ಗುರುವಾರ, 09-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಲೋಕಾಯುಕ್ತ ಬಲೆಗೆ ಮಾ.ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಅಧಿಕಾರಿ
Latest news item ಡಿವೈಎಫ್‌ಐ ನೇತೃತ್ವದಲ್ಲಿ ಏರ್‌ ಇಂಡಿಯಾ ಕಚೇರಿ ಚಲೋ: ವಿಮಾನ ದುರಂತ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ; ಲೋಕಸಭೆಯಲ್ಲಿ ಪ್ರಸ್ತಾವ: ಸಂಸದ ಕರುಣಾಕರನ್‌
Latest news item ಸೆ.24: ಅಯೋಧ್ಯೆ ವಿವಾದ ತೀರ್ಪು
Latest news item ಬಜಪೆ ವಿಮಾನ ದುರಂತಕ್ಕೆ ಪೈಲಟ್‌ ಪ್ರಮಾದ ಕಾರಣ
Latest news item ವಿರಾರೋಡ್‌ನ ಸಂತ ಜೋಸೆಫ್'ಸ್ ಇಗರ್ಜಿಯಲ್ಲಿ ಸಂಭ್ರಮೋಲ್ಲಾಸದ ಮರಿಯಮ್ಮರ ಜನ್ಮೋತ್ಸವ ಆಚರಣೆ
Latest news item ಇ೦ತವರು ಸಾವಿರಾಗಲಿ...
Latest news item ತಮಿಳು ಹಾಗೂ ಕನ್ನಡ ಚಿತ್ರನಟ ಮುರಳಿ ಇನ್ನಿಲ್ಲ; ಸಹ ನಟ ನಟಿಯರಿಂದ ಶ್ರದ್ಧಾಂಜಲಿ
Latest news item ಮಂಗಳೂರು: ನಕಲಿ ವಸ್ತುಗಳ ಮಾರಟ ಮಳಿಗೆಗೆ ಪೊಲೀಸರ ದಾಳಿ - 1.62 ಲಕ್ಷ ರೂ.ಮೌಲ್ಯದ ಸೊತ್ತು ಸಹಿತ ಇಬ್ಬರ ಬಂಧನ.
Latest news item ಮಂಗಳೂರು: ಸಮಸ್ತ ಕ್ರೈಸ್ತ ಬಾಂಧವರಿಂದ ಸಂಭ್ರಮದ ಮೊಂತಿ ಹಬ್ಬ ಆಚರಣೆ.
Latest news item ಉಡುಪಿ: ಇ೦ದು ಸ೦ಭ್ರಮದ ಮೇರಿ ಮಾತೆಯ ಜನ್ಮ ದಿನಾಚರಣೆ(ಮೋ೦ತಿ ಹಬ್ಬ)
Latest news item ರಾಹುಲ್ ಗಾಂಧಿಗೂ ಚಪ್ಪಲಿ ಎಸೆತ ಭೀತಿಯೇ?. ರಾಹುಲ್ ಕಾರ್ಯಕ್ರಮಕ್ಕೆ ಚಪ್ಪಲಿ ಧರಿಸಿರುವವರಿಗೆ ಪ್ರವೇಶವಿಲ್ಲ!
Latest news item ಮಣಿಪಾಲ : ವಿಶ್ವದೊಂದಿಗಿನ ಭಾರತದ ಬಾಂಧವ್ಯ’ ವಿಶೇಷ ಉಪನ್ಯಾಸ : ಪಾಕ್ ಭದ್ರತಾ ದಳಗಳು ಸೌಹಾರ್ದ ಸಂಬಂಧಕ್ಕೆ ಅಡ್ಡಿ: ಎಂ.ಕೆ.ನಾರಾಯಣನ್
Latest news item ಐಪಿಎಲ್‌ನಲ್ಲಿ ಶಂಕಾಸ್ಪದವಾಗಿ ಆಡಿದ್ದ ಆಟಗಾರ ಯಾರು?
Latest news item ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ
Latest news item ಉತ್ತರ ಭಾರತದ ಪ್ರೇಮಿಗಳಿಗೆ ತುಳುನಾಡ ರಕ್ಷಣಾ ವೇದಿಕೆ ಸಾರಥ್ಯದಲ್ಲಿ ಮಂಗಳೂರಿನಲ್ಲಿ ಮದುವೆ
Latest news item ಮೂಲ ಕಾಂಗ್ರೆಸ್ಸಿಗರು ಮೂಲೆ ಗುಂಪು : ಜಾಫರ್‌ ಷರೀಫ್‌ ಆಕ್ರೋಶ | ನಿರ್ಲಕ್ಷಿಸಿಲ್ಲ : ದೇಶಪಾಂಡೆ
Latest news item ಉಡುಪಿ : ಸಮಿಸ್ಟರ್ ನಲ್ಲಿರುವ ದೋಷವನ್ನು ಸರಿಪಡಿಸುವ೦ತೆ ಕಾಲೇಜು ವಿದ್ಯಾರ್ಥಿಗಳಿ೦ದ ಪ್ರತಿಭಟನಾ ಮೆರವಣಿಗೆ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ಪಾಂಡೇಶ್ವರ ಬಳಿ ಹಳಿ ತಪ್ಪಿದ ಗೂಡ್ಸ್ ಟ್ರೈನ್

ಮಂಗಳೂರು, ಜು. 28: ನಗರದ ಪಾಂಡೇಶ್ವರದಲ್ಲಿ ಬುಧವಾರ ಬೆಳಗ್ಗೆ ಗೂಡ್ಸ್ ಟ್ರೈನ್­ನ 7 ಬೋಗಿಗಳು ಹಳಿ ತಪ್ಪಿದ ಘಟನೆ ಸಂಭವಿಸಿದೆ.

ಇದರಿಂದ ಒಂದು ಕಡೆ ಹಳಿ ತಪ್ಪಿದ ಜಾಗದಲ್ಲಿ ರೈಲು ಹಳಿ ಅಸ್ತವ್ಯಸ್ತಗೊಂಡಿದೆ ಹಾಗೂ ಇನ್ನೊಂದು ಕಡೆ ಬೆಳಗ್ಗೆ ಸುಮಾರು ಅರ್ಧ ಗಂಟೆ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇದರ ಹೊರತು ಬೇರೆ ಯಾವುದೇ ಸಮಸ್ಯೆ ಉಂಟಾಗಿಲ್ಲ.

ಆಂಧ್ರ ಪ್ರದೇಶದ ಚಿತ್ತೂರಿನಿಂದ ಮಂಗಳೂರಿನ ಹಳೆ ಬಂದರಿಗೆ (ಗೂಡ್ಸ್ಶೆಡ್) ಸಿಮೆಂಟ್ ಸಾಗಿಸುತ್ತಿದ್ದ ಗೂಡ್ಸ್ ಟ್ರೈನ್ ಮುಖ್ಯ ರೈಲು ಮಾರ್ಗವನ್ನು ದಾಟಿ ಬಂದರ್­ಗೆ ಹೊಗುತ್ತಿದ್ದ ಮಾರ್ಗದಲ್ಲಿ ಸಾಗುತ್ತಿದ್ದಾಗ ಹಿಂಭಾಗದ 7 ಬೋಗಿಗಳು ಹಳಿ ತಪ್ಪಿದವು. ಈ ಪೈಕಿ 3 ಬೋಗಿಗಳು ರೈಲು ಮಾರ್ಗದಲ್ಲಿ ವಾಲಿಕೊಂಡು ನಿಂತಿವೆ. ಅದರಲ್ಲಿ ಒಂದು ಬೋಗಿ ಸೇತುವೆ ಮೇಲೆ ತೀರಾ ಅಪಾಯಕರವಾದ ಸ್ಥಿತಿಯಲ್ಲಿದೆ.

ಬೆಳಗ್ಗೆ 5.20 ರ ವೇಳೆಗೆ ಘಟನೆ ಸಂಭವಿಸಿದೆ. ಗೂಡ್ಸ್ಟ್ರೈನ್­ನಲ್ಲಿ ಒಟ್ಟು 42 ಬೋಗಿಗಳಿದ್ದು, ಹಿಂಭಾಗದಿಂದ ಮುಂದುಗಡೆ ಇರುವ 6 ರಿಂದ 12 ವರೆಗಿನ 7 ಬೋಗಿಗಳು ಮಾತ್ರ ಹಳಿ ತಪ್ಪಿವೆ. ಘಟನೆ ಸಂಭವಿಸಿದಾಗ ಟ್ರೈನಿನ ಎಂಜಿನ್ ಭಾಗವು ಪಾಂಡೇಶ್ವರ ರೈಲ್ವೆ ಲೆವೆಲ್ ಕ್ರಾಸ್­ನಲ್ಲಿತ್ತು.

ಮುಖ್ಯ ರೈಲು ಮಾರ್ಗದಿಂದ ಹಳೆ ಬಂದರ್­ಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಬಂದರ್­ಗೆ ಸಂಪರ್ಕ ಹೊಂದುವ ಜಂಕ್ಷನ್ ಮಧ್ಯೆ ಇರುವ ಬೋಗಿಗಳು ಮಾತ್ರ ಹಳಿ ತಪ್ಪಿದ ಕಾರಣ ಬಂದರ್­ಗೆ ಹೋಗುವ ರೈಲು ಮಾರ್ಗದಲ್ಲಿ ರೈಲು/ ಎಂಜಿನ್ ಸಂಚಾರಕ್ಕೆ ಅಡ್ಡಿ ಉಂಟಾಗಿಲ್ಲ. ಹಳಿ ತಪ್ಪಿದ 7 ಬೋಗಿಗಳು ಸೇರಿದಂತೆ 10 ಬೋಗಿ ಗಳನ್ನು ಹಳಿಯಲ್ಲಿ ಉಳಿಸಿಕೊಂಡು ಉಳಿದ ಬೋಗಿಗಳನ್ನು ಅಲ್ಲಿಂದ ಬೇರ್ಪಡಿಸಿ ಬಂದರ್­ಗೆ ಕೊಂಡೊಯ್ಯಲಾಗಿದೆ ಅದೇ ರೀತಿ ಹಿಂಭಾಗದಲ್ಲಿರುವ 5 ಬೋಗಿಗಳನ್ನು ಕೂಡಾ ಹಳಿ ತಪ್ಪಿದ ಬೋಗಿಗಳಿಂದ ಬೇರ್ಪಡಿಸಲಾಗಿದೆ. ಹಾಗಾಗಿ ಪಾಂಡೇಶ್ವರ ಮತ್ತು ಹೊçಗೆ ಬಜಾರ್ ಲೆವೆಲ್ ಕ್ರಾಸಿಂಗ್­ನಲ್ಲಾಗಲಿ, ಅತ್ತಾವರ ಮೈನ್ ಲೈನ್­ನಲ್ಲಾಗಲಿ ಬೇರೆ ವಾಹನಗಳ/ ರೈಲು ಸಂಚಾರಕ್ಕೆ ಅಡೆ ತಡೆ ಉಂಟಾಗಿಲ್ಲ. ಪಾಂಡೇಶ್ವರದಲ್ಲಿ ಬೆಳಗ್ಗೆ ಮಾತ್ರ ಸುಮಾರು ಅರ್ಧ ಗಂಟೆ ಕಾಲ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು.

ಹಳಿ ತಪ್ಪಿದ ಬೋಗಿಗಳನ್ನು ಮೇಲೆತ್ತುವ ಬಗ್ಗೆ ರೈಲ್ವೆ ಇಲಾಖೆಯ ಬ್ರೇಕ್ ಡೌನ್ ಸ್ಪೆಷಲಿಸ್ಟ್ (ಬಿ.ಡಿ.ಎಸ್) ಗಳನ್ನು ಕರೆಸಲಾಗಿದೆ. ಕಾಮಗಾರಿಗೆ ಅನುಕೂಲವಾಗುವಂತೆ ರೈಲು ಮಾರ್ಗದ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಹುಲ್ಲು ಮತ್ತು ಪೊದೆಗಳನ್ನು ಕೀಳುವ ಕಾಮಗಾರಿ ನಡೆದಿದೆ.

ಹಳಿ ತಪ್ಪಿದ ಬೋಗಿಗಳಿಂದ ಸಿಮೆಂಟ್ ಚೀಲಗಳನ್ನು ಅನ್ಲೋಡ್ ಮಾಡಿ ಬಳಿಕ ಹಳಿ ತಪ್ಪಿದ ಬೋಗಿಗಳನ್ನು ಮೇಲೆತ್ತಿ ಹಳಿ ಮೇಲೆ ನಿಲ್ಲಿಸ ಬೇಕಾಗಿದೆ. 3 ಬೋಗಿಗಳು ವಾಲಿಕೊಂಡು ನಿಂತಿರುವ ಜಾಗದಲ್ಲಿ ರೈಲು ಹಳಿಗಳು ಅಸ್ತವ್ಯಸ್ತಗೊಂಡಿವೆ. ಹಳಿ ತುಂಡರಿಸಲ್ಪಟ್ಟು ಅದರ ತುಂಡುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಹಾಗಾಗಿ ಬೋಗಿಗಳನ್ನು ಮೇಲಕ್ಕೆತ್ತುವ ಕೆಲಸದ ಜತೆಗೆ ಅಸ್ತವ್ಯಸ್ತಗೊಂಡಿರುವ ಹಳಿಗಳನ್ನು ದುರಸ್ತಿ ಮಾಡಿ ಯಥಾ ಸ್ಥಿತಿಗೆ ತರುವ ಕೆಲಸ ಕೂಡಾ ಆಗ ಬೇಕಾಗಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : Udayavani
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-28

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಉಡುಪಿ ಜಿಲ್ಲಾ ಆಶಾ ಕಾರ್ಯಕರ್ತೆಯರ ಸಮಾವೇಶ ಉದ್ಘಾಟನೆ; ಇಲ್ಲದವರ ಧ್ವನಿ ಬಲ ಪಡೆದುಕೊಳ್ಳಲಿ: ವೈದೇಹಿ
»ಕುಂದಾಪುರ - ಗೋವಾ ಹೆದ್ದಾರಿ ಚತುಷ್ಪಥ: ಮಾರ್ಚ್‌ನಲ್ಲಿ ಚಾಲನೆ
»ಉಡುಪಿ: ಸಿಮ್ ಆಕ್ಟಿವೇಶನ್‌ ಮುನ್ನ ಎಚ್ಚರಿಕೆ:ಎಸ್ಪಿ ಪ್ರವೀಣ್‌ ಮಧುಕರ್‌ ಪವಾರ್‌
»ಲೋಕಾಯುಕ್ತ ಬಲೆಗೆ ಮಾ.ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಅಧಿಕಾರಿ
»ಡಿವೈಎಫ್‌ಐ ನೇತೃತ್ವದಲ್ಲಿ ಏರ್‌ ಇಂಡಿಯಾ ಕಚೇರಿ ಚಲೋ: ವಿಮಾನ ದುರಂತ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ; ಲೋಕಸಭೆಯಲ್ಲಿ ಪ್ರಸ್ತಾವ: ಸಂಸದ ಕರುಣಾಕರನ್‌
»ಶಿಕ್ಷಣ ಕ್ಷೇತ್ರದಲ್ಲಿ ಮು೦ಚೂಣಿಯಲ್ಲಿರುವ ಉಡುಪಿ ಜಿಲ್ಲೆ : ಆ೦ಗ್ಲ ಮಾಧ್ಯಮದ ವ್ಯಾಮೋಹದಿ೦ದ ಕಡೆಗಣಿಸುತ್ತಿರುವ ಸರ್ಕಾರಿ ಶಾಲೆಗಳು
»ಬಜಪೆ ವಿಮಾನ ದುರಂತಕ್ಕೆ ಪೈಲಟ್‌ ಪ್ರಮಾದ ಕಾರಣ
»ಮಂಗಳೂರು: ಸೆ.11ರಿಂದ 13, ಬಂಟ್ಸ್ ಹಾಸ್ಟೆಲ್ ಓಂಕಾರ ನಗರದಲ್ಲಿ ವಿಜೃಭಣೆಯ ಗಣೇಶೋತ್ಸವ ಹಬ್ಬ
»ಮಂಗಳೂರು: ನಕಲಿ ವಸ್ತುಗಳ ಮಾರಟ ಮಳಿಗೆಗೆ ಪೊಲೀಸರ ದಾಳಿ - 1.62 ಲಕ್ಷ ರೂ.ಮೌಲ್ಯದ ಸೊತ್ತು ಸಹಿತ ಇಬ್ಬರ ಬಂಧನ.
»ಮಂಗಳೂರು: ಸಮಸ್ತ ಕ್ರೈಸ್ತ ಬಾಂಧವರಿಂದ ಸಂಭ್ರಮದ ಮೊಂತಿ ಹಬ್ಬ ಆಚರಣೆ.
»ಉಡುಪಿ: ಇ೦ದು ಸ೦ಭ್ರಮದ ಮೇರಿ ಮಾತೆಯ ಜನ್ಮ ದಿನಾಚರಣೆ(ಮೋ೦ತಿ ಹಬ್ಬ)
»ಮರವಂತೆ: ಜುಮಾ ಮಸೀದಿಯ ಖತೀಬರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಖತೀಬ್‌ರಿಗೆ ಬೀಳ್ಕೊಡುಗೆ ಸಮಾರಂಭ
»ಸುಳ್ಯ: ಕೊರಗ ಜನಾಂಗದಲ್ಲಿ ಡಿ.ಎಡ್.ಪೂರೈಸಿದ ಪ್ರಥಮ ಯುವತಿ ನೀರಬಿದಿರೆಯ ಸವಿತಾ ಎನ್.
»ಮ೦ಗಳೂರು : ಸಾ೦ಸ್ಕ್ರತಿಕ ಸ್ಪರ್ಧೆ : ಟಿಪ್ಪು ಸುಲ್ತಾನ್ ಶಾಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
»ಕು೦ದಾಪುರ : ಕಂಡ್ಲೂರಿನಲ್ಲಿ ಸರ್ವಧರ್ಮೀಯರ ಇಫ್ತಾರ್ ಕೂಟ
»ಕಾಸರಗೋಡು : ಖಾಝಿ ನಿಗೂಢ ಮರಣ ಪ್ರಕರಣ: ಸಿಬಿಐ ತನಿಖೆಯ ಪ್ರಕ್ರಿಯೆ ಆರಂಭ
»ಮ೦ಗಳೂರು : ಮನಪಾ ವ್ಯಾಪ್ತಿಯಲ್ಲಿ ಅನಧಿಕೃತ ಕಟೌಟ್-ಬ್ಯಾನರ್ ತೆರವಿಗೆ ಸೂಚನೆ
»ಸುಳ್ಯ: ಪೊಲೀಸ್ ಜನಸಂಪರ್ಕ ಸಭೆ: ಟ್ರಾಫಿಕ್ ಸಮಸ್ಯೆಗೆ ಸಿಗದ ಉತ್ತರ
»ಮ೦ಗಳೂರು : ‘ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ’ ಕುರಿತ ರಾಷ್ಟ್ರ ಮಟ್ಟದ ಸಮ್ಮೇಳನಕ್ಕೆ ಚಾಲನೆ: ಮೌಲ್ಯಾಧಾರಿತ ಶಿಕ್ಷಣದಿಂದ ಕ್ರಾಂತಿ: ಪ್ರೊ.ಪಿ.ವಿ.ಕೃಷ್ಣ ಭಟ್ಟ
»ಮಣಿಪಾಲ : ವಿಶ್ವದೊಂದಿಗಿನ ಭಾರತದ ಬಾಂಧವ್ಯ’ ವಿಶೇಷ ಉಪನ್ಯಾಸ : ಪಾಕ್ ಭದ್ರತಾ ದಳಗಳು ಸೌಹಾರ್ದ ಸಂಬಂಧಕ್ಕೆ ಅಡ್ಡಿ: ಎಂ.ಕೆ.ನಾರಾಯಣನ್
»ಪುತ್ತೂರು ದೇವಳಕ್ಕೆ 1 ಕೋ.ರೂ. ಮಂಜೂರು
»ಶೀಂಬ್ರ: ಸ್ನಾನ ಘಟ್ಟ ನಿರ್ಮಾಣ - ಡಾ ಆಚಾರ್ಯ
»ಕುರ್ಚಿ ವಿವಾದ ಅಂತ್ಯ!
»ಮೊಬೈಲ್‌ ಸಿಮ್ ಮಾರಾಟ ಇನ್ನು ಬೇಕಾಬಿಟ್ಟಿ ಅಸಾಧ್ಯ
»'ಎಂಕುಲುಲ್ಲ' ಕಲಾವಿದರು ಅಭಿನಯಿಸುವ ಕುಲ್ದು ಪಾತೆರ್ಗಾ: ತುಳು ನಾಟಕಕ್ಕೆ ಮುಹೂರ್ತ
»ಮ೦ಗಳೂರು : ದೈವಸ್ಥಾನದಲ್ಲಿ ಇಫ್ತಾರ್ ಕೂಟ! ಹೌದು ಇದು ನಂಬಲೇ ಬೇಕಾದ ಸುದ್ದಿ.
»ಅಜೆಕಾರು : ಸಮಸ್ಯೆಯ ಆಗರವಾಗಿರುವ ನೆಮ್ಮದಿ ಕೇಂದ್ರವನ್ನು ರದ್ದುಗೊಳಿಸಿ : ಭಂಡಾರಿ ಆಗ್ರಹ
»ಉಡುಪಿ : ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಅಗ್ರಹಿಸಿ ಪ್ರತಿಭಟನೆ
»ದಿ14ಮತ್ತು 15ರಂದು ಜಿಲ್ಲಾ ಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟ
»ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ
»ಉತ್ತರ ಭಾರತದ ಪ್ರೇಮಿಗಳಿಗೆ ತುಳುನಾಡ ರಕ್ಷಣಾ ವೇದಿಕೆ ಸಾರಥ್ಯದಲ್ಲಿ ಮಂಗಳೂರಿನಲ್ಲಿ ಮದುವೆ
»ಉಡುಪಿ : ಸಮಿಸ್ಟರ್ ನಲ್ಲಿರುವ ದೋಷವನ್ನು ಸರಿಪಡಿಸುವ೦ತೆ ಕಾಲೇಜು ವಿದ್ಯಾರ್ಥಿಗಳಿ೦ದ ಪ್ರತಿಭಟನಾ ಮೆರವಣಿಗೆ
»ಮಂಗಳೂರು: ಸಚಿವ ಪಾಲೆಮಾರ್ ಅವರಿಂದ ದ.ಕ.ಜಿಲ್ಲಾ ಪಂಚಾಯತ್ ನೂತನ ಸಭಾಂಗಣ ಉದ್ಘಾಟನೆ.
»ಸ್ವರ್ಣ ನದಿಗೆ ರಾಜ್ಯ ಗ್ರಹ ಸಚಿವರು ದ೦ಪತಿ ಸಮೇತರಾಗಿ ಬಾಗಿನ ಸಮರ್ಪಣೆ
»ಕಾಪು : ಉದ್ಯಮ ಶೀಲತಾ ಪ್ರೇರಣಾ ಶಿಬಿರ : ಸಾಧನೆ ಒಂದು ದಿನದ ಆಟವಲ್ಲ: ಆಚಾರ್ಯ
»ಉಡುಪಿ: ಎರಡು ದಿನಗಳ ‘ಮಕ್ಕಳ ಧ್ವನಿ’ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಜಿಲ್ಲಾಡಳಿತದಿಂದ ಪ್ರತಿ ವರ್ಷ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ: ಪಿ.ಹೇಮಲತಾ
»ಮ೦ಗಳೂರು : ಆಸರೆ ವಿಮೆನ್ಸ್ ಫೌಂಡೇಶನ್‌ನಿಂದ ಮುಸ್ಲಿ೦ ಮಹಿಳಾ ಸಮಾಜ ಸೇವಕರಿಗೆ ಸನ್ಮಾನ
»ಕಾಸರಗೋಡು : ತೆಂಗಿನ ಮರ ಬಿದ್ದು ಸ್ಥಳದಲ್ಲೇ ಇಬ್ಬರ ದಾರುಣ ಸಾವು
»ಪುತ್ತೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಎರಡು ಬಡ ಕುಟುಂಬಗಳಿಗೆ ಉಚಿತ ಮನೆ ಹಸ್ತಾಂತರ
»ಕಾಸರಗೋಡು : ದೋಣಿ ಮಗುಚಿ 11 ಮಂದಿ ಮೀನುಗಾರರಿಗೆ ಗಾಯ
»ಉಡುಪಿ : 2010-11ನೇ ಸಾಲಿನ ಸರ್ವಶಿಕ್ಷಣ ಅಭಿಯಾನ... 18.89 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ
»ಉಪ್ಪಿನ೦ಗಡಿ : ಅಲ್ ಬಯಾನ್ ಲೈಬ್ರೆರಿ ಉದ್ಘಾಟನೆ
»ಮ೦ಗಳೂರು : ಇ೦ದು ಮಹಿಳೆಯರಿಗೆ ‘ಇಸ್ಲಾಮಿನಲ್ಲಿ ಸ್ತ್ರೀಯರ ಹಕ್ಕು ಬಾಧ್ಯತೆ’ ಎಂಬ ವಿಷಯದಲ್ಲಿ ಉಪನ್ಯಾಸ
»ವಿಟ್ಲ : ನಾಲ್ಕೂ ರಸ್ತೆಗಳನ್ನು ಒಟ್ಟುಗೂಡಿಸುವ ಸರ್ಕಲ್?
»ಭಟ್ಕಳ ಬಾಂಬ್ ಸ್ಫೋಟ ಪ್ರಕರಣ : ಅಧಿಕಾರಿಗಳಿಂದ ಪರಿಶೀಲನೆ; ಕಚ್ಚಾ ಬಾಂಬ್ ಪತ್ತೆ
»ಕಾಸರಗೋಡು : ಜಬ್ಬಾರ್ ಕೊಲೆ ಪ್ರಕರಣ: ಕುಂಬಳೆ ಸಿಪಿಎಂ ಕಾರ್ಯದರ್ಶಿ ಸೇರಿದಂತೆ ಮೂವರ ಬಂಧನ
»ಮಂಗಳೂರಿನ ಸೈಬರ್ ಕೆಫೆ ಮಾಲಕರೊಂದಿಗೆ ಪೊಲೀಸರ ಸಂವಾದ: ಸೈಬರ್ ಕ್ರೈಂ ತಡೆಗೆ ಸುರಕ್ಷಾ ಕ್ರಮ
»ಏಪ್ರಿಲ್ ನಲ್ಲಿ ಕೊಡಮಾಡಿದ ಮಂಗಳೂರು ವಿವಿ ಡಾಕ್ಟರೇಟ್ ನಲ್ಲಿ ಬಿಕರಿ : ಗ೦ಭೀರ ಆರೋಪ
»ಉಡುಪಿ ಟ್ರಾಫಿಕ್‌ ಸಿಗ್ನಲ್‌: ಪ್ರಾಯೋಗಿಕ ಆರಂಭ. ಕಾರ್ಯಾರಂಭಗೊಳಿಸಿದ ಬಳಿಕವೇ ಉದ್ಘಾಟನೆ.
»ಮಣಿಪಾಲ:ರೋಟರಿ ಸಮುದಾಯದಳದ ವತಿಯಿ೦ದ ವಿದ್ಯುತ್ ಬೆಲ್ ಕೊಡುಗೆ ಮತ್ತು ಶಿಕ್ಷಕರ ದಿನಾಚರಣೆ
»ಸುರತ್ಕಲ್ ಗಣೇಶ್‌ಪುರದಲ್ಲಿ ಸಂಭ್ರಮದ ಮೊಸರು ಕುಡಿಕೆ ಉತ್ಸವ: ಆಟ ಪಾಠಗಳಲ್ಲಿ ಪುರಾಣೆತೆಗಳಿಲ್ಲ - ಕುಂಬ್ಳೆ ಸುಂದರ ರಾವ್.
»ಶ್ರೀಕ್ರಷ್ಣ ಮಠಕ್ಕೆ ಭೇಟಿ ನೀಡಿದ ಪಶ್ಚಿಮ ಬ೦ಗಾಲದ ರಾಜ್ಯಪಾಲ
»ಉಡುಪಿ : ತಮಿಳುನಾಡಿಗೆ ಬುದ್ಧಿ ಹೇಳಲು ಡಿವಿ ಆಗ್ರಹ
»ಕ್ವೀನ್ಸ್ ಬೇಟನ್ ರಿಲೇ ತ೦ಡಕ್ಕೆ ಉಡುಪಿಯ ಸುಭದ್ರೆಯಿ೦ದ ಹಾರಕಾಗಿ ಭವ್ಯ ಸ್ವಾಗತ......
»ಉಡುಪಿ : ಪೊಲೀಸರಂತೆ ನಟಿಸಿ ಮಹಿಳೆಯಿಂದ ಲಕ್ಷಾ೦ತರ ರೂ. ಮೌಲ್ಯದ ಚಿನ್ನಾಭರಣ ಅಪಹರಣ
»ಮೂಡಬಿದಿರೆ : ಡಾ.ಎಚ್.ಎಸ್.ರಾಘವೇಂದ್ರ ರಾವ್, ವಸುದೇಂದ್ರ ಅವರಿಗೆ ವರ್ಧಮಾನ ಪ್ರಶಸ್ತಿ ಪ್ರದಾನ
»ಉಡುಪಿ : ಬನ್ನ೦ಜೆ ಗುರುನಾರಾಯಣ ಸಭಾಭವನದಲ್ಲಿ ಓಣಂ ಆಚರಣೆ
»ಮಲ್ಪೆ : ಸಮುದ್ರಪಾಲಾದ ವಿದ್ಯಾರ್ಥಿಯ ಮೃತದೇಹ ಪತ್ತೆ
»ಕಾಸರಗೋಡಿನಲ್ಲಿ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ
»ಮ೦ಗಳೂರು : ಕ್ಯಾಂಪ್ಕೊ ಅಧ್ಯಕ್ಷರಾಗಿ ಕೊಂಕೋಡಿ, ಉಪಾಧ್ಯಕ್ಷರಾಗಿ ಸತೀಶ್ಚಂದ್ರ ಭಂಡಾರಿ ಆಯ್ಕೆ
»ಉಡುಪಿ : ವಿವಿಧ ಭ್ರಷ್ಟಾಚಾರ ಮರೆಮಾಚಲು ಗೋಹತ್ಯೆ ನಿಷೇಧವನ್ನು ಅಸ್ತ್ರವಾಗಿ ಬಳಸಿದ ರಾಜ್ಯ ಬಿಜೆಪಿ : ಕಾಂಗ್ರೆಸ್ ಆರೋಪ
»ಉಡುಪಿ: ಬಂಟರ ಸಂಘದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ
»ಉಡುಪಿ : ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ: ಉಪನಿರ್ದೇಶಕಿಯಿಂದ ಲಂಚಕ್ಕೆ ಬೇಡಿಕೆ: ಆರೋಪ
»ಮ೦ಗಳೂರು : ಪೊಲೀಸ್ ಇಲಾಖೆಯ ವತಿಯಿಂದ ಎಸ್‌ಸಿ-ಎಸ್‌ಟಿ ಮಾಸಿಕ ಸಭೆ: ಕಡಿಮೆ ಹಾಜರಾತಿ; ಹೆಚ್ಚಿದ ದೂರುಗಳ ಸರಮಾಲೆ
»ಭಟ್ಕಳದಲ್ಲಿ ಬಾಂಬ್ ಸ್ಫೋಟ: ತಂದೆ ಮಗ ಮೃತ್ಯು
»ಶ್ವಾನ ಬೇಟೆಗೆ ಬಂದು ಬಾವಿಗೆ ಬಿದ್ದ ಚಿರತೆ: ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ರಕ್ಷಣೆ
»ಮಂಗಳೂರು: ಕ್ವೀನ್ಸ್ ಬೇಟನ್ ರಿಲೇ ತಂಡ ನಗರ ಪ್ರವೇಶ ಹಿನ್ನಲೆ : ಪುರಭವನದಲ್ಲಿ ವೈವಿಧ್ಯಮಯ ನಾಟ್ಯ ಪ್ರದರ್ಶನ.
»ಶಿಕ್ಷಕ ದಿನಾಚರಣೆ: ಜಿಲ್ಲಾ , ರಾಜ್ಯ ಪ್ರಶಸ್ತಿ ಪುರಸ್ಕತರಿಗೆ ಸನ್ಮಾನ; ಸಮಾನ ಮನೋಭಾವ ಶಿಕ್ಷಕರಲ್ಲಿರಲಿ: ನಾಗರಾಜ ಶೆಟ್ಟಿ
»ಕಾಂಪ್ಕೋ ಚುನಾವಣೆ: ಸಹಕಾರಿ ಭಾರತಿಗೆ ಎಲ್ಲ ಸ್ಥಾನಗಳು
»ಸಮಾಜ ಸೇವಕಿ ಶ್ರೀಮತಿ ಸುವರ್ಣಾ ಶಂಭು ಬಡಿ­ಗೇರ ಅವ­ರಿಗೆ ನಾರಾಯಣಗುರು ಸಮಾಜ ಸೇವಾ ಪ್ರಶಸ್ತಿ ಪ್ರದಾನ
»ಸುನಿತ್‌ ಕುಮಾರ್‌ ಡಿ.ಕಾಟುಕುಕ್ಕೆ : ಸಾಧನೆಗೆ ಸಂದ ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ
»ಒಂದೇದಿನ ಎರಡು ಆಕಸ್ಮಿಕ : ತಣ್ಣೀರುಬಾವಿಯಲ್ಲಿ ಅಲೆಯ ಸೆಳೆತಕ್ಕೆ ವಿದ್ಯಾರ್ಥಿ ನಾಪತ್ತೆ ವಿದ್ಯಾರ್ಥಿನಿಯ ರಕ್ಷಣೆ
»ಮಂಗಳೂರು: ಪದವಿಯೊಂದಿಗೆ ವಿಧ್ಯಾರ್ಥಿಗಳು ಸಾಮಾನ್ಯ ಜ್ನಾನ ಕೂಡ ಬೆಳೆಸಿಕೊಳ್ಳಬೇಕು : ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಯ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಎಸ್.ಗಣೇಶ್ ರಾವ್.
»ಶಿಕ್ಷಕರ ದಿನಾಚರಣೆ: ಶಿಕ್ಷಕರು ಸದಾ ಅಧ್ಯಯನಶೀಲರಾಗಬೇಕು: ಡಾ ಹೆಗ್ಗಡೆ
»ಮಂಗಳೂರಿಗೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ ತಂಡ : ಜಿಲ್ಲಾಡಳಿತದಿಂದ ಅದ್ದೂರಿ ಸ್ವಾಗತ.
»ರಾಷ್ಟ್ರಮಟ್ಟದಲ್ಲಿ ಶೈಕ್ಷಣಿಕ ವಲಯದಲ್ಲಿ ಗುರುತಿಸಲ್ಪಟ್ಟಿರುವ ಸರಕಾರಿ ಶಾಲೆ!: ಉಡುಪಿ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆ (ಸೌತ್‌ ಶಾಲೆ)
»ಪಣಂಬೂರು ಬೀಚ್‌: ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರ ರಕ್ಷಣೆ
»ಮಂಗಳೂರು: Msez ಎರಡನೇ ಹಂತ ಭೂಸ್ವಾಧೀನಕ್ಕೆ ಅವಕಾಶವಿಲ್ಲ.: ಪತ್ರಕರ್ತರೊಂದಿಗೆ ಮಾತನಾಡಿದ ಪಾಲೆಮಾರ್.
»ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರವೇಶ: ಗುಂಡ್ಯದಲ್ಲಿ ಕ್ವೀನ್ಸ್ ಬ್ಯಾಟನ್ ಗೆ ಆದರದ ಸ್ವಾಗತ.
»ಉಡುಪಿ : ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ : ಶಿಕ್ಷಕರ ಕಲ್ಯಾಣ ನಿಧಿಯಿ೦ದ ವಿಶೇಷ ಪುರಸ್ಕಾರ ಹಾಗೂ ಸನ್ಮಾನ
»ಉಡುಪಿ ರೋಟರಿ ಕ್ಲಬ್ ವತಿಯಿ೦ದ ಆರೋಗ್ಯ ಮಾಹಿತಿ ಮತ್ತು ಟಿ.ಟಿ. ಚುಚ್ಚುಮದ್ದು ನೀಡುವ ಕಾರ್ಯಕ್ರಮ
»ಮಂಗಳೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಂಟ್ಸ್ ಹಾಸ್ಟೆಲ್ ಇವರ ವತಿಯಿಂದ ಬಂಟ ಕ್ರೀಡಾತೋತ್ಸವ.
»ಊರ ಮಧ್ಯದಲ್ಲೇ ಶವವನ್ನು ಸುಟ್ಟರು...
»ಮ೦ಗಳೂರು : ಯೆನೆಪೋಯದಲ್ಲಿ ರಾಷ್ಟ್ರೀಯ ಪೌಷ್ಟಿಕ ಸಪ್ತಾಹ ಉದ್ಘಾಟನೆ
»ಬಜಪೆ ವಿಮಾನ ದುರಂತ : ಸೆ.8: ನ್ಯಾಯಯುತ ಪರಿಹಾರಕ್ಕೆ ಆಗ್ರಹಿಸಿ ಏರ್ ಇಂಡಿಯಾ ಕಚೇರಿ ಚಲೋ
»ಮಣಿಪಾಲ :ಪಾಶ್ಚಿಮಾತ್ಯ ದೇಶಗಳಲ್ಲಿ ಸಿಗುವ ಪ್ರೋತ್ಸಾಹ ‘ದೇಶದಲ್ಲಿ ವಿಶೇಷ ಮಕ್ಕಳಿಗೆ ಸಿಗುತ್ತಿಲ್ಲ’
»ಮ೦ಗಳೂರು : ಡೀಮ್ಡ್ ವಿವಿಯತ್ತ ಸೈಂಟ್ ಅಲೋಶಿಯಸ್ ಕಾಲೇಜು
»ಬ೦ಟ್ವಾಳ : ಬಿಜೆಪಿ ಸರಕಾರದಿ೦ದ ಹಲವಾರು ಜನಪರ ಯೋಜನೆ ಅನುಷ್ಠಾನ, ರಾಜ್ಯ ಬೊಕ್ಕಸ ಬರಿದಾಗಿಲ್ಲ: ಪಾಲೆಮಾರ್
»ಶ್ರೀಕೃಷ್ಣಮಠಕ್ಕೆ ಖಾಸಗಿ ಭದ್ರತಾ ವ್ಯವಸ್ಥೆಗೆ ಚಿಂತನೆ
»ಸೆ. 7: ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ
»ಪುರವರ್ಗದಲ್ಲಿ ಸ್ಪೋಟ : ನ್ಪೋಟಕ ತಜ್ಞರು ಭಟ್ಕಳಕ್ಕೆ
»ಮಂಗಳೂರು: ಎಂಆರ್‌ಪಿಎಲ್‌ನಿಂದ 12,412 ಕೋ. ರೂ. ಯೋಜನೆ : ಸಂಸ್ಥೆಯ ಅಧ್ಯಕ್ಷ ಆರ್.ಎಸ್.ಶರ್ಮ
»ಅಘಾತ; ಮಲ್ಪೆ ಬೀಚ್‌ನಲ್ಲಿ ಆಟವಾಡಲು ನೀರಿಗಳಿದ ಬಾಲಕ ಶ್ರೀಕೃಷ್ಣ ಸಮುದ್ರಪಾಲು
»ಫೈನಾನ್ಸ್‌ ಮಾಲಕಿ ಬಂಧನಕ್ಕೆ ಹೈಕೋರ್ಟ್‌ ವಾರಂಟ್‌
»ಮಂಗಳೂರು: ಕ್ಯಾಂಪ್ಕೊ ಅಕ್ರಮಗಳು ಕೇಂದ್ರ ಸಹಕಾರಿ ಸಮಿತಿಯಿಂದ ತನಿಖೆಯಾಗಲಿ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಮಾನಾಥ ರೈ ಅಗ್ರಹ.
»ಮಂಗಳೂರು: ಕರಾವಳಿ ಕಾಲೇಜು ಸಮೂಹದಲ್ಲಿ ಓಣಂ ಆಚರಣೆ - ಸರ್ವಧರ್ಮ ಸಾಮ್ಯತೆ ಮೆರೆದ ವಿಧ್ಯಾರ್ಥಿಗಳ ಜಾನಪದ ನೃತ್ಯಗಳು.
»ಮಂಗಳೂರು: ಗೋಹತ್ಯೆ ನಿಷೇದ ಮಸೂದೆ ತಕ್ಷಣ ಜಾರಿಗೆ ತರುವಂತೆ ಒತ್ತಾಯಿಸಿ ಬಿಜೆಪಿಯಿಂದ ಪ್ರತಿಭಟನೆ .
»ಮ೦ಗಳೂರು : ನಾಳೆ ಕ್ಯಾಂಪ್ಕೋ ಚುನಾವಣೆ: ಸ್ವತಂತ್ರ ಅಭ್ಯರ್ಥಿಗೆ `ಕೈ'ಬಲ
»ಮ೦ಗಳೂರು : ಆಲ್‌ರೌಂಡರ್ ಆಗುವರು ಪೊಲೀಸರು! : ಪೊಲೀಸರ ಸಾಮರ್ಥ್ಯವನ್ನು ಈ ಮಟ್ಟಕ್ಕೆ ಎತ್ತರಿಸುವ ಕಾರ್ಯಕ್ಕೆ ಕಮಿಷನರೇಟ್ ಹೆಜ್ಜೆ ಇಟ್ಟಿದೆ
»ಉಡುಪಿ: ಪಿಪಿಸಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆ
»ಉಡುಪಿ : ಗೋ ಸ೦ರಕ್ಷಣಾ ವಿಧೇಯಕ್ಕೆ ಶೀಘ್ರ ಅ೦ಗೀಕಾರ ನೀಡಲು ಒತ್ತಾಯಿಸಿ ಬಿಜೆಪಿ ವತಿಯಿ೦ದ ಜನ ಜಾಗ್ರತಿ ಜಾಥಾ
»ಕಾಮನ್ ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬ್ಯಾಟನ್ ಸೆ. 6ರ೦ದು ಉಡುಪಿಗೆ
»ಉಡುಪಿ : ಕಾನೂನು ಮಾಪನ ಶಾಸ್ತ್ರ ನಿರೀಕ್ಷಕ ಸೇರಿದಂತೆ ಐವರು ಲೋಕಯುಕ್ತ ಬಲೆಗೆ
»ಮಂಗಳೂರು: ಜಿಲ್ಲೆಯ ಅಭಿವೃದ್ಧಿಕ್ಕಾಗಿ 26.12 ಕೋಟಿ ರೂ. ಬಿಡುಗಡೆ: ಮುಖ್ಯ ಮಂತ್ರಿಗಳಿಗೆ ಕೃತಜ್ನತೆ ಸಲ್ಲಿಸಿದ ಉಸ್ತುವಾರಿ ಸಚಿವ.
»ಮ೦ಗಳೂರು : ಸಡನ್ ಬ್ರೇಕ್ : ಆಟೊದಿಂದ ಎಸೆಯಲ್ಪಟ್ಟು ಸಾವು
»ಮ೦ಗಳೂರು : ಬ್ಯಾರಿ ಕಲಾರಂಗದಿಂದ ‘ನೋಂಬುರೊ ಒರ್ಮೆಪ್ಪಾಡ್’ ಕಾರ್ಯಕ್ರಮ
»ಕಾರ್ಕಳ : ಮತಾಂತರದ ಆರೋಪ: ಜೀವ ಬೆದರಿಕೆ
»ಮಣಿಪಾಲ : ಲ್ಯಾಪ್‌ಟಾಪ್ ಕಳವು: ಆರೋಪಿಗಳ ಸೆರೆ;7 ಲ್ಯಾಪ್‌ಟಾಪ್, 14,000ರೂ.ನಗದು ವಶ
»ಬೆಳ್ತ೦ಗಡಿ : ಕಣಿಯೂರು ಗ್ರಾ. ಪ೦. : 180 ಮನೆಗಳಲ್ಲಿ ಶೌಚಾಲಯಗಳಿಲ್ಲ ಆದರೂ ‘ನಿರ್ಮಲ ಗ್ರಾಮ ಪುರಸ್ಕಾರ’!
»ಮುಸ್ಲಿಂ ಒಕ್ಕೂಟದ ಕಾರ್ಕಳ ತಾಲೂಕು ಅಧ್ಯಕ್ಷರಾಗಿ ನಾಸಿರ್ ಶೇಖ್ ಆಯ್ಕೆ
»ವಿಟ್ಲ ಪೊಲೀಸ್ ಠಾಣೆಯಲ್ಲಿ ಬಾಲಕನಿಗೆ ಚಿತ್ರಹಿಂಸೆ: ಪ್ರಕರಣ ಮುಚ್ಚಿ ಹಾಕುವ ಯತ್ನ: ಆರೋಪ
»ಮ೦ಗಳೂರು : ಇನ್ನಷ್ಟು ‘ಪಟ್ಟಣ ಪಂಚಾಯತ್’ಗಳ ಸ್ಥಾಪನೆಗೆ ಚಿಂತನೆ : 2011ರ ಜನಗಣತಿಯ ನ೦ತರ ಚಾಲನೆಯಾಗುವ ಸಾಧ್ಯತೆ
»ಬೆಳ್ತ೦ಗಡಿ : ಜೀವನದಲ್ಲಿ ನೈತಿಕತೆ ಬೆಳೆಸಿಕೊಳ್ಳುವುದು ಅಗತ್ಯ: ಪೂಜಾರಿ
»ಉಡುಪಿ : ಶ್ರೀ ಕೃಷ್ಣ ಜಯಂತಿ ಮಹೋತ್ಸವ ಸಮಾರೋಪ
»ಉಡುಪಿ : ಸೆ.7ರಿ೦ದ ಮಂಗಳೂರು-ಪಣಜಿ ನಡುವೆ ಹೊಸ ರಾಜಹಂಸ ಸಾರಿಗೆ ಬಸ್
»ಕಾಸರಗೋಡು : ಈದುಲ್ ಫಿತ್ರ್: ಇಸ್ಲಾ೦ ಧರ್ಮಕ್ಕೆ ವಿರುದ್ದವಾದ ಬೈಕ್ ರೇಸಿಂಗ್, ಸಿಡಿಮದ್ದಿನಿಂದ ದೂರ ಇರಲು ಇಮಾಮರ ಮನವಿ
»ಕ್ಯಾಂಪ್ಕೊ ಅಕ್ರಮಗಳು ಕೇಂದ್ರ ಸಹಕಾರಿ ಸಮಿತಿಯಿಂದ ತನಿಖೆಯಾಗಲಿ: ರಮಾನಾಥ ರೈ
»ಮಂಗಳೂರು: ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಆರು ತಂಡ ರಚನೆ
»ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ಮಾಡುವುದನ್ನು ತಡೆಯಲು ಜಿಲ್ಲೆಯ 7 ಕಡೆಗಳಲ್ಲಿ ಮರಳು ಚೆಕ್‌ಪೋಸ್ಟ್‌
»ಮಂಗಳೂರು: ಕ್ವೀನ್ಸ್ ಬ್ಯಾಟನ್ಸ್ ರಿಲೇ ಸ್ವಾಗತಿಸಲು ದ.ಕ ಸಜ್ಜು
»ಮಂಗಳೂರಿನಲ್ಲಿ ವೈವಿಧ್ಯಮಯ ’ನ್ಯಾಶನಲ್ ಕನ್ಯ್ಸೂಮರ್ ಫೇರ್’ ಗೆ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಅವರಿಂದ ಚಾಲನೆ.
»ಹಲ್ಲೆ ಆರೋಪಿಗಳಿಗೆ ನಿರೀಕ್ಷಣಾ ಜಾಮಿನು
»ಸಾಕ್ಷಾತ್ ಶ್ರೀ ಕೃಷ್ಣನೇ ಒಡೆಯುವ ಮೂಡುಬಿದಿರೆ ಮೊಸರು ಕುಡಿಕೆ
»ಮಂಗಳೂರಿನಲ್ಲಿ ಮೈಮನ ಸೆಳೆದ ಮೊಸರು ಕುಡಿಕೆ ಉತ್ಸವ.
»ಪುತ್ತೂರು : ವರದಕ್ಷಿಣೆ ನಿಷೇಧವೇ ಮುಸ್ಲಿಂ ಮಹಿಳೆಯರ ಶೋಷಣೆಗೆ ಪರಿಹಾರ: ಬೇಕಲ ಉಸ್ತಾದ್
»ಮ೦ಗಳೂರು : ಪರಿಶಿಷ್ಟ ಜಾತಿಗಳ ಪಟ್ಟಿಯ ವೈಜ್ಞಾನಿಕ ಪರಿಶೀಲನೆಗೆ ಆಗ್ರಹ
»ಬ೦ಟ್ವಾಳ : ಫಾತಿಮಾ ಸಾವು ಪ್ರಕರಣ ಆರೋಪಿಯ ಪತ್ತೆಗೆ ಸಹಕರಿಸಲು ಮನವಿ
»ವಿಟ್ಲ : ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ ದೌರ್ಜನ್ಯವೆಸಗಿದ ಪೊಲೀಸರ ವಿರುದ್ಧ ಎಸ್ಪಿಗೆ ದೂರು
»ಮ೦ಗಳೂರು : ಕೆ.ಎಂ.ಕೆ.ಮಂಜನಾಡಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ
»ಉಡುಪಿ : ಸ್ವಉದ್ಯೋಗದಿಂದ ಮಹಿಳೆಯರ ಅಭಿವೃದ್ದಿ : ಗ್ಲಾಡಿಸ್ ಅಲ್ಮೆಡಾ
»ಕಾಸರಗೋಡು : ಖಾಝಿ ನಿಗೂಢ ನಿಧನ ಪ್ರಕರಣ ತನಿಖೆ ಸಿಬಿಐಗೆ ಹಸ್ತಾಂತರ
»ಸುಳ್ಯ : ಮಾಣಿ-ಮೈಸೂರು ರಾಜ್ಯ ಹೆದ್ದಾರಿ ವಿಸ್ತರಣೆ:‘ಸೋಮವಾರದಿಂದ ಅಂತಿಮ ಸರ್ವೇ’
»ಮೂಡಬಿದ್ರೆಯಲ್ಲಿ ಅಂತರ್‌ಪ್ರಾಂತೀಯ ಚಿತ್ರಕಲಾವಿದರ ಶಿಬಿರ : ‘ಕಲಾವಿದರ ಒಳನೋಟ ಅರಿಯುವುದು ಮುಖ್ಯ’
»ಮಂಗಳೂರು ವಿಮಾನ ದುರಂತ: ಪರಿಹಾರ ವಿತರಣೆಯಲ್ಲಿ ಗೊಂದಲ: ಪ್ರತಿಭಟನೆಗೆ ನಿರ್ಧಾರ
»ಉಡುಪಿ : ಕರಕುಶಲ ವಸ್ತುಗಳ ಬಳಕೆಯಿಂದ ಆರೋಗ್ಯವಂತ ಸಮಾಜ: ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ
»ಕು೦ದಾಪುರ: ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉದ್ಘಾಟನೆ: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಮುಸ್ಲಿಮರಿಗೆ ಶೇ.2ರ ಬಡ್ಡಿ ದರದಲ್ಲಿ ಸಾಲ: ಡಾ.ಆಚಾರ್ಯ
»ಮೂಲ ಸೌಕರ್ಯ ಪೂರೈಕೆ: ಮೂಲ್ಕಿ ಪಟ್ಟಣ ಪಂಚಾಯತ್‌ಗೆ ರಾಜ್ಯದಲ್ಲೆ 5ನೆ ಸ್ಥಾನ
»ವಿಶೇಷ ಮಕ್ಕಳ ಆರೈಕೆಗಾಗಿ ಎಲ್ಲವನ್ನೂ ತೊರೆದವಳಿವಳು..! . ಈ ವಿ 'ದೇಶೀ' ಯುವತಿ: ಭಾರತ ಮಣ್ಣಿಗೆ ಮನಸೋತು ಹೋದಳೀಕೆ....!
»ಹಳಿಯಾಳ: ಸುನೀಲ್‌ ಶೂನ್ಯವೇಳೆ ಶಾಸಕ - ಧೂಳಿ ವ್ಯಂಗ್ಯ
»ಉಡುಪಿ: ಸ೦ಭ್ರಮದಿ೦ದ ಜರುಗಿದ ವಿಟ್ಲಪಿಂಡಿ...ವಿಭಿನ್ನ ರೀತಿಯಲ್ಲಿ ಆಚರಿಸಿದ ಕೃಷ್ಣ ಲೀಲೋತ್ಸವ
»ಮೂಡಬಿದಿರೆ : ಭಿಕ್ಷುಕನ ಮೊಮ್ಮಗಳಿಗೆ ಶಾಲೆ ಸೇರೊ ಹಂಬಲ
»ಸುರತ್ಕಲ್ : ’ಇರ್ಕಾನ್’ಗೆ ಜಿಲ್ಲಾಧಿಕಾರಿ ಪೊನ್ನುರಾಜು ಸೂಚನೆ : ಚತುಷ್ಪಥ ಕಾಮಗಾರಿ ಚುರುಕುಗೊಳಿಸಿ
»ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರ ಪ್ರಭಾರ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ
»ಮೈಸೂರು : ಉಡುಪಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರಿಗೆ ‘ಕೃಷ್ಣಾನುಗ್ರಹ ಪ್ರಶಸ್ತಿ’
»ಉಡುಪಿಯ ರಥಬೀದಿಯಲ್ಲಿ ಕಿಕ್ಕಿರಿದ ಜನಸೋಮ್ತದ ನಡುವೆ ಸ೦ಭ್ರಮದ ಶ್ರೀಕ್ರಷ್ಣಲೀಲೋತ್ಸವ....
»ಮೂಡಬಿದಿರೆ : ವಿಶ್ವಕರ್ಮ ಸಮಾಜದ ಗ್ರಾಮ ಪಂಚಾಯತ್ ಸದಸ್ಯರಿಗೆ ತರಬೇತಿ ಮತ್ತು ಅಭಿನಂದನಾ ಕಾರ್ಯಕ್ರಮ
»ಉಡುಪಿ: ತೊಟ್ಟಿಲಲ್ಲಿ ಬೆಣ್ಣೆ ಮೆದ್ದ ಬಾಲಗೋಪಾಲ: ಶ್ರೀಕೃಷ್ಣ ಜಯಂತಿಗೆ ಸಂಭ್ರಮದ ಚಾಲನೆ { Special Photo feature }
»ಕಾರ್ಕಳ : ಹೊಟೇಲ್‌ನಲ್ಲಿ ದಾಂಧಲೆ: ಸಾವಿರಾರು ರೂ. ನಷ್ಟ
»ಕಾಸರಗೋಡು : ಜಬ್ಬಾರ್ ಹತ್ಯೆ ಪ್ರಕರಣ: ಇಬ್ಬರ ಸೆರೆ
»‘ರೈತಪರ ಯೋಜನೆಯಿಂದ ಸಮಸ್ಯೆ ಹೆಚ್ಚ’ : ಮೂಡಿಗೆರೆಯಲ್ಲಿ ‘ರೈತ ಜಾಗೃತಿ ಯಾತ್ರೆ’ಗೆ ಚಾಲನೆ
»ಕಾರ್ಕಳ ಗ್ರಾಮಾಂತರ ಪೊಲೀಸರಿಂದ ದೌರ್ಜನ್ಯ: ಉಡುಪಿ ಎಸ್ಪಿಗೆ ಮಹಿಳೆಯಿಂದ ದೂರು
»ಮ೦ಗಳೂರು : ರಮೇಶ್ ಬೆಂಗಳೂರಿಗೆ ವರ್ಗಾವಣೆ: ಮೂಡಾ ಆಯುಕ್ತ ಹುದ್ದೆ ಖಾಲಿ
»ಉಡುಪಿ : ಬಜಪೆ ವಿಮಾನ ದುರಂತ: ಮಡಿದ 36ಮಂದಿಯ ಕುಟುಂಬಕ್ಕೆ ಎಲ್‌ಐಸಿಯಿಂದ 1.05 ಕೋ.ರೂ. ಪಾವತಿ
»ಮ೦ಗಳೂರು : ದ.ಕ.ಜಿಲ್ಲೆಯಲ್ಲಿ ಆಕ್ರಮಿಸಿಕೊಂಡಿರುವ ಬಿಸಿಲು: ಆತಂಕಗೊಂಡ ಕೃಷಿಕರು
»ಕಾಸರಗೋಡು : ಬಸ್ ಢಿಕ್ಕಿಯಾಗಿ ಕುಸಿದು ಬಿದ್ದ ತಂಗುದಾಣ: ವಿದ್ಯಾರ್ಥಿಗಳ ಸಹಿತ ನಾಲ್ವರ ಸಾವು
»ಕಾರವಾರ : ಹಡಗು ಡಿಕ್ಕಿ: ಮುಳುಗಿದ ಬೋಟ್, 7 ಮ೦ದಿ ಪಾರು
»ಮ೦ಗಳೂರು : ಉತ್ಸವಕ್ಕೆ ವಿಶೇಷ ರೈಲು ಸಂಚಾರ
»ಉಡುಪಿ : ಕೃಷ್ಣ ನಗರಿ ಭಕ್ತಿಯಲ್ಲಿ ತಲ್ಲೀನ { Very Special Pics } | ಉಡುಪಿಯಲ್ಲಿಂದು ಶ್ರೀಕೃಷ್ಣ ಲೀಲೋತ್ಸವ, ವಿಟ್ಲಪಿಂಡಿ
»ಮಂಗಳೂರು: ಸೆ.2 ರಂದು ಮೊಸರು ಕುಡಿಕೆ ಪ್ರಯುಕ್ತ ಕದ್ರಿ ಕ್ರಿಕೆಟರ‍್ಸ್ ವತಿಯಿಂದ ಕದ್ರಿಯಲ್ಲಿ ಸ್ಟಾರ್ ನೈಟ್.
»ಉಡುಪಿ: ಸ೦ಭ್ರಮದಿ೦ದ ಜರುಗುತ್ತಿರುವ ಕ್ರಷ್ಣಾಷ್ಟಮಿ :ಮನಸೂರೆಗೊ೦ಡ ಕ್ರಷ್ಣವೇಷ, ಹುಲಿವೇಷಗಳು
»ಕಲ್ಪವೃಕ್ಷಕ್ಕೆ ವಿಮಾ ಯೋಜನೆ! : ರೋಗಕ್ಕೆ ತುತ್ತಾಗುವ ತೆಂಗು ಬೆಳೆಗೆ ಕೇಂದ್ರ, ರಾಜ್ಯದ ಜಂಟಿ ಯೋಜನೆ
»ಉಡುಪಿ : ಉಪವಾಸ ಆರೋಗ್ಯಕ್ಕೆ ಉತ್ತಮ ಡಾ| ಮಾಯಾರೋಚ್
»ಎರ್ಮಾಳು: ಯುಪಿಸಿಎಲ್ ಪೈಪ್ ಮತ್ತೆ ಬಿರುಕು: ಮನೆಗೆ ನುಗ್ಗಿದ ಉಪ್ಪು ನೀರು
»ಉಡುಪಿ : ಇಂದು ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಬ್ರಮ
»ಉಡುಪಿ : ಮಹಿಳೆ ಸಂಸ್ಕೃತಿಯ ರಕ್ಷಕಿ_ ಶೀಲಾ ಕೆ. ಶೆಟ್ಟಿ
»ಕಾಸರಗೋಡು : ಕಾರಿನಲ್ಲಿ ಆಕಸ್ಮಿಕ ಬೆ೦ಕಿ : ಪ್ರಯಾಣಿಕರು ಪಾರು
»ಮಂಜೇಶ್ವರ ಗ್ರಾ.ಪಂ.: ರಜೆಯಲ್ಲಿ ತೆರಳಲು ಅಧ್ಯಕ್ಷರಿಗೆ ಯುಡಿಎಫ್ ನಿರ್ದೇಶನ
»ಕೋಡಿ: ಬ್ಯಾರೀಸ್ ಕಾಲೇಜಿನ ವಿದ್ಯಾರ್ಥಿ ಸಂಘದ ಪದಗ್ರಹಣ
»ಉಡುಪಿ : 10 ಮ೦ದಿ ಶಿಕ್ಷಕರಿಗೆ ಜಿಲ್ಲಾ ಶಿಕ್ಷಕ ಪ್ರಶಸ್ತಿ
»ಮೂಡಬಿದ್ರೆ : ಅ.29ರಿಂದ ಆಳ್ವಾಸ್ ನುಡಿಸಿರಿ
»ಸುಳ್ಯ ರಸ್ತೆ ಚತುಷ್ಪಥ: ಆಡಳಿತದಲ್ಲೇ ಭಿನ್ನಮತ : ನ.ಪಂ.ಸಭೆಯಲ್ಲಿ ಬಹಿರಂಗ
»ಉಡುಪಿ: ಟ್ರಾಫಿಕ್ ಸಿಗ್ನಲ್‌ಗೆ ನಗರಸಭೆಯಿಂದ ಭಾರೀ ವಿರೋಧ: ಜನಾಭಿಪ್ರಾಯ ಸಂಗ್ರಹಕ್ಕೆ ನಿರ್ಣಯ
»ಉಡುಪಿ : ಕುಡಿಯುವ ನೀರಿನ ಬಿಲ್: ಉಡುಪಿ ನಗರಸಭೆಗೆ ಆರು ಗ್ರಾ.ಪಂ.ಗಳಿಂದ 79.70 ಲಕ್ಷ ರೂ. ಬಾಕಿ
»ಮ೦ಗಳೂರು : ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ: ದ.ಕ.ಜಿಲ್ಲಾ ಮಟ್ಟದ ಸಮಾವೇಶ
»ಇ೦ದಿನಿ೦ದ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿರಂತರ ರಾಡಾರ್ ಸೇವೆ ಕಾರ್ಯಾರ೦ಭ
»ಉಡುಪಿ: ಇ೦ದು ಕ್ರಷ್ಣ ಜಯ೦ತಿ : ಮಣ್ಣಿನ ಕೃಷ್ಣಗೆ ಅರ್ಚನೆ
»ಮ೦ಗಳೂರು : ಮಹಾಕಾಳಿಪಡ್ಪು ರೈಲ್ವೆ ಗೇಟ್ ಜಾಮ್: ಆಕ್ರೋಶಿತ ಸಾರ್ವಜನಿಕರಿಂದ ಪ್ರತಿಭಟನೆ
»ಚಂದ್ರಶೇಖರ ಶೆಟ್ಟಿ ಆವರಿಗೆ ರಾಜ್ಯ ಶಿಕ್ಷಕ ಪ್ರಶಸ್ತಿ
»ಮೂವರು ಸಂಬಂಧಿಗಳನ್ನು ಕೊಂದು ಪರಾರಿಯಾಗಿದ್ದ ಯೋಧ ಪೊಲೀಸರ ಕೈಗೆ
»ಹೊಟ್ಟೆ ತುಂಬಾ ಉಂಡು ಹೊಟೇಲ್‌ ಧ್ವಂಸ ಮಾಡಿ ಪರಾರಿ
»ಕಾಮನ್‌ವೆಲ್ತ್ ಗೇಮ್ಸ್ : ಪ್ರಧಾನಿ ಒರೆಸಿದರೂ ಗೇಮ್ಸ್ ಸ್ಥಳ ಸಿದ್ಧವಾಗದು: ಮೋದಿ
»ಗೋ ಹತ್ಯೆ ನಿಷೇದ ಕಾನೂನು ಜಾರಿ : ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರ ಸಹಕಾರಕ್ಕೆ ಒತ್ತಾಯಿಸಿ ಮನವಿ
»ಇತಿಹಾಸ ಪ್ರಸಿದ್ದ ದೇವಸ್ಥಾನಗಳನ್ನು ಕೆಡುವುದರಿ೦ದ ದೈವಿಕ ಚೈತನ್ಯ ನಾಶ : ದೇವಾಸ್ಥಾನದ ವಿಶ್ವಸ್ಥರುಗಳಿ೦ದ ಸೆ. 8ರ೦ದು ಸಭೆ
»ಇ೦ದ್ರಾಳಿ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿ೦ದ ‘ಮುದ್ದು ಕ್ರಷ್ಣ’ - ‘ಮುದ್ದು ರಾಧಾ’ ಸ್ಪರ್ಧೆ
»ಉಡುಪಿ: ಭಾರೀ ಗಾಳಿ ಮಳೆ : ಆವರ್ಸೆ ಶಾಲೆಯ ಮೇಲ್ಚಾವಣಿ ಕುಸಿತ : 10 ಮಕ್ಕಳಿಗೆ ಗಾಯ
»ಉಡುಪಿ : ಕೋಟ ಪಡುಕೆರೆ ಸಮುದ್ರ ಕಿನಾರೆಯಲ್ಲಿ ಭಾರೀ ಗಾತ್ರದ ಸತ್ತ ತಿಮಿ೦ಗಿಲ ಪತ್ತೆ
»ಬೆಳ್ತ೦ಗಡಿ : ಮತ್ತೇ ಸುದ್ದಿಯಲ್ಲಿರುವ ಚಾರ್ಮಾಡಿ ಘಾಟಿ : ಹೊಂಡಮಯವಾದ ರಸ್ತೆಯಲ್ಲಿ ಅಪಾಯಕಾರಿ ಪಯಣ
»ಉಡುಪಿ:ಶ್ರೀಕ್ರಷ್ಣ ಜಯ೦ತಿ ಮತ್ತು ವಿಟ್ಲಪಿ೦ಡಿ ಉತ್ಸವ : ಭರದಿ೦ದ ಸಾಗುತ್ತಿರುವ ಸಿದ್ದತೆಗಳು
»ಪುತ್ತೂರು : ತಮ್ಮ ಮಕ್ಕಳೊ೦ದಿಗೆ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಾಲಿನಿಂದ ತುಳಿದು ಹಲ್ಲೆ: ಇಬ್ಬರ ಬಂಧನ
»ಮ೦ಗಳೂರು : ವಿ.ಪೂನಂನಿಂದ ರಮಝಾನ್‌ನ ವಿಶೇಷ ದರ ಕಡಿತದ ಮಾರಾಟ
»ಉಡುಪಿ : ಸೆ.6ಮತ್ತು 7ರಂದು ‘ಮಕ್ಕಳ ಧ್ವನಿ’ ಸಾಹಿತ್ಯ ಸಮ್ಮೇಳನ : ಅಧ್ಯಕ್ಷೆಯಾಗಿ ಸಂಧ್ಯಾ ಪೈ
»ಉಪ್ಪಿನ೦ಗಡಿ : ಗೆಳತಿಯ ಮನೆಗೆ ಬಂದು ಚಿನ್ನ ಕದ್ದು ಸಿಕ್ಕಿಬಿದ್ದಳು!
»ಉಳ್ಳಾಲ : ಸಾ೦ಸ್ಕ್ರತಿಕ ಸ್ಪರ್ಧೆ : ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು
»ಉಡುಪಿ: ನಿನ್ನೆಯಿ೦ದ ಆರ೦ಭವಾದ ಸಿಗ್ನಲ್ ಲೈಟ್ : ಕೆಂಪು-ಹಳದಿ-ಹಸಿರು ಪರಿಣಾಮ! : ಕೆಲಕಾಲ ವಾಹನ ಸವಾರರಲ್ಲಿ ಗಲಿಬಿಲಿ
»ಕಾಪು : ನೀರಿನಲ್ಲಿ ಹೋಮವಾದ 25 ಲಕ್ಷ ರೂ. ರಸ್ತೆ ಕಾಮಗಾರಿ!
»ಮೂಡಿಗೆರೆ ಪಟ್ಟಣ ಪಂಚಾಯತ್; ಕಳಪೆ ಕಾಮಗಾರಿ: ಜೆಡಿಎಸ್ ಆರೋಪ
»ಪುತ್ತೂರು : ಭಿನ್ನ ಕೋಮಿನವರೆಂದು ಶಂಕಿಸಿ ಪ್ರೇಮಿಗಳಿಗೆ ಬಜರ೦ಗದಳ ತಂಡದಿಂದ ಹಲ್ಲೆ
»ಮ೦ಗಳೂರು : ಯುವ ಜೋಡಿ ಪರಾರಿ ಪ್ರಕರಣಕ್ಕೆ ತಿರುವು: ಪೊಲೀಸರ ‘ವಿಚಾರಣೆ’ಗೆ ದಲಿತ ಯುವಕ ಬಲಿ
»ಕಲಬೆರಕೆ ಮತ್ತು ರಾಸಾಯನಿಕ ಬಳಸಿ ಹಣ್ಣಾಗಿಸುವಿಕೆ: ಮನಪಾದಿಂದ ಕಠಿಣ ಕ್ರಮ
»ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಪುತ್ತೂರಿಗೆ ಸ್ಥಳಾಂತರ: ಜನಪ್ರತಿನಿಧಿಗಳ ಮಿಶ್ರ ಅಭಿಪ್ರಾಯ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri