ಗುರುವಾರ, 09-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಲೋಕಾಯುಕ್ತ ಬಲೆಗೆ ಮಾ.ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಅಧಿಕಾರಿ
Latest news item ಡಿವೈಎಫ್‌ಐ ನೇತೃತ್ವದಲ್ಲಿ ಏರ್‌ ಇಂಡಿಯಾ ಕಚೇರಿ ಚಲೋ: ವಿಮಾನ ದುರಂತ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ; ಲೋಕಸಭೆಯಲ್ಲಿ ಪ್ರಸ್ತಾವ: ಸಂಸದ ಕರುಣಾಕರನ್‌
Latest news item ಸೆ.24: ಅಯೋಧ್ಯೆ ವಿವಾದ ತೀರ್ಪು
Latest news item ಬಜಪೆ ವಿಮಾನ ದುರಂತಕ್ಕೆ ಪೈಲಟ್‌ ಪ್ರಮಾದ ಕಾರಣ
Latest news item ವಿರಾರೋಡ್‌ನ ಸಂತ ಜೋಸೆಫ್'ಸ್ ಇಗರ್ಜಿಯಲ್ಲಿ ಸಂಭ್ರಮೋಲ್ಲಾಸದ ಮರಿಯಮ್ಮರ ಜನ್ಮೋತ್ಸವ ಆಚರಣೆ
Latest news item ಇ೦ತವರು ಸಾವಿರಾಗಲಿ...
Latest news item ತಮಿಳು ಹಾಗೂ ಕನ್ನಡ ಚಿತ್ರನಟ ಮುರಳಿ ಇನ್ನಿಲ್ಲ; ಸಹ ನಟ ನಟಿಯರಿಂದ ಶ್ರದ್ಧಾಂಜಲಿ
Latest news item ಮಂಗಳೂರು: ನಕಲಿ ವಸ್ತುಗಳ ಮಾರಟ ಮಳಿಗೆಗೆ ಪೊಲೀಸರ ದಾಳಿ - 1.62 ಲಕ್ಷ ರೂ.ಮೌಲ್ಯದ ಸೊತ್ತು ಸಹಿತ ಇಬ್ಬರ ಬಂಧನ.
Latest news item ಮಂಗಳೂರು: ಸಮಸ್ತ ಕ್ರೈಸ್ತ ಬಾಂಧವರಿಂದ ಸಂಭ್ರಮದ ಮೊಂತಿ ಹಬ್ಬ ಆಚರಣೆ.
Latest news item ಉಡುಪಿ: ಇ೦ದು ಸ೦ಭ್ರಮದ ಮೇರಿ ಮಾತೆಯ ಜನ್ಮ ದಿನಾಚರಣೆ(ಮೋ೦ತಿ ಹಬ್ಬ)
Latest news item ರಾಹುಲ್ ಗಾಂಧಿಗೂ ಚಪ್ಪಲಿ ಎಸೆತ ಭೀತಿಯೇ?. ರಾಹುಲ್ ಕಾರ್ಯಕ್ರಮಕ್ಕೆ ಚಪ್ಪಲಿ ಧರಿಸಿರುವವರಿಗೆ ಪ್ರವೇಶವಿಲ್ಲ!
Latest news item ಮಣಿಪಾಲ : ವಿಶ್ವದೊಂದಿಗಿನ ಭಾರತದ ಬಾಂಧವ್ಯ’ ವಿಶೇಷ ಉಪನ್ಯಾಸ : ಪಾಕ್ ಭದ್ರತಾ ದಳಗಳು ಸೌಹಾರ್ದ ಸಂಬಂಧಕ್ಕೆ ಅಡ್ಡಿ: ಎಂ.ಕೆ.ನಾರಾಯಣನ್
Latest news item ಐಪಿಎಲ್‌ನಲ್ಲಿ ಶಂಕಾಸ್ಪದವಾಗಿ ಆಡಿದ್ದ ಆಟಗಾರ ಯಾರು?
Latest news item ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ
Latest news item ಉತ್ತರ ಭಾರತದ ಪ್ರೇಮಿಗಳಿಗೆ ತುಳುನಾಡ ರಕ್ಷಣಾ ವೇದಿಕೆ ಸಾರಥ್ಯದಲ್ಲಿ ಮಂಗಳೂರಿನಲ್ಲಿ ಮದುವೆ
Latest news item ಮೂಲ ಕಾಂಗ್ರೆಸ್ಸಿಗರು ಮೂಲೆ ಗುಂಪು : ಜಾಫರ್‌ ಷರೀಫ್‌ ಆಕ್ರೋಶ | ನಿರ್ಲಕ್ಷಿಸಿಲ್ಲ : ದೇಶಪಾಂಡೆ
Latest news item ಉಡುಪಿ : ಸಮಿಸ್ಟರ್ ನಲ್ಲಿರುವ ದೋಷವನ್ನು ಸರಿಪಡಿಸುವ೦ತೆ ಕಾಲೇಜು ವಿದ್ಯಾರ್ಥಿಗಳಿ೦ದ ಪ್ರತಿಭಟನಾ ಮೆರವಣಿಗೆ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ಇದೆಂತಹಾ ನ್ಯಾಯ? :ಭಾರೀ ನರರಾಕ್ಷಸನೊಬ್ಬನಿಗೆ ಸಣ್ಣದೊಂದು ಸೊಳ್ಳೆ ಕಚ್ಚಿದರೆ ಏನು ಪ್ರಯೋಜನ

ಭಾರೀ ನರರಾಕ್ಷಸನೊಬ್ಬನಿಗೆ ಸಣ್ಣದೊಂದು ಸೊಳ್ಳೆ ಕಚ್ಚಿದೆ. ಆ ರಾಕ್ಷಸನ ಕುರಿತಂತೆ ನಾವೆಷ್ಟು ಅಸಹಾಯಕರೆಂದರೆ, ಸೊಳ್ಳೆ ಕಚ್ಚುವ ಮೂಲಕ ಆತನಿಗೆ ಸರಿಯಾದ ಶಾಸ್ತಿಯಾಯಿತೆಂಬ ಸಂಭ್ರ ಮದಲ್ಲಿದ್ದೇವೆ. ಸೊಳ್ಳೆ ಕಚ್ಚುವುದನ್ನು ಸಹಿಸಲು ಸಿದ್ಧನಿಲ್ಲದ ನರರಾಕ್ಷಸ ಸಿಟ್ಟಿನಿಂದ ಹೂಂಕರಿಸಿ ದ್ದಾನೆ. ಅದು ರಾಕ್ಷಸನ ಚೀತ್ಕಾರವೆಂಬಂತೆ ಭಾವಿಸಿ ನಮಗೆ ನಾವೇ ಸಮಾಧಾನ ಪಟ್ಟುಕೊಂಡಿ ದ್ದೇವೆ. ನರರಾಕ್ಷಸನನ್ನು ಮುಟ್ಟುವುದಕ್ಕೂ ಅಂಜುವ ಸನ್ನಿವೇಶದಲ್ಲಿ ಕನಿಷ್ಠ ಸೊಳ್ಳೆಯಾದರೂ ಆತನಿಗೆ ಕಚ್ಚಿತಲ್ಲ ಎನ್ನುವ ಆತ್ಮತೃಪ್ತಿ ನಮಗೆ. ಅದೇ ಅವನಿಗಾದ ಶಿಕ್ಷೆ ಎಂದು ನಮ್ಮನ್ನು ನಾವೇ ಸಂತೈಸಿ ಕೊಳ್ಳುತ್ತಿದ್ದೇವೆ.

ಗುಜರಾತಿನಲ್ಲಿ ನಡೆದ, ನಡೆಯುತ್ತಿರುವ ಬೆಟ್ಟದಷ್ಟು ದೊಡ್ಡದಾದ ಅನ್ಯಾಯಕ್ಕೆ, ಅಮಿತ್ ಶಾ ಬಂಧನದಿಂದ ನ್ಯಾಯ ಸಿಕ್ಕಿದೆ ಎಂದು ಭಾವಿಸಿದವರಿಗೆಲ್ಲ ಮೇಲಿನ ಕತೆಯನ್ನು ಅನ್ವಯಿಸ ಬಹುದು. ಈ ದೇಶ ಪ್ರಜಾಸತ್ತಾತ್ಮಕವಾದುದು, ಸಂವಿಧಾನ ಇಲ್ಲಿ ಅಸ್ತಿತ್ವದಲ್ಲಿದೆ ಎನ್ನುವುದನ್ನು ನಂಬಿದ ತಪ್ಪಿಗೆ ನಾವೆಲ್ಲರೂ, ಅಮಿತ್ ಶಾನಿಗೆ ಶಿಕ್ಷೆಯಾಗಿಯೇ ಬಿಟ್ಟಿತು ಎಂದು ಸಂಭ್ರಮ ಪಡಬೇಕಾಗಿದೆ. ಭಾರೀ ಗದ್ದಲದೊಂದಿಗೆ ಸಿಬಿಐ ಅಮಿತ್ ಶಾನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಬಿಟ್ಟುಕೊಟ್ಟಿತು.

ಕನಿಷ್ಠ ವಿಚಾರಣೆಗಾಗಿ ಕಸ್ಟಡಿಗೂ ಕೇಳಲಿಲ್ಲ. ಒಂದು ದೊಡ್ಡ ಅನ್ಯಾಯದ ಹಿಂದಿರುವ ಆರೋಪಿ ಯನ್ನು ಸಿಬಿಐ ವಿಚಾರಣೆ ನಡೆಸಿದ ರೀತಿ ಇದು. ಅಮಿತ್ ಶಾನ ಕುರಿತಂತೆ ಸಿಬಿಐ ಜೊತೆಗಿರುವ ದಾಖಲೆಗಳನ್ನು ಗಣನೆಗೆ ತೆಗೆದುಕೊಂಡರೆ, ಆತ ಎಂದೋ ಬಂಧನಕ್ಕೊಳಗಾಗಬೇಕಾಗಿತ್ತು. ಆದರೆ ಮೀನಾಮೇಷ ಎಣಿಸಿ, ಹಲವು ತಿಂಗಳ ಬಳಿಕ ಆತನಿಗೆ ನೋಟಿಸ್ ಜಾರಿ ಮಾಡಿತು. ಇದೀಗ ಅನಿವಾರ್ಯವಾಗಿ ಆತನನ್ನು ಬಂಧಿಸಿದೆ. ಅಥವಾ ಬಂಧಿಸಿದಂತೆ ಮಾಡಿ, ಆತನ ಬಿಡುಗಡೆಗೆ ದಾರಿ ಸುಗಮ ಮಾಡಿ ಕೊಟ್ಟಿದೆ.

ಅಮಿತ್‌ಶಾನ ರಾಜೀನಾಮೆ, ಶರಣಾಗತಿ ಇತ್ಯಾದಿ ನಾಟಕಗಳನ್ನು ಒಂದೇ ಮಾತಿನಲ್ಲಿ ನರರಾಕ್ಷ ಸನೊಬ್ಬನಿಗೆ ಸೊಳ್ಳೆ ಕಚ್ಚಿದ ರೀತಿ ಎಂದು ಬಣ್ಣಿಸಬಹುದಾಗಿದೆ. ಸಂವಿಧಾನ ಮತ್ತು ಪ್ರಜಾಸತ್ತೆ ಯ ಒಂದು ಅಣಕು ಪ್ರದರ್ಶನ ಇದು. ಅಂದ ಹಾಗೆ, ಈ ಕತೆಯಲ್ಲಿ ಬರುವ ನರರಾಕ್ಷಸ ಅಮಿತ್ ಶಾ ಅಲ್ಲ ಎನ್ನುವುದನ್ನು ನಾವು ನೆನಪಿನಲ್ಲಿಡ ಬೇಕಾಗಿದೆ.

ಅಮಿತ್ ಶಾ ಇಲ್ಲಿ ನೆಪ ಮಾತ್ರ. ಸೊಳ್ಳೆ ನಿಜಕ್ಕೂ ಕಚ್ಚಿರುವುದು ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಗೆ. ಸಿಬಿಐ ಬಂಧಿಸಿರುವುದು ಅಮಿತ್ ಶಾನನ್ನೇ ಆಗಿದ್ದರೂ, ಅದು ಪರೋಕ್ಷ ವಾಗಿ ಗುರಿ ಮಾಡಿರುವುದು ನರೇಂದ್ರ ಮೋದಿಯನ್ನು. ಆತನನ್ನು ಮುಟ್ಟುವ ಧೈರ್ಯವಿಲ್ಲ ಎನ್ನುವ ಕಾರಣಕ್ಕೆ, ಶಾನನ್ನು ಕಚ್ಚಿದೆ.

ಸೊಹ್ರಾಬುದ್ದೀನ್ ಎನ್‌ಕೌಂಟರ್, ಆತನ ಪತ್ನಿಯ ಬರ್ಬರ ಹತ್ಯೆ, ಬಳಿಕ ಈ ಘಟನೆಯ ಒಬ್ಬನೇ ಒಬ್ಬ ಸಾಕ್ಷಿ ತುಳಸಿ ಪ್ರಜಾಪತಿಯ ಹತ್ಯೆ ಇವೆಲ್ಲ ಗುಜರಾತ್‌ನ ಹತ್ಯಾಕಾಂಡ ಸರಣಿಯ ಉಪಕತೆಗಳು ಮಾತ್ರ. ಗೃಹ ಸಚಿವ ಇದರಲ್ಲಿ ನೇರ ಶಾಮೀಲಾಗಿದ್ದಾನೆ ಎನ್ನುವ ಕಾರಣಕ್ಕಾಗಿ ನಾವು ಬೆಚ್ಚಿ ಬೀಳಬೇಕಾಗಿಲ್ಲ. ಇಡೀ ಗುಜರಾತ್ ಸರಕಾರವೇ ಇದರಲ್ಲಿ ಶಾಮೀಲಾಗಿದೆ.

ಗುಜರಾತ್‌ನಲ್ಲಿ ನಡೆದ ಸಾಲು ಸಾಲು ಎನ್‌ಕೌಂಟರ್‌ಗಳ ನೇತೃತ್ವವನ್ನು ವಹಿಸಿರುವುದೇ ಅಲ್ಲಿನ ಮುಖ್ಯಮಂತ್ರಿ ನರೇಂದ್ರ ಮೋದಿ. ಉಳಿದವರೆಲ್ಲ ಆತನ ಆಜ್ಞಾವರ್ತಿಗಳು. ಕೋಮುಗಲಭೆಯ ಹೆಸರಿನಲ್ಲಿ ಸಹಸ್ರಾರು ಮುಸ್ಲಿಮರ ಬರ್ಬರ ಹತ್ಯಾಕಾಂಡದಿಂದ ಹಿಡಿದು, ಪೊಲೀಸ್ ನಕಲಿ ಎನ್‌ಕೌಂಟರ್ ಪ್ರಕರಣಗಳವರೆಗೆ ಎಲ್ಲದರಲ್ಲೂ ಮೋದಿಯ ಕೈವಾಡವಿದೆ. ಇದು ಇಡೀ ದೇಶಕ್ಕೆ ಗೊತ್ತಿರುವ ಸತ್ಯ. ಅಮಿತ್ ಶಾ ಮೋದಿಯ ಬಲಗೈ ಬಂಟ.

ಆತನ ಸೂಚನೆಯಂತೆ ತನ್ನ ಖಾತೆಯನ್ನು ಶಾ ದುರುಪಯೋಗ ಪಡಿಸಿಕೊಂಡ ಅಷ್ಟೇ. ಗುಜರಾತ್‌ನಲ್ಲಿ ನಡೆದ ಹತ್ಯೆಗಳಿಗಾಗಿ ನಿಜಕ್ಕೂ ಶಿಕ್ಷೆಯಾಗಬೇಕಾದುದು ನರೇಂದ್ರ ಮೋದಿಗೆ. ಸೊಹ್ರಾಬುದ್ದೀನ್ ಎನ್‌ಕೌಂಟರ್‌ಗೆ ಸಂಬಂಧಿಸಿ ಸಿಬಿಐ ನ್ಯಾಯವನ್ನೇನೂ ಕೊಟ್ಟಿಲ್ಲ. ನಕಲಿಎನ್‌ ಕೌಂಟರ್ ನಡೆದು ಸುಮಾರು ಐದು ವರ್ಷಗಳ ಬಳಿಕ ಅಮಿತ್‌ಶಾನ ವಿಚಾರಣೆಗೆ ಸಿಬಿಐ ಮುಂದಾಗಿದೆ. ಆತನಿಗೆ ಶಿಕ್ಷೆಯೇನೂ ಆಗಿಲ್ಲ. ಬರೇ ಆತನ ವಿಚಾರಣೆಗಾಗಿ ಸಿಬಿಐ ಇಷ್ಟು ತಿಣುಕಾಡಿತು.

ಆತನನ್ನು ವಿಚಾರಣೆ ನಡೆಸುವುದೇ ಇಷ್ಟು ಕಷ್ಟವೆಂದಾದರೆ, ಆತನಿಗೆ ಸಿಬಿಐ ಶಿಕ್ಷೆ ಕೊಡಿಸುವುದು ನಿಜವೆ? ನರೇಂದ್ರ ಮೋದಿಯ ಬಂಟನ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಇಷ್ಟೆಲ್ಲ ಕಷ್ಟ ವಾಯಿತೆಂದ ಮೇಲೆ ನರೇಂದ್ರ ಮೋದಿ ಯನ್ನು ಸಿಬಿಐ ವಿಚಾರಣೆ ನಡೆಸುತ್ತದೆ ಮತ್ತು ಆತನಿಗೆ ಶಿಕ್ಷೆ ನೀಡುತ್ತದೆ ಎಂದು ನಾವು ಊಹಿಸುವುದಾದರೂ ಸಾಧ್ಯವೆ?

ಎಲ್ಲಿಯವರೆಗೆ ನರೇಂದ್ರ ಮೋದಿಗೆ ಶಿಕ್ಷೆಯಾಗುವುದಿಲ್ಲವೋ ಅಲ್ಲಿಯವರೆಗೆ, ಗುಜರಾತ್‌ನ ಸಂತ್ರಸ್ತರಿಗೆ ನ್ಯಾಯ ಸಿಗುವುದು ಸಾಧ್ಯವಿಲ್ಲ. ಬಹಿರಂಗವಾಗಿ ಕಾನೂನಿನ ನೇತೃತ್ವದಲ್ಲೇ ನಡೆದ ಹತ್ಯಾಕಾಂಡ ಕ್ಕೊಳಗಾದವರಿಗೆ ನ್ಯಾಯ ಸಿಕ್ಕಿಲ್ಲವೆಂದರೆ, ನಾವು ಈ ದೇಶದಲ್ಲಿ ಸಂವಿಧಾನ, ಪ್ರಜಾಸತ್ತೆ ಅಸ್ತಿತ್ವದಲ್ಲಿದೆ ಎಂದು ಒಪ್ಪಬೇಕಾದರೂ ಯಾಕೆ?

ಸಿಬಿಐಯನ್ನು ಕಾಂಗ್ರೆಸ್ ಪಕ್ಷ ದುರುಪಯೋಗ ಪಡಿಸಿದೆ ಎಂದು ಹೇಳುತ್ತಿದೆ ಬಿಜೆಪಿ. ನಿಜ. ಸಿಬಿಐಯನ್ನು ಕೆಲ ಕಾಂಗ್ರೆಸ್ ಮುಖಂಡರು ದುರುಪಯೋಗ ಪಡಿಸಿದ ಕಾರಣದಿಂದಲೇ, ನರೇಂದ್ರ ಮೋದಿ ಮತ್ತು ಆತನ ಸಹಚರರು ಇನ್ನೂ ಸಿಬಿಐ ಬಲೆಗೆ ಬೀಳದೆ ಗುಜರಾತಿನಲ್ಲಿ ಯಶಸ್ವಿಯಾಗಿ ದರ್ಬಾರು ನಡೆಸುತ್ತಿದ್ದಾರೆ. ಸಿಬಿಐಯನ್ನು ಸ್ವತಂತ್ರವಾಗಿ ಕೆಲಸ ಮಾಡಲು ನಮ್ಮ ನಾಯಕರು ಬಿಟ್ಟಿದ್ದರೆ, ಅಮಿತ್ ಶಾ ಮಾತ್ರವಲ್ಲ, ನರೇಂದ್ರ ಮೋದಿಯೂ ಇಂದು ಜೈಲಲ್ಲಿರಬೇಕಾಗಿತ್ತು.

ದೇಶದ ಮುಂದೆ ಹುಲಿ ಹಿಡಿಯುವ ನಾಟಕವಾಡುತ್ತಿರುವ ಸಿಬಿಐ ಒಂದು ಇಲಿಯನ್ನಾದರೂ ಹಿಡಿದ ಉದಾಹರಣೆ ನಮ್ಮ ಮುಂದಿದೆಯೆ? ಕಾಂಗ್ರೆಸ್ ನಾಯಕರು ಮನಸ್ಸು ಮಾಡಿದ್ದರೆ, ಗುಜರಾತಿನ ಆರೋಪಿಗಳಿಗೆ ಕನಿಷ್ಠ ಶಿಕ್ಷೆಯಾದರೂ ಆಗುತ್ತಿತ್ತು. ಆದರೆ ನಡೆಯುತ್ತಿರುವುದೇನು? ಕಾಂಗ್ರೆಸ್ ಹೊಡೆದಂತೆ ನಟಿಸುತ್ತಿದೆ. ಬಿಜೆಪಿ ಅತ್ತಂತೆ ನಾಟಕವಾಡುತ್ತಿದೆ. ನಾವೆಲ್ಲ ಈ ಪ್ರಹಸನವನ್ನು ಮೂರ್ಖರಂತೆ ನೋಡಿ, ಸಂಭ್ರಮ ಪಟ್ಟುಕೊಳ್ಳುತ್ತಿದ್ದೇವೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಾಭಾ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-26

Tell a Friend

ಪ್ರತಿಸ್ಪಂದನ
Aveen, Bangalore
2010-08-03
ಮಾನ್ಯರೇ, ನಿಮ್ಮ ಅಂಕಣವನ್ನು ಓದಿದೆ. ತೆಗೆದು ಹಾಕಲಾರದ ಕೆಲವು ಮಾತಿದ್ದರೂ ಒಪ್ಪುವಂಥಾ ಒಂದು ಮಾತೂ ಅಂಕಣದಲ್ಲಿ ಪ್ರಸ್ತಾಪವಾಗಿಲ್ಲ.. ಏಕ ಕುಮ್ಕವಾಗಿ ಘಟನೆಯ ಹಿನ್ನಲೆಯನ್ನು ವೀಕ್ಷಿಸಿ ಅಭಿಪ್ರಾಯ ವ್ಯಕ್ತಪಡಿಸುವುದಕ್ಕಿಂಥ 3rd party ಸ್ತಾನದಲ್ಲಿ ನಿಮ್ಮ ವಿಶ್ಲೇಷಣೆಯನ್ನ ಬರೆಯಿರಿ. ನಿಮಗೆ ಘಟನೆಯ ಪೂರ್ವಾಪರ ಬೇಕಿದ್ದಲ್ಲಿ ಕೆಳಗಿನ ಕೊಂಡಿಯನ್ನು ನೋಡಿ.

http://www.vijaykarnatakaepaper.com

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಇ೦ತವರು ಸಾವಿರಾಗಲಿ...
»ಬಂತು ಗೌರಿ ಹಬ್ಬ: ಅರಳಿ ನಗುತ್ತಿದೆ ಗೌರಿ ಹೂ
»ಗ್ರೌ೦ಡ ಜೀರೋದಲ್ಲಿ ಮಸೀದಿ ವಿವಾದ !
»ಸ್ವಾಂತ್ರಂತ್ರ್ಯ ದೊರಕಿ 64 ವರುಷವಾದರು ವಿದ್ಯುತ್ ಬೆಳಕನ್ನೇ ಕಂಡಿಲ್ಲ ಬೈ೦ದೂರಿನ ಸಮೀಪದ ಈ ಗೋಳಿಬೇರು ಗ್ರಾಮ
»ದ.ಕ, ಉಡುಪಿಯಲ್ಲಿ ಜನಪ್ರೀಯಾಗಿದ್ದ ಕರಾವಳಿಯ ಪತ್ರೊಡೆಯನ್ನು ಮನೇಲಿ ಮಾಡಿ ತಿನ್ನಿ ರುಚಿಯಾಗಿರುತ್ತದೆ
»ಹೋರಾಟಕ್ಕೆ ಸಿದ್ಧ ಲಾಲೂ ಯಾದವ್
»ಹಿಂದೂಗಳೆಂದು ನಂಬಿಸಿ ದಲಿತರಿಗೆ ಮೋಸ?
»ಭತ್ತದ ಬೆಳೆಗೆ ಎಲೆಕವಚ ರೋಗ : ಕಂಗೆಟ್ಟ ಹಿರಿಯಡ್ಕ ಬೊಮ್ಮರಬೆಟ್ಟು ಕೃಷಿಕರು
»ಮಳೆಗಾಲದಲ್ಲಿ ಮಾತ್ರ ಹರಿಯುವ ಮಣಿಪಾಲದ ಅರ್ಬಿ ಜಲಪಾತ
»ಮರಳುಗಾಡಿನಲ್ಲಿ ರಂಜಾನ್ ಆಚರಣೆ
»ವಿಸ್ಮಯ ಜಗದ ರಾಜಕುಮಾರಿ ಇಂದುಶ್ರೀ
»ಮಧುರ ಬಾಂಧವ್ಯ, ಭಾತೃತ್ವದ ರಾಷ್ಟ್ರೀಯತೆಯ ಸಂಕೇತ ರಕ್ಷಾ ಬಂಧನ
»ಮಣಿಪಾಲ: ಅಭಿವ್ರದ್ದಿ ಹೊ೦ದಿ ಇ೦ದು ಪ್ರವಾಸೋದ್ಯಮ ತಾಣವಾಗುತ್ತಿರುವ ಮಣ್ಣಪಳ್ಳ ಕೆರೆ
»ಬಯಲಿಗೆ ನೀರು, ಘಟ್ಟದಲ್ಲಿ ‘ವರಿ’: ಹಾಸನದ ಎತ್ತಿನಹೊಳೆ ತಿರುವು ಏನು? ಎತ್ತ?
»ಆದಿಲ್‌ಶಾಹಿ ಅರಸರ ಬೇಸಿಗೆ ಅರಮನೆ
»ಸಚಿವರ ಅನಾಗರಿಕ ವರ್ತನೆ : ಪದಾಧಿಕಾರಿಗಳಿಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ
»ಜನತಾ ಪರಿವಾರದ ರಾಜಕೀಯದಲ್ಲಿ ಬೇಗನೆ ಮೇಲೇರಿ ಬೆಳೆದು ನಿಂತ ಸಿದ್ದರಾಮಯ್ಯ
»ಬಂತು ಮತ್ತೊಮ್ಮೆ ವ್ರತಾಚರಣೆಯ ಮಾಸ
»ಜನ್ಮಸಿದ್ಧ ಹಕ್ಕುಗಳಿಂದ ವಂಚಿತರಾದ 2 ಕೋಟಿ ದಲಿತ ಕ್ರೈಸ್ತರು : ಈ ಸಲವಾದರೂ ಕೇಂದ್ರ ಸರಕಾರವು ‘ದಲಿತ ಕ್ರೈಸ್ತರ ಮೀಸಲಾತಿ’ ವಿಷಯವನ್ನು ಕೈಗೆತ್ತಿಕೊಳ್ಳುವುದೇ ?
»ಅಜ್ಜನ ಮನೆಯ ನೆನಪುಗಳು
»ಅವರಿಗೆ ಬುರ್ಖಾ, ಇವರಿಗೆ ಸೀರೆ; ಯಾವುದು ಸರಿ?
»ಉತ್ತಮ ಆರೋಗ್ಯಕ್ಕಾಗಿ ರಂಜಾನ್ ಉಪವಾಸ: ಜಗತ್ತಿನಾದ್ಯ೦ತ ಇಸ್ಲಾ೦ ಧರ್ಮಿಯರಿ೦ದ ಇ೦ದಿನಿ೦ದ ಒ೦ದು ತಿ೦ಗಳಕಾಲ ಉಪವಾಸ ವ್ರತ ಆರ೦ಭ
»ಕೊಡಗಿನಲ್ಲಿ ಮು೦ಗಾರು ಮಳೆ ಹಬ್ಬ
»ಒಂದು ಕಾಲದಲ್ಲಿ ತುಳು ನಾಡಿನ ರಾಜಧಾನಿಯಾಗಿದ್ದ ಬಾರಕೂರಲ್ಲಿ ಕಲ್ಲುಗಳು ಕತೆ ಹೇಳುತ್ತವೆ.. ಕೇಳುವವರಿಲ್ಲ.
»ಎವರೆಸ್ಟ್‌ನಲ್ಲಿ ಟ್ರಾಫಿಕ್ ಜಾಮ್...! ಏನಿದು ಟ್ರಾಫಿಕ್ ಜಾಮ್ ?
»ವಿವಿಧ ಆರೋಪಗಳನ್ನು ಎದುರಿಸುತ್ತಾ ಕಷ್ಟ ಕಾಲದಲ್ಲೂ ಆಡಳಿತ ನಡೆಸುತ್ತಿದ್ದ ಕಥಿಕ ಉಮರ್ ಅಬ್ದುಲ್ಲಾ
»ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದು ಜೀವನ ಸಾರ್ಥಕ ಮಾಡಿಕೊ೦ಡ ಭಾರತದ 4 ಸೂಪರ್ ಸೇಲ್ಸ್‌ಮನ್‌ಗಳು
»ಸಾಗರದಾಳದಲ್ಲಿ 1,200 ಹೊಸ ಅತಿಥಿಗಳು
»ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಕ್ರಾ೦ತಿಯನ್ನು೦ಟುಮಾಡಿದ ಮಣಿಪಾಲದಲ್ಲಿ ಮಳೆಗಾಲದಲ್ಲಿ ಮಾತ್ರ ಹರಿಯುವ ಮಣ್ಣಪಳ್ಳ ಜಲಪಾತ
»ಹೆಚ್ಚುತ್ತಿದೆ ಚಾಲಕರ ಮೊಬೈಲ್ ಟಾಕ್...
»ಭಾರತ ಮತ್ತು ಥಾಮಸ್ ರೋ, ಕ್ಯಾಮರಾನ್
»ಹೋರಾಟಗಳ ಕಲಿ ಚಂದ್ರಬಾಬು ನಾಯ್ಡು
»ಅಪರಾಧ ಜಗತ್ತಿನ ರೋಚಕ ವ್ಯಕ್ತಿ, ಬಿಕಿನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ್
»ಏಷ್ಯಾ ಖ೦ಡದಲ್ಲೇ ಅಪರೂಪದ ತಾಣ ಮಧುಗಿರಿಯ ಏಕಶಿಲಾ ಬೆಟ್ಟ
»ಕು೦ದಾಪುರದಲ್ಲಿನ ತಮ್ಮಯ್ಯ ದೇವಾಡಿಗರ ಸಿಗಡಿ ಸಾಕಣೆ
»ಸುಪ್ರಿಮ್ ಕೋರ್ಟ್ ನೀಡಿದ ತಡ ರಾತ್ರಿಯವರೆಗೂ ಮಹಿಳೆಯರಿಗೆ ಕೆಲಸ ಮಾಡುವ ಹಕ್ಕು :ಇದು ದುಡಿಮೆಯೋ? ಶೋಷಣೆಯೋ?
»ಇದೆಂತಹಾ ನ್ಯಾಯ? :ಭಾರೀ ನರರಾಕ್ಷಸನೊಬ್ಬನಿಗೆ ಸಣ್ಣದೊಂದು ಸೊಳ್ಳೆ ಕಚ್ಚಿದರೆ ಏನು ಪ್ರಯೋಜನ
»ಬಂದೂಕಿನ ಮುಂದೆ ಅಸಹಾಯಕ ಸ್ನೇಹ .....
»‘ಒಂಟಿ’ ರೆಡ್ಡಿಗಳಿಗೆ ಬಳ್ಳಾರಿಯಲ್ಲೇ ಕಾಂಗ್ರೆಸ್ ಸೆಡ್ಡು
»ಸೈ೦ಥಿಯಾ ರೇಲ್ವೆ ಅಪಘಾತ :ರಾಜಕೀಯ ಕೆಸರೆರಚಾಟ: ಜನರ ವಿರುದ್ಧ ಪಿತೂರಿ
»ಅಧಿಕಾರವನ್ನು ಕಾಯಕವೆಂದು ಮಾಡುವ ಸ್ನೇಹ ಜೀವಿ ಮನು ಬಳಿಗಾರ್
»ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
»ಸವಾಲಾಗಿ ಕೆಣಕುತ್ತಿರುವ ದುರ್ದಮ್ಯ ಗಣಿ ಮಾಫಿಯಾ
»ಇದೆಂತಹ ಶಾಂತಿ! ಇದೆಂತಹ ಪ್ರಜಾಸತ್ತೆ!!
»ಜಗತ್ತು ಕಂಡ ಭಯಾನಕ ದುರಂತಗಳು
»ಬೆಳಗಾವಿ ಜನರಿಗೆ ಬೇಕಿರುವುದು ನೆಮ್ಮದಿ ಮಾತ್ರ!
»ಕಲಘಟಗಿ ಅರಣ್ಯದಲ್ಲಿ... ಮತ್ತೊಂದು ಕೂಡಲ ಸಂಗಮ
»ಉಡುಪಿಯಲ್ಲೊ೦ದು ಬೈಕ್ ಮಾಲಿಕರ ಸ೦ಘ: ಹಳೆ ಗಾಡಿ ಓಡು ಮತ್ತೆ
»ಇನ್ನು ಮು೦ದೆ ಕಾರಿಗೂ ಬರಲಿದೆ ಬ್ಲ್ಯಾಕ್ ಬಾಕ್ಸ್ ...!
»ಬರುವ ವರ್ಷದಿ೦ದ ಐಎಎಸ್ ಪರೀಕ್ಷಾ ವಿಧಾನ ಸಿ.ಎಸ್.ಎ.ಟಿ. ಆಗಿ ಬದಲಾವಣೆಯಾಗುವ ಸಾಧ್ಯತೆ
»ಕಂಡದ್ದು ಕಾಡಿದ್ದು : ಒಮಾನಿನ ‘ಆಲ್ ಈಸ್ ವೆಲ್’ ಪತ್ರಿಕೋದ್ಯಮ!
»ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡಿ ಸುಸ್ತಾದ ಶರದ್ ಪವಾರ್ : ನಿವೃತ್ತಿ ಯಾವಾಗ?
»ಮತ್ತೆ ತಲೆಯೆತ್ತಿದ ವಿಷವೃಕ್ಷ: ಇಲಿಗಳೆಂದು ಹುತ್ತವನ್ನು ಅಗೆದರೆ, ಅಲ್ಲಿ ಸಿಕ್ಕಿದ್ದು ಕಾಳ ಸರ್ಪಗಳು: ಬೆಚ್ಚಿಬಿದ್ದ ಕಾನೂನು
»`ಜಿಹಾದ್' ಎಂದರೇನು?
»ಚಾರಣ ಪ್ರಿಯರಿಗೆ ಒ೦ದು ಉತ್ತಮವಾದ ಸ್ಥಳ ಸ್ಕಂದಗಿರಿ
»ಕಾಳಗದಲ್ಲಿ ಹೋರಾಡಿ ಮಡಿದ ವೀರ ಯೋಧರ ವೀರಗಲ್ಲುಗಳು ಇ೦ದು ‘ಇತಿಹಾಸ’ ಸೇರಿವೆ
»ಶರಾವತಿ ಶಾಪಗ್ರಸ್ತರು! ಯೋಜನೆಯಿ೦ದಾಗಿ ಮನೆ ಮಠ ಕಳೆದುಕೊ೦ಡ ಜನತೆಗೆ ಸಿಕ್ಕಿದೆ ಪರಿಹಾರ ಕಳೆದುಕೊಡಿದ್ದಾರೆ ನೆಮ್ಮದಿ
»ಜಿಲ್ಲೆಗೊ೦ದು ವಿಶ್ವವಿದ್ಯಾನಿಲಯ ಇದು ಸರ್ಕಾರ ಮಾತು: ಕನಿಷ್ಟ ಸೌಲಭ್ಯವೂ ಇಲ್ಲದ ತುಮಕೂರಿನ ವಿಶ್ವವಿದ್ಯಾಲಯ!
»ಲೋಕಾಯುಕ್ತರಿಗೆ ಸಂಘಪರಿವಾರದ ಸಖ್ಯ ಮುಖ್ಯವಾಯಿತೇ?
»ಲೋಕಾಯುಕ್ತ ಎಂಬ ಹಾವಿಗೆ ಹಲ್ಲು ಬರುವುದೇ...?
»ಅತ್ಯಾಚಾರಕ್ಕೆ ಪರಿಹಾರವುಂಟೆ?
»ಅಝಾದ್ ಅಲಿಯಾಸ್ ಚೆರುಕುರಿ ರಾಜಕುಮಾರ ಎಂಬ ಮೇಧಾವಿಯೊಬ್ಬನ ಸಾವಿನ ಸುತ್ತ
»ಅಸಮಾನ ನ್ಯಾಯ: ಒ೦ದು ಕಣ್ಣಿಗೆ ಬೆಣ್ಣೆ ಇನ್ನೊ೦ದು ಕಣ್ಣಿಗೆ ಸುಣ್ಣ: ಗಲ್ಫ್ ಆಫ್ ಮೆಕ್ಸಿಕೋ ತೈಲ ಸ್ಫೋಟ ಹಾಗೂ ಭೋಪಾಲ್ ದುರಂತ...
»ಜೀವನ ಎಂಬ ಬಾಳು ಹೂವಿನಂತೆ ಅರಳಲಿ
»ನಿರ೦ತರವಾಗಿ ನಡೆಯುತ್ತಿರುವ ತೈಲ ಸೋರಿಕೆ: ಸಮುದ್ರ ಜೀವಿಗಳಿಗೆ ಸಂಕಟ
»ಕಲಿಕೆಗೊಂದು ಸ್ವರ್ಗವಾಗಿರುವ ಊಟಿಯ ಸುಂದರ ಶಾಲೆ
»‘ಆಪರೇಷನ್ ಕಾಮನ್ ಕೋಬ್ರಾ’ ಯಶಸ್ವಿ! ಬದುಕುಳಿದ ‘ಗೋದಿ ನಾಗರ’.
»ವರ್ಷಗಟ್ಟಲೆ ಊಟವನ್ನೇ ಮಾಡದ 'ಬುದ್ಧ' ಮತ್ತೆ ಬಂದಿದ್ದಾನೆ!
»ಬೇಲೆಕೇರಿ ಅದಿರಿನ ಅವಾಂತರ
»ಅತ್ಯಂತ ಅಪಾಯಕಾರಿ ವಲಯ? ಪಶ್ಚಿಮದತ್ತ ನೋಡಿ
»ಯಾವ ಸಾಧನೆಗಾಗಿ ಈ ಸಮಾವೇಶ?
»ಭೋಪಾಲ ದುರಂತ: ಜನತೆಯ ಹಣದಲ್ಲಿ ಕಾಂಗ್ರೆಸ್ ತೇಪೆ
»ರೋಮ್ ನಗರ ಹೊತ್ತಿ ಉರಿಯುತ್ತಿರುವಾಗ...
»ಹೊನ್ನಾವರ: ರಾಜಕಾರಣಿ, ಅಧಿಕಾರಿಗಳ ಮು೦ದೆ ಸತ್ಯ ಹೇಳಿ ಕೆಟ್ಟವರು ಅನ್ನಿಸಿಕೊಳ್ಳಲು ಯಾರೂ ಸಿದ್ಧರಿಲ್ಲ, ಮಾಧ್ಯಮದ ಹೊರತಾಗಿ!
»ದೇಶದ ಅಸಾಮಾನ್ಯ ವಕೀಲರಲ್ಲಿ ಹೆಚ್ಚಾಗಿ ಕ್ರಿಮಿನಲ್ ಕೇಸುಗಳನ್ನೇ ನಡೆಸುವ ಮುಂಬೈನ ರಾಮ್ ಜೇಠ್ಮಲಾನಿ
»ತುಳು ಭಾಷೆ ಮತ್ತು ಲಿಪಿ
»ಉಗ್ರನಿಂದ ಹೈದ್ರಾಬಾದ್ ನಡುಗುತ್ತಿತ್ತೇ? ಯಾರಿವನು ರಾಷ್ಟ್ರದ್ರೋಹಿ?
»ಇಂದಿರಾ ರಾಜಕೀಯ ದಿಕ್ಕು ಬದಲಿಸಿದ ತೀರ್ಪು
»ಕಡಲ್ಕೊರೆತ ಉದ್ಯಮವಾಗದಿರಲಿ: ಮೊದಲು ಭ್ರಷ್ಟರಿಗೆ ತಡೆಗೋಡೆ ಕಟ್ಟಿ ಅಮೇಲೆ ಕಡಲ್ಕೊರೆತಕ್ಕೆ ತಡೆಗೋಡೆ ಕಟ್ಟೋಣ
»ಬಿದಿರನ್ನು ಫ್ಯಾಷನ್ ಲೋಕಕ್ಕೆ ತಂದ ಭಟ್ಟರು
»ನೆನಪು ಹಳೆಯದಾದರೇನು, ಮರೆವು ನವನವೀನ!
»ಸೂಪರ್ ಕಂಪ್ಯೂಟರ್: ಅಗ್ರಶ್ರೇಣಿಯಲ್ಲಿ ಜಾರುತ್ತಿದೆ ಭಾರತ!
»ನ್ಯಾಯಕ್ಕೆ ಶಿಕ್ಷೆ: ಒ೦ದಿಬ್ಬರನ್ನು ಕೊ೦ದರೆ ಅಪರಾಧ ಆದರೆ ಸಾಮೂಹಿಕ ಹತ್ಯಾಕಾ೦ಡ ನಡೆಸಿದರೆ ಅಪರಾಧವಲ್ಲ ಎ೦ದು ಸಾಬೀತುಪಡಿಸಿದೆ ಭೋಪಾಲ್ ದುರ೦ತ ಪ್ರಕರಣ
»ನೆಲೆ ಕಳೆದುಕೊಳ್ಳುತ್ತಿವೆ ಹಿಂದುತ್ವ ಫ್ಯಾಕ್ಟರಿ ಆರೆಸ್ಸೆಸ್ ಶಾಖೆಗಳು!
»ಮಂಗಳ ಮಹಿಮಾ: 40 ವರ್ಷದ ರಹಸ್ಯ ಬಯಲು
»ಸಾವಿನ ಕದ ತಟ್ಟಿದವರಿಗೆ ಸೂರಿ ಎಂಬ ಆಸರೆ: ಉಡುಪಿ ಜಿಲ್ಲೆ ಕಾಪುವಿನಲ್ಲಿ ಹೀಗೊಬ್ಬ ನಿಸ್ವಾರ್ಥಿ ಆಪದ್ಬಾಂಧವ :ದುರ್ಘಟನೆ, ಸಾವು ಸಂಭವಿಸಿದಾಗ ನೆರವಾಗುವ ಸುರೇಶ್ ಶೆಟ್ಟಿ
»ಆಕರ್ಷಕ, ರಮ್ಯ ರಮಣೀಯ ತಾಣ ‘ಕುಂದಾದ್ರಿ’
»ಕಾಲೇಜು ಸೇರುವ ಹೊತ್ತು... ನಾಲ್ಕು ಕಿವಿಮಾತು
»ಪ್ರತಿಯೊಬ್ಬ ಭಾರತೀಯ ತಿಳಿಯಬೇಕಾದ ಸಂಗತಿ
»ಕತ್ತೆ ಕಾಣದ ಜಿಲ್ಲೆ
»ಕನ್ನಡಿತಿ-ನನ್ನ ಹೆಸರು ಕನ್ನಿಕಾ ಚಟರ್ಜಿ
»ಮ೦ಗಳೂರು: ಎಲ್ಲಿಯೇ ಇದ್ದರೂ ಸಾಧನೆಯ ಶಿಖರಕ್ಕೇರಬಹುದು ಎನ್ನುವುದಕ್ಕೆ ಜೀವ೦ತ ಸಾಕ್ಷಿಯಗಿದ್ದರೆ ಸಾಕ್ಷರ ಸಂತ ಹುಸೇನ
»ಅಪರೂಪದ ವಿಶಿಷ್ಟ ಕಲಾವಿದ ಕಾಶಿ
»ಸೋತು ಗೆದ್ದ ಯುದ್ಧ ವೀರ- ಬ್ರಿಗೇಡಿಯರ್ ದೇವೀಂದರ್ ಸಿಂಗ್
»‘ಗಲ್ಫ್’ ಎಂಬ ಮಾಯಾವಿಯ ಸೆಳೆತಕ್ಕೆ ಸಿಕ್ಕದವರಿಲ್ಲ: ಕೊಲ್ಲಿಯ ಗಾಳಕ್ಕೆ ಸಿಕ್ಕ ಮೀನು
»‘ಜ್ಞಾನದೇಗುಲ’ದಲ್ಲಿ ಮಾಹಿತಿಯ ಮಹಾಪೂರ
»‘ಆಟೊ ಪೈಲಟ್’ ಅವಲಂಬನೆ ಸರಿಯೇ?
»ಎರಡು ವರ್ಷಗಳ ಸಾಧನೆ: ಟೀಮ್ ಸೋತ್ರೂ ಸಿ‌ಎಂ ಮ್ಯಾನ್ ಆಫ್ ದಿ ಮ್ಯಾಚ್: ರಾಜ್ಯ ಸರ್ಕಾರದ ಸಾಧನೆ ಅಂಕ 10ರಲ್ಲಿ 5.6
»ರಾಜಕಾರಣಿಗಳು, ಐ‌ಎ‌ಎಸ್‌ಗಳು ವಿಮಾನ ಹಾರಿಸಲಾರರು
»ಕೊಲ್ಲಿಯಿಂದೊಂದು ವಿಷಾದ ವಾಕ್ಯ.....
»ಬರದಿರಿ ನಮ್ಮ ದೇಶಕ್ಕೆ
»ದೂರದೃಷ್ಟಿ ಇದ್ದು, ರಾಜಕೀಯ ದೊ೦ಬರಾಟ ಬಿಟ್ಟು ಒಗ್ಗಟ್ಟಾಗಿ ದುಡಿದರೆ ಬೆಂಗಳೂರನ್ನು ಸಿಂಗಪುರ ಮಾಡಬಹುದು
»ಆ ಮೊಬೈಲ್ ಫೋನೊಂದು ಸ್ವಿಚ್ ಆಫ್ ಮಾಡು !!!!!
»ಓ ದೇವರೇ ಈ ರೀತಿಯ ದುರಂತದ ಮರಣ ಇನ್ನಾರಿಗೂ ಬರದಿರಲಿ..
»ಸೂರ್ಯಂಗೇ ಡಿಕ್ಕಿ!: ತಾಪದ ಮನೆಗೆ ಪ್ರವೇಶಿಸಿದ ಗ್ರೇಸಿಂಗ್
»ಕನ್ನಡಿಗೆ ಹೆದರುವುದು ಯಾಕೆ?
»ಪ್ರಜ್ಞಾವಂತರೇಕೆ ಮತಗಟ್ಟೆಗಳಿಂದ ದೂರ?
»ಮಂಗಳೂರು : ಕಾಳು ಮೆಣಸಿನಲ್ಲಿ ಶೀಘ್ರ ಸೊರಗು ರೋಗ - ರೋಗದ ಸಮಗ್ರ ಹತೋಟಿಗೆ ತೆಗೆದುಕೊಳ್ಳಬೇಕಾದ ಕ್ರಮಗಳು:
»ಜನ ಜಾಗ್ರತಿ ಮೂಡಿಸಲು 65 ವರ್ಷದ ಉಮಾಪತಿಯವರ ಸಕ್ಕತ್ ಸೈಕಲ್ ಸವಾರಿ
»ಕೋಮುವಾದಿಗಳ ಕಣ್ಣು ತೆರೆಸೀತೇ ವಿಮಾನ ದುರಂತ?
»ಬಯಲಿಗೆ ಬಂದ ಶ್ರೀರಾಮಸೇನೆಯ ಕರಾಳ ಮುಖ
»ಉನ್ನತ ಹುದ್ದೆಗಳನ್ನು ಅಲ೦ಕರಿಸಿದ ಸಾಧಕ ಅಂಬಲಪಾಡಿ ಕೃಷ್ಣರಾವ್
»ಬಸ್ರೂರು: ನೈಸರ್ಗಿಕ ಸೊಬಗಿನ ತಾಣ ಜೋಗಿ ಗುಂಡಿ
»(ಯಶಸ್ವಿಯಾಗಿ) ಬರೆಯಲು ಮೂರು ಸೂತ್ರಗಳು
»ಶನಿಗ್ರಹದ ಚಂದ್ರಲೋಕ: ಶನಿಯನ್ನು ಸುತ್ತುತ್ತವೆ 62 ಉಪಗ್ರಹಗಳು
»ಎಚ್ಚರಿಕೆ! ವಿಮಾನದಲ್ಲಿ ಉರ್ದು ಮಾತನಾಡಬಾರದು!!!
»ಬುರುಡೆ ಜೋಗ: ನೀವು ಹೋಗಲೇಬೇಕು ಇಲ್ಲಿಗೆ
»ಕನ್ನಡದ ದೊಡ್ಡಿಯಲ್ಲಿ ಆಂಧ್ರದ ಎಮ್ಮೆ
»ಅರೇಬಿಯಾದ ಆ ಪ್ರವಾದಿ ಚಂದ್ರಶೇಖರ್ ಮಂಡೆಕೋಲು ತಿಳಿದಂತೆ
»ಉಪ್ಪು ತಿಂದ ಶೇಖಾವತ್, ನೀರು ಕುಡಿದ ಆರೆಸ್ಸೆಸ್
»18ಕ್ಕೆ ಗಾಳಿಪಟ ಆಕಾರದಲ್ಲಿರುವ ಆಕಾಶ ನೌಕೆ ಉಡಾವಣೆ
»ನಾವೇಕೆ ಸೋಲಬೇಕು?
»ಕೊನೆಯ ಆಟಕ್ಕೆ ರೆಡಿ ‘ಮುತ್ತುವೇಲು ಕರುಣಾನಿಧಿ’
»ಸ್ವಯಂ ಗಲ್ಲಿಗೇರುತ್ತಿರುವ ಅಡಿಕೆ ಬೆಳೆಗಾರ್ರು ! ಅಂಡಮಾನ್‌ಗೆ ಅವಮಾನ ?
»ದೇವರಿಲ್ಲ: ಇ೦ದು ತಾಯ೦ದಿರ ದಿನಾಚರಣೆ: ಎಲ್ಲಾ ತಾಯ೦ದಿರಿಗೂ ‘ಹ್ಯಾಪಿ ಮದರ್ಸ್ ಡೇ...
»ಕಸಬ್‌ಗೆ ಗಲ್ಲು: ತೀರ್ಪು ಮಾತ್ರ, ಶಿಕ್ಷೆ ಯಾವಾಗ?
»ಇದು ಶಿಲಾಯುಗದ ಗ್ರಾಮವೇ?
»ಅಕ್ಕಪಕ್ಕದಲ್ಲಿ ಹಾಲಪ್ಪ-ರೇಣುಕಾ ಜೊತೆಗೆ ಜಾಂಬವತಿ!
»ವಿನಾಕಾರಣ ಚಾರಣಕ್ಕೆ ತೆರಳಿ
»ಸೊಬಗಿನ ಶೃಂಗೇರಿ, ಬಚ್ಚಿಟ್ಟ ಐಸಿರಿ
»ಕರಾವಳಿಯ ಈ ರೈತನ ವ್ಯಥೆ ನೀಡುತ್ತಿರುವ ಕರಾಳ ಸೂಚನೆಯಾದರೂ ಏನು?
»ಆತ ಏನೂ ತಿನ್ನಲ್ಲ, ನೀರೂ ಕುಡಿಯಲ್ಲ, ಮೂತ್ರನೂ ಮಾಡಲ್ಲ!
»ಶಿವಮೊಗ್ಗ ಹಿಂಸಾಚಾರ -ಒಂದು ಸತ್ಯಶೋಧನೆ
»ಸಚಿವರಿ೦ದ ಶೀಲಭ೦ಗದ ಪ್ರಯತ್ನ: ರಾಜ್ಯಕ್ಕೆ ರಾಜ್ಯವೇ ಬೆಚ್ಚಿ ಬಿದ್ದಿದೆ
»ಕಡಲತಡಿಯಲ್ಲಿ ಸಿಡಿಲಿನ ಪ್ರತಾಪ : ಇದಕ್ಕೆ ಪರಿಹಾರ?
»ನಮ್ಮ ಭಾರತದ ಕಾನೂನು ವ್ಯವಸ್ಥೆ
»ಅಂತಾರಾಷ್ಟ್ರೀಯ ಗಮನದತ್ತ ‘ಬೇಕಲ ಬೀಚ್ ಪಾರ್ಕ್’
»ಪಡುವಣ ಕಡಲು, ನಿಸರ್ಗದ ಮಡಿಲು ಈ ದಕ್ಷಿಣ ಕನ್ನಡ ಜಿಲ್ಲೆ
»ಭೀಮಗಡವನ್ನು ಬಾವಲಿಗಳ ಸ೦ರಕ್ಷಣೆಗಾಗಿ ರಕ್ಷಿತಾರಣ್ಯ ಎಂದು ಘೋಷಣೆ
»ಆವಾಗ ಹೆಣ್ಣಿನಿ೦ದಲೇ ರಾಮಾಯಣ, ಮಹಾಭಾರತ ನಡೆದವು ಈಗ ನಡೆದ ಐಪಿಎಲ್ ವಿವಾದ ಸಹ ಹಣ್ಣೆನಿ೦ದಲೇ ಆರ೦ಭ
»ಐದು ನದಿ, ಐದು ಅಣೆಕಟ್ಟುಗಳಿರುವಲ್ಲಿ ತಲಾ 45 ಲೀಟರ್ ನೀರು ರೇಶನ್!
»ಈಗ ಬಾರೀ ವಿವಾದದ ಸುಳಿಯಲ್ಲಿರುವ ಗ್ರಹಮ೦ತ್ರಿ ವಿ.ಎಸ್. ಆಚಾರ್ಯ
»ನಮ್ಮ ಬೆಂಗಳೂರು ಎಷ್ಟು ಸುರಕ್ಷಿತ?
»ದಿಲ್ಲಿ ದೊರೆಗಳ ಕಿವಿಗೆ ತಲುಪಲಿ ರೈಲ್ವೇ ಹಕ್ಕುಗಳ ಕೂಗು
»ಗುಲ್ಬರ್ಗಾ ಸ್ವಾಮೀಜಿಗೆ ರಾಜ್ಯ ಕೃಷಿ ಪಂಡಿತ ಪ್ರಶಸ್ತಿ!
»ಆಹಾರ ಕಲಬೆರಕೆ ಅಪರಾಧಕ್ಕೆ ಶಿಕ್ಷೆ ವಿಧಿಸಲು ನಾಲ್ಕು ವರ್ಷ ಬೇಕಾಯಿತಾ?
»ಧುಮ್ಮಿಕ್ಕುವ ನಯಾಗರ : ಉಂಚಳ್ಳಿ ಜಲಪಾತ
»ಸೌದಿ ಅರೇಬಿಯಾದಲ್ಲಿ ಬಂದ್ ಗೆ ಕರೆ
»ನಿರಂತರ ಚಟುವಟಿಕೆ ಆರ್. ಅಶೋಕ್
»ಗೋ ಹತ್ಯೆ ಬಗ್ಗೆ ಸಾವರ್ಕರ್ ಉವಾಚ
»ಪ್ರಪಂಚ ಬದಲಾಗಿದೆ, ಅಲ್ಲವೇ ದಾದಾ?
»ಕೂಡಲ ಸ೦ಗಮದ ಪಕ್ಕದಲ್ಲಿರುವ ಚಿಕ್ಕ ಸಂಗಮ ನೋಡಿರಯ್ಯಾ!
»ಆಯೋಗ ಯಾಕೆ ಬೇಕಿತ್ತು?
»‘ಸೌರ’ ವಿಮಾನದ ಕನಸು ನನಸು ಬೆರ್ಟ್ರಾಂಡ್ ಪಿಕಾರ್ಡ್ ಹಾಗೂ ಆಂಡ್ರೆ ಬೋರ್ಶ್‌ಬರ್ಗ್ ಅವರ ಏಳು ವರ್ಷಗಳ ದೀರ್ಘ ತಪಸ್ಸಿಗೆ ದೊರಕಿದ ಯಶಸ್ಸು
»ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009 : ಮಂತ್ರಕ್ಕಿಂತ ಉಗುಳೇ ಜಾಸ್ತಿ
»ಕಲೆಯ ಸಾಧಕ ಮೌನ ಗಾರುಡಿಗ ಬ೦ಟ ಜನಾ೦ಗದ ಈ ಕೆಂಚನೂರ ಶಂಕರ
»ಜಲಿಯನ್‌ವಾಲಾ ಬಾಗ್ ಗುಂಡಿನ ಸದ್ದಿಗೆ 91 ವರ್ಷ
»ಸೂರ್ಯನಗರಿಯಲ್ಲಿ ಬುದ್ಧನ ಸಾಮೀಪ್ಯ
»ನಕ್ಸಲರ ಜೊತೆ ಹೆಜ್ಜೆ ಹಾಕುತ್ತಾ... ಅವರೇ ಇವರು ದಂಡಕಾರಣ್ಯದ ದಂಡನಾಯಕರು | ತೆರೆಯಿತು ದಂಡಕಾರಣ್ಯದ ಚರಿತ್ರೆಯ ಪುಟ
»ನಕ್ಸಲರ ಜೊತೆ ಹೆಜ್ಜೆ ಹಾಕುತ್ತಾ... ಕಾಡೆಂಬ ನಾಡಲ್ಲಿ... ದೀದಿಯ ನಿರೀಕ್ಷೆಯಲ್ಲಿ... (ಅರುಂಧತಿ ರಾಯ್ ಲೇಖನ-2)
»ಶಿಲಾ ಬಾಲಕಿಯ೦ತೆ ಕಾಣುತ್ತಾಳೆ ಈ ಬೆಲ್ಕಲ್ ತೀರ್ಥ
»ಇತಿಹಾಸ ನಿರ್ಮಿಸಿದ ಬ್ಯಾರೀ ಸಮ್ಮೇಳನ: ಸಮುದಾಯ ಸಬಲೀಕರಣಾದತ್ತ ಸ್ತ್ರೀಯ ಚಿತ್ತ: ವರದಕ್ಷಿಣೆಗಳ೦ತಹ ಅನಿಷ್ಟಗಳನ್ನು ಹೋಗಲಾಡಿಸಲು ಸ್ತ್ರೀ ಸಮೂಹ ಕಟಿಬದ್ದರಾಗಬೇಕು
»ದಾಂತೆವಾಡ ಅರಣ್ಯದತ್ತ ಮುಖ ಮಾಡಿ... ( ಅರುಂಧತಿ ರಾಯ್ ಲೇಖನ)
»ಎಲೆ ಮರೆಯ ಕೋಗಿಲೆ ಶ೦ಕರ್
»ಬಾರೀ ಸುದ್ದಿಯಲ್ಲಿರುವ ವಿಶ್ವದ ಅತ್ಯ೦ತ ದೊಡ್ಡ ಸರ್ಚ್ ಇ೦ಜಿನ್ ಹೊ೦ದಿರುವ ಗೂಗಲ್
»ಬಹುವಚನದಲೇ ಗೌರವ ಅಡಗಿಹುದಾದರೆ ಆ ದೇವರಿಗೆ ಅಗೌರವವದೇಕೆ?
»ಅಪರೂಪದ ಸಂಕ್ರಮಣದಲ್ಲಿ ‘ಅಲ್ಬಿನೋ’ ಆದ ಕೆಮ್ಮೀಸೆ ಪಿಕಳಾರ.
»ಮೈಕ್ರೋ ವಿಶ್ವದ ವಿಸ್ಮಯದ ದೃಶ್ಯ
»`ಮುಲ್ಕಿ'ಯ ಮೂಲ ಎಲ್ಲಿದೆ?
»ನರೇಂದ್ರ ಮೋದಿಯ ಬಗ್ಗೆ ಒ೦ದಿಷ್ಟು ವಿಚಾರ
»ಮರುಭೂಮಿಯ ಎಲೆಮರೆಕಾಯಿ
»ವಿಶ್ವದಲ್ಲೇ ಅತಿದೊಡ್ಡ ತೆಂಗಿನ ಜನನ ದ್ರವ್ಯ ಶೇಖರಣೆ ಕೇಂದ್ರ ಎಂಬ ಮನ್ನಣೆ ಪಡೆದ ಕಾಸರಗೋಡಿನ ಸಿಪಿಸಿಆರ್‌ಐ
»‘ಇ-ತ್ಯಾಜ್ಯ’ ಬೆಟ್ಟವಾಗಿ ಬೆಳೆದೀತು ಎಚ್ಚರ!
»ಆಮೆರಕ್ಷಕ ಈ ಮರವಂತೆ ಅಜ್ಜ
»ಮಾ೦ದಲಪಟ್ಟಿಯನ್ನು ಪ್ರವಾಸದ ಪಟ್ಟಿಗೆ ಸೇರಿಸಿ
»ಎಸ್.ಎಂ. ಕೃಷ್ಣ: ಅನಿರೀಕ್ಷಿತ ಹೊಣೆ
»ಹಿಂದುಳಿದ ಮುಸ್ಲಿಮರಿಗೆ ಮೀಸಲು
»ವಿಶ್ವದ ಏಕಮಾತ್ರ ಅಮರಜೀವಿ
»ಕರಾವಳಿ: ಬೆಚ್ಚಿ ಬೀಳಿಸುವ ರಸ್ತೆ ದುರವಸ್ಥೆ
»ಮಾಯಾವತೀ.....ಯ ಹೊಸ ಆಯಾಮದ ರಾಜಕೀಯ
»ರಾಜ್ಯಸಭೆಯ ಮಾಜಿ ಸದಸ್ಯ ಎಫ್.ಎಂ. ಖಾನ್ ಅವರ ಆಸಕ್ತಿ ಮತ್ತು ಅಭಿರುಚಿಯ ಸಂಕೇತವೇ ಅಪೂರ್ವವಾದ ಈ ಪುಷ್ಪ ಕಾಶಿ
»ವೈಮಾನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದೆ ಜೈನ್‌‘ಡ್ರೋಣ್’ ತ೦ಡ
»ಸುಸ್ಥಿರ, ಸುಭದ್ರ ಬೆಂಗಳೂರಿಗೆ ಹನ್ನೆರಡು ಸೂತ್ರಗಳು
»ಭಗತ್‌ಸಿಂಗ್‌ರಿಗೆ ಕನಿಷ್ಠ ಶ್ರದ್ಧಾಂಜಲಿಯೂ ಇಲ್ಲವೇ?
»ಸಾಧನೆಯ ಹಾದಿಯಲ್ಲಿ ಸರೋದ್ ಸಖ
»ನ್ಯಾ.ಸಂತೋಷ್ ಹೆಗ್ಡೆ ಮಾಡಿದ ಸುದ್ದಿ
»ಕಬ್ಬನ್ ಪಾರ್ಕ್‌ನಲ್ಲಿ ಮಳೆ ನೀರ ಮೇಳ
»ದಲಿತರನ್ನು ಪೂಜಿಸುವ ವಿಶಿಷ್ಟ ಆಚರಣೆ!
»ಬದಲಾಗಲಿದೆ ಬನ್ನೇರುಘಟ್ಟ
»ಅಭಿನಂದನಾರ್ಹ ಮುಸ್ಲಿಂ ರಾಷ್ಟ್ರೀಯ ಮಂಚ್
»ರಾಜಕೀಯದಲ್ಲಿ ಹೊಸ ಬಗೆಯ ಇತಿಹಾಸ ಸ್ರಷ್ಟಿಸಿದ ನರೇ೦ದ್ರ ಮೋದಿ
»ಪರಿಸರ, ಜೀವ ವೈವಿಧ್ಯ ರಕ್ಷಕ ಕಾಂಡ್ಲಾ ಕರಾವಳಿಯ ಸೌಂದರ್ಯಕ್ಕೆ ನೀಡಿದ ಹಸಿರು ಸೆರಗಿನ ಮೆರಗು
»ಹಂಪಿ ವಿ.ವಿ. ಭೂಮಿ ನುಂಗಲು ಚೆಡ್ಡಿ ಚತುರರ ಹುನ್ನಾರ
»ಅಭಿವ್ಯಕ್ತಿ ಸ್ವಾತಂತ್ರ್ಯ...ಮತ್ತಷ್ಟು
»ಮಹಿಳಾ ಮೀಸಲಾತಿ ನಿರರ್ಥಕವೇ?
»'ರಾಜಕೀಯ ಪ್ರವೇಶಕ್ಕೆ ಮಹಿಳೆಯರಿಗೆ ತರಬೇತಿ ಬೇಕು.....' : ವಿಶೇಷ ಸ೦ದರ್ಶನದಲ್ಲಿ ಮ೦ಜುಳಾ ನಾಯ್ಡು
»ಗೋ ಹತ್ಯೆ ನಿಷೇಧ ಕಾಯ್ದೆ: ಕೋಮುವಾದಿಗಳ ಕಾರ್ಯತಂತ್ರ
»ವಿಶ್ವದಲ್ಲೆ ಅಪರೂಪ ಎನಿಸುವ ವನ್ಯ ಜೀವಿಗಳ ತಾಣ ಅ೦ಬಾರಗುಡ್ಡ
»`ಕನ್ನಡ ಪ್ರಭ ಲೇಖನ ನನ್ನದಲ್ಲ' : ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ
»ಕರಾವಳಿಗೆ ಬಜೆಟ್ ಕೊಡುಗೆ ಘೋಷಣೆ ಮಾತ್ರ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri