hats off to the organisers. we all had come to UAE recently from Bangalore thinking twice ... but after seeing lot of Kannadigas settled and doing well in UAE i feel proud of this Organisation.

Personally the speech of Dr BM Hegde was worth listening.

Hats off to all the organisers for providing an complete one day Entertainment package.

Sarvotham Shetty, Abu Dhabi - UAE
2010-05-09
Congratulations to all the Organisers for making this 36th Annual Bunts Get-Together a grand success.

Sincere thanks to all the participants, co-ordinators and Choreographers without whom it would not have been possible. The presence of Ambassador HE MK Lokesh, Padmabhushana Awardee Dr.B.M.Hegde, our Patron Dr.B.R.Shetty & Dr.Chandrakumari BR Shetty gave the right encourragement for all the participants as well as the organisers.

On be half of UAE BUNTS my special thanks to Gulfkannadiga.com specially my dear friend BG Mohandas, Ganesh Rai & Ashok Belman for their exclusive coverage. Hope the quality of the programme keeps increasing as the years go by...

Latha Suresh Hegde, Dubai
2010-05-08
Congratulations Sarvothamanna. Grand Sucess. Total entertainment and well packaged programme. Should appreciate & encourage people who work hard, sacrifice their family time & voluntarily serve to give good time to others.

The highlight, the most attractive one was Padma Bushana Award winner Dr.B.M.Hegde, known to most as the people’s doctor’s wonderful speech, it was so inspiring. Still I remember Dr.A.P.J Abdul Kalam’s beautiful lines written to Dr.B.M.Hegde. – “your efforts to relieve pain everywhere would succeed with God’s grace.” I have really enjoyed a lot and learned a lot listening to your lectures. Your true service, giving people hope and helping people without expecting anything in return……amazing.

Excellent Photographs of Ashok Belman/Gulf Kannadiga, keep up the good work.

Sampath Shetty, your concept was really good, keep entertaining us, wish you all the best in the future.

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»India may revoke Gulf flight cancellations
»Eid Al Fitr is on Friday
»ಅಕ್ಟೊಬರ್ 29 : ಎಲ್ಲರನ್ನೂ ರ೦ಜಿಸಲು ಬರುತ್ತಿದ್ದಾರೆ ಬಿ೦ದಾಸ್ ಬಾಲಿವುಡ್ ಥ್ರಿಲ್ಲರ್ : ಕಾರ್ಯಕ್ರಮಕ್ಕಾಗಿ ದುಬೈ ಸಜ್ಜು
»ದುಬೈ: ನವೆಂಬರ್ 12 ರಂದು 54 ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಿರುವ ಕನ್ನಡ ಕೂಟ ಯು.ಎ.ಇ.
»ದುಬೈ : ಔರಂಗಜೇಬನ ಕಾಲದ ಕುರ್‌ಆನ್ ಜರ್ಮನಿಯಲ್ಲಿ ಹರಾಜಿಗೆ ಸಿದ್ಧತೆ
»Air India Express to cancel 203 flights to Gulf sector
»ದುಬೈ: ಪತನಗೊಂಡ ಕಾರ್ಗೋ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ
»ದುಬೈನಲ್ಲಿ ಕಾರ್ಗೋ ವಿಮಾನ ಪತನ , ಹೈವೇ ಬಳಿ ಬಿದ್ದ ವಿಮಾನ. ಚಾಲಕ ಸಿಬ್ಬಂದಿಗಳ ಸಾವು (UPDATED)
»ಅಪ್ರಾಪ್ತ ವಯಸ್ಕರ ಸಹಮತದ ಸಂಭೋಗ ಆರೋಪಿಗೆ ದೇಶ ಬಿಡಲು ಸೂಚನೆ
»ದುಬಾಯಿ ಟ್ಯಾಕ್ಸಿ ಬಾಡಿಗೆ ಶೀಘ್ರ ಹೆಚ್ಚಳ
»ರೋಗ ನಿರೋಧಕ ಶಕ್ತಿ ಕುಂಠಿತ ದುಬಾಯಿಯಲ್ಲಿ ಸೂಪರ್ ಬಗ್ ಆತಂಕ
»ಶಾರ್ಜಾದಲ್ಲಿ "ಅಲಿಫ್" ಈಶ್ವರಮಂಗಳ ಯು.ಎ.ಇ ಚಾಪ್ಟರ್ ಸಂಸ್ಥೆ ಅಸ್ಥಿತ್ವಕ್ಕೆ
»ರಾಮಕ್ಷತ್ರಿಯ ಸ೦ಘ ಯು.ಎ.ಇ. ಯವರು ಏರ್ಪಡಿಸಿದ ಅಡುಗೆ ಸ್ಪರ್ಧೆ
»ಯು.ಎ.ಇ. ಮೂಲದ ಎತಿಹಾದ್ ಏರ್ ಬ್ರಾಂಡ್ ಅಂಬಾಸಡರ್ ಆಗಿ ಕತ್ರಿನಾ ಕೈಫ್ ಆಯ್ಕೆ
»ಶಾರ್ಜಾದಲ್ಲಿ ವಿಶ್ವಕರ್ಮ ಸಮಾಜದ ಬಂಧುಗಳಿ೦ದ ಶ್ರಾವಣ ಚೂಡಿಪೂಜೆಯ ಸಂಭ್ರಮ
»ಹೊಸ ಮನೆತೆರಿಗೆ : ದುಬಾಯಿ ಪಾಲಿಕೆಯಿಂದ ನಿರಾಕರಣೆ
»ಯು ಏ ಯಿ ಪತ್ರಿಕಾ ವರದಿಗಳು...ರಮ್ಜಾನ್ ಹಬ್ಬದ ಪಾರ್ಕಿಂಗ್ ವ್ಯವಸ್ಥೆ / ಸಂದರ್ಶನ ವಿಸಾ
»ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ಮಯೂರ ಕಪ್ ಟೂರ್ನಮೆಂಟ್ 2010
»ಕಾರ್ಕಳದ ’ಹಿತೈಷಿ’ ಹಾಗೂ ಯುಎಇ ಆಮ್ಚಿಗೆಲೆ ಸಮಾಜದ ಜಂಟಿ ಸಹಯೋಗದಲ್ಲಿ ವಿದ್ಯಾರ್ಥಿ ವೇತನ ಹಾಗೂ ಸಾಧಕರಿಗೆ ಸಮ್ಮಾನ
»ಯು ಏ ಯಿ ಪತ್ರಿಕಾ ವರದಿಗಳು...ಮಧ್ಯದ ಅಮಲಿನಲ್ಲಿ ಸೈನಿಕನಿಂದ ಅತ್ಯಾಚಾರ
»ದುಬೈ: ಗರ್ಭಿಣಿ ಹೆಂಗಸು ಮತ್ತು ಆಕೆಯ ಪತಿಯ ಮೇಲೆ ಹಲ್ಲೆ : ವೈದ್ಯಕೀಯ ವರದಿ ಪೂರಕ
»ಮುಂಬಯಿಯಲ್ಲಿ ಭಾರೀ ಅಲ್ಲೋಲ ಕಲ್ಲೋಲ ಸ್ರಷ್ಟಿ ಮಾಡಿದ ವಜ್ರಾಪಹರಣ ಪ್ರಕರಣ: ಆರೋಪಿಗಳು ದುಬೈಯಲ್ಲಿ ಬಂಧನ
»ದುಬೈ; ಹಣ ಪಡೆಯಲು ಬಂದವರಿಗೆ ಹಲ್ಲೆ: ಈ ವಾರ ಶಿಕ್ಷೆ ಪ್ರಕಟ
»ದುಬೈ : ವಿಸಾಗಳ ಸಾಚಾತನ ಪರೀಕ್ಷೆಗೆ ನೂತನ ಕ್ರಮ ಇ೦ದಿನಿ೦ದ ಜಾರಿ
»ಯುಎಇ : ಆನ್ ಲೈನ್ ಮಾಹಿತಿಗಳ ಸೋರಿಕೆ: ಆತಂಕ
»Interpol intercepts diamond theft suspects in Dubai
»ಮುಂಬಯಿಯ ಮೆತಾಡಿಸ್ಟ್ ಚರ್ಚ್ ಗಳಲ್ಲಿ ಫಾಸ್ಟರ್ ಆಗಿ ನಿವ್ರತ್ತಿ ಹೊಂದಿದ್ದ ಆ.ವಂ. ಫಾ.ಜಾನ್ ಭಾಸ್ಕರ್ ಚಲ್ಲ ಅವರು ದುಬೈಯಲ್ಲಿ ನಿಧನ
»ದುಬಾಯಿ ಸಂಗಮ ಕಲಾವಿದರ ಬೆನ್ಪಿನೊರಿ ತಿನ್ಪುನೊರಿ ಅಕ್ಟೋಬರ್ 29 ಕ್ಕೆ
»ದುಬೈಯಲ್ಲಿ ಬ್ಯಾರೀಸ್ ಕಲ್ಚರಲ್ ಪೋರಮ್ ಇಫ್ತಾರ್ ಕೂಟ ಹಾಗೂ ವಿದ್ಯಾರ್ಥಿ ವೇತನ ನಿಧಿಗೆ ಕೊಡುಗೆ
»ಅಬುಧಾಬಿ : ಬ್ಯಾರಿ ವೆಲ್‌ಫೇರ್ ಫೋರ೦ ವತಿಯಿ೦ದ ಇಫ್ತಾರ್ ಕೂಟ
»ಮ೦ಗಳೂರು: ಅದ್ದೂರಿಯಿ೦ದ ಜರುಗಿದ ಬಿಲ್ಲವಾಸ್ ದುಬಾಯಿ ಮತ್ತು ನಾರ್ಥರ್ನ್ ಎಮಿರೇಟ್ಸ್ ವತಿಯಿ೦ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ
»ದುಬೈ: ರಸ್ತೆ ನಿಯಮ ಉಲ್ಲ೦ಘನೆ: 12000 ಮ೦ದಿಗೆ ದ೦ಡ
»ದುಬೈಯಲ್ಲಿ ವಿಜ್ರಂಭಣೆಯಿಂದ ನಡೆದ ಭಕ್ತಿ, ಶ್ರದ್ಧೆ, ಧರ್ಮನಿಷ್ಠೆಯ ಸಾಮೂಹಿಕ ವರಲಕ್ಷ್ಮಿ ವ್ರತ- ಮಹಾ ಪೂಜೆ
»ಮಂಗಳೂರು : ಆ.22 ರಂದು ಬಿಲ್ಲವಾಸ್ ದುಬಾಯಿ ಮತ್ತು ನಾರ್ಥರ್ನ್ ಎಮಿರೇಟ್ಸ್ ಅಶ್ರಯದಲ್ಲಿ ಅರ್ಹ 229 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ.
»ದುಬೈ: ವಿಶ್ವದಲ್ಲೇ ಅತಿ ದೊಡ್ಡ ಗಿಟಾರ್!
»ವಿಸಾ ನವೀಕರಣ: ಇನ್ನುಮುಂದೆ ಯು.ಎ.ಇ ವಾಸಿಗರಿಗೆ ರಕ್ತ ಪರೀಕ್ಷೆ ಕಡ್ಡಾಯವಿಲ್ಲ
»ಯು ಎ ಇ ಯ ಚಿರಪರಿಚಿತ ರಾಯಲ್ ಛಾಯಾಚಿತ್ರಗ್ರಾಹಕ ನೂರ್ ಅಲ್ ರಾಶಿದ್ ಮರಣ
»Kids left behind in locked car in scorching heat & other news
»UAE, BlackBerry may reach deal in the "near future" & other Media news
»ದುಬೈ: ವಿಮಾ ಕಂಪನಿಗಳ ಮೂಲಕ ವಾಹನ ರಿಜಿಸ್ಟರು ಮಾಡಬಹುದು ಮತ್ತು ಇತರ ವರದಿಗಳು
»ಪ್ರವಾಸಿಗರನ್ನು ಆಕರ್ಷಿಸಲು ದುಬೈಗೆ ಬಂದಿದೆ ವಾಟರ್ ಟ್ಯಾಕ್ಸಿ
»ದುಬೈ: ಅ.20 ರಂದು ಸೂಡಾನಿಸ್ ಕ್ಲಬ್ ನಲ್ಲಿ ಬಿ.ಸಿ.ಎಫ್ ಇಫ್ತಾರ್ ಪಾರ್ಟಿ
»ಅ.20 ರಂದು ವರಮಹಾಲಕ್ಷ್ಮಿ ಪೂಜೆ. ನಾಲ್ಕನೇ ವರ್ಷದ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ
»Micky Jagtiani is Gulf's richest Indian & second placed is Dr.BR Shetty
»ಶಾರ್ಜಾ: 100 ಕ್ಕೂ ಹೆಚ್ಚು ಬಿಕ್ಷುಕ ಮತ್ತು ಬೀದಿ ವ್ಯಾಪರಿಗಳ ಸೆರೆ
»ಶಾರ್ಜಾದಲ್ಲಿ ಟ್ಯಾಕ್ಸಿ ಶುಲ್ಕ ಹೆಚ್ಚಳ: ಕನಿಷ್ಠ ದರ ದಿರಾಹ್ಮ್ಸ್ 10
»ಯು ಎ ಯಿ ಭಾರತೀಯರಿಂದ ಸಂಭ್ರಮದ ಸ್ವಾತ೦ತ್ರೋತ್ಸವ ಆಚರಣೆ
»Tons of gold imports turn to dust on arrival; A black box for 4 wheelers now & other NEWS
»14 ವರ್ಷದ ತರುಣಿಯನ್ನು ಒಮ್ಮತದಿಂದ ಸಂಭೋಗಿಸಿದ ಚಾಲಕ
»ದುಬೈ: ಅಗ್ನಿ ದುರಂತ ಭಾರತೀಯ ಸಹಿತ 11 ಬಲಿ
»ಯು ಏ ಯಿ ಪತ್ರಿಕಾ ವರದಿಗಳು.....
»ದುಬೈ: ಬ್ಯಾರೀ ಕಲ್ಚರಲ್ ಫೋರಮ್ ಪದಾಧಿಕಾರಿಗಳಿಂದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರೊಂದಿಗೆ ಸಂವಾದ ಸನ್ಮಾನ
»ಕಾಸರಗೋಡು : ಗಡಿನಾಡ ಧ್ವನಿ ರಾಷ್ಟ್ರೀಯ ಪ್ರಶಸ್ತಿಗೆ ಯು.ಎ.ಇ.ನ ಖ್ಯಾತ ಸಮಾಜ ಸೇವಕ ಎಂ.ಇ. ಮೂಳೂರು ಆಯ್ಕೆ
»ಹೋರ್ಮುಜ್ ಜಲಸಂಧ ಬಳಿ ಭಾರತೀಯ ಸಿಬಂದಿಗಳಿದ್ದ ತೈಲ ಟ್ಯಾಂಕರ್ ಮೇಲೆ ದಾಳಿ; ಇನ್ನುಮುಂದೆ ಇರಾನ್-ಒಮಾನ್ ನಿಂದ ಜಂಟಿ ಭದ್ರತೆ
»ಸರಣಿ ಅಫಘಾತ: ಆರು ವಾಹನಗಳ ಡಿಕ್ಕಿ-ಬೆಂಕಿ - ಮಹಿಳೆಯ ಸಾವು
»ಅಬುಧಾಬಿ: ಬಿಸಿಲ ಆಘಾತಕ್ಕೆ ನಾಲ್ಕು ಕಾರ್ಮಿಕರ ಬಲಿ
»ದುಬೈ : ಭದ್ರತಾ ಹಿನ್ನಲೆ: ಯುಎಇನಲ್ಲಿ ಬ್ಲಾಕ್‌ಬೆರ್ರಿ ಮೊಬೈಲ್ ನಿಷೇಧ - ಅಕ್ಟೋಬರ್ ನಿಂದ ಜಾರಿ
»ಯು.ಎ.ಇ ಯ ಅಜ್ಮಾನಿನಲ್ಲಿ ತುಂಬೆ ಮೊಯ್ದೀನ್ ಮಸ್ಜಿದ್ ಸ್ಥಾಪನೆ
»ಉತ್ತಮ ಬರಹಕ್ಕೆ ಆಹ್ವಾನ
»UAE Press News....
»Dubai plans for speed radars every km & other news
»UAE: Women can forego veil: Cleric & Other Press News
»What UAE Local Press say....
»UAE press reports....Sharjah's power nightmare continues for second day
»ಸಿರಿಯಾ ಯೂನಿರ್ವಸಿಟಿಯಲ್ಲಿ ಬುರ್ಖಾ ಧಾರಣೆಗೆ ನಿಷೇಧ (Updated)
»ಯು ಏ ಯಿ ಪತ್ರಿಕಾ ವರದಿಗಳು: 5 water taxis from tomorrow
»Sonam, Anil Kapoor for Dubai rain dance & other UAE News
»Emirates to place $5bn Boeing order & Other News
»ಯು.ಎ.ಇ. ರಾಮಕ್ಷತ್ರಿಯ ಸ೦ಘದ 5ನೇ ವಾರ್ಷಿಕೋತ್ಸವ : ‘ಕಳಸ’ ಸ್ಮರಣ ಸ೦ಚಿಕೆ ಬಿಡುಗಡೆ
»’ಬೆನ್ಪಿನೊರಿ...ತಿನ್ಪಿನೊರಿ’: ಸಂಗಮ ಕಲಾವಿದರಿಂದ ಹಾಸ್ಯಮಯ ತುಳು ಸಾಮಾಜಿಕ ನಾಟಕ; ಸಂಭ್ರಮದಿಂದ ನೆರವೇರಿದ ಮುಹೂರ್ತ
»UAE News Update...Daylight robbers prowl in Sharjah
»Ten hurt as Gulf Air flight hits turbulence
»ಯು.ಎ.ಇ: ಪೆಟ್ರೋಲ್ ದರ ಮತ್ತೆ ಹೆಚ್ಚಳ ಮತ್ತು ಇತರ ವರದಿಗಳು
»ಶಾರ್ಜಾ: ಕೊಲೆ ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ ನಾಲ್ವರು ಭಾರತೀಯರಿಗೆ ಗಲ್ಲು
»ಯು ಎ ಯಿ ಪತ್ರಿಕಾ ವರದಿಗಳು....
»ದುಬೈ ನಲ್ಲಿ 'ಕನ್ನಡ ಶಾಲೆಯ ಉದ್ಘಾಟನೆ' ಯೊಂದಿಗೆ ಕನ್ನಡ ಕಲಿಕೆಗೆ ನಾಂದಿ ಹಾಡಿದ ಕನ್ನಡ ಕೂಟ ಯು.ಎ.ಇ.
»False alarm triggers panic on Emirates flight
»ಶಾರ್ಜಾದಲ್ಲಿ ನಡೆದ ಕೊಲೆ ಪ್ರಕರಣ: ಕೇರಳದ ಮೂವರಿಗೆ ಗಲ್ಲು; ಶಾರ್ಜಾ ನ್ಯಾಯಾಲಯದ ತೀರ್ಪು
»ಯು.ಎ.ಯಿ ಪತ್ರಿಕಾ ವರದಿಗಳು.....
»Dubai: Ministry blocks jewellers' accounts; RAK island on sale for Dh711m & other UAE news
»Sharjah tower blaze still smoulders
»ದುಬೈ: ಇಸ್ರೊದೊ೦ದಿಗೆ ಸಹಕಾರ ಒಪ್ಪ೦ದಕ್ಕೆ ಸಹಿ ಹಾಕಲು ಸೌದಿ ವಿಜ್ಞಾನಿಗಳು ಭಾರತಕ್ಕೆ
»ಶಾರ್ಜ: 12 ಮಹಡಿಯ ವಸತಿ ಕಟ್ಟಡ ಭಯಂಕರ ಬೆಂಕಿಗಾಹುತಿ: ಆರು ನಿವಾಸಿಗಳು ಆಸ್ಪತ್ರೆಗೆ ದಾಖಲಾತಿ
»ಯು.ಎ.ಯಿ ಪತ್ರಿಕಾ ವರದಿಗಳು.....
»Dubai: Pilot jailed for death of Indian in balloon crash
»ಯು.ಎ.ಯಿ ಪತ್ರಿಕಾ ವರದಿಗಳು.....
»ಪ್ರಯಾಣಿಕರ ಸುರಕ್ಷತೆಗೆ ಅಧಿಕ ಪ್ರಾಶಸ್ತ್ಯ: ದುಬೈ ಮೆಟ್ರೋ
» ವರ್ಣರಂಜಿತ 'ಸಿಲ್ವರ್ ಜುಬಿಲಿ ಪುರವಂಕರ ಡ್ಯಾನ್ಸ್ ಕಪ್-2010' ನೃತ್ಯ ಸ್ಪರ್ಧೆ: ಸೀನಿಯರ್ ವಿಭಾಗದಲ್ಲಿ ಬಿಲ್ಲವಾಸ್ ರಾಕರ್ಸ್ ಹಾಗೂ, ಜೂನಿಯರ್ ವಿಭಾಗದಲ್ಲಿ ಅವಿರತ್ ಗ್ರೂಪ್ ಎಕ್ಸ್ ಸ್ಟ್ರೀಮರ್ಸ್ ಪ್ರಥಮ
»1st July 2010: ಯು.ಎ.ಯಿ ಪತ್ರಿಕಾ ವರದಿಗಳು.....
»ಯು.ಎ.ಯಿ ಪತ್ರಿಕಾ ವರದಿಗಳು.....
»ದುಬೈ: ಎನ್ನಾರೈ ಸಂಸ್ಥೆಯಿಂದ ಸೈಯದ್ ಖಲೀಲುರ್ರಹ್ಮಾನ್ ಮತ್ತು ಪದ್ಮಕುಮಾರ್ ರಿಗೆ ಸನ್ಮಾನ :ಈಗ ಜಗತ್ತಿಗೆ ಭಾರತವೇ ಭವಿಶ್ಯ - ಸಂಜಯ್ ವರ್ಮಾ
»ಕರ್ನಾಟಕ ಸ೦ಘ ದುಬೈಯ ಬೆಳ್ಳಿ ಹಬ್ಬದ ಸ೦ಭ್ರಮದಲ್ಲಿ ಹಮ್ಮಿಕೊ೦ಡಿರುವ ಪುರವ೦ಕರ ಡ್ಯಾನ್ಸ್ ಕಪ್ ಸ್ಪರ್ಧೆ
»ಕನ್ನಡಕೂಟ ಯುಎಇ ವತಿಯಿ೦ದ ಮಾತ್ರಭಾಷೆಯಾದ ಕನ್ನಡ ಕಲಿಸುವ ಕಾರ್ಯಕ್ರಮ
»ದಕ್ಷಿಣ ಭಾರತೀಯ ಕಲೆ, ಸ೦ಸ್ಕ್ರತಿ ಅಧ್ಯಯನಕ್ಕಾಗಿ ಯುಎಇನಿಂದ ಕೇರಳಕ್ಕೆ ನಿಯೋಗ
»ದುಬೈ: ಗಲ್ಫ್ ಕರ್ನಾಟಕ ವೇದಿಕೆಯ ಐತಿಹಾಸಿಕ ವಿಶೇಷ ಸಭೆ: ಗಲ್ಫ್ ರಾಷ್ಟ್ರಗಳ ವಿವಿಧ ಸಂಘಟನೆಗಳ ಮುಖ್ಯಸ್ತರ ಸಮಾವೇಶ- ಅನಿವಾಸಿ ಕನ್ನಡಿಗರ ಧ್ವನಿಗೆ ಸ್ಪಂದಿಸಿದ ಸರ್ಕಾರ {Updated Photos}
»ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
»ದುಬೈ: ಪರಿತ್ಯಕ್ತ ತಾಣವೀಗ ಲೈಂಗಿಕ ವೆಬ್‌ಸೈಟ್ ಆಗಿ ಪರಿವರ್ತನೆ
»ಅಬಿಧಾಬಿ: ಆರ್ಥಿಕ ‘ಹಿಂಜರಿತ’ವಲ್ಲ; ಸವಾಲು: ಯುಎಇ ಪ್ರಧಾನಿ
»ದುಬೈ: 'ಮೂರು ಮುತ್ತು' ಕಲಾವಿದರ ಆಗಮನ: ಆತ್ಮೀಯ ಸ್ವಾಗತ. ಶುಕ್ರವಾರ ಪ್ರದರ್ಶನಕ್ಕೆ ರಂಗ ಸಜ್ಜು
»ದುಬೈ: ಲ್ಯಾನ್ಸಿ ಪಿಂಟೋ ಅವರಿಗೆ ದಾಯ್ಜಿ ಪ್ರಶಸ್ತಿ ಪ್ರದಾನ
»ದುಬೈ: ಶೆಟ್ಟಿಗಾರ್ ಸಮುದಾಯದವರಿ೦ದ ಹೊಸದಾಗಿ ಸ್ಥಾಪನೆಗೊ೦ಡ ಪದ್ಮಶಾಲಿ ಕಮ್ಮುನಿಟಿ ಯುಎಇ
»ಮಂಗಳೂರು ವಿಮಾನ ದುರಂತ: 14 ಕೋಟಿ ಪರಿಹಾರ ವಿತರಣೆ; ದುಬೈ ಅಥವಾ ಶಾರ್ಜಾದಲ್ಲಿ ಏರಿಂಡಿಯಾ ತಾಂತ್ರಿಕ ನೆಲೆ ಸ್ಥಾಪನೆ: ಐದು ಬದಲಿ ವಿಮಾನ
»ದುಬೈ: ಬಜಪೆ ದುರಂತ: ಕನಿಷ್ಟ 10 ಖೋಟಾ ಪಾಸ್‌ಪೋರ್ಟ್ ಬಳಕೆ ?
»ಜಾಗತಿಕ ಹೂಡಿಕೆದಾರರ ಸಮಾವೇಶದ೦ದು ಯಡ್ಯೂರಪ್ಪರವರನ್ನು ಭೇಟಿ ಮಾಡಿದ ಗಲ್ಫ್ ಕರ್ನಾಟಕ ಫೋರ೦ ನಿಯೋಗ; ಸ್ಪಂದಿಸಿದ ಸರಕಾರ; ಜೂ 25 ರಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ದುಬೈಗೆ ಭೇಟಿ, ವಿಶೇಷ ಸಭೆ
»ಕಿಸ್ ನೀಡಿದ್ದಕ್ಕೆ 4 ತಿಂಗಳು ಜೈಲು, 90 ಛಡಿಯೇಟು!
»ರಾಮ ಕ್ಷತ್ರಿಯ ಸಂಘ ಯೂ.ಎ.ಇ. 5 ನೇ ವಾರ್ಷಿಕೋತ್ಸವ ಸಮಾರಂಭ
»ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
»ಕ್ಯಾಪಿಟಲ್ ಗೇಟ್: ಗಿನ್ನೆಸ್ ದಾಖಲೆಯತ್ತ ಈ ಗಗನಚುಂಬಿ ಕಟ್ಟಡ : 18 ಡಿಗ್ರಿ ವಾಲಿರುವ ಅಬುಧಾಬಿಯ ಗೋಪುರ: ಪೀಸಾ ಗೋಪುರಕ್ಕೇ ಸವಾಲು
»ಯು.ಎ.ಇ ಮತ್ತು ಯಮನ್ ರಾಷ್ಟ್ರದ ಸಿ.ಬಿ.ಎಸ್.ಇ ಶಾಲೆಗಳ ಕನ್ವಿನರ್ ಆಗಿ ಪ್ರೊ. ಎಂ.ಅಬೂಬಕ್ಕರ್ ಆಯ್ಕೆ
»ದುಬೈ: ಧರ್ಮದ ಆಧಾರಿತ ನಿರ್ದಿಷ್ಟ ಸಮುದಾಯದ ಏಳಿಗೆಯಿಂದಾಗಿ ಖಂಡಿತವಾಗಿಯು ಭಾರತದ ಅಭಿವ್ರದ್ದಿ ಅಸಾಧ್ಯ. ಅನೀಸ್ ಅಹ್ಮದ್
»ಅಜ್ಮಾನ್ :ಎಮಿರೇಟ್ಸ್ ಇಂಡಿಯಾ ಫ್ರಟೆರ್ನಿಟಿ ಫೋರಮ್ ಸದಸ್ಯ ಬಶೀರ್ ಶಿರ್ತಾಡಿ ಹೃದಯಾಘಾತದಿಂದ ನಿಧನ
»ಬಿಲ್ಲವಾಸ್ ದುಬೈ ಮತ್ತು ನಾರ್ಥನ್ ಎಮಿರೇಟ್ಸ್ ರವರಿ೦ದ ಶೈಕ್ಷಣಿಕ ವಿದ್ಯಾರ್ಥಿವೇತನ ಹಾಗೂ ತರಬೇತಿ
»ತನ್ನ 800ನೇ ಪ್ರಯೋಗದತ್ತ ಭರ್ಜರಿ ದಾಪುಗಾಲು: ದುಬಾಯಿನಲ್ಲಿ ಜೂನ್ 25 ರಂದು ಹಾಸ್ಯ ಪ್ರಧಾನ ಸಾಮಾಜಿಕ ಕಥಾನಕದ 'ಮೂರು ಮುತ್ತು' ನಾಟಕ ಪ್ರದರ್ಶನ
»Best rentals up for grabs in Dubai
»ದುಬೈ: ಮುಂದಿನ ಮಾರ್ಚ್‌ನಲ್ಲಿ ದುಬೈನ ಹೊಸ ಏರ್ಪೋರ್ಟ್ ಕಾರ್ಯಾರಂಭ
»ದುಬೈ: ವೈದ್ಯಕೀಯ-ವಿಜ್ಞಾನಕ್ಕೆ ಮುಸ್ಲಿಂ-ಅರಬ್ ಕೊಡುಗೆ: ವಸ್ತುಪ್ರದರ್ಶನಕ್ಕೆ ಚಾಲನೆ
»ಯುಎಇ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ: ಅಬುಧಾಬಿ
»Dubai Metro passengers are being fined for drinking water on trains!; Confused by Metro law? You will be
»Community associations now a must under Strata Law
»ಅತ್ಯುತ್ತಮ ಫಲಿತಾಂಶ ಬಂದಿದೆ, ಸ್ವೀಕರಿಸಲು ಬಾಲಕನೇ ಇಲ್ಲ!
»ದುಬೈ ಮರಳುಗಾಡಿನಲ್ಲಿ ಗಗನಸಖಿ ಮೇಲೆ ಅತ್ಯಾಚಾರ
»Dubai housing fee to be mandatory from January 1 & other News
»25 ವರ್ಷವನ್ನು ಪೂರೈಸಿದ ಸ೦ತಸದದಲ್ಲಿ ಕರ್ನಾಟಕ ಸ೦ಘ ದುಬೈ ವತಿಯಿ೦ದ ‘ಬೆಳ್ಳಿ ಹಬ್ಬ ಡ್ಯಾನ್ಸ್ ಕಪ್’ ನ್ರತ್ಯ ಸ್ಪರ್ಧೆ
»ದುಬೈ'ನಲ್ಲಿ ಭಾವೈಕ್ಯತೆ, ಶರಣಸಂಸ್ಕೃತಿ ಹರಡಿ, ಅದ್ದೂರಿಯಿಂದ `ಬಸವ ಜಯಂತಿ' ಹಬ್ಬದ ಆಚರಣೆ.
»ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ - ಮಂಗಳೂರು , ಯು.ಎ.ಇ. ವತಿಯಿಂದ ವಿಶೇಷ ಪ್ರಾರ್ಥನಾ ಸಭೆ
»ಗಲ್ಫ್ ಕನ್ನಡಿಗರ ಹಕ್ಕು ಮತ್ತು ಬೇಡಿಕೆಗಳಿಗೆ ಒಗ್ಗಟ್ಟಿನ ಸ್ಪಂದನೆ- ’ಗಲ್ಫ್ ಕರ್ನಾಟಕ ವೇದಿಕೆ’; ಪದ್ಮಶ್ರೀ ಡಾ, ಬಿ. ಆರ್. ಶೆಟ್ಟಿಯವರಿಂದ ಅಧಿಕೃತ ಉದ್ಘಾಟನೆ
»ಅಬುಧಾಬಿಯ ಇಐಎಫ್‌ಎಫ್ ವತಿಯಿ೦ದ ರಕ್ತದಾನ ಶಿಬಿರ
»ಮಂಗಳೂರು ವಿಮಾನ ದುರಂತ: ಯುಎಇ ಅಧ್ಯಕ್ಷ, ಸರ್ಕೋಝಿ ಸಂತಾಪ
»ಮೂಡಬಿದಿರೆ: ಮಡಿದ ರಾಷ್ಟ್ರ ಮಟ್ಟದ ಕ್ರೀಡಾಳು ಕಲಾವಿದ ಜಯಪ್ರಕಾಶ್ ದೇವಾಡಿಗ
»ಮಂಗಳೂರು ವಿಮಾನ ದುರಂತಕ್ಕೆ ಡಿ.ಕೆ.ಎಸ್.ಸಿ. - ಯು.ಎ.ಇ ಸಮಿತಿ ಸಂತಾಪ.
»ವಿಮಾನ ಅಪಘಾತಕ್ಕೆ ಮರ್ಕಜ್ ಕುಂಬ್ರ -ದುಬೈ ಘಟಕದ ಸಂತಾಪ
»ಮಳೆ ನೋಡಲು ಬಂದಳು...ಇಳೆ ತೊರೆದಳು...
»ಬಜ್ಪೆ ವಿಮಾನ ಅಪಘಾತ: ತಲ್ಲಣಗೊ೦ಡ ದುಬೈ
»ಮೇ. 21ರ೦ದು ಯುಎಇ ಬಸವ ಸಮಿತಿ ವತಿಯಿ೦ದ ಬಸವ ಜಯ೦ತಿ
»ಮೇ. 21 ರ೦ದು ಬೆಳ್ಳಿ ಹಬ್ಬ ಡಾರ್ಟ್ ಕಪ್ ಮತ್ತು ಡಾರ್ಟ್ ಟೂರ್ನಮೆ೦ಟ್
»ಉಡುಪಿ: ದುಬೈಯಲ್ಲಿ ಐ‌ಓಬಿ ಪ್ರಾತಿನಿಧಿಕ ಕಚೇರಿ ಆರ೦ಭ
»ಶಾರ್ಜಾ ಕರ್ನಾಟಕ ಸಂಘದ 8ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಸಮಾರಂಭ ಯಶಸ್ವಿ
»ಯು.ಎ.ಯಿ ಪತ್ರಿಕಾ ವರದಿಗಳು.....
»ಪಂಜಾಬ್ ನ್ಯಾಷನಲ್ ಬ್ಯಾಂಕ್ ದುಬಾ ಡಿ‌ಐ‌ಎಫ್‌ಸಿ ಶಾಖೆ ಆರಂಭ
»‘ಎಂಐಸಿ-ದುಬೈ ವಿದ್ಯಾರ್ಥಿ ವಿನಿಮಯ’
»ಶಾರ್ಜಾ: ಗೋದಾಮಿನಲ್ಲಿ ಬೀಕರ ಅಗ್ನಿ ಅನಾಹುತ: ನೂರಾರು ಕೆಲಸಗಾರರ ಸ್ಥಳಾಂತರ, ಲಕ್ಷಾಂತರ ಸ್ವತ್ತು ನಾಶ
»ವಿಜ್ರ೦ಭಣೆಯಿಂದ ಆಯೋಜಿಸಿದ ಯುಎಇ ಅಮ್ಚಿಗಲೆ ಸಮಾಜದವರ ವಾರ್ಷಿಕ ಪ್ರತಿಭಾ ದಿನಾಚರಣೆ-2010
»ಯು.ಎ.ಯಿ. ಪತ್ರಿಕಾ ವರದಿಗಳು...
»ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
»ಅಬುಧಾಬಿ: ದರೋಡೆಕೋರರಿಗೆ ಕಾಸರಗೋಡಿನ ಯುವಕ ಬಲಿ
»ಮೇ 7ರ೦ದು ಯುಎಇ ಬ೦ಟರ 36ನೇ ವಾರ್ಷಿಕೋತ್ಸವ: ಗೌರವಾನ್ವಿತ ಅತಿಥಿಯಾಗಿ ಡಾ. ಬಿ.ಎ೦. ಹೆಗ್ಡೆ
»ಜಿ.ಎಮ್.ಸಿ ಆಸ್ಪತ್ರೆ ಅಜ್ಮಾನ್ ರವರ ಇನ್ನೊಂದು ಅತ್ಯಾಧುನಿಕ ಶಾಖೆ ಆಫ್ರಿಕಾದ ಮಲಾವಿಯಲ್ಲಿ ಪ್ರಾರಂಭ
»ದುಬೈ:'ವರ್ಷದ ಅತ್ಯುತ್ತಮ ವಿದ್ಯಾರ್ಥಿನಿ'ಯಾಗಿ ಆಯ್ಕೆಯಾದ ಭಟ್ಕಳದ ಕಿಶೋರಿ ಫಾತಿಮಾ ನಸ್ವಾ
»ಬಾಲಿವುಡ್ ಗಾಯಕಶ್ರೇಷ್ಟ ಮಹ್ಮದ್ ರಫಿ ಗೀತೆಗಳಿಗೆ ಮರುಜೀವ ತುಂಬಿದ ಠಾಗೋರ್ ದಾಸ್.
»ಯು.ಎ.ಇ ಮೊಗವೀರ್ಸ್ ಬಾಂಧವರಿಂದ ವೈಭವದ ಮಹಾ ಸತ್ಯನಾರಾಯಣ ಪೂಜೆ
»ದುಬೈಯಲ್ಲಿ ಮಂಗಳೂರು ನೂತನ ಖಾಝಿ ಶೈಖುನಾ ತ್ವಾಕಾ ಅಹಮದ್ ಮುಸ್ಲಿಯಾರ್‍ ರವರಿಗೆ ಸನ್ಮಾನ ಸಮಾರಂಭ ಹಾಗು ಕೆ.ಐ.ಸಿ ಜೀವನ್ ಸುರಕ್ಷಾ ಯೋಜನೆಯ ಅಧೀಕ್ರತ ಉದ್ಘಾಟನೆ.
»All 29 Red Line stations on Dubai Metro ready | Middle East telecoms firms may put Skype on mobiles
»ದುಬೈ ಕಾ ಶಾಮ್ ರಫಿ ಕಿ ನಾಮ್ ದುಬಾಯಿಯಲ್ಲಿ ಮೊಳಗಲು ಕ್ಷಣ ಗಣನೆ....
»ಎ.30ರ೦ದು ಮೊಗವೀರ್ಸ್ ಯುಎಇರವರಿ೦ದ ಮಹಾ ಸತ್ಯನಾರಾಯಣ ಪೂಜೆ
»ದುಬೈ: ಬಿಸಿಗಾಳಿ ಬಲೂನ್ ಅಪಘಾತ : ಭಾರತೀಯ ಸೇರಿ ಇಬ್ಬರು ಪ್ರವಾಸಿಗರ ಸಾವು
»ಭಾರತೀಯರಿಗೆ ಮರಣ ದಂಡನೆ: ತನಿಖೆಗೆ ಒತ್ತಾಯ : ಯು‌ಎ‌ಇಗೆ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಮನವಿ
»ದುಬೈ: ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನಾದ್ಯಕ್ಷ ಡಾ.ಚೆನ್ನವೀರ ಕಣವಿ, ಸಚಿವ ಕಾಗೇರಿ, ನಟಿ ತಾರ ಮತ್ತು ಇತರ ಗಣ್ಯರ ಆಗಮನ - ಹಾರ್ಧಿಕ ಸ್ವಾಗತ
»ಶಾರ್ಜಾ: ಮದುವೆಯಾಗದೆ ಒಟ್ಟಿಗೆ ವಾಸಿಸುತ್ತಿರುವ ’ದಂಪತಿ’ ಗಳಿಗೆ ಕುತ್ತು
»ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಸಕಲ ಸಿದ್ಧತೆ
»ದುಬೈ: ಭಾರತೀಯ ಉದ್ಯೋಗಿಯ ಆತ್ಮಹತ್ಯೆ
»ಬುರ್ಜ್ ಖಲೀಫಾಗೆ ರಿಯಲ್ ಎಸ್ಟೇಟ್ ಪ್ರಶಸ್ತಿ
»Credit card and Nol in one: RTA launches Nol credit and debit cards
»ಪ್ರಕಾಶ್‌ರಾವ್ ಪಯ್ಯಾರ್ ರವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ
»ಶಾರ್ಜಾ: ಕರ್ನಾಟಕ ಸ೦ಘದ ಈ ವರ್ಷದ ಮಯೂರ ಪ್ರಶಸ್ತಿಯು ಜೇಮ್ಸ್ ಮೆ೦ಡೋನ್ಸಾ ಅವರಿಗೆ
»ಮೇ. 7 ರ೦ದು ಯುಎಇ ಬ೦ಟರ 36ನೇ ವಾರ್ಷಿಕೋತ್ಸವ ಸಮಾರ೦ಭ ಸಂಭ್ರಮ
»ಅಜ್ಮಾನ್: ದುಬೈ ಇ೦ಡಿಯನ್ ಇಸ್ಲಾಮಿಕ್ ಸೆ೦ಟರ್ ವತಿಯಿ೦ದ ಜಿಎ೦ಸಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
»ದುಬಾಯಿಯಲ್ಲಿ ಪ್ರೇಕ್ಷಕರ ಮನಗೆದ್ದ ’ಜೋಕುಲಾಟಿಕೆ’ ತುಳು ಹಾಸ್ಯಮಯ ಕಿರುಚಿತ್ರ ಯಶಸ್ವಿ ಪ್ರದರ್ಶನ
»ವಾಷಿಂಗ್ಟನ್ ನಲ್ಲಿ ನಡೆದ ’ಎಜುಕೇಶನ್ ಆಫ್ ಹೆಲ್ತ್ ಪ್ರೊಫೇಶನಲ್ ಕಾನ್ಪರೆನ್ಸ್’ ನಲ್ಲಿ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಅಧ್ಯಕ್ಷರಾದ ಶ್ರೀ ತುಂಬೆ ಮೊಯಿದ್ದೀನ್ ರಿಂದ ವಿಚಾರ ಮಂಡನೆ
»ಸಂಗೀತ ರಸಿಕರನ್ನು ಮಂತ್ರಮುಗ್ಧರನ್ನಾಗಿಸಲು ಸಜ್ಜು: ಎ.30ರಂದು `ದುಬೈ ಕಿ ಶಾಮ್, ರಫಿ ಕಿ ನಾಮ್' ಸ೦ಗೀತ ಕಾರ್ಯಕ್ರಮ
»'ಜೋಕುಲಾಟಿಕೆ' ತುಳು ಹಾಸ್ಯಮಯ ಕಿರುಚಿತ್ರ ದುಬಾಯಿಯಲ್ಲಿ ಪ್ರದರ್ಶನಕ್ಕೆ ಸಿದ್ದ.
»India's ambassador-designate Lokesh keen to take ties forward
»ದುಬೈ: ನಗರದಲ್ಲಿ ಏಪ್ರಿಲ್ 30 ರಂದು ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ - ಭಟ್ಕಳ್ ಟ್ರೋಫಿ-2010
»ಯುಎಇ ವಿನಿಮಯ ಸ೦ಸ್ಥೆಗೆ `ದುಬೈ ಕ್ವಾಲಿಟಿ ಅವಾರ್ಡ್'
»ಬ್ಯಾರಿ ಭಾಷೆಯ ಗೀತಾ ಸಾಹಿತ್ಯ, ಧ್ವನಿಯ ಮೂಲಕ ಬ್ಯಾರಿ ಸಮುದಾಯದ ಮನಗೆದ್ದ ಹನೀಫ್ ಪರ್ಲಿಯಾ
»ಮಸ್ಕತ್ : ಧೂಮಪಾನಕ್ಕೆ ಕಡಿವಾಣ: ಧೂಮಪಾನ ಮಾಡಿದವರು ಭಾರೀ ದ೦ಡ ಪಾವತಿಸಬೇಕಾಗುತ್ತದೆ
»ಮೆ. 7ರ೦ದು ಯುಎಇ ಅಮ್ಚಿಗಲೆ ಸಮಾಜ ಬಾ೦ಧವರ 2010ನೇ ಸಾಲಿನ ಪ್ರತಿಭಾ ದಿನಾಚರಣೆ
»ದುಬೈ: ಯುಎಇ ಅಮ್ಚಿಗಲೆ ಸಮಾಜ ಬಾ೦ಧವರ ವಾರ್ಷಿಕ ವಿಹಾರಕೂಟ
»ನಕಲಿ ಪ್ಲಾಸ್ಟಿಕ್ ಸರ್ಜನ್ ಬಂದನ- ಶಾರ್ಜದಲ್ಲಿ ’ಲುಂಗಿ’ ನಿಷೇದ..ಇತರ ಸುದ್ದಿಗಳು
»ಉದ್ಯಮಿ ಅಬ್ದುಲ್ ರಝಕ್ ಬುಳೆರಿಕಟ್ಟೆ ಮಾಲಕತ್ವದ "SEEPAS" ಇಲೆಕ್ಟ್ರೋನಿಕ್ಸ್
»ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬಣ್ಣದ ರಂಗೋಲಿ ಸ್ಪರ್ಧೆಯ ಮುನ್ನುಡಿ
»ಬ್ಯಾರೀ ಅತಿಥಿ ಗಣ್ಯರಿಗೆ ಅಬುಧಾಬಿ ಬ್ಯಾರಿ ವೆಲ್ಫೇರ್ ಫೋರಮ್ ನಿಂದ ಸ್ವಾಗತ ಸತ್ಕಾರ { UPDATED}
»ದುಬೈ: ‘30 ಲಕ್ಷ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನ’
»ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಳ್ಳಿ ಹಬ್ಬ ಪ್ರಶಸ್ತಿಗೆ ನಾಲ್ಕು ಗಣ್ಯರ ಆಯ್ಕೆ
»ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
»ಅತ್ಯದ್ಭುತ ಅವಿಸ್ಮರಣೀಯ 'ಕ್ಯಾಂಪ್ ಫೈರ್' ಕಾರ್ಯಕ್ರಮ ಹಮ್ಮಿಕೊಂಡ -ಕನ್ನಡ ಕೂಟ ಯು.ಎ.ಇ. ದುಬೈ
»ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಬಿ.ಜೆ.ಪಿಯನ್ನು ಸೋಲಿಸಿ ಪರ್ಯಾಯ ಸರಕಾರ ರಚಿಸಲು ಸಾದ್ಯ- ದುಬೈ ಯಲ್ಲಿ ಸಿದ್ದಾರಾಮಯ್ಯ
»ದುಬಾಯಿಗೆ ಆಗಮಿಸುತ್ತಿರುವ ಕರ್ನಾಟಕ ರಾಜ್ಯ, ಭಾರತ ಕೇಂದ್ರ ಸಚಿವರು ಮತ್ತು ವಿರೋಧ ಪಕ್ಷದ ನಾಯಕರಿಗೆ ಮಂಗಳೂರು ವಿಮಾನ ನಿಲ್ದಾಣದ ಬಗ್ಗೆ ಅನಿವಾಸಿ ಕನ್ನಡಿಗರ ಮನವಿ
»ದುಬೈ: ಶೈಖ್ ಅಹಮ್ಮದ್ ಬಿನ್ ಝಾಯಿದ್‍ರ ಮ್ರತ ದೇಹ ಪತ್ತೆ; ಅಂತ್ಯಕ್ರಿಯೆ
»ಗಲ್ಫ್‌ನಲ್ಲಿ ಕೀರ್ತಿಪತಾಕೆ ಹಾರಿಸಿದ ಭಟ್ಕಳದ ಹೆಮ್ಮೆಯ ಸುಪುತ್ರ ಎಸ್.ಎಂ.ಸೈಯದ್ ಖಲೀಲ್
»ದುಬೈ: ಬಸ್ಸು-ಟ್ರಕ್ ಢಿಕ್ಕಿ: 6 ಭಾರತೀಯರ ಸಾವು
»ಉಡುಪಿ: ಎ.3 ರ೦ದು ಅಬುಧಾಬಿಯ ಉದ್ಯಮಿ, ದಾನಿ ಶೇಖರ ಶೆಟ್ಟಿಯವರಿಂದ 35ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳ ದತ್ತುಸ್ವೀಕಾರ
»ಮರ್ಕಝುಲ್ ಹುದಾ ದುಬೈ ಘಟಕದ ವತಿಯಿಂದ ಜೀಲಾನಿ ಅನುಸ್ಮರಣೆ ಮತ್ತು ಗಲ್ಫ್ ಮೀಟ್.
»ದುಬೈ: ಕೆಮರಾ ಕಣ್ಣಿಂದ ಎ ಟಿ ಎಮ್ ಪಿನ್ ನಂಬರ್ ಕಾಪಿ ಮಾಡಿ ಬಾರೀ ಹಣ ಕದ್ದ ಮೂವರ ಬಂದನ
»ಏ.2: ಸಿದ್ದರಾಮಯ್ಯ, ಮುನಿಯಪ್ಪ, ಪಾಲೇಮಾರ್ ಮತ್ತು ಇತರ ಹೆಸರಾಂತ ಗಣ್ಯರನೇಕರ ಸಮ್ಮುಖದಲ್ಲಿ ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮ
»ದುಬೈ: ಭಾರತೀಯ ವಲಸಿಗರನ್ನು ನಿಯ೦ತ್ರಿಸಲು ಹೊಸ ಕಾಯ್ದೆ: ಏ. 1ರಿ೦ದ ಕುವೈತ್ ಪದವೀಧರರಿಗಷ್ಟೇ ನಿವಾಸಿ ವೀಸಾ
»ದುಬೈಯಲ್ಲಿ ಸಯ್ಯದ್ ಆಟಕೋಯ ತಂಙಳ್ ಕುಂಬೋಳ್ ರವರೀಗೆ ಸನ್ಮಾನ
»ಶಾರ್ಜಾ: ಪಾಕಿಸ್ತಾನಿ ಹತ್ಯೆ-17 ಭಾರತೀಯರಿಗೆ ಗಲ್ಲು ಶಿಕ್ಷೆ
»ದುಬೈ: ರಾಮ ಕ್ಷತ್ರಿಯ ಸಂಘದಿಂದ ರಾಮ ನವಮಿ ಮತ್ತು ಭಜನಾ ಕಾರ್ಯಕ್ರಮ
»ಕಲ್ಬ ಪಾರ್ಕ್‌ನಲ್ಲಿ ಬ್ಯಾರೀಸ್ ಕುಟು೦ಬದವರ ವಿಹಾರಕೂಟ
»Streamlining services: Indian consulate steps up

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri