ಶನಿವಾರ, 11-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ : ಕುಡಿದ ಮತ್ತಿನಲ್ಲಿ ಬಸ್ಸು ಚಲಾಯಿಸಿ ರಸ್ತೆ ಬದಿಯಲ್ಲಿದ್ದ ವಾಹನಗಳಿಗೆ ಡಿಕ್ಕಿ : ಚಾಲಕನ ಬಂಧನ
Latest news item ಉಡುಪಿ : ಬ೦ದೇ ಬಿಡ್ತು ಗಣೇಶನ ಹಬ್ಬ... : ರಥಬೀದಿಯಲ್ಲಿ ಜೋರಾದ ವ್ಯಾಪಾರದ ಭರಾಟೆ
Latest news item ಎನ್‌ಕೌಂಟರಿಗೆ ಬಲಿಯಾದ ಕುಖ್ಯಾತ ದರೋಡೆಕೋರ ಎ.ಕೆ ಸಿಂಗ್
Latest news item ಶಾಂತಿ, ಸೌಹಾರ್ದ, ತ್ಯಾಗ, ದಾನದ ಸಂಕೇತವಾದ ಈದ್‌-ಉಲ್‌-ಫಿತರ್‌ ಹಬ್ಬ: ಉಡುಪಿ ಇ೦ದ್ರಾಳಿ ಮಸೀದಿಯಲ್ಲಿ ಮುಸ್ಲಿಮ್ ಬಾ೦ಧವರಿ೦ದ ವಿಶೇಷ ನಮಾಜ್
Latest news item ಇಂದು ಮುಸ್ಲಿಂರ ಪವಿತ್ರ ಹಬ್ಬ ರಂಝಾನ್ - ದಾನ-ಧರ್ಮಗಳ ಹಬ್ಬ ’ಈದ್-ಉಲ್-ಫಿತ್ರ್ : ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ನಮಾಜ್.
Latest news item ಅಕ್ರಮ ಗಣಿ ನಿಯಂತ್ರಿಸುವ ಹೊಣೆ ಕೇಂದ್ರದ್ದು ಅದರೆ ರಪ್ತು ನಿಷೇದ ಅಧಿಕಾರ ರಾಜ್ಯಕ್ಕೆ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ | ಅಕ್ರಮ ಗಣಿಗಾರಿಕೆ : ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ
Latest news item ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ- ಕಡೂರು: ಅಚ್ಚ­ರಿಯ ಫಲಿ­ತಾಂ­ಶಕ್ಕೆ ಭೂಮಿಕೆ ಸಿದ್ಧ
Latest news item ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿ ಹಗರಣ ಪ್ರಮಾಣ ಪತ್ರ ತಿರಸ್ಕೃತ- ರಾಮಚಂದ್ರಗೌಡರಿಗೆ ಹೈಕೋರ್ಟ್‌ ಮತ್ತೆ ಛೀಮಾರಿ : ರಾಜ್ಯ ಸರ್ಕಾರಕ್ಕೂ ತರಾಟೆ
Latest news item ಹಿರಿಯ ಚಿತ್ರ ನಿರ್ಮಾಪಕ ಡಿ. ರಾಮಾನಾಯ್ಡುಗೆ ಫಾಲ್ಕೆ ಪ್ರಶಸ್ತಿ; ಧನ್ಯತೆ ತಂದ ‘ಫಾಲ್ಕೆ’ ಗೌರವ - ನಾಯ್ಡು ಪ್ರತಿಕ್ರಿಯೆ
Latest news item ಉಡುಪಿ : ಸರಕಾರದ ಒ೦ದು ರೂ. ಹಾಕದೆ ದಾಟಲು ದೋಣಿಯೂ ಇಲ್ಲದೇ ಇದ್ದ ಹೊಳೆಗೆ ತೂಗು ಸೇತುವೆ ನಿರ್ಮಾಣ!
Latest news item ಮಂಗಳೂರು: ಗುತ್ತಿಗೆದಾರರ ಬಾಕಿ ಮೊತ್ತವನ್ನು ಪಾವತಿಸುವಂತೆ ಅಗ್ರಹಿಸಿ ದ.ಕ.ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ
Latest news item ಮಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ ಚೌತಿ ತಯಾರಿ - ಗಣೇಶ ವಿಗ್ರಹಗಳಿಗೆ ಅಂತಿಮ ಟಚ್.
Latest news item ಮಂಗಳೂರು ವಿಮಾನ ದುರಂತ; ನಿದ್ರೆ ಮಾಡಿದ್ದ ಪೈಲಟ್!
Latest news item 'Indo-Pak Express' : ಯುಎಸ್ ಓಪನ್ ಡಬಲ್ಸ್: ಬೋಪಣ್ಣಾ ಖುರೇಶಿ ಜೋಡಿ ಫೈನಲ್‌ ಪ್ರವೇಶ
Latest news item ಆಳ್ವಾಸ್ ಶಿಕ್ಷಣ ದಿನಾಚರಣೆ: ಆರು ಮಂದಿ ಸಾಧಕರಿಗೆ ಸನ್ಮಾನ
Latest news item ಬೆ೦ಗಳೂರು : ಅಕ್ರಮ ಗಣಿಗಾರಿಕೆ ಹೇಳಿಕೆ: ಬಹಿರ೦ಗ ಕ್ಷಮೆ ಕೇಳಿ : ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರು ಕೆಂಡ
Latest news item ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ಸುಪ್ರಿಮ್ ಕೋರ್ಟ್ ನೀಡಿದ ತಡ ರಾತ್ರಿಯವರೆಗೂ ಮಹಿಳೆಯರಿಗೆ ಕೆಲಸ ಮಾಡುವ ಹಕ್ಕು :ಇದು ದುಡಿಮೆಯೋ? ಶೋಷಣೆಯೋ?

ಸುಪ್ರೀಂ ಕೋರ್ಟ್ ಮಹಿಳೆಯರಿಗೆ ತಡ ರಾತ್ರಿಯವರೆಗೂ ಕೆಲಸ ಮಾಡುವ ‘ಹಕ್ಕ’ನ್ನು ಕೊಟ್ಟಿ ದ್ದು, ಈ ಹಕ್ಕಿಗಾಗಿ ಒಂದು ವರ್ಗ ಸಂಭ್ರಮಿಸಿದ್ದೂ ನಡೆದು ವರ್ಷವೇ ಉರುಳಿದೆ. ಈ ತೀರ್ಪನ್ನು ಬಳಸಿಕೊಂಡು, ಮಹಿಳೆಯರನ್ನು ತಡ ರಾತ್ರಿಯವರೆಗೆ ಬಲವಂತವಾಗಿ ಕೆಲಸ ಮಾಡಿಸುವ ಪರಿಪಾಠ ಆರಂಭವಾಗಿ, ಅದು ಪರೋಕ್ಷವಾಗಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವ ಅಸ್ತ್ರವಾಗಿ ಮಾರ್ಪಟ್ಟದನ್ನೂ ಈ ಅವಧಿಯಲ್ಲಿ ನಾವು ಕಂಡಿದ್ದೇವೆ. ಇದೀಗ ಬಾರ್‌ಗಳಲ್ಲಿ ಮಹಿಳೆಯರನ್ನು ಮದ್ಯ ಸರಬರಾಜು ಅಥವಾ ‘ಗ್ರಾಹಕ ಸೇವೆ’ಗೆ ನೇಮಿಸುವ ವಿಷಯದಲ್ಲಿ ಚರ್ಚೆ ನಡೆದಿದೆ.

ಈ ಹಿಂದೆ ಲೈವ್ ಬ್ಯಾಂಡ್‌ಗಳ ವಿರುದ್ಧ ನಮ್ಮ ಸರಕಾರ ಕೆಂಗಣ್ಣು ಬೀರಿತ್ತು. ಅದೇ ಸರಕಾರ ಇದೀಗ ಪರೋಕ್ಷವಾಗಿ ಮತ್ತೆ ಬಾರ್‌ಗಳಲ್ಲಿ ಮಹಿಳೆಯರನ್ನು ತುರುಕಿಸುವ ಕೆಲಸದಲ್ಲಿ ಉತ್ಸಾಹ ತೋರಿಸುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಬಾರ್, ಕ್ಲಬ್ ಮತ್ತು ಮದ್ಯದಂಗಡಿಗಳಲ್ಲಿ ಮದ್ಯ ಸರಬರಾಜಿಗೆ ಮಹಿಳೆಯರನ್ನು ನೇಮಕ ಮಾಡುವುದಕ್ಕೆ ಅನುಮತಿ ದೊರೆತಂತೆ, ಈ ನೇಮಕಾತಿಗೆ ಪೊಲೀಸ್ ಆಯುಕ್ತ ಶಂಕರ ಬಿದರಿ ಕಟ್ಟುನಿಟ್ಟಿನ ಶರತ್ತುಗಳನ್ನು ವಿಧಿಸಿದ್ದಾರೆ. ಬಾರ್ ಮಾಲಕರು ಈ ಶರತ್ತುಗಳಿಗೆ ತಮ್ಮ ಆಕ್ಷೇಪಣೆಯನ್ನೂ ವ್ಯಕ್ತಪಡಿಸಿದ್ದಾರೆ.

ಮದ್ಯ ಸರಬರಾಜಿಗೆ ಮಹಿಳೆಯರನ್ನು ನೇಮಿಸಿಕೊಳ್ಳಲು ಮದ್ಯದಂಗಡಿ ಮಾಲಕರು ಕಡ್ಡಾಯ ವಾಗಿ ಪರವಾನಿಗೆ ಪಡೆದುಕೊಳ್ಳಬೇಕು. ನೇಮಕಗೊಳ್ಳುವ ಮಹಿಳೆಯರ ಸಂಖ್ಯೆಯನ್ನು ತಿಳಿಸ ಬೇಕು. ಪಾನ ಗೃಹಗಳಲ್ಲಿ ಕೆಲಸ ಮಾಡುವ ಮಹಿಳೆಯರು ಕಡ್ಡಾಯವಾಗಿ ಸಮವಸ್ತ್ರ ಧರಿಸ ಬೇಕು. ಅಂಗ ಪ್ರದರ್ಶನಕ್ಕೆ ಅವಕಾಶ ವಿರಬಾರದು...ಇತ್ಯಾದಿ ಇತ್ಯಾದಿ ಕಠಿಣ ಶರತ್ತುಗಳನ್ನು ಪೊಲೀಸ್ ಇಲಾಖೆ ವಿಧಿಸಿದೆ. ಇದು ಶ್ಲಾಘನೀಯವೇ ಆಗಿದೆ. ಬಾರ್ ಮಾಲಕರು ಈ ಶರತ್ತು ಗಳನ್ನು ವಿರೋಧಿಸಿದ್ದರೂ, ಅದನ್ನೇನೂ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳ ಬೇಕಾಗಿಲ್ಲ.

ಆದರೆ ಮುಖ್ಯವಾದ ಪ್ರಶ್ನೆ ಇನ್ನೊಂದಿದೆ. ಈ ಎಲ್ಲ ಶರತ್ತುಗಳನ್ನು ಪೂರೈಸಿದಾಕ್ಷಣ ಈ ಕೆಲಸದಲ್ಲಿ ಮಹಿಳೆ ಯರ ಶೋಷಣೆಯನ್ನು ತಡೆಯಲು ಸಾಧ್ಯವೇ? ಹಾಗೂ ಬಾರ್‌ಗಳಲ್ಲಿ ಮಹಿಳೆ ಯರನ್ನು ದುಡಿಸುವುದು ಎಷ್ಟರ ಮಟ್ಟಿಗೆ ಸರಿ?ಬಾರ್‌ಗಳಲ್ಲಿ ಮಹಿಳೆಯರನ್ನು ದುಡಿಸು ವುದರ ಹಿಂದೆ ದುರುದ್ದೇಶವಿದೆ. ಅದನ್ನು ನಾವು ಯಾವ ಕಾರಣಕ್ಕೂ ದುಡಿಮೆ ಎಂದು ಕರೆಯುವಂತಿಲ್ಲ. ಮಹಿಳೆಯ ಅಸಹಾಯಕತೆಯನ್ನು ಬಳಸಿಕೊಂಡು ಆಕೆಯನ್ನು ಅಲ್ಲಿ ಶೋಷಿಸಲಾಗುತ್ತದೆ. ಬಾರ್‌ಗಳಲ್ಲಿ ಮಹಿಳೆಯನ್ನು ನೇಮಿಸುವ ಉದ್ದೇಶ, ಗ್ರಾಹಕರನ್ನು ಆಕರ್ಷಿಸುವುದಾಗಿದೆ. '

ಅಲ್ಲಿ ಮುಖ್ಯವಾಗುವುದು ಆಕೆಯ ದುಡಿಮೆಯಲ್ಲ. ಬದಲಿಗೆ ದೈಹಿಕ ಆಕರ್ಷಣೆಯನ್ನೇ ಬಾರ್ ಮಾಲಕರು ತಮ್ಮ ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ. ಪಾನಮತ್ತರಿಂದ ಆಕೆ ಯಾವ ಕ್ಷಣದಲ್ಲೂ ಕಿರುಕುಳವನ್ನು ಎದುರಿಸಲು ಸಿದ್ಧಳಿರಬೇಕಾಗುತ್ತದೆ. ಇಂತಹ ವಾತಾವರಣ ದಲ್ಲಿ ಮಹಿಳೆಯರನ್ನು ಕೆಲಸಕ್ಕೆ ನೇಮಿಸುವುದು ಪರೋಕ್ಷವಾಗಿ ಆಪತ್ತಿಗೆ ತಳ್ಳಿದಂತೆಯೇ ಸರಿ. ಶಂಕರ್ ಬಿದರಿ ಕಠಿಣ ಶರತ್ತುಗಳನ್ನೇನೋ ವಿಧಿಸಿದ್ದಾರೆ.

ಬಾರ್ ನೊಳಗೆ ಈ ಶರತ್ತುಗಳು ಗಾಳಿಗೆ ತೂರಿ ಹೋಗುವ ಎಲ್ಲ ಸಂದರ್ಭಗಳಿವೆ. ಒಂದು ವೇಳೆ ಈ ಶರತ್ತನ್ನು ಪಾಲಿಸಿದರೂ, ಅಲ್ಲಿ ಆಕೆಗೆ ಭದ್ರತೆ ಸಿಗಬೇಕೆಂದೇನೂ ಇಲ್ಲ. ಯಾಕೆಂದರೆ, ಬಾರ್‌ ನಲ್ಲಿ ಪಾನಮತ್ತರಾದ ವರಿಗೆ ವಿವೇಕ ವಿರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ತಮ್ಮ ಸೇವೆ ಮಾಡುವ ಮಹಿಳೆಯರಿಗೆ ಗೌರವ ನೀಡಬೇಕು ಎನ್ನುವ ವಿವೇಚನೆಯೂ ಗ್ರಾಹಕರಲ್ಲಿರುವುದಿಲ್ಲ. ಈ ಸಂದರ್ಭದಲ್ಲಿ ಮಹಿಳೆ ಶೋಷಣೆಗೊಳಗಾಗುವ ಸಂದರ್ಭ ಹೆಚ್ಚು. ಅದನ್ನು ತಪ್ಪಿಸುವುದಕ್ಕೆ ಸಾಧ್ಯವೇ ಇಲ್ಲ.

ಮಹಿಳೆಯ ದುಡಿಮೆಯ ಹಿಂದೆ ಸ್ವಾಭಿಮಾನದ ಬದುಕಿನ ಕನಸಿದೆ. ದುಡಿಮೆ ಆಕೆಯಲ್ಲಿ ಆತ್ಮ ವಿಶ್ವಾಸವನ್ನು ತುಂಬಬೇಕು. ಆಕೆಯನ್ನು ಸಮಾಜ ಹಾಗೂ ಕುಟುಂಬದೊಳಗಿನ ಶೋಷಣೆ ಯಿಂದ ಪಾರು ಮಾಡಬೇಕು. ಆದರೆ ಬಾರ್‌ನ ದುಡಿಮೆ ಆಕೆಯಲ್ಲಿ ಸ್ವಾಭಿಮಾನವನ್ನಾಗಲಿ, ಆತ್ಮ ವಿಶ್ವಾಸವನ್ನಾಗಲಿ ತುಂಬಲಾರದು. ಬದಲಿಗೆ, ಪುರುಷರಿಂದ ಇನ್ನಷ್ಟು ಶೋಷಣೆಯನ್ನು ಆಕೆ ಎದುರಿಸಬೇಕಾಗುತ್ತದೆ. ಜೀವ ಬೆದರಿಕೆಯ ನಡುವೆ ಆಕೆ ಕೆಲಸ ಮಾಡ ಬೇಕಾಗುತ್ತದೆ. ಇದನ್ನು ನಾವು ದುಡಿಮೆ ಎಂದು ಕರೆಯಲು ಸಾಧ್ಯವೇ?

ಇಂತಹ ದುಡಿಮೆ ಆಕೆಯನ್ನು ಇನ್ನಷ್ಟು ದುರ್ಬಲನ್ನಾಗಿಸುತ್ತದೆ. ಪೊಲೀಸ್ ಇಲಾಖೆ ವಿಧಿಸುವ ಶರತ್ತುಗಳನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳಬೇಕು ಎನ್ನುವುದನ್ನು ಬಾರ್ ಮಾಲಕರಿಗೆ ಪ್ರತ್ಯೇಕ ವಾಗಿ ಕಲಿಸಿ ಕೊಡಬೇಕಾಗಿಲ್ಲ. ಹೊಟ್ಟೆಪಾಡು, ಹಸಿವು ಎಂಬಿತ್ಯಾದಿಗಳ ಮರೆಯಲ್ಲಿ ಬಾರ್‌ಗಳಲ್ಲಿ ಮಹಿಳೆಯ ಮೇಲೆ ನಡೆಯುವ ಶೋಷಣೆಯನ್ನು ಪೋಷಿಸುವುದು ಸಲ್ಲ. ಅದು ಸಮಾಜವನ್ನು ಇನ್ನಷ್ಟು ಕೆಡುಕಿನೆಡೆಗೆ ಮುನ್ನಡೆಸುತ್ತದೆ.

ಈ ಹಿನ್ನೆಲೆಯಲ್ಲಿ ‘ಸೇವೆ’ಯ ಹೆಸರಿನಲ್ಲಿ ಬಾರ್‌ನಲ್ಲಿ ಮಹಿಳೆಯ ಮೇಲೆ ನಡೆಯುವ ಶೋಷಣೆಗೆ ರಾಜ್ಯ ಮತ್ತು ಕೇಂದ್ರ ಸರಕಾರ ಯಾವ ಕಾರಣಕ್ಕೂ ಅವಕಾಶ ನೀಡ ಬಾರದು. ಬಾರ್‌ಗಳಲ್ಲಿ ಮಹಿಳೆ ಯರು ದುಡಿಯುವುದಕ್ಕೆ ನಿಷೇಧ ಹೇರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಸುಪ್ರೀಂಕೋರ್ಟ್‌ನ ತೀರ್ಪಿನ ವಿರುದ್ಧ ಕಾರ್ಯಪ್ರವೃತ್ತರಾಗಬೇಕು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಾಭಾ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-29

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಉಡುಪಿ : ಸರಕಾರದ ಒ೦ದು ರೂ. ಹಾಕದೆ ದಾಟಲು ದೋಣಿಯೂ ಇಲ್ಲದೇ ಇದ್ದ ಹೊಳೆಗೆ ತೂಗು ಸೇತುವೆ ನಿರ್ಮಾಣ!
»ಇ೦ತವರು ಸಾವಿರಾರು ಆಗಲಿ...
»ಬಂತು ಗೌರಿ ಹಬ್ಬ: ಅರಳಿ ನಗುತ್ತಿದೆ ಗೌರಿ ಹೂ
»ಗ್ರೌ೦ಡ ಜೀರೋದಲ್ಲಿ ಮಸೀದಿ ವಿವಾದ !
»ಸ್ವಾಂತ್ರಂತ್ರ್ಯ ದೊರಕಿ 64 ವರುಷವಾದರು ವಿದ್ಯುತ್ ಬೆಳಕನ್ನೇ ಕಂಡಿಲ್ಲ ಬೈ೦ದೂರಿನ ಸಮೀಪದ ಈ ಗೋಳಿಬೇರು ಗ್ರಾಮ
»ದ.ಕ, ಉಡುಪಿಯಲ್ಲಿ ಜನಪ್ರೀಯಾಗಿದ್ದ ಕರಾವಳಿಯ ಪತ್ರೊಡೆಯನ್ನು ಮನೇಲಿ ಮಾಡಿ ತಿನ್ನಿ ರುಚಿಯಾಗಿರುತ್ತದೆ
»ಹೋರಾಟಕ್ಕೆ ಸಿದ್ಧ ಲಾಲೂ ಯಾದವ್
»ಹಿಂದೂಗಳೆಂದು ನಂಬಿಸಿ ದಲಿತರಿಗೆ ಮೋಸ?
»ಭತ್ತದ ಬೆಳೆಗೆ ಎಲೆಕವಚ ರೋಗ : ಕಂಗೆಟ್ಟ ಹಿರಿಯಡ್ಕ ಬೊಮ್ಮರಬೆಟ್ಟು ಕೃಷಿಕರು
»ಮಳೆಗಾಲದಲ್ಲಿ ಮಾತ್ರ ಹರಿಯುವ ಮಣಿಪಾಲದ ಅರ್ಬಿ ಜಲಪಾತ
»ಮರಳುಗಾಡಿನಲ್ಲಿ ರಂಜಾನ್ ಆಚರಣೆ
»ವಿಸ್ಮಯ ಜಗದ ರಾಜಕುಮಾರಿ ಇಂದುಶ್ರೀ
»ಮಧುರ ಬಾಂಧವ್ಯ, ಭಾತೃತ್ವದ ರಾಷ್ಟ್ರೀಯತೆಯ ಸಂಕೇತ ರಕ್ಷಾ ಬಂಧನ
»ಮಣಿಪಾಲ: ಅಭಿವ್ರದ್ದಿ ಹೊ೦ದಿ ಇ೦ದು ಪ್ರವಾಸೋದ್ಯಮ ತಾಣವಾಗುತ್ತಿರುವ ಮಣ್ಣಪಳ್ಳ ಕೆರೆ
»ಬಯಲಿಗೆ ನೀರು, ಘಟ್ಟದಲ್ಲಿ ‘ವರಿ’: ಹಾಸನದ ಎತ್ತಿನಹೊಳೆ ತಿರುವು ಏನು? ಎತ್ತ?
»ಆದಿಲ್‌ಶಾಹಿ ಅರಸರ ಬೇಸಿಗೆ ಅರಮನೆ
»ಸಚಿವರ ಅನಾಗರಿಕ ವರ್ತನೆ : ಪದಾಧಿಕಾರಿಗಳಿಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ
»ಜನತಾ ಪರಿವಾರದ ರಾಜಕೀಯದಲ್ಲಿ ಬೇಗನೆ ಮೇಲೇರಿ ಬೆಳೆದು ನಿಂತ ಸಿದ್ದರಾಮಯ್ಯ
»ಬಂತು ಮತ್ತೊಮ್ಮೆ ವ್ರತಾಚರಣೆಯ ಮಾಸ
»ಜನ್ಮಸಿದ್ಧ ಹಕ್ಕುಗಳಿಂದ ವಂಚಿತರಾದ 2 ಕೋಟಿ ದಲಿತ ಕ್ರೈಸ್ತರು : ಈ ಸಲವಾದರೂ ಕೇಂದ್ರ ಸರಕಾರವು ‘ದಲಿತ ಕ್ರೈಸ್ತರ ಮೀಸಲಾತಿ’ ವಿಷಯವನ್ನು ಕೈಗೆತ್ತಿಕೊಳ್ಳುವುದೇ ?
»ಅಜ್ಜನ ಮನೆಯ ನೆನಪುಗಳು
»ಅವರಿಗೆ ಬುರ್ಖಾ, ಇವರಿಗೆ ಸೀರೆ; ಯಾವುದು ಸರಿ?
»ಉತ್ತಮ ಆರೋಗ್ಯಕ್ಕಾಗಿ ರಂಜಾನ್ ಉಪವಾಸ: ಜಗತ್ತಿನಾದ್ಯ೦ತ ಇಸ್ಲಾ೦ ಧರ್ಮಿಯರಿ೦ದ ಇ೦ದಿನಿ೦ದ ಒ೦ದು ತಿ೦ಗಳಕಾಲ ಉಪವಾಸ ವ್ರತ ಆರ೦ಭ
»ಕೊಡಗಿನಲ್ಲಿ ಮು೦ಗಾರು ಮಳೆ ಹಬ್ಬ
»ಒಂದು ಕಾಲದಲ್ಲಿ ತುಳು ನಾಡಿನ ರಾಜಧಾನಿಯಾಗಿದ್ದ ಬಾರಕೂರಲ್ಲಿ ಕಲ್ಲುಗಳು ಕತೆ ಹೇಳುತ್ತವೆ.. ಕೇಳುವವರಿಲ್ಲ.
»ಎವರೆಸ್ಟ್‌ನಲ್ಲಿ ಟ್ರಾಫಿಕ್ ಜಾಮ್...! ಏನಿದು ಟ್ರಾಫಿಕ್ ಜಾಮ್ ?
»ವಿವಿಧ ಆರೋಪಗಳನ್ನು ಎದುರಿಸುತ್ತಾ ಕಷ್ಟ ಕಾಲದಲ್ಲೂ ಆಡಳಿತ ನಡೆಸುತ್ತಿದ್ದ ಕಥಿಕ ಉಮರ್ ಅಬ್ದುಲ್ಲಾ
»ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದು ಜೀವನ ಸಾರ್ಥಕ ಮಾಡಿಕೊ೦ಡ ಭಾರತದ 4 ಸೂಪರ್ ಸೇಲ್ಸ್‌ಮನ್‌ಗಳು
»ಸಾಗರದಾಳದಲ್ಲಿ 1,200 ಹೊಸ ಅತಿಥಿಗಳು
»ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಕ್ರಾ೦ತಿಯನ್ನು೦ಟುಮಾಡಿದ ಮಣಿಪಾಲದಲ್ಲಿ ಮಳೆಗಾಲದಲ್ಲಿ ಮಾತ್ರ ಹರಿಯುವ ಮಣ್ಣಪಳ್ಳ ಜಲಪಾತ
»ಹೆಚ್ಚುತ್ತಿದೆ ಚಾಲಕರ ಮೊಬೈಲ್ ಟಾಕ್...
»ಭಾರತ ಮತ್ತು ಥಾಮಸ್ ರೋ, ಕ್ಯಾಮರಾನ್
»ಹೋರಾಟಗಳ ಕಲಿ ಚಂದ್ರಬಾಬು ನಾಯ್ಡು
»ಅಪರಾಧ ಜಗತ್ತಿನ ರೋಚಕ ವ್ಯಕ್ತಿ, ಬಿಕಿನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ್
»ಏಷ್ಯಾ ಖ೦ಡದಲ್ಲೇ ಅಪರೂಪದ ತಾಣ ಮಧುಗಿರಿಯ ಏಕಶಿಲಾ ಬೆಟ್ಟ
»ಕು೦ದಾಪುರದಲ್ಲಿನ ತಮ್ಮಯ್ಯ ದೇವಾಡಿಗರ ಸಿಗಡಿ ಸಾಕಣೆ
»ಸುಪ್ರಿಮ್ ಕೋರ್ಟ್ ನೀಡಿದ ತಡ ರಾತ್ರಿಯವರೆಗೂ ಮಹಿಳೆಯರಿಗೆ ಕೆಲಸ ಮಾಡುವ ಹಕ್ಕು :ಇದು ದುಡಿಮೆಯೋ? ಶೋಷಣೆಯೋ?
»ಇದೆಂತಹಾ ನ್ಯಾಯ? :ಭಾರೀ ನರರಾಕ್ಷಸನೊಬ್ಬನಿಗೆ ಸಣ್ಣದೊಂದು ಸೊಳ್ಳೆ ಕಚ್ಚಿದರೆ ಏನು ಪ್ರಯೋಜನ
»ಬಂದೂಕಿನ ಮುಂದೆ ಅಸಹಾಯಕ ಸ್ನೇಹ .....
»‘ಒಂಟಿ’ ರೆಡ್ಡಿಗಳಿಗೆ ಬಳ್ಳಾರಿಯಲ್ಲೇ ಕಾಂಗ್ರೆಸ್ ಸೆಡ್ಡು
»ಸೈ೦ಥಿಯಾ ರೇಲ್ವೆ ಅಪಘಾತ :ರಾಜಕೀಯ ಕೆಸರೆರಚಾಟ: ಜನರ ವಿರುದ್ಧ ಪಿತೂರಿ
»ಅಧಿಕಾರವನ್ನು ಕಾಯಕವೆಂದು ಮಾಡುವ ಸ್ನೇಹ ಜೀವಿ ಮನು ಬಳಿಗಾರ್
»ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
»ಸವಾಲಾಗಿ ಕೆಣಕುತ್ತಿರುವ ದುರ್ದಮ್ಯ ಗಣಿ ಮಾಫಿಯಾ
»ಇದೆಂತಹ ಶಾಂತಿ! ಇದೆಂತಹ ಪ್ರಜಾಸತ್ತೆ!!
»ಜಗತ್ತು ಕಂಡ ಭಯಾನಕ ದುರಂತಗಳು
»ಬೆಳಗಾವಿ ಜನರಿಗೆ ಬೇಕಿರುವುದು ನೆಮ್ಮದಿ ಮಾತ್ರ!
»ಕಲಘಟಗಿ ಅರಣ್ಯದಲ್ಲಿ... ಮತ್ತೊಂದು ಕೂಡಲ ಸಂಗಮ
»ಉಡುಪಿಯಲ್ಲೊ೦ದು ಬೈಕ್ ಮಾಲಿಕರ ಸ೦ಘ: ಹಳೆ ಗಾಡಿ ಓಡು ಮತ್ತೆ
»ಇನ್ನು ಮು೦ದೆ ಕಾರಿಗೂ ಬರಲಿದೆ ಬ್ಲ್ಯಾಕ್ ಬಾಕ್ಸ್ ...!
»ಬರುವ ವರ್ಷದಿ೦ದ ಐಎಎಸ್ ಪರೀಕ್ಷಾ ವಿಧಾನ ಸಿ.ಎಸ್.ಎ.ಟಿ. ಆಗಿ ಬದಲಾವಣೆಯಾಗುವ ಸಾಧ್ಯತೆ
»ಕಂಡದ್ದು ಕಾಡಿದ್ದು : ಒಮಾನಿನ ‘ಆಲ್ ಈಸ್ ವೆಲ್’ ಪತ್ರಿಕೋದ್ಯಮ!
»ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡಿ ಸುಸ್ತಾದ ಶರದ್ ಪವಾರ್ : ನಿವೃತ್ತಿ ಯಾವಾಗ?
»ಮತ್ತೆ ತಲೆಯೆತ್ತಿದ ವಿಷವೃಕ್ಷ: ಇಲಿಗಳೆಂದು ಹುತ್ತವನ್ನು ಅಗೆದರೆ, ಅಲ್ಲಿ ಸಿಕ್ಕಿದ್ದು ಕಾಳ ಸರ್ಪಗಳು: ಬೆಚ್ಚಿಬಿದ್ದ ಕಾನೂನು
»`ಜಿಹಾದ್' ಎಂದರೇನು?
»ಚಾರಣ ಪ್ರಿಯರಿಗೆ ಒ೦ದು ಉತ್ತಮವಾದ ಸ್ಥಳ ಸ್ಕಂದಗಿರಿ
»ಕಾಳಗದಲ್ಲಿ ಹೋರಾಡಿ ಮಡಿದ ವೀರ ಯೋಧರ ವೀರಗಲ್ಲುಗಳು ಇ೦ದು ‘ಇತಿಹಾಸ’ ಸೇರಿವೆ
»ಶರಾವತಿ ಶಾಪಗ್ರಸ್ತರು! ಯೋಜನೆಯಿ೦ದಾಗಿ ಮನೆ ಮಠ ಕಳೆದುಕೊ೦ಡ ಜನತೆಗೆ ಸಿಕ್ಕಿದೆ ಪರಿಹಾರ ಕಳೆದುಕೊಡಿದ್ದಾರೆ ನೆಮ್ಮದಿ
»ಜಿಲ್ಲೆಗೊ೦ದು ವಿಶ್ವವಿದ್ಯಾನಿಲಯ ಇದು ಸರ್ಕಾರ ಮಾತು: ಕನಿಷ್ಟ ಸೌಲಭ್ಯವೂ ಇಲ್ಲದ ತುಮಕೂರಿನ ವಿಶ್ವವಿದ್ಯಾಲಯ!
»ಲೋಕಾಯುಕ್ತರಿಗೆ ಸಂಘಪರಿವಾರದ ಸಖ್ಯ ಮುಖ್ಯವಾಯಿತೇ?
»ಲೋಕಾಯುಕ್ತ ಎಂಬ ಹಾವಿಗೆ ಹಲ್ಲು ಬರುವುದೇ...?
»ಅತ್ಯಾಚಾರಕ್ಕೆ ಪರಿಹಾರವುಂಟೆ?
»ಅಝಾದ್ ಅಲಿಯಾಸ್ ಚೆರುಕುರಿ ರಾಜಕುಮಾರ ಎಂಬ ಮೇಧಾವಿಯೊಬ್ಬನ ಸಾವಿನ ಸುತ್ತ
»ಅಸಮಾನ ನ್ಯಾಯ: ಒ೦ದು ಕಣ್ಣಿಗೆ ಬೆಣ್ಣೆ ಇನ್ನೊ೦ದು ಕಣ್ಣಿಗೆ ಸುಣ್ಣ: ಗಲ್ಫ್ ಆಫ್ ಮೆಕ್ಸಿಕೋ ತೈಲ ಸ್ಫೋಟ ಹಾಗೂ ಭೋಪಾಲ್ ದುರಂತ...
»ಜೀವನ ಎಂಬ ಬಾಳು ಹೂವಿನಂತೆ ಅರಳಲಿ
»ನಿರ೦ತರವಾಗಿ ನಡೆಯುತ್ತಿರುವ ತೈಲ ಸೋರಿಕೆ: ಸಮುದ್ರ ಜೀವಿಗಳಿಗೆ ಸಂಕಟ
»ಕಲಿಕೆಗೊಂದು ಸ್ವರ್ಗವಾಗಿರುವ ಊಟಿಯ ಸುಂದರ ಶಾಲೆ
»‘ಆಪರೇಷನ್ ಕಾಮನ್ ಕೋಬ್ರಾ’ ಯಶಸ್ವಿ! ಬದುಕುಳಿದ ‘ಗೋದಿ ನಾಗರ’.
»ವರ್ಷಗಟ್ಟಲೆ ಊಟವನ್ನೇ ಮಾಡದ 'ಬುದ್ಧ' ಮತ್ತೆ ಬಂದಿದ್ದಾನೆ!
»ಬೇಲೆಕೇರಿ ಅದಿರಿನ ಅವಾಂತರ
»ಅತ್ಯಂತ ಅಪಾಯಕಾರಿ ವಲಯ? ಪಶ್ಚಿಮದತ್ತ ನೋಡಿ
»ಯಾವ ಸಾಧನೆಗಾಗಿ ಈ ಸಮಾವೇಶ?
»ಭೋಪಾಲ ದುರಂತ: ಜನತೆಯ ಹಣದಲ್ಲಿ ಕಾಂಗ್ರೆಸ್ ತೇಪೆ
»ರೋಮ್ ನಗರ ಹೊತ್ತಿ ಉರಿಯುತ್ತಿರುವಾಗ...
»ಹೊನ್ನಾವರ: ರಾಜಕಾರಣಿ, ಅಧಿಕಾರಿಗಳ ಮು೦ದೆ ಸತ್ಯ ಹೇಳಿ ಕೆಟ್ಟವರು ಅನ್ನಿಸಿಕೊಳ್ಳಲು ಯಾರೂ ಸಿದ್ಧರಿಲ್ಲ, ಮಾಧ್ಯಮದ ಹೊರತಾಗಿ!
»ದೇಶದ ಅಸಾಮಾನ್ಯ ವಕೀಲರಲ್ಲಿ ಹೆಚ್ಚಾಗಿ ಕ್ರಿಮಿನಲ್ ಕೇಸುಗಳನ್ನೇ ನಡೆಸುವ ಮುಂಬೈನ ರಾಮ್ ಜೇಠ್ಮಲಾನಿ
»ತುಳು ಭಾಷೆ ಮತ್ತು ಲಿಪಿ
»ಉಗ್ರನಿಂದ ಹೈದ್ರಾಬಾದ್ ನಡುಗುತ್ತಿತ್ತೇ? ಯಾರಿವನು ರಾಷ್ಟ್ರದ್ರೋಹಿ?
»ಇಂದಿರಾ ರಾಜಕೀಯ ದಿಕ್ಕು ಬದಲಿಸಿದ ತೀರ್ಪು
»ಕಡಲ್ಕೊರೆತ ಉದ್ಯಮವಾಗದಿರಲಿ: ಮೊದಲು ಭ್ರಷ್ಟರಿಗೆ ತಡೆಗೋಡೆ ಕಟ್ಟಿ ಅಮೇಲೆ ಕಡಲ್ಕೊರೆತಕ್ಕೆ ತಡೆಗೋಡೆ ಕಟ್ಟೋಣ
»ಬಿದಿರನ್ನು ಫ್ಯಾಷನ್ ಲೋಕಕ್ಕೆ ತಂದ ಭಟ್ಟರು
»ನೆನಪು ಹಳೆಯದಾದರೇನು, ಮರೆವು ನವನವೀನ!
»ಸೂಪರ್ ಕಂಪ್ಯೂಟರ್: ಅಗ್ರಶ್ರೇಣಿಯಲ್ಲಿ ಜಾರುತ್ತಿದೆ ಭಾರತ!
»ನ್ಯಾಯಕ್ಕೆ ಶಿಕ್ಷೆ: ಒ೦ದಿಬ್ಬರನ್ನು ಕೊ೦ದರೆ ಅಪರಾಧ ಆದರೆ ಸಾಮೂಹಿಕ ಹತ್ಯಾಕಾ೦ಡ ನಡೆಸಿದರೆ ಅಪರಾಧವಲ್ಲ ಎ೦ದು ಸಾಬೀತುಪಡಿಸಿದೆ ಭೋಪಾಲ್ ದುರ೦ತ ಪ್ರಕರಣ
»ನೆಲೆ ಕಳೆದುಕೊಳ್ಳುತ್ತಿವೆ ಹಿಂದುತ್ವ ಫ್ಯಾಕ್ಟರಿ ಆರೆಸ್ಸೆಸ್ ಶಾಖೆಗಳು!
»ಮಂಗಳ ಮಹಿಮಾ: 40 ವರ್ಷದ ರಹಸ್ಯ ಬಯಲು
»ಸಾವಿನ ಕದ ತಟ್ಟಿದವರಿಗೆ ಸೂರಿ ಎಂಬ ಆಸರೆ: ಉಡುಪಿ ಜಿಲ್ಲೆ ಕಾಪುವಿನಲ್ಲಿ ಹೀಗೊಬ್ಬ ನಿಸ್ವಾರ್ಥಿ ಆಪದ್ಬಾಂಧವ :ದುರ್ಘಟನೆ, ಸಾವು ಸಂಭವಿಸಿದಾಗ ನೆರವಾಗುವ ಸುರೇಶ್ ಶೆಟ್ಟಿ
»ಆಕರ್ಷಕ, ರಮ್ಯ ರಮಣೀಯ ತಾಣ ‘ಕುಂದಾದ್ರಿ’
»ಕಾಲೇಜು ಸೇರುವ ಹೊತ್ತು... ನಾಲ್ಕು ಕಿವಿಮಾತು
»ಪ್ರತಿಯೊಬ್ಬ ಭಾರತೀಯ ತಿಳಿಯಬೇಕಾದ ಸಂಗತಿ
»ಕತ್ತೆ ಕಾಣದ ಜಿಲ್ಲೆ
»ಕನ್ನಡಿತಿ-ನನ್ನ ಹೆಸರು ಕನ್ನಿಕಾ ಚಟರ್ಜಿ
»ಮ೦ಗಳೂರು: ಎಲ್ಲಿಯೇ ಇದ್ದರೂ ಸಾಧನೆಯ ಶಿಖರಕ್ಕೇರಬಹುದು ಎನ್ನುವುದಕ್ಕೆ ಜೀವ೦ತ ಸಾಕ್ಷಿಯಗಿದ್ದರೆ ಸಾಕ್ಷರ ಸಂತ ಹುಸೇನ
»ಅಪರೂಪದ ವಿಶಿಷ್ಟ ಕಲಾವಿದ ಕಾಶಿ
»ಸೋತು ಗೆದ್ದ ಯುದ್ಧ ವೀರ- ಬ್ರಿಗೇಡಿಯರ್ ದೇವೀಂದರ್ ಸಿಂಗ್
»‘ಗಲ್ಫ್’ ಎಂಬ ಮಾಯಾವಿಯ ಸೆಳೆತಕ್ಕೆ ಸಿಕ್ಕದವರಿಲ್ಲ: ಕೊಲ್ಲಿಯ ಗಾಳಕ್ಕೆ ಸಿಕ್ಕ ಮೀನು
»‘ಜ್ಞಾನದೇಗುಲ’ದಲ್ಲಿ ಮಾಹಿತಿಯ ಮಹಾಪೂರ
»‘ಆಟೊ ಪೈಲಟ್’ ಅವಲಂಬನೆ ಸರಿಯೇ?
»ಎರಡು ವರ್ಷಗಳ ಸಾಧನೆ: ಟೀಮ್ ಸೋತ್ರೂ ಸಿ‌ಎಂ ಮ್ಯಾನ್ ಆಫ್ ದಿ ಮ್ಯಾಚ್: ರಾಜ್ಯ ಸರ್ಕಾರದ ಸಾಧನೆ ಅಂಕ 10ರಲ್ಲಿ 5.6
»ರಾಜಕಾರಣಿಗಳು, ಐ‌ಎ‌ಎಸ್‌ಗಳು ವಿಮಾನ ಹಾರಿಸಲಾರರು
»ಕೊಲ್ಲಿಯಿಂದೊಂದು ವಿಷಾದ ವಾಕ್ಯ.....
»ಬರದಿರಿ ನಮ್ಮ ದೇಶಕ್ಕೆ
»ದೂರದೃಷ್ಟಿ ಇದ್ದು, ರಾಜಕೀಯ ದೊ೦ಬರಾಟ ಬಿಟ್ಟು ಒಗ್ಗಟ್ಟಾಗಿ ದುಡಿದರೆ ಬೆಂಗಳೂರನ್ನು ಸಿಂಗಪುರ ಮಾಡಬಹುದು
»ಆ ಮೊಬೈಲ್ ಫೋನೊಂದು ಸ್ವಿಚ್ ಆಫ್ ಮಾಡು !!!!!
»ಓ ದೇವರೇ ಈ ರೀತಿಯ ದುರಂತದ ಮರಣ ಇನ್ನಾರಿಗೂ ಬರದಿರಲಿ..
»ಸೂರ್ಯಂಗೇ ಡಿಕ್ಕಿ!: ತಾಪದ ಮನೆಗೆ ಪ್ರವೇಶಿಸಿದ ಗ್ರೇಸಿಂಗ್
»ಕನ್ನಡಿಗೆ ಹೆದರುವುದು ಯಾಕೆ?
»ಪ್ರಜ್ಞಾವಂತರೇಕೆ ಮತಗಟ್ಟೆಗಳಿಂದ ದೂರ?
»ಮಂಗಳೂರು : ಕಾಳು ಮೆಣಸಿನಲ್ಲಿ ಶೀಘ್ರ ಸೊರಗು ರೋಗ - ರೋಗದ ಸಮಗ್ರ ಹತೋಟಿಗೆ ತೆಗೆದುಕೊಳ್ಳಬೇಕಾದ ಕ್ರಮಗಳು:
»ಜನ ಜಾಗ್ರತಿ ಮೂಡಿಸಲು 65 ವರ್ಷದ ಉಮಾಪತಿಯವರ ಸಕ್ಕತ್ ಸೈಕಲ್ ಸವಾರಿ
»ಕೋಮುವಾದಿಗಳ ಕಣ್ಣು ತೆರೆಸೀತೇ ವಿಮಾನ ದುರಂತ?
»ಬಯಲಿಗೆ ಬಂದ ಶ್ರೀರಾಮಸೇನೆಯ ಕರಾಳ ಮುಖ
»ಉನ್ನತ ಹುದ್ದೆಗಳನ್ನು ಅಲ೦ಕರಿಸಿದ ಸಾಧಕ ಅಂಬಲಪಾಡಿ ಕೃಷ್ಣರಾವ್
»ಬಸ್ರೂರು: ನೈಸರ್ಗಿಕ ಸೊಬಗಿನ ತಾಣ ಜೋಗಿ ಗುಂಡಿ
»(ಯಶಸ್ವಿಯಾಗಿ) ಬರೆಯಲು ಮೂರು ಸೂತ್ರಗಳು
»ಶನಿಗ್ರಹದ ಚಂದ್ರಲೋಕ: ಶನಿಯನ್ನು ಸುತ್ತುತ್ತವೆ 62 ಉಪಗ್ರಹಗಳು
»ಎಚ್ಚರಿಕೆ! ವಿಮಾನದಲ್ಲಿ ಉರ್ದು ಮಾತನಾಡಬಾರದು!!!
»ಬುರುಡೆ ಜೋಗ: ನೀವು ಹೋಗಲೇಬೇಕು ಇಲ್ಲಿಗೆ
»ಕನ್ನಡದ ದೊಡ್ಡಿಯಲ್ಲಿ ಆಂಧ್ರದ ಎಮ್ಮೆ
»ಅರೇಬಿಯಾದ ಆ ಪ್ರವಾದಿ ಚಂದ್ರಶೇಖರ್ ಮಂಡೆಕೋಲು ತಿಳಿದಂತೆ
»ಉಪ್ಪು ತಿಂದ ಶೇಖಾವತ್, ನೀರು ಕುಡಿದ ಆರೆಸ್ಸೆಸ್
»18ಕ್ಕೆ ಗಾಳಿಪಟ ಆಕಾರದಲ್ಲಿರುವ ಆಕಾಶ ನೌಕೆ ಉಡಾವಣೆ
»ನಾವೇಕೆ ಸೋಲಬೇಕು?
»ಕೊನೆಯ ಆಟಕ್ಕೆ ರೆಡಿ ‘ಮುತ್ತುವೇಲು ಕರುಣಾನಿಧಿ’
»ಸ್ವಯಂ ಗಲ್ಲಿಗೇರುತ್ತಿರುವ ಅಡಿಕೆ ಬೆಳೆಗಾರ್ರು ! ಅಂಡಮಾನ್‌ಗೆ ಅವಮಾನ ?
»ದೇವರಿಲ್ಲ: ಇ೦ದು ತಾಯ೦ದಿರ ದಿನಾಚರಣೆ: ಎಲ್ಲಾ ತಾಯ೦ದಿರಿಗೂ ‘ಹ್ಯಾಪಿ ಮದರ್ಸ್ ಡೇ...
»ಕಸಬ್‌ಗೆ ಗಲ್ಲು: ತೀರ್ಪು ಮಾತ್ರ, ಶಿಕ್ಷೆ ಯಾವಾಗ?
»ಇದು ಶಿಲಾಯುಗದ ಗ್ರಾಮವೇ?
»ಅಕ್ಕಪಕ್ಕದಲ್ಲಿ ಹಾಲಪ್ಪ-ರೇಣುಕಾ ಜೊತೆಗೆ ಜಾಂಬವತಿ!
»ವಿನಾಕಾರಣ ಚಾರಣಕ್ಕೆ ತೆರಳಿ
»ಸೊಬಗಿನ ಶೃಂಗೇರಿ, ಬಚ್ಚಿಟ್ಟ ಐಸಿರಿ
»ಕರಾವಳಿಯ ಈ ರೈತನ ವ್ಯಥೆ ನೀಡುತ್ತಿರುವ ಕರಾಳ ಸೂಚನೆಯಾದರೂ ಏನು?
»ಆತ ಏನೂ ತಿನ್ನಲ್ಲ, ನೀರೂ ಕುಡಿಯಲ್ಲ, ಮೂತ್ರನೂ ಮಾಡಲ್ಲ!
»ಶಿವಮೊಗ್ಗ ಹಿಂಸಾಚಾರ -ಒಂದು ಸತ್ಯಶೋಧನೆ
»ಸಚಿವರಿ೦ದ ಶೀಲಭ೦ಗದ ಪ್ರಯತ್ನ: ರಾಜ್ಯಕ್ಕೆ ರಾಜ್ಯವೇ ಬೆಚ್ಚಿ ಬಿದ್ದಿದೆ
»ಕಡಲತಡಿಯಲ್ಲಿ ಸಿಡಿಲಿನ ಪ್ರತಾಪ : ಇದಕ್ಕೆ ಪರಿಹಾರ?
»ನಮ್ಮ ಭಾರತದ ಕಾನೂನು ವ್ಯವಸ್ಥೆ
»ಅಂತಾರಾಷ್ಟ್ರೀಯ ಗಮನದತ್ತ ‘ಬೇಕಲ ಬೀಚ್ ಪಾರ್ಕ್’
»ಪಡುವಣ ಕಡಲು, ನಿಸರ್ಗದ ಮಡಿಲು ಈ ದಕ್ಷಿಣ ಕನ್ನಡ ಜಿಲ್ಲೆ
»ಭೀಮಗಡವನ್ನು ಬಾವಲಿಗಳ ಸ೦ರಕ್ಷಣೆಗಾಗಿ ರಕ್ಷಿತಾರಣ್ಯ ಎಂದು ಘೋಷಣೆ
»ಆವಾಗ ಹೆಣ್ಣಿನಿ೦ದಲೇ ರಾಮಾಯಣ, ಮಹಾಭಾರತ ನಡೆದವು ಈಗ ನಡೆದ ಐಪಿಎಲ್ ವಿವಾದ ಸಹ ಹಣ್ಣೆನಿ೦ದಲೇ ಆರ೦ಭ
»ಐದು ನದಿ, ಐದು ಅಣೆಕಟ್ಟುಗಳಿರುವಲ್ಲಿ ತಲಾ 45 ಲೀಟರ್ ನೀರು ರೇಶನ್!
»ಈಗ ಬಾರೀ ವಿವಾದದ ಸುಳಿಯಲ್ಲಿರುವ ಗ್ರಹಮ೦ತ್ರಿ ವಿ.ಎಸ್. ಆಚಾರ್ಯ
»ನಮ್ಮ ಬೆಂಗಳೂರು ಎಷ್ಟು ಸುರಕ್ಷಿತ?
»ದಿಲ್ಲಿ ದೊರೆಗಳ ಕಿವಿಗೆ ತಲುಪಲಿ ರೈಲ್ವೇ ಹಕ್ಕುಗಳ ಕೂಗು
»ಗುಲ್ಬರ್ಗಾ ಸ್ವಾಮೀಜಿಗೆ ರಾಜ್ಯ ಕೃಷಿ ಪಂಡಿತ ಪ್ರಶಸ್ತಿ!
»ಆಹಾರ ಕಲಬೆರಕೆ ಅಪರಾಧಕ್ಕೆ ಶಿಕ್ಷೆ ವಿಧಿಸಲು ನಾಲ್ಕು ವರ್ಷ ಬೇಕಾಯಿತಾ?
»ಧುಮ್ಮಿಕ್ಕುವ ನಯಾಗರ : ಉಂಚಳ್ಳಿ ಜಲಪಾತ
»ಸೌದಿ ಅರೇಬಿಯಾದಲ್ಲಿ ಬಂದ್ ಗೆ ಕರೆ
»ನಿರಂತರ ಚಟುವಟಿಕೆ ಆರ್. ಅಶೋಕ್
»ಗೋ ಹತ್ಯೆ ಬಗ್ಗೆ ಸಾವರ್ಕರ್ ಉವಾಚ
»ಪ್ರಪಂಚ ಬದಲಾಗಿದೆ, ಅಲ್ಲವೇ ದಾದಾ?
»ಕೂಡಲ ಸ೦ಗಮದ ಪಕ್ಕದಲ್ಲಿರುವ ಚಿಕ್ಕ ಸಂಗಮ ನೋಡಿರಯ್ಯಾ!
»ಆಯೋಗ ಯಾಕೆ ಬೇಕಿತ್ತು?
»‘ಸೌರ’ ವಿಮಾನದ ಕನಸು ನನಸು ಬೆರ್ಟ್ರಾಂಡ್ ಪಿಕಾರ್ಡ್ ಹಾಗೂ ಆಂಡ್ರೆ ಬೋರ್ಶ್‌ಬರ್ಗ್ ಅವರ ಏಳು ವರ್ಷಗಳ ದೀರ್ಘ ತಪಸ್ಸಿಗೆ ದೊರಕಿದ ಯಶಸ್ಸು
»ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ 2009 : ಮಂತ್ರಕ್ಕಿಂತ ಉಗುಳೇ ಜಾಸ್ತಿ
»ಕಲೆಯ ಸಾಧಕ ಮೌನ ಗಾರುಡಿಗ ಬ೦ಟ ಜನಾ೦ಗದ ಈ ಕೆಂಚನೂರ ಶಂಕರ
»ಜಲಿಯನ್‌ವಾಲಾ ಬಾಗ್ ಗುಂಡಿನ ಸದ್ದಿಗೆ 91 ವರ್ಷ
»ಸೂರ್ಯನಗರಿಯಲ್ಲಿ ಬುದ್ಧನ ಸಾಮೀಪ್ಯ
»ನಕ್ಸಲರ ಜೊತೆ ಹೆಜ್ಜೆ ಹಾಕುತ್ತಾ... ಅವರೇ ಇವರು ದಂಡಕಾರಣ್ಯದ ದಂಡನಾಯಕರು | ತೆರೆಯಿತು ದಂಡಕಾರಣ್ಯದ ಚರಿತ್ರೆಯ ಪುಟ
»ನಕ್ಸಲರ ಜೊತೆ ಹೆಜ್ಜೆ ಹಾಕುತ್ತಾ... ಕಾಡೆಂಬ ನಾಡಲ್ಲಿ... ದೀದಿಯ ನಿರೀಕ್ಷೆಯಲ್ಲಿ... (ಅರುಂಧತಿ ರಾಯ್ ಲೇಖನ-2)
»ಶಿಲಾ ಬಾಲಕಿಯ೦ತೆ ಕಾಣುತ್ತಾಳೆ ಈ ಬೆಲ್ಕಲ್ ತೀರ್ಥ
»ಇತಿಹಾಸ ನಿರ್ಮಿಸಿದ ಬ್ಯಾರೀ ಸಮ್ಮೇಳನ: ಸಮುದಾಯ ಸಬಲೀಕರಣಾದತ್ತ ಸ್ತ್ರೀಯ ಚಿತ್ತ: ವರದಕ್ಷಿಣೆಗಳ೦ತಹ ಅನಿಷ್ಟಗಳನ್ನು ಹೋಗಲಾಡಿಸಲು ಸ್ತ್ರೀ ಸಮೂಹ ಕಟಿಬದ್ದರಾಗಬೇಕು
»ದಾಂತೆವಾಡ ಅರಣ್ಯದತ್ತ ಮುಖ ಮಾಡಿ... ( ಅರುಂಧತಿ ರಾಯ್ ಲೇಖನ)
»ಎಲೆ ಮರೆಯ ಕೋಗಿಲೆ ಶ೦ಕರ್
»ಬಾರೀ ಸುದ್ದಿಯಲ್ಲಿರುವ ವಿಶ್ವದ ಅತ್ಯ೦ತ ದೊಡ್ಡ ಸರ್ಚ್ ಇ೦ಜಿನ್ ಹೊ೦ದಿರುವ ಗೂಗಲ್
»ಬಹುವಚನದಲೇ ಗೌರವ ಅಡಗಿಹುದಾದರೆ ಆ ದೇವರಿಗೆ ಅಗೌರವವದೇಕೆ?
»ಅಪರೂಪದ ಸಂಕ್ರಮಣದಲ್ಲಿ ‘ಅಲ್ಬಿನೋ’ ಆದ ಕೆಮ್ಮೀಸೆ ಪಿಕಳಾರ.
»ಮೈಕ್ರೋ ವಿಶ್ವದ ವಿಸ್ಮಯದ ದೃಶ್ಯ
»`ಮುಲ್ಕಿ'ಯ ಮೂಲ ಎಲ್ಲಿದೆ?
»ನರೇಂದ್ರ ಮೋದಿಯ ಬಗ್ಗೆ ಒ೦ದಿಷ್ಟು ವಿಚಾರ
»ಮರುಭೂಮಿಯ ಎಲೆಮರೆಕಾಯಿ
»ವಿಶ್ವದಲ್ಲೇ ಅತಿದೊಡ್ಡ ತೆಂಗಿನ ಜನನ ದ್ರವ್ಯ ಶೇಖರಣೆ ಕೇಂದ್ರ ಎಂಬ ಮನ್ನಣೆ ಪಡೆದ ಕಾಸರಗೋಡಿನ ಸಿಪಿಸಿಆರ್‌ಐ
»‘ಇ-ತ್ಯಾಜ್ಯ’ ಬೆಟ್ಟವಾಗಿ ಬೆಳೆದೀತು ಎಚ್ಚರ!
»ಆಮೆರಕ್ಷಕ ಈ ಮರವಂತೆ ಅಜ್ಜ
»ಮಾ೦ದಲಪಟ್ಟಿಯನ್ನು ಪ್ರವಾಸದ ಪಟ್ಟಿಗೆ ಸೇರಿಸಿ
»ಎಸ್.ಎಂ. ಕೃಷ್ಣ: ಅನಿರೀಕ್ಷಿತ ಹೊಣೆ
»ಹಿಂದುಳಿದ ಮುಸ್ಲಿಮರಿಗೆ ಮೀಸಲು
»ವಿಶ್ವದ ಏಕಮಾತ್ರ ಅಮರಜೀವಿ
»ಕರಾವಳಿ: ಬೆಚ್ಚಿ ಬೀಳಿಸುವ ರಸ್ತೆ ದುರವಸ್ಥೆ
»ಮಾಯಾವತೀ.....ಯ ಹೊಸ ಆಯಾಮದ ರಾಜಕೀಯ
»ರಾಜ್ಯಸಭೆಯ ಮಾಜಿ ಸದಸ್ಯ ಎಫ್.ಎಂ. ಖಾನ್ ಅವರ ಆಸಕ್ತಿ ಮತ್ತು ಅಭಿರುಚಿಯ ಸಂಕೇತವೇ ಅಪೂರ್ವವಾದ ಈ ಪುಷ್ಪ ಕಾಶಿ
»ವೈಮಾನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದೆ ಜೈನ್‌‘ಡ್ರೋಣ್’ ತ೦ಡ
»ಸುಸ್ಥಿರ, ಸುಭದ್ರ ಬೆಂಗಳೂರಿಗೆ ಹನ್ನೆರಡು ಸೂತ್ರಗಳು
»ಭಗತ್‌ಸಿಂಗ್‌ರಿಗೆ ಕನಿಷ್ಠ ಶ್ರದ್ಧಾಂಜಲಿಯೂ ಇಲ್ಲವೇ?
»ಸಾಧನೆಯ ಹಾದಿಯಲ್ಲಿ ಸರೋದ್ ಸಖ
»ನ್ಯಾ.ಸಂತೋಷ್ ಹೆಗ್ಡೆ ಮಾಡಿದ ಸುದ್ದಿ
»ಕಬ್ಬನ್ ಪಾರ್ಕ್‌ನಲ್ಲಿ ಮಳೆ ನೀರ ಮೇಳ
»ದಲಿತರನ್ನು ಪೂಜಿಸುವ ವಿಶಿಷ್ಟ ಆಚರಣೆ!
»ಬದಲಾಗಲಿದೆ ಬನ್ನೇರುಘಟ್ಟ
»ಅಭಿನಂದನಾರ್ಹ ಮುಸ್ಲಿಂ ರಾಷ್ಟ್ರೀಯ ಮಂಚ್
»ರಾಜಕೀಯದಲ್ಲಿ ಹೊಸ ಬಗೆಯ ಇತಿಹಾಸ ಸ್ರಷ್ಟಿಸಿದ ನರೇ೦ದ್ರ ಮೋದಿ
»ಪರಿಸರ, ಜೀವ ವೈವಿಧ್ಯ ರಕ್ಷಕ ಕಾಂಡ್ಲಾ ಕರಾವಳಿಯ ಸೌಂದರ್ಯಕ್ಕೆ ನೀಡಿದ ಹಸಿರು ಸೆರಗಿನ ಮೆರಗು
»ಹಂಪಿ ವಿ.ವಿ. ಭೂಮಿ ನುಂಗಲು ಚೆಡ್ಡಿ ಚತುರರ ಹುನ್ನಾರ
»ಅಭಿವ್ಯಕ್ತಿ ಸ್ವಾತಂತ್ರ್ಯ...ಮತ್ತಷ್ಟು
»ಮಹಿಳಾ ಮೀಸಲಾತಿ ನಿರರ್ಥಕವೇ?
»'ರಾಜಕೀಯ ಪ್ರವೇಶಕ್ಕೆ ಮಹಿಳೆಯರಿಗೆ ತರಬೇತಿ ಬೇಕು.....' : ವಿಶೇಷ ಸ೦ದರ್ಶನದಲ್ಲಿ ಮ೦ಜುಳಾ ನಾಯ್ಡು
»ಗೋ ಹತ್ಯೆ ನಿಷೇಧ ಕಾಯ್ದೆ: ಕೋಮುವಾದಿಗಳ ಕಾರ್ಯತಂತ್ರ
»ವಿಶ್ವದಲ್ಲೆ ಅಪರೂಪ ಎನಿಸುವ ವನ್ಯ ಜೀವಿಗಳ ತಾಣ ಅ೦ಬಾರಗುಡ್ಡ
»`ಕನ್ನಡ ಪ್ರಭ ಲೇಖನ ನನ್ನದಲ್ಲ' : ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri