ಗುರುವಾರ, 09-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಲೋಕಾಯುಕ್ತ ಬಲೆಗೆ ಮಾ.ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಅಧಿಕಾರಿ
Latest news item ಡಿವೈಎಫ್‌ಐ ನೇತೃತ್ವದಲ್ಲಿ ಏರ್‌ ಇಂಡಿಯಾ ಕಚೇರಿ ಚಲೋ: ವಿಮಾನ ದುರಂತ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ; ಲೋಕಸಭೆಯಲ್ಲಿ ಪ್ರಸ್ತಾವ: ಸಂಸದ ಕರುಣಾಕರನ್‌
Latest news item ಸೆ.24: ಅಯೋಧ್ಯೆ ವಿವಾದ ತೀರ್ಪು
Latest news item ಬಜಪೆ ವಿಮಾನ ದುರಂತಕ್ಕೆ ಪೈಲಟ್‌ ಪ್ರಮಾದ ಕಾರಣ
Latest news item ವಿರಾರೋಡ್‌ನ ಸಂತ ಜೋಸೆಫ್'ಸ್ ಇಗರ್ಜಿಯಲ್ಲಿ ಸಂಭ್ರಮೋಲ್ಲಾಸದ ಮರಿಯಮ್ಮರ ಜನ್ಮೋತ್ಸವ ಆಚರಣೆ
Latest news item ಇ೦ತವರು ಸಾವಿರಾಗಲಿ...
Latest news item ತಮಿಳು ಹಾಗೂ ಕನ್ನಡ ಚಿತ್ರನಟ ಮುರಳಿ ಇನ್ನಿಲ್ಲ; ಸಹ ನಟ ನಟಿಯರಿಂದ ಶ್ರದ್ಧಾಂಜಲಿ
Latest news item ಮಂಗಳೂರು: ನಕಲಿ ವಸ್ತುಗಳ ಮಾರಟ ಮಳಿಗೆಗೆ ಪೊಲೀಸರ ದಾಳಿ - 1.62 ಲಕ್ಷ ರೂ.ಮೌಲ್ಯದ ಸೊತ್ತು ಸಹಿತ ಇಬ್ಬರ ಬಂಧನ.
Latest news item ಮಂಗಳೂರು: ಸಮಸ್ತ ಕ್ರೈಸ್ತ ಬಾಂಧವರಿಂದ ಸಂಭ್ರಮದ ಮೊಂತಿ ಹಬ್ಬ ಆಚರಣೆ.
Latest news item ಉಡುಪಿ: ಇ೦ದು ಸ೦ಭ್ರಮದ ಮೇರಿ ಮಾತೆಯ ಜನ್ಮ ದಿನಾಚರಣೆ(ಮೋ೦ತಿ ಹಬ್ಬ)
Latest news item ರಾಹುಲ್ ಗಾಂಧಿಗೂ ಚಪ್ಪಲಿ ಎಸೆತ ಭೀತಿಯೇ?. ರಾಹುಲ್ ಕಾರ್ಯಕ್ರಮಕ್ಕೆ ಚಪ್ಪಲಿ ಧರಿಸಿರುವವರಿಗೆ ಪ್ರವೇಶವಿಲ್ಲ!
Latest news item ಮಣಿಪಾಲ : ವಿಶ್ವದೊಂದಿಗಿನ ಭಾರತದ ಬಾಂಧವ್ಯ’ ವಿಶೇಷ ಉಪನ್ಯಾಸ : ಪಾಕ್ ಭದ್ರತಾ ದಳಗಳು ಸೌಹಾರ್ದ ಸಂಬಂಧಕ್ಕೆ ಅಡ್ಡಿ: ಎಂ.ಕೆ.ನಾರಾಯಣನ್
Latest news item ಐಪಿಎಲ್‌ನಲ್ಲಿ ಶಂಕಾಸ್ಪದವಾಗಿ ಆಡಿದ್ದ ಆಟಗಾರ ಯಾರು?
Latest news item ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ
Latest news item ಉತ್ತರ ಭಾರತದ ಪ್ರೇಮಿಗಳಿಗೆ ತುಳುನಾಡ ರಕ್ಷಣಾ ವೇದಿಕೆ ಸಾರಥ್ಯದಲ್ಲಿ ಮಂಗಳೂರಿನಲ್ಲಿ ಮದುವೆ
Latest news item ಮೂಲ ಕಾಂಗ್ರೆಸ್ಸಿಗರು ಮೂಲೆ ಗುಂಪು : ಜಾಫರ್‌ ಷರೀಫ್‌ ಆಕ್ರೋಶ | ನಿರ್ಲಕ್ಷಿಸಿಲ್ಲ : ದೇಶಪಾಂಡೆ
Latest news item ಉಡುಪಿ : ಸಮಿಸ್ಟರ್ ನಲ್ಲಿರುವ ದೋಷವನ್ನು ಸರಿಪಡಿಸುವ೦ತೆ ಕಾಲೇಜು ವಿದ್ಯಾರ್ಥಿಗಳಿ೦ದ ಪ್ರತಿಭಟನಾ ಮೆರವಣಿಗೆ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ನವಎಹಲಿ: ಮುಸ್ಲಿಂ ವಿದ್ಯಾರ್ಥಿ ವೇತನ ಖಾತೆಗಳನ್ನು ತೆರೆಯಲು ಬ್ಯಾಂಕ್‌ಗಳ ನಕಾರ; ಸೂಕ್ತ ಕ್ರಮಕ್ಕೆ ಕೇಂದ್ರದಿಂದ ಎಲ್ಲ ರಾಜ್ಯಗಳ ಕಾರ್ಯದರ್ಶಿಗಳಿಗೆ ನೋಟಿಸ್

ಹೊಸದಿಲ್ಲಿ,ಜು.29: ವಿದ್ಯಾರ್ಥಿ ವೇತನ ಖಾತೆಗಳನ್ನು ತೆರೆಯಲು ಮುಸ್ಲಿಂ ವಿದ್ಯಾರ್ಥಿಗಳಿಗೆ ಬ್ಯಾಂಕ್‌ಗಳು ಅವಕಾಶ ನೀಡುವುದಿಲ್ಲವೆಂಬ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವಾಲಯವು, ಈ ಸಮಸ್ಯೆಗೆ ಸ್ಪಂದಿಸಲು ತಕ್ಷಣವೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.

ಗ್ರಾಹಕರು ಕನಿಷ್ಠ ಹಣವನ್ನು ಉಳಿಸಿಕೊಳ್ಳುವ ಅಗತ್ಯವೂ ಇಲ್ಲದಂತಹ ಖಾತೆಗಳನ್ನು ತೆರೆಯಲು ಅವಕಾಶ ನೀಡುವ ಕುರಿತು ಬ್ಯಾಂಕ್‌ಗಳಿಗೆ ಆರ್‌ಬಿಐ 2005ರಲ್ಲಿ ನೀಡಿರುವ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸುವಂತೆ ಕೋರಿ ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ಆರ್.ಗೋಪಾಲನ್ ಅವರಿಗೆ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ವಿವೇಕ್ ಮೆಹ್ರೋತ್ರಾ ಪತ್ರ ಬರೆದಿದ್ದು, ಅದರ ಒಂದು ಪ್ರತಿಯನ್ನು ರಿಸರ್ವ್ ಬ್ಯಾಂಕ್ ಗವರ್ನರ್ ಡಿ. ಸುಬ್ಬರಾವ್‌ರಿಗೂ ಕಳುಹಿಸಿಕೊಡಲಾಗಿದೆ.

ವಿಶಾಲವಾದ ಅರ್ಥಿಕ ವ್ಯವಸ್ಥೆಯು ಎಲ್ಲ ವರ್ಗದ ಜನತೆಗೂ ತಲುಪುವಂತಾಗಲು ಬ್ಯಾಂಕ್‌ಗಳು ಕನಿಷ್ಠ ಬ್ಯಾಲೆನ್ಸ್ ರಹಿತ ಖಾತೆಗಳನ್ನು ಆರಂಭಿಸಬೇಕೆಂದು ಆರ್‌ಬಿಐ ಸುತ್ತೋಲೆ ಹೇಳುತ್ತದೆ. ಅದರಲ್ಲೂ ವಿಶೇಷವಾಗಿ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ(ಎಸ್‌ಎಲ್‌ಬಿಸಿ) ಹಾಗೂ ಜಿಲ್ಲಾ ಬ್ಯಾಂಕುಗಳ ಜಿಲ್ಲಾ ಮಟ್ಟದ ಸಮಾಲೋಚಕ ಸಮಿತಿ(ಡಿಸಿಸಿಬಿ)ಗಳ ಮೂಲಕ ಈ ಬಗ್ಗೆ ಕಾರ್ಯ ತಂತ್ರಗಳನ್ನು ರೂಪಿಸಲು ರಾಜ್ಯ ಸರಕಾರಗಳಿಗೆ ಅವಕಾಶ ನೀಡಿರುವುದರಿಂದ ಹಾಗೆ ಮಾಡದೆ ಇರುವುದಕ್ಕೆ ಯಾವುದೇ ಕಾರಣಗಳನ್ನು ನೀಡಲು ಸಾಧ್ಯವಿಲ್ಲವೆಂಬುದು ಕೇಂದ್ರ ಸರಕಾರದ ವಾದವಾಗಿದೆ.

ಎಸ್‌ಎಲ್‌ಬಿಸಿ ಹಾಗೂ ಡಿಸಿಸಿಬಿ ಸಭೆಗಳನ್ನು ತಕ್ಷಣವೇ ಕರೆದು ಈ ವಿಷಯವನ್ನು ಬಗೆಹರಿ ಸುವಂತೆ ಮೆಹ್ರೋತ್ರಾ ತಿಳಿಸಿದ್ದಾರೆ. ‘‘ಆರ್‌ಬಿಐ ಸುತ್ತೋಲೆ ಬಗ್ಗೆ ಬ್ಯಾಂಕ್‌ಗಳಿಗೆ ನೆನಪಿಸು ವಂತೆ ನಾವು ಈ ಸಮಿತಿಗಳಿಗೆ ತಾಕೀತು ಮಾಡಿದ್ದೇವೆ’’ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಹೇಳಿ ದ್ದಾರೆ. ಖಾತೆಗಳನ್ನು ತೆರೆಯುವುದಕ್ಕೆ ಬ್ಯಾಂಕ್‌ಗಳು ನಿರಾಕರಿ ಸುವುದು ಅಕ್ರಮವೆಂದು ಅವರು ಹೇಳಿದರು.

ಆಂಧ್ರಪ್ರದೇಶದಲ್ಲಿ ಕಳೆದ ವರ್ಷ 90 ಸಾವಿರಕ್ಕೂ ಅಧಿಕ ಮುಸ್ಲಿಂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಖಾತೆಗಳನ್ನು ತೆರೆಯಲು ಸಾಧ್ಯವಾಗಲಿಲ್ಲವೆಂಬ ದೂರಿನ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಚಿವಾಲಯವು ಈ ಹೆಜ್ಜೆಯನ್ನಿಟ್ಟಿದೆ. ಮೊದಲು ಈ ಬಗ್ಗೆ ಆಂಧ್ರ ಪ್ರದೇಶದ ಅಲ್ಪಸಂಖ್ಯಾತ ಆಯೋಗಕ್ಕೆ ದೂರುಗಳು ಬಂದಿದ್ದವು. ಅದು ಈ ವಿಚಾರವನ್ನು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ(ಎನ್‌ಸಿಎಂ)ಕ್ಕೆ ವರದಿ ಮಾಡಿತ್ತು. 2009-2010ರಲ್ಲಿ ಬ್ಯಾಂಕಿಂಗ್ ವಲಯದ ಬಗ್ಗೆ ಆಯೋ ಗಕ್ಕೆ ಎರಡು ಬಾರಿ ದೂರುಗಳು ಬಂದಿದ್ದವು.

ಮುಸ್ಲಿಮರಿಗೆ ಬ್ಯಾಂಕಿಂಗ್ ಸೇವೆಗಳು ಅಸಮರ್ಪಕವಾಗಿ ದೊರೆಯುತ್ತಿರುವ ಬಗ್ಗೆ ಮಾಹಿತಿಗಳು ತನಗೆ ಲಭಿಸಿರುವುದನ್ನು ಆರ್‌ಬಿಐ ಕೂಡಾ ದೃಢಪಡಿಸಿದೆಯೆಂದು ಎನ್‌ಸಿಎಂ ಅಧ್ಯಕ್ಷ ಮುಹಮ್ಮ ದ್ ಶಫಿ ಖುರೈಷಿ ತಿಳಿಸಿದ್ದಾರೆ. 2008-2009ರ ಸಾಲಿನಲ್ಲಿ ಅಲ್ಪಸಂಖ್ಯಾತರ ಬಾಹುಳ್ಯದ 121 ಜಿಲ್ಲೆಗಳಲ್ಲಿ ಬ್ಯಾಂಕ್ ಖಾತೆದಾರರ ಸಂಖ್ಯೆಯಲ್ಲಿ ಕೇವಲ ನಾಲ್ಕು ಶೇಕಡ ಹೆಚ್ಚಳವಾಗಿರುವು ದನ್ನು ಆರ್‌ಬಿಐ ಗಮನಕ್ಕೆ ತೆಗೆದುಕೊಂಡಿದೆಯೆಂದು ವರದಿ ತಿಳಿಸಿದೆ.

2007-2008ರ ಸಾಲಿನಲ್ಲಿ ಈ ಹೆಚ್ಚಳ 83.80 ಶೇ.ಆಗಿತ್ತು. ಪಶ್ಚಿಮಬಂಗಾಳ, ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ಅಸ್ಸಾಂ ಸಹಿತ ಅನೇಕ ರಾಜ್ಯಗಳಲ್ಲಿ ಅಲ್ಪಸಂಖ್ಯಾತರು ತೆರೆದ ಬ್ಯಾಂಕ್ ಖಾತೆಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಅಲ್ಪಸಂಖ್ಯಾತರು ಅಧಿಕವಾಗಿ ರುವ ಜಿಲ್ಲೆಗಳಲ್ಲಿ ಬ್ಯಾಂಕ್‌ಗಳು ಸಾಲ ನೀಡಿಕೆ ಕುರಿತ ಆರ್‌ಬಿಐ ನಿಯಮಗಳನ್ನು ಪಾಲಿಸುತ್ತಿಲ್ಲ ವೆಂಬ ಬಗೆಗೂ ಆರ್‌ಬಿಐ ತನ್ನ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ.

ಆದರೆ ಆಂಧ್ರಪ್ರದೇಶದಲ್ಲಿ 90 ಸಾವಿರ ಮುಸ್ಲಿಂ ವಿದ್ಯಾರ್ಥಿಗಳಿಗೆ ಖಾತೆಗಳನ್ನು ತೆರೆಯುವುದಕ್ಕೆ ಬ್ಯಾಂಕ್‌ಗಳು ನಿರಾಕರಿಸಿವೆಯೆಂಬ ಎನ್‌ಸಿಎಂ ವರದಿಯನ್ನು ಮೆಹ್ರೋತ್ರಾ ಪ್ರಶ್ನಿಸಿದ್ದಾರೆ. ಇಷ್ಟೊಂದು ಪ್ರಮಾಣದ ಕ್ರಿಯಾಲೋಪಗಳು ನಡೆದಿರುವುದು ಸಚಿವಾಲಯದ ಗಮನಕ್ಕೆ ಬಾರದಿ ರುವುದು ಅಸಂಭವವೆಂದು ಅವರ ಅಭಿಪ್ರಾಯ.

‘‘ ಈ ಸಂಖ್ಯೆಯು 90 ಸಾವಿರ ಆಗಿರಲಿ ಅಥವಾ 900 ಆಗಿರಲಿ ಅಥವಾ 90 ಆಗಿರಲಿ, ಖಾತೆಗಳ ನ್ನು ತೆರೆಯಲು ಬ್ಯಾಂಕ್‌ಗಳು ಅನುಮತಿ ನಿರಾಕರಿಸುವುದು ಗಂಭೀರವಾದ ಲೋಪವಾಗಿದೆ ಮತ್ತು ಅದನ್ನು ಬಗೆಹರಿಸಲು ನಾವು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದ್ದೇವೆ’’ ಎಂದು ಮೆಹ್ರೋತ್ರಾ ತಿಳಿಸಿದರು.

ಆಂಧ್ರಪ್ರದೇಶದಲ್ಲಿ ಕಳೆದ ವರ್ಷ 90 ಸಾವಿರಕ್ಕೂ ಅಧಿಕ ಮುಸ್ಲಿಂ ವಿದ್ಯಾರ್ಥಿಗಳಿಗೆ ಬ್ಯಾಂಕ್‌ಗಳ ಲ್ಲಿ ವಿದ್ಯಾರ್ಥಿವೇತನ ಖಾತೆಗಳನ್ನು ತೆರೆಯಲು ಸಾಧ್ಯವಾಗಿಲ್ಲ.ಪಶ್ಚಿಮಬಂಗಾಳ, ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ಅಸ್ಸಾಂ ಸಹಿತ ಅನೇಕ ರಾಜ್ಯಗಳಲ್ಲಿ ಅಲ್ಪಸಂಖ್ಯಾತರು ಹೊಸತಾಗಿ ತೆರೆದ ಬ್ಯಾಂಕ್ ಖಾತೆಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಅಲ್ಪಸಂಖ್ಯಾತರು ಅಧಿಕವಾಗಿರುವ ಜಿಲ್ಲೆಗಳಲ್ಲಿ ಬ್ಯಾಂಕ್‌ಗಳು ಸಾಲ ನೀಡಿಕೆ ಕುರಿತ ಆರ್‌ಬಿಐ ನಿಯಮಗಳನ್ನು ಪಾಲಿಸುತ್ತಿಲ್ಲವೆಂದು ಆರ್‌ಬಿಐ ವರದಿಯಲ್ಲಿ ಆಕ್ಷೇಪ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಾಭಾ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-30

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ತ.ನಾಡು; ಬಸ್, ಲಾರಿ ಡಿಕ್ಕಿ: ಇಂಧನ ಟ್ಯಾಂಕ್ ಸ್ಫೋಟಿಸಿ 9 ಮಂದಿ ಸಜೀವ ದಹನ
»ಸೆ.24: ಅಯೋಧ್ಯೆ ವಿವಾದ ತೀರ್ಪು
»ಶೇ. 30ರಷ್ಟು ಭಾರತೀಯರು ಭ್ರಷ್ಟರು ಮತ್ತು ಶೇ. 50ರಷ್ಟು ಭ್ರಷ್ಟಾಚಾರದ ಅಂಚಿನಲ್ಲಿ!
»ಕೊಚ್ಚಿ : ಉಪನ್ಯಾಸಕನ ಕೈ ಕತ್ತರಿಸಿದ ಪ್ರಕರಣ: ಜಾಮೀನು ಅರ್ಜಿ ವಜಾ
»ಕ್ಯಾಪ್ಟನ್ ಸುಮಿತ್ ನಿಗೂಢ ಸಾವು: ಮರು ತನಿಖೆಗೆ ಆದೇಶ
»ಕೊಚ್ಚಿ : ಉಪನ್ಯಾಸಕನ ಕೈ ಕತ್ತರಿಸಿದ ಪ್ರಕರಣ : ಮತ್ತಿಬ್ಬರು ಆರೋಪಿಗಳ ಬಂಧನ
»ರಾಹುಲ್ ಗಾಂಧಿಗೂ ಚಪ್ಪಲಿ ಎಸೆತ ಭೀತಿಯೇ?. ರಾಹುಲ್ ಕಾರ್ಯಕ್ರಮಕ್ಕೆ ಚಪ್ಪಲಿ ಧರಿಸಿರುವವರಿಗೆ ಪ್ರವೇಶವಿಲ್ಲ!
»ಇದೇ ಮೊದಲ ಬಾರಿ ಕಾಶ್ಮೀರದಲ್ಲಿ ರಂಜಾನ್ ಮಾಸದಲ್ಲಿ ಹಿಂಸಾಚಾರ
»ನವದೆಹಲಿ : ಪ್ರಸಾರ ಮಾಧ್ಯಮ ನಿಯಂತ್ರಣ ಇಲ್ಲ: ಮಾಹಿತಿ ಮತ್ತು ಪ್ರಸಾರ ಸಚಿವೆ ಅಂಬಿಕಾ ಸೋನಿ
»ನವದೆಹಲಿ : ಕಾರ್ಮಿಕ ಸಂಘಟನೆಗಳ ಮುಷ್ಕರ: ಪ.ಬಂಗಾಳ-ಕೇರಳದಲ್ಲಿ ಜನಜೀವನ ಅಸ್ತವ್ಯಸ್ತ
»ತಾಯಿಯ ಶವದೊಂದಿಗೆ ತಿಂಗಳುಗಟ್ಟಲೆ ಕಳೆದ ಪುತ್ರಿ!
»ಕೇಸರಿ ಭಯೋತ್ಪಾದನೆ; ಚಿದಂಬರಂ ವಿಚಾರಣೆಗೆ ಆದೇಶ
»ವಿಷ ಮದ್ಯ ಸೇವನೆ ಬಲಿ ಸಂಖ್ಯೆ 19ಕ್ಕೆ
»ಪೊಲೀಸರ ಗ್ರಾಮಗಳಲ್ಲಿ ಸಂಭ್ರಮ : ರಹಸ್ಯ ಸ್ಥಳ, ಅಂಧಕಾರ- ಅಂಗೈಲಿ ಜೀವ ಹಿಡಿದಿದ್ದರು...
»ಚ೦ಡೀಗಡ : ಶಿವಾಲಿಕಾ ಬೆಟ್ಟ ಭಾರತದ ಮೊದಲ ಅ೦ತರರಾಜ್ಯ ಜೀವವೈವಿಧ್ಯ ತಾಣ
»ಯುವಕರ ಸಮಯಪ್ರಜ್ಞೆ ತಪ್ಪಿದ ಭಾರಿ ರೈಲು ದುರಂತ : ಮೂರು ಗಂಟೆ ರೈಲು ಸಂಚಾರಕ್ಕೆ ಅಡ್ದಿ
»ನವದೆಹಲಿ : ರೆಡ್ಡಿ ಸೋದರರಿಂದ ಕಳೆದ 11 ವರ್ಷದಲ್ಲಿ 11 ಪೈಸೆ ಕೂಡ ಸ್ವೀಕರಿಸಿಲ್ಲ: ಸುಷ್ಮಾ
»ಬಿಹಾರದಲ್ಲಿ ಅ. 21ರಿಂದ ಆರು ಹಂತದ ಚುನಾವಣೆ; ಚುನಾವಣಾ ಆಯೋಗ
»ಕೇರಳ: ಕಳ್ಳಭಟ್ಟಿಗೆ 6 ಬಲಿ
»ನೀತಿ ನಿರೂಪಣೆಗೆ ಬರಬೇಡಿ: ಸುಪ್ರೀಂಗೆ ಕೋರ್ಟ್ ಗೆ ಪ್ರಧಾನಿ
»ನಿವೃತ್ತಿ ಸದ್ಯಕ್ಕಿಲ್ಲ, ಶೀಘ್ರವೇ ಸಂಪುಟ ಪುನಾರಚನೆ: ಪ್ರಧಾನಿ
»ಅಕ್ಷರಧಾಮ ದೇಗುಲ ದಾಳಿ; ಉಗ್ರರ ಗಲ್ಲು ಶಿಕ್ಷೆಗೆ ತಡೆಯಾಜ್ಞೆ
»ಪೊಲೀಸರ ಒತ್ತೆ ಪ್ರಕರಣ ಸುಖಾಂತ್ಯ; ಪೊಲೀಸರು ವಾಪಸ್
»ಮಾವೋವಾದಿಗಳಿಂದ ಅಪಹರಿತ ಪೋಲೀಸರ ಬಿಡುಗಡೆ..
»ನವದೆಹಲಿ : ಖಾಸಗಿ ಕಂಪನಿಗಳತ್ತ ಆಕರ್ಷಣೆ: 80 ಐಪಿ‌ಎಸ್ ಅಧಿಕಾರಿಗಳು ಹುದ್ದೆಗೆ ಬೈ ಬೈ
»ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದ ಮರಳುಶಿಲ್ಪಿ ಸುದರ್ಶನ್ ಪಟ್ನಾಯಕ್ ಈಗ ನಿರುದ್ಯೋಗಿ!
»ಹೈದರಾಬಾದ್ : ತೆಲಂಗಾಣ ಬಂದ್: ಹಲವು ಬಸ್‌ಗಳು ಜಖಂ; ಎಪಿಪಿ‌ಎಸ್ಸಿ ಪರೀಕ್ಷೆ ಯಶಸ್ವಿ
»ನವದೆಹಲಿ : ಭಾರತ ವಿಜ್ಞಾನಿಗಳಿ೦ದ ಒ೦ದು ಹೊಸ ಯೋಜನೆ : ಭೂಕಂಪ ಅಧ್ಯಯನಕ್ಕೆ 8 ಕಿ.ಮೀ. ಆಳದ ಭೂರಂಧ್ರ!
»‘ಗಿಲ್ಗಿಟ್-ಬಾಲ್ಟಿಸ್ತಾನ್ ಪಾಕಿಸ್ತಾನದ ಉತ್ತರ ಭಾಗ’: ವಿವಾದಾಸ್ಪದ ಹೇಳಿಕೆ ಹಿಂಪಡೆದ ಚೀನ
»ತಾಸಿಗೆ 6,000 ಕಿ.ಮೀ. ವೇಗದ ಕ್ಷಿಪಣಿ ಅಭಿವೃದ್ಧಿ: ಭಾರತ ಇಂತಹ ವೇಗದ ಕ್ಷಿಪಣಿಯನ್ನು ಹೊಂದಿದ ಏಕೈಕ ರಾಷ್ಟ್ರವೆನಿಸಿಕೊಳ್ಳಲಿದೆ.
»ಇಂಧನ ಕೊರತೆಯನ್ನು ನೀಗಿಸಿಕೊಳ್ಳುವ ಸಲುವಾಗಿ ಅಣುಸ್ಥಾವರಗಳ ಸ್ವಾದೀನದತ್ತ ರೈಲ್ವೆ ದೃಷ್ಟಿ
»ಕಾಶ್ಮೀರ : ಜೈಶ್‌ ಮುಖ್ಯಸ್ಥ ಬಲಿ
»ಪಟ್ನಾ : ಅಪಹೃತ ಪೊಲೀಸರ ಬಿಡುಗಡೆ ಮಾಹಿತಿ ಇಲ್ಲ: ನಿತೀಶ್ ಕುಮಾರ್
»ಭಾರತದ ಬ್ರಹ್ಮೋಸ್ ನೂತನ ಕ್ಷಿಪಣಿ ಪರೀಕ್ಷೆ ಯಶಸ್ವಿ
»ಡಿಯುಎಸ್‌ಯು ಚುನಾವಣೆ: ಅಭಾವಿಪಕ್ಕೆ ಭರ್ಜರಿ ಜಯ; ಎನ್‌ಎಸ್‌ಯುಐಗೆ ಆಘಾತ
»ನವದೆಹಲಿ : ಮುಸ್ಲಿಂ ಪತ್ರಕರ್ತನಿಗೆ ಅಮೆರಿಕ ವೀಸಾ ನಿರಾಕರಣೆ? ನನ್ನ ಹೆಸರು ಹಕ್, ನಾನು ಅಮೆರಿಕಕ್ಕೆ ಹೋಗುವಂತಿಲ್ಲ!
»ಪಣಜಿ : ಪಶ್ಚಿಮ ಘಟ್ಟ ವಿಶ್ವ ಪಾರಂಪರಿಕ ತಾಣ? : ಈ ಕುರಿತು ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆಗೆ ಸಿದ್ಧತೆ
»157 ವರ್ಷ ಹಿಂದಿನ ಸೇತುವೆ ಕುಸಿತ
»ಕೈ ಕಳೆದುಕೊಂಡ ಕೇರಳ ಉಪನ್ಯಾಸಕ ಕೆಲಸದಿಂದ ವಜಾ!
»ಸಿಲಿಂಡರ್ ಸ್ಫೋಟ; 22ಕ್ಕೂ ಹೆಚ್ಚು ಮಕ್ಕಳು ಸಜೀವ ದಹನ
»ನವದೆಹಲಿ : 'ನಾನು ಓದಿದ್ದು ಚಿಮಣಿ ದೀಪದ ಬೆಳಕಿನಲ್ಲಿ' : ಅತ್ಯಂತ ಹೆಚ್ಚು ತೃಪ್ತಿ ನೀಡಿದ್ದು ಶಿಕ್ಷಕ ವೃತ್ತಿ: ಪ್ರಧಾನಿ
»ಪಟ್ನಾ : ಮೂರೂ ಅಪಹೃತ ಪೊಲೀಸರು ಸುರಕ್ಷಿತ: ನಕ್ಸಲ್ 'ವಕ್ತಾರ'
»ಬೆ೦ಗಳೂರು : ರಾಷ್ಟ್ರ ವಿರೋಧಿ ಶಕ್ತಿಗಳ ಬೆಂಬಲಕ್ಕೆ ನಿಂತಿರುವ ಕೇಂದ್ರ ಸರಕಾರ: ಮುಖ್ತಾರ್ ಅಬ್ಬಾಸ್ ನಖ್ವಿ : ‘ವಂದೇ ಮಾತರಂ’ ವಿರುದ್ಧ ಫತ್ವಾ
»ಕೋಲ್ಕತ್ತ : ನಾಯಕನ ಸಾವಿನ ತನಿಖೆಗೆ ಆಗ್ರಹಿಸಿ ನಕ್ಸಲರಿಂದ 8 ರಾಜ್ಯಗಳಲ್ಲಿ ಬಂದ್‌ಗೆ ಕರೆ
»ಗುಜರಾತ್ ಹತ್ಯಾಕಾಂಡ: ಸತ್ಯ ಬಹಿರಂಗಕ್ಕೆ ಝಡಾಫಿಯಾ ಸಿದ್ಧ?
»ಕೇರಳದ ಚರ್ಚುಗಳಲ್ಲಿ ಸೆಕ್ಸ್ ರಾರಾಜಿಸುತ್ತಿದೆ: ಮಾಜಿ ಪಾದ್ರಿ
»ಸಚಿನ್‌ಗೆ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಗೌರವ ಪ್ರಧಾನ
»ಮಹಿಳಾ ಐಪಿಎಸ್ ಅಧಿಕಾರಿಯನ್ನು ರಸ್ತೆಯಲ್ಲಿ ಎಳೆದಾಡಿದ ಪೊಲೀಸ್ ಪೇದೆಗಳು
»ತಿರುಪತಿ ತಿಮ್ಮಪ್ಪನಿಗೆ 52,000 ಕೋಟಿ ರೂ. ಇನ್ಸೂರೆನ್ಸ್!
»ಜಮ್ಮು : ಕೃಷ್ಣಜನ್ಮಾಷ್ಟಮಿ ಸಂಭ್ರಮ : ಮುಸ್ಲಿಂ ಬಾಂಧವರಿಂದ ವಿಶೇಷ ಸ್ವಾಗತ
»ನವದೆಹಲಿ : ಸುಪ್ರೀಂ ಮುಂದೆ ‘ಪವರ್’ ಠುಸ್! : ಬಿಪಿ‌ಎಲ್ ಕುಟುಂಬಗಳಿಗೆ 25 ಲಕ್ಷ ಟನ್ ಆಹಾರ ಪೂರೈಕೆ
»ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಮರು ಆಯ್ಕೆ; ಶುಕ್ರವಾರ ಅಧಿಕೃತ ಘೋಷಣೆ | ಸೋನಿಯಾ ಪಕ್ಷಾಧ್ಯಕ್ಷ ಹುದ್ದೆ ತ್ಯಾಗ ಮಾಡಲಿ: ಬಿಜೆಪಿ
»ಆಂಧ್ರ ಪ್ರದೇಶದಾದ್ಯಂತ ವೈ ಎಸ್‌ ಆರ್‌ರ 600 ಪ್ರತಿಮೆಗಳು!
»ಅಂಡಮಾನ್‌ನಲ್ಲಿ ಭೂಕಂಪ
»ಪಾಟ್ನಾ : ಒತ್ತೆಯಾಳು ಪ್ರಕರಣ: ಒಬ್ಬ ಅಧಿಕಾರಿಯನ್ನು ಬಲಿ ತೆಗೆದುಕೊಂಡ ನಕ್ಸಲರು
»ಅಯೋಧ್ಯೆಯಲ್ಲಿ ಮಂದಿರ, ಮಸೀದಿಗಿಂತ ಶಾಂತಿ ಮುಖ್ಯ : ಹೈ ಕೋರ್ಟ್ ತೀರ್ಪಿನಿ೦ದ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗುವುದಿಲ್ಲ
»ಕೇಸರಿ ಭಯೋತ್ಪಾದನೆ : ಜಿಹಾದಿ ಮುಚ್ಚಿಹಾಕಲು ಪಿತೂರಿ: ಆರೆಸ್ಸೆಸ್, ವಿಎಚ್‌ಪಿ
»ಜಮ್ಮು: ಪ್ರತಿಭಟನೆಗಳಿಂದಾಗಿ 21,000 ಕೋಟಿ ರೂ, ನಷ್ಟ
»'ಕೇಸರಿ ಉಗ್ರವಾದ' ನುಡಿಗಟ್ಟಿನಿಂದ ಉದ್ದೇಶ ಈಡೇರಿದೆ
»ಪಟನಾ : ನಕ್ಸಲೀಯರು ಮಣ್ಣಿನ ಮಕ್ಕಳು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
»ಕೊಲ್ಲ೦ : ಮಅದನಿ ಬಂಧನದ ವಿರುದ್ಧ ಬೆಂಗಳೂರು ಎಸಿಪಿಗೆ ಸಮನ್ಸ್
»ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ: ತನಿಖೆಯ ವೇಳೆ ರಾಜಕೀಯ ಒತ್ತಡ: ಒಪ್ಪಿಕೊಂಡ ಜೋಹ್ರಿ
»ಮರ್ಮಾಂಗ ಕತ್ತರಿಸಿದ ಪೊಲೀಸರು; ಸುಪ್ರೀಂ ತೀವ್ರ ತರಾಟೆ
»ನವದೆಹಲಿ : ಸಾಹುಜಿ ಮಹಾರಾಜ್ ಜಿಲ್ಲೆ: ಸುಪ್ರೀಂ ಕೋರ್ಟ್ ಅಸ್ತು
»ಮಳೆಗಾಲದ ಅಧಿವೇಶನ: 100ಕ್ಕೂ ಹೆಚ್ಚು ಸಂಸದರು ಸಂಸತ್ತಿನಲ್ಲಿ ಒಂದೇ ಒಂದು ಶಬ್ದ ಮಾತನಾಡಿಲ್ಲ.
»ಚೀನಿ ಉದ್ದೇಶಗಳ ಕುರಿತು ನಿಕಟ ಗಮನ: ಕೇಂದ್ರ
»ಸೆ.5ರಂದು ಅಮೆರಿಕದಿಂದ ತೆರೆಸಾ ಅಂಚೆ ಚೀಟಿ ಬಿಡುಗಡೆ
»ನವದೆಹಲಿ : ಆಹಾರ ಧಾನ್ಯಗಳನ್ನು ಉಗ್ರಾಣಗಳಲ್ಲಿ ಕೊಳೆಯುವ ಬದಲು ಬಡವರಿಗೆ ದಾನ ಮಾಡಿ ಇದು ಸಲಹೆಯಲ್ಲ ಆದೇಶ: ಸು.ಕೋ. ಶರದ್ ಪವಾರ್‌ಗೆ ತರಾಟೆ
»ನವದೆಹಲಿ : ಆನೆಯನ್ನು ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಎ೦ದು ಶೀಘ್ರವೇ ಘೋಷಣೆ?
»ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ತೀರ್ಪು: ರಾಜ್ಯಪಾಲರ ಭೇಟಿ ಮಾಡಿದ ಉ.ಪ್ರ. ಮುಖ್ಯಮಂತ್ರಿ ರಾಜ್ಯದಲ್ಲಿ ಕಟ್ಟೆಚ್ಚರಕ್ಕೆ ಕ್ರಮ; ಕೇಂದ್ರದ ನೆರವು ಯಾಚನೆ
»ಅನಿವಾಸಿ ಭಾರತೀಯರಿಗೆ ಮತದಾನ ಹಕ್ಕು: ಮಸೂದೆಗೆ ಸಂಸತ್ತು ಅಂಗೀಕಾರ
»'ಉಚಿತ' ಸಲಹೆಯಲ್ಲ, ಆದೇಶ; ಕೇಂದ್ರಕ್ಕೆ ಸುಪ್ರೀಂ ತರಾಟೆ
»ಭೋಪಾಲ್ ದುರಂತ; ತಪ್ಪಿತಸ್ಥರ ಬೆನ್ನು ಬಿದ್ದಿದೆ ಸುಪ್ರೀಂ - ಎಲ್ಲಾ ಏಳು ಆರೋಪಿತ ಅಧಿಕಾರಿಗಳಿಗೆ ನೋಟೀಸ್ ಜಾರಿ
»ಟೆಂಪೋಗೆ ಟ್ರಕ್ ಡಿಕ್ಕಿ: 8 ಸಾವು, 12 ಜನರಿಗೆ ಗಾಯ
»ಮಹತ್ವದ ಬೆಳವಣಿಗೆ: ಸ್ವಿಸ್ ಬ್ಯಾಂಕ್ ಕಪ್ಪು ಹಣ ವಾಪಸ್; ಒಪ್ಪಂದಕ್ಕೆ ಸ್ವಿಜರ್ಲೆಂಡ್ ಭಾರತ ಸಹಿ ಆದರೆ ಕಪ್ಪುಹಣ ಮರಳಿ ಪಡೆಯಲು ಒಪ್ಪಂದವಾಗಿಲ್ಲ
»ವಿವಿಧ ರಾಜಕೀಯ ಪಕ್ಷಗಳಿಂದ ಒತ್ತಡ; ಜನಗಣತಿಯಲ್ಲಿ ಜಾತಿ: ಸರ್ಕಾರ ಒಪ್ಪಿಗೆ
»ನವದೆಹಲಿ : ಪರಮಾಣು ಬಾಧ್ಯತಾ ಮಸೂದೆ: ರಾಜ್ಯಸಭೆ ಅಸ್ತು
»ಶ್ರೀನಗರ: ಪೊಲೀಸರಿಂದ ಗುಂಡು ಹಾರಾಟ ಐವರಿಗೆ ಗಾಯ; ಕರ್ಫ್ಯೂ ಹೇರಿಕೆ
»ಬಿಹಾರ: ಮತ್ತೇ ಅಟ್ಟಹಾಸಗೈದ ಕೆ೦ಪು ಉಗ್ರರು : ನಕ್ಸಲೀಯರಿಂದ ಎಂಟು ಪೊಲೀಸರ ಹತ್ಯೆ, 10 ಮ೦ದಿಗೆ ಗಾಯ : ಆಯುಧ ಅಪಹರಣ
»ಬ್ಲ್ಯಾಕ್ ಬೆರಿ: ಸರ್ವರ್ ಪ್ರಾರಂಭಿಸಲು ಒಪ್ಪಿಗೆ
»ಮಾಲೇಗಾಂವ್‌ ಸ್ಫೋಟ: ಸುಪ್ರೀಂ ಕೋರ್ಟ್‌ನಿಂದ ಜಾಮೀನು ಕೋರಿದ ಪ್ರಜ್ಞಾ ಠಾಕೂರ್‌
»ಹಳಿ ತಪ್ಪಿದ ರಾಜಧಾನಿ ಎಕ್ಸ್‌ಪ್ರೆಸ್‌ ಎಂಜಿನ್‌ : ವಿಧ್ವಂಸಕ ಕೃತ್ಯ ?
»ಮೂವಾಟ್ಟುಪುಳ (ಎರ್ನಾಕುಳಂ) :ಉಪನ್ಯಾಸಕರ ಕೈ ಕಟ್‌ ಪ್ರಕರಣ : ಇನ್ನೋರ್ವನ ಬಂಧನ
»ಕ್ರಿಕೆಟಿಗ ಧೋನಿಯಿಂದ ನಕ್ಸಲ್ ವಿರೋಧಿ ಆಂದೋಲನ?
»ಕೊಲ್ಲಂ: ಯುವತಿ ‘ಯುವಕ’ನಾಗಿ ಉದ್ಯೋಗದಾತನಿಗೆ ಬ್ರಹತ್ ಮೊತ್ತದ ಹಣ ವ೦ಚನೆ ಮಾಡಿ ಸಿಕ್ಕಿಬಿದ್ದಳು!
»ನವದೆಹಲಿ : ಧರ್ಮಪುರಿಯಲ್ಲಿ ಮೂವರು ಕಾಲೇಜು ವಿದ್ಯಾರ್ಥಿನಿಯರ ಜೀವ೦ತ ಸುಟ್ಟ ಪ್ರಕರಣ : ಜಯಲಲಿತಾ ಪಕ್ಷದ ಮೂವರಿಗೆ ಗಲ್ಲು ವಿಧಿಸಿದ ಸುಪ್ರೀಂ
»ನವದೆಹಲಿ : ದಿಲ್ಲಿಯಲ್ಲಿ ಕನ್ನಡದ ಪ್ರಗತಿಗಾಗಿ ಶ್ರಮಿಸಿದ ಆರ್.ಜಿ. ಪದ್ಕಿಗೆ ಶ್ರದ್ಧಾಂಜಲಿ
»ನವದೆಹಲಿ : ಇಂಟರ್‌ಪೋಲ್ ವಾಂಟೆಡ್ ಪಟ್ಟಿಯಲ್ಲಿ 656 ಮ೦ದಿ ಭಾರತೀಯರು!
»ನಕ್ಸಲರ ದಾಳಿ: ಈ ಬಾರಿ ಬಿಎಸ್‌ಎಫ್ ಪಡೆ ಗುರಿ: ಐವರ ಸಾವು
»ಚೆನ್ನೈ : ಪಲ್ಲವ-ಚೋಳರ ಕಾಲದ ಮತ್ತೊಂದು ಹಿರಿಮೆ : 900 ವರ್ಷ ಪುರಾತನ ಆಸ್ಪತ್ರೆ ಪತ್ತೆ
»ನವದೆಹಲಿ : ಶರಣಾಗುವ ನಕ್ಸಲರಿಗೆ ಕೇಂದ್ರದಿಂದ 'ನಗದು' ಪುರಸ್ಕಾರ
»ಭೋಪಾಲ : ನಕಲಿ ಎನ್‌ಕೌಂಟರ್‌ಗೆ ಕಾರ್ಗಿಲ್ ಯೋಧ ಬಲಿ? ಸಮಾಜ ಸೇವಕ ಅಮ್ಜದ್ ಖಾನ್ ಸಹಿತ ನಾಲ್ವರ ಪೊಲೀಸ್ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಲು ಕಾಂಗ್ರೆಸ್ ಆಗ್ರಹ
»ಸೊಹ್ರಾಬುದ್ದೀನ್­ ಶೇಕ್­ ಎನ್­ಕೌಂಟರ್­ ಪ್ರಕರಣದಲ್ಲಿ ಸಿಬಿಐಯಿಂದ ಒತ್ತಡ: ಐಪಿಎಸ್­ ಅಧಿಕಾರಿ ಗೀತಾ ಜೋಹ್ರಿ ಆಪಾದನೆ
»ನವದೆಹಲಿ : ಅಯೋಧ್ಯೆ ವಿವಾದ : ಶೀಘ್ರದಲ್ಲಿಯೇ ತೀರ್ಪು : ರಾಜಕೀಯದಲ್ಲಿ ಮತ್ತೆ ಬಿಸಿ ಪ್ರಶ್ನೆಯಾಗುವ ಸಾಧ್ಯತೆ
»ನವದೆಹಲಿ : ಸತತ ನಾಲ್ಕನೇ ಬಾರಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಅವಿರೋಧ ಆಯ್ಕೆಯಾಗುವ ಸಾಧ್ಯತೆ?
»ಮು೦ಬೈ: ಯು‌ಐಡಿ ಅಸಂಖ್ಯಾತ ಭಾರತೀಯರಿಗೆ ಜೀವನಕ್ಕೆ ಆಧಾರವಾಗಲಿದೆ: ನಂದನ್ ನಿಲೇಕಣಿ
»ನವದೆಹಲಿ : ಮದರ್ ತೆರೆಸಾ ಸ್ಮರಣಾರ್ಥ 5 ಮತ್ತು 100 ರೂಪಾಯಿ ಮುಖಬೆಲೆಯ ನಾಣ್ಯ ಬಿಡುಗಡೆ
»ಕೋಲ್ಕತ: ಮನ್­ತೇಕ್­ ಮೇಲೆ ಮೊಟ್ಟೆ ಎಸೆತ
»ನವದೆಹಲಿ : ಅಕ್ರಮ ಆಸ್ತಿ: ಮಾಯಾ ವಿರುದ್ಧ ನಿಖರ ಸಾಕ್ಷ್ಯಾಧಾರವಿದೆ; ಸಿಬಿ‌ಐ
»ಭಕ್ತರ ಅನುಕೂಲಕ್ಕಾಗಿ ಶಿರಡಿ -ಮುಂಬೈ ಮಧ್ಯೆ ನೂತನ ರೈಲುಸ೦ಚಾರಕ್ಕೆ ಹಸಿರು ನಿಶಾನೆ
»ನವದೆಹಲಿ : ಭಾರತೀಯ ಸೇನಾಧಿಕಾರಿಗೆ ಚೀನ ಪ್ರವೇಶ ನಿರಾಕರಣೆ : ಜಮ್ಮು-ಕಾಶ್ಮೀರದವರೆಂಬ ಕಾರಣ, ಬೀಜಿಂಗ್‌ನ ಕ್ರಮಕ್ಕೆ ತೀವ್ರ ಖಂಡನೆ
»ಹಿಂದೂಗಳಿಗೆ ಅಪಮಾನ: ಬಿಜೆಪಿ | ಉಗ್ರತ್ವಕ್ಕೆ ಬಣ್ಣವಿಲ್ಲ: ಕಾಂ
»14 ಹರೆಯದ ಬಾಲಕಿ 60,000 ರೂ.ಗೆ ಮಾರಾಟ
»ವರ್ಷಪೂರ್ತಿ ನಡೆಯಲಿರುವ ಥೆರೆಸಾ ಜನ್ಮಶತಾಬ್ದ ಆಚರಣೆಗೆ ಚಾಲನೆ
»ಗಲ್ಲು ಶಿಕ್ಷೆ ಎದುರಿಸುತ್ತಿದ್ದ ಶೋಭಿತ್‌ಗೆ ರಾಷ್ಟ್ರಾಧ್ಯಕ್ಷೆ ಕ್ಷಮಾದಾನ
»ಜ. ಜಸ್ವಾಲ್ ಭೇಟಿಗೆ ಚೀನದಿಂದ ವೀಸಾ ನಿರಾಕರಣೆ; ತೀವ್ರವಾಗಿ ಪ್ರತಿಕ್ರಿಯಿಸಿರುವ ಭಾರತ
»ಅಣು ಬಾಧ್ಯತಾ ಮಸೂದೆ ಪ್ರಧಾನಿಗೆ ಬಲ: ಮಾಧ್ಯಮ
»ನೇರ ತೆರಿಗೆ ನೀತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ: ಆದಾಯ ತೆರಿಗೆ ಮಿತಿ ಎರಡು ಲಕ್ಷಕ್ಕೆ ಏರಿಕೆ
»ನವದೆಹಲಿ : ಸಂಸತ್ತಿನಲ್ಲಿ ಅಲ್ಲೋಲಕಲ್ಲೋಲಗೊಳಿಸಿದ ‘ಕೇಸರಿ ಭಯೋತ್ಪಾದನೆ’
»ಬುಡಕಟ್ಟು ಯೋಧ ನಾನು: ರಾಹುಲ್ | ವರ್ಚಸ್ಸಿಲ್ಲ: ಗಡ್ಕರಿ
»ಕಾನೂನು ಪರೀಕ್ಷೆಯಲ್ಲಿ ನ್ಯಾಯಾಧೀಶರುಗಳಿಂದಲೇ ಕಾಪಿ!
»ಕೋಟ್ಯಾಧಿಪತಿ ಅನಿಲ್ ಅಂಬಾನಿ ವೈರಾಗ್ಯದತ್ತ?
»ಬ್ರಹ್ಮ ನೂತನ ಚುನಾವಣಾ ಆಯುಕ್ತ
»ಕೇಸರಿ ಭಯೋತ್ಪಾದನೆ ಆರೋಪ ಕೀಳು ರಾಜಕೀಯ: ಬಿಜೆಪಿ
»ನವದೆಹಲಿ : ಜಾತಿ ಜನಗಣತಿ ಅಂತಿಮ ನಿರ್ಧಾರವಾಗಿಲ್ಲ: ಕೇಂದ್ರ
»ಪರಮಾಣು ಬಾಧ್ಯತಾ ಮಸೂದೆಗೆ: ಲೋಕಸಭೆಯ ಅನುಮೋದನೆ: ವಿವಾದಿತ ಶಬ್ದ ಕೈ ಬಿಟ್ಟ ಸರಕಾರ
»ಹಲವು ಸ್ಫೋಟಗಳ ಹಿಂದೆ ಕೇಸರಿ ಭಯೋತ್ಪಾದನೆ: ಕೇಂದ್ರ
»ತಾಂತ್ರಿಕ ತೊಂದರೆ: ಸುರಂಗದಲ್ಲಿ 2 ಗಂಟೆ ನಿಂತ ಮೆಟ್ರೊ ರೈಲು
»ಅರುಣಾಚಲ ಮಾಜಿ ಸಿಎಂ ಅಪಾಂಗ್ ಬಂಧನ; ಪೋಲಿಸ್ ವಶಕ್ಕೆ
»ಒರಿಸ್ಸಾ: ಅರಣ್ಯ ಕಾಯಿದೆ ಉಲ್ಲ೦ಘಣೆ : ವೇದಾಂತ ಬಾಕ್ಸೈಟ್ ಗಣಿ ಯೋಜನೆ ತಿರಸ್ಕೃತ
»ಹೈದರಾಬಾದ್ : ಹೈಕಮಾಂಡ್ ಎಚ್ಚರಿಕೆಗೆ ಜಗ್ಗದ ಜಗನ್‌ರಿಂದ ಮತ್ತೆ ಸಾಂತ್ವನ ಯಾತ್ರೆ
»ನವದೆಹಲಿ : ಪರಮಾಣು ಬಾಧ್ಯತಾ ಮಸೂದೆ: ಎಡ ಪಕ್ಷಗಳ ಅಭಿಪ್ರಾಯ ಪರಿಶೀಲನೆ: ಸರಕಾರ
»ನವದೆಹಲಿ : ವರುಣಾಯ ನಮಃ : ಮಳೆ ಬರದಿದ್ದರೆ ಕಾವೇರಿ ಕದನ ಖಚಿತ; ಸದ್ಯಕ್ಕೆ ನೀರು ಬಿಡಲ್ಲ: ರಾಜ್ಯದ ಸ್ಪಷ್ಟನೆ
»ನವದೆಹಲಿ : ರಾಮಜನ್ಮಭೂಮಿ ವಿವಾದ: ಮುಂದಿನ ತಿಂಗಳು ತೀರ್ಪು : ಪರಿಸ್ಥಿತಿ ನಿಭಾಯಿಸಲು ಪ್ರಧಾನಿ ಸಮಾಲೋಚನೆ
»ನವದೆಹಲಿ : ಅಮೆರಿಕ ಅಧ್ಯಕ್ಷ ಒಬಾಮಾಗೆ ಐಟಿ ಸಿಟಿ ಬೆಂಗಳೂರು ಎ೦ದರೆ ಭಯ?
»ಮದ್ಯಪಾನ...ಕೇರಳ ನಂಬ್ರ 1...ಗಿನ್ನೆಸ್ ದಾಖಲೆಯತ್ತ ದಾಪುಗಾಲು.?
»ಕಲ್ಲು ತೂರಾಟಗಾರರಿಗೇ ಕಲ್ಲುತೂರಾಟ; ಇದು ತಿರುಮಂತ್ರ
»ರಕ್ಷಾಬಂಧನ: ಗಣ್ಯರ ಶುಭ ಹಾರೈಕೆ
»ತರೂರ್-ಪುಷ್ಕರ್ ಹನಿಮೂನ್‌ಗೆ ತಾಂತ್ರಿಕ ದೋಷ ಅಡ್ಡಿ
»ಮುಕ್ತಾಯದ ಸಮೀಪವೂ ಬಾರದ ಸಿದ್ಧತೆ: ಭದ್ರತಾ ವ್ಯವಸ್ಥೆ ಕಲ್ಪಿಸಲು ಕನಿಷ್ಠ 90 ದಿನ ಅಗತ್ಯ, ಉಳಿದಿರೋದು ಕೇವಲ 14 ದಿನಗಳು
»ಹರ್ಯಾಣ ಮುಖ್ಯಮಂತ್ರಿ ಮೇಲೆ ಶೂ ಎಸೆತ
»ನವದೆಹಲಿ : ಐಜಿಐ ವಿಮಾನ ನಿಲ್ದಾಣದಲ್ಲಿ ನಕಲಿ ಭಯೋತ್ಪಾದಕನ ಬಂಧನ
»ನವದೆಹಲಿ : ಇಂದಿನ ಹುಣ್ಣಿಮೆ ಚಂದ್ರ ಈ ವರ್ಷದಲ್ಲೇ ಚಿಕ್ಕವ!
»ಜಮ್ಮು : ‘ಮುನ್ನಾ ಭಾಯಿ ಎಂಬಿಬಿ‌ಎಸ್’ ಸಿನಿಮಾದಲ್ಲಿರುವ೦ತೆ ಮೆಡಿಕಲ್ ಪರೀಕ್ಷೆ ಬರೆಸಲು ಹೋಗಿ ಸಿಕ್ಕಿ ಬಿದ್ದ ಕಾಶ್ಮೀರ ಮಂತ್ರಿ ಮಗಳು!
»ಮತ್ತೆ 10 ಸಾವಿರ ಹೆಚ್ಚಳ; ಸಂಸದರ ಪಗಾರ 1.6 ಲಕ್ಷಕ್ಕೆ!
»ಸಂಸದರ ವೇತನ, ಭತ್ಯೆ ಇನ್ನಷ್ಟು ಹೆಚ್ಚಳ ಸಾಧ್ಯತೆ
»ಕೋಲ್ಕತ್ತಾ : ಒ೦ದೇ ಹಳಿಯಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಎರಡು ರೈಲುಗಳು: ತಪ್ಪಿದ ಭಾರಿ ಅವಘಡ
»ನವದೆಹಲಿ : ಪರಮಾಣು ಬಾಧ್ಯತಾ ವಿಧೇಯಕಕ್ಕೆ ಹೊಸ ಕಂಟಕ; ತಿದ್ದುಪಡಿಗೆ ಬಿಜೆಪಿ, ಎಡರಂಗ ವಿರೋಧ
»ಗುರುವಾಯೂರು: ಗುರುವಾಯೂರಪ್ಪನ್ ಭಕ್ತರಿಂದ ಬಾಳೆಹಣ್ಣು ಅರ್ಪಣೆ
»ಅಸ್ಸಾಂ : ಭಾರೀ ಮಳೆ, ನೆರೆ: 50 ಸಾವಿರ ಜನರ ಸ್ಥಳಾಂತರ
»ವಿವಾಹ ಬಂಧನಕ್ಕೆ ಕಾಂಗ್ರೆಸ್ ಸಂಸದ ತರೂರ್
»ನವದೆಹಲಿ : ಹೊಸ ಹೇರ್‌ಸ್ಟೈಲ್‌ನಲ್ಲಿ ಪ್ರಿಯಾಂಕ ವಾಧ್ರಾ ಶೈನಿಂಗ್
»ಜಮ್ಮು ಕಾಶ್ಮೀರದ ಹೆದ್ದಾರಿ ಅಭಿವೃದ್ದಿಗೆ 9600 ಕೋಟಿ ರೂ
»ಪುರಂದೇಶ್ವರಿ ಮೇಲೆ ಜಗನ್ ಬೆಂಬಲಿಗರ ಹಲ್ಲೆ
»ಹೊಸದಿಲ್ಲಿ : ಉಗ್ರರ ಬೆದರಿಕೆ: ಹಿಂದೂ ಸಂಘಟನೆಗಳ ಎಚ್ಚರಿಕೆ
»ಲಕ್ನೋ : ಬಾಬರಿ ಮಸೀದಿ ಭೂವಿವಾದ: ಸೆಪ್ಟಂಬರ್‌ನಲ್ಲಿ ತೀರ್ಪು? : ಹೆಚ್ಚಿನ ಭದ್ರತೆಗಾಗಿ ಕೇ೦ದ್ರದಿ೦ದ 4,500 ಅರೆಸೈನಿಕ ಪಡೆ
»ಮೂರು ದಿನಗಳಿಂದ ದಿಲ್ಲಿಯಲ್ಲಿ ಭಾರೀ ಮಳೆ
»ಕಾಂಗ್ರೆಸ್ ಸಂಸದ ತರೂರ್-ಪುಷ್ಕರ್ ಮದುವೆಗೆ ಕ್ಷಣಗಣನೆ: ತನ್ನ 94ರ ಹರೆಯದ ಅಜ್ಜಿಯ ಸಮ್ಮುಖದಲ್ಲಿ ಪೂರ್ವಿಕರ ಮನೆಯಲ್ಲೇ ದಾಂಪತ್ಯ ಜೀವನಕ್ಕೆ ಪ್ರವೇಶ
»ಎನ್ಆರ್ಐಗಳಿಗೆ ಮತದಾನದ ಹಕ್ಕು; ಜನತೆಯ ಪ್ರಾತಿನಿಧ್ಯ (ತಿದ್ದುಪಡಿ) ಮಸೂದೆ 2010ನ್ನು ಸದನದ ಮುಂದಿಟ್ಟ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ
»ಶ್ರೀನಗರ : ಕಾಶ್ಮೀರದಲ್ಲಿ ಮತ್ತಿಬ್ಬರು ನಾಗರಿಕರ ಬಲಿ: ಹಲವೆಡೆ ಕರ್ಫ್ಯೂ
»ಒಂದೇ ದಿನ 111 ಕೇಸಲ್ಲಿ ತೀರ್ಪು: ಗುಂಟೂರು ನ್ಯಾಯಾಧೀಶರ ದಾಖಲೆ! ಅಚ್ಚರಿಯಾದರೂ ಇದು ಸತ್ಯ
»ನಕ್ಸಲರ ದಾಳಿಯಿಂದ ರೈಲ್ವೇಗೆ 1,000 ಕೋಟಿ ರೂ. ನಷ್ಟ
»Sex industry smells big business at CWG
»ಭಾರತವನ್ನು ಶುಚಿಗೊಳಿಸುತ್ತಿರುವ ಬ್ರಿಟೀಷ್ ಯುವತಿ!
»ಸಂಸದರ ವೇತನದಲ್ಲಿ 3 ಪಟ್ಟು ಹೆಚ್ಚಳ!- ಕೇಂದ್ರ ಸಂಪುಟ ಅಸ್ತು
»ಕಂದಹಾರ್ ವಿಮಾನ ಹೈಜಾಕ್-ಕೈದಿಗಳಿಬ್ಬರ ಬಿಡುಗಡೆ!
»ನವದೆಹಲಿ : ಉಗ್ರರ ಭೀತಿ : ಬೆಂಗಳೂರು ಸಹಿತ ದೇಶಾದ್ಯ೦ತ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ
»ನವದೆಹಲಿ : ನಮ್ಮನ್ನಾಳುವ, ಆಗುಹೋಗುಗಳನ್ನು ಚಿ೦ತನೆ ನಡೆಸುವ ಸಂಸತ್ ಚಾವಣಿಯೂ ತೂತು!
»ನವದೆಹಲಿ : ಹಗಲು ಸಂಸತ್ತಿನಲ್ಲಿ, ರಾತ್ರಿ ಜೈಲಿನಲ್ಲಿ: ಇದು ಕೋಡಾ ದಿನಚರಿ
»ನವದೆಹಲಿ : ಬೇಲೆಕೇರಿ ಅದಿರು ಸಾಗಾಟ : ಕೇಂದ್ರವೇ ತನಿಖೆ ನಡೆಸಲಿ - ಸಿ‌ಎಂ
»ನವದೆಹಲಿ : ಗುಜರಾತ್ ಗಲಭೆ-ಮೋದಿ ಹೇಳಿಕೆ ಬಹಿರಂಗ ಬೇಡ: ಸುಪ್ರೀಂ ನಿರ್ದೇಶನ : ಮೋದಿಗೆ ‘ಕ್ಲೀನ್‌ಚಿಟ್’; ರಾಜ್ಯ ಸಭೆಯಲ್ಲಿ ಗದ್ದಲ
»ವಿದ್ಯುತ್ ಸ್ಥಾವರ ಸ್ಥಳಾಂತರಿಸಲು ಜೈರಾಮ್ ರಮೇಶ್ ಸಲಹೆ
»ರಾಷ್ಟ್ರಪತಿ ಭೇಟಿ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
»ಮಾಜಿ ಕೇಂದ್ರ ಸಚಿವ ಶಹನಾವಾಜಾ ಹುಸೇನ್ ಇಫ್ತಾರ್ ಕೂಟಕ್ಕೆ ಪ್ರಧಾನಿ, ಅಡ್ವಾಣಿ
»ಪ್ರಧಾನಿ ರಾಹುಲ್ ಗಾಂಧಿ; ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ!
»Despite swirl of scandals, Karnataka mining bosses thrive
»ಡೆಹ್ರಾಡೂನ್: ಭಾರಿ ಮಳೆಗೆ ಶಾಲಾ ಕಟ್ಟಡ ಕುಸಿತ : 18 ಮಕ್ಕಳು ಸಜೀವ ಸಮಾಧಿ
»‘ಬಿಎಸ್‌ವೈ’ ಸರ್ಕಾರ ವಜಾಕ್ಕೆ ಬಿಎಸ್‌ಪಿ ಆಗ್ರಹ: ಕಲಾಪ ನುಂಗಿದ ಅಕ್ರಮ ಗಣಿಗಾರಿಕೆ ( Updated)
»ನವದೆಹಲಿ : ಕೊಹಿನೂರ್ ವಜ್ರ ಮರಳಿ ಭಾರತಕ್ಕೆ ತರುವ ಯತ್ನವಿಲ್ಲ: ಕೇ೦ದ್ರ
»ನವದೆಹಲಿ : ಅಣು ಹಾನಿ: ಮೋದಿ ಕ್ಲೀನ್‌ಚಿಟ್‌ಗೆ ಬಿಜೆಪಿ-ಕಾಂಗ್ರೆಸ್ ಒಪ್ಪಂದ? ಗದ್ದಲದ ನಡುವೆ ವರದಿ ಮ೦ಡನೆ : ಎಡಪಕ್ಷಗಳಿ೦ದ ವಿರೋಧ : ಕಲಾಪ ಮು೦ದೂಡಿಕೆ
»ಕೋಲ್ಕತ್ತಾ : ನಕ್ಸಲ್ ಆಜಾದ್ ಸಾವಿನ ಕುರಿತ ಹೇಳಿಕೆಗೆ ಬದ್ಧ: ಮಮತಾ ಬ್ಯಾನರ್ಜಿ
»ಅಯೋಧ್ಯೆಯಲ್ಲಿ ಹಿಂದೂ-ಮುಸ್ಲಿಮರ ಸಂಘರ್ಷವಿಲ್ಲ: ಹಾಶಿಂ ಅನ್ಸಾರಿ , ರಾಜಿಗೆ ತುಂಬಾ ತಡವಾಗಿದೆ: ವಿವಾದಿತ ಬಾಬರಿ ಮಸೀದಿ-ರಾಮಜನ್ಮಭೂಮಿಯ ಮೂಲ ಫಿರ್ಯಾದುದಾರ
»ಹಿಂದೂ ದೇವರ ಬೆತ್ತಲೆ ಚಿತ್ರ ವಿರೋಧಕ್ಕೆ ಕಾರ್ನಾಡ್ ಕಿಡಿ; ಗೋವಾ ಸ್ವರ್ಣ ಮಹೋತ್ಸವ ಅಭಿವೃದ್ಧಿ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ
»ಭೋಪಾಲ್ ದುರಂತ; ಭಾರತಕ್ಕೆ ಅಮೆರಿಕಾ ಬ್ಲ್ಯಾಕ್‌ಮೇಲ್?
»ಎಂಜಿನಿಯರಿಂಗ್ ವಿದ್ಯಾರ್ಥಿಯ ಸಾವು: ಐವರ ವಿರುದ್ಧ ಕೊಲೆ ಕೇಸ್
»ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಟ್ಟ ಗೂಗಲ್
»ನವದೆಹಲಿ : ಕನ್ನಡಿಗ ರಮೇಶ್ ಸೇನಾ ತರಬೇತಿ ಮಹಾನಿರ್ದೇಶಕರಾಗಿ ಇ೦ದು ಅಧಿಕಾರ ಸ್ವೀಕಾರ
»ನವದೆಹಲಿ : ಗಣಿ: ತನಿಖಾ ಆಯೋಗಕ್ಕೆ ಸಿಬಿ‌ಐ ನೆರವು : ಬ್ರಹ್ಮಾಸ್ತ್ರದ ಮೊದಲ ಪ್ರಯೋಗ : ಜಮೀನು ದಾಖಲೆ ತಿದ್ದಿದ ವ್ಯಕ್ತಿಗಳನ್ನೂ ಆಯೋಗ ಗುರುತಿಸಲಿದೆ
»ನವದೆಹಲಿ :ಅಣು ಹಾನಿ ಪರಿಹಾರ 1500 ಕೋಟಿ ರುಗೆ ಏರಿಕೆ: ಅಣು ಹಾನಿ ಹೊಣೆ ಮಸೂದೆಗೆ ಬಿಜೆಪಿ ಒಪ್ಪಿಗೆ? : ಇಂದು ಲೋಕಸಭೆಯಲ್ಲಿ ಮಂಡನೆ ಸಾಧ್ಯತೆ
»ಲೇಹ್ ಮೇಘಸ್ಫೋಟ: ರೂ. 125 ಕೋಟಿ ಪರಿಹಾರ
»ಮದನಿ ಯಾರು, ಆತನ ಪ್ರತಾಪಗಳೇನು? ಕೇರಳದ ಮುಸ್ಲಿಂ ಮತ್ತು ಕೆಲ ರಾಜಕೀಯದವರ ಪಾಲಿನ ಹೀರೊ, ಕರ್ನಾಟಕದ ಪಾಲಿನ ವಿಲನ್!
»ಮದನಿ ಓರ್ವ ರೂಢಿಗತ ಭಯೋತ್ಪಾದಕ: ವಿಎಚ್‌ಪಿ
»ನವದೆಹಲಿ : ಸೆಪ್ಟೆಂಬರ್ 17ಕ್ಕೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಸೋನಿಯಾ ಪುನರಾಯ್ಕೆ?
»ಉಮರ್ ಅಬ್ದುಲ್ಲಗೆ ಶೂ ಎಸೆತ ಪ್ರಕರಣ ಅಹದ್ ಜಾನ್ ಇದೀಗ ಕಾಶ್ಮೆರಿ ಪ್ರತಿಭಟನಕಾರರ ‘ಹೀರೊ’
»ನನ್ನ ಆರೋಗ್ಯ ದಿನೇ ದಿನೇ ಹದಗೆಡುತ್ತಿದೆ ...ಸುಪ್ರೀಂ ಮೊರೆ ಹೋದ ಮದನಿ; ಬಂಧನ ಸಾಧ್ಯತೆ ಕ್ಷೀಣ
»ಗೋಹತ್ಯೆ ನಿಷೇಧ ಕಾಯ್ದೆ ತಿರಸ್ಕರಿಸಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ
»ಖನಿಜ ಸಂಪತ್ತು ರಕ್ಷಣೆಯೇ ಕೇಂದ್ರದ ಗುರಿ: ಮೊಯ್ಲಿ | ಬಳ್ಳಾರಿ ರೆಡ್ಡಿಗಳ ನಿಯಂತ್ರಣಕ್ಕೆ ಕೇಂದ್ರದ ಅಸ್ತ್ರ ಸಿದ್ಧ - ತನಿಖೆಗೆ ಉನ್ನತ ಮಟ್ಟದ ಆಯೋಗ
»ಸಂಸದರ ವೇತನ 50,000 ರೂ.; ಶೀಘ್ರದಲ್ಲೇ ನಿರ್ಧಾರ
»ಕೊಲ್ಲ೦/ಬೆ೦ಗಳೂರು: ಕೋರ್ಟಿಗೆ ಶರಣಾಗಲಿರುವ ಮದನಿ - ಬಂಧನ ತಡೆಗೆ ಕೇರಳ ದಿನಕ್ಕೊಂದು ನೆಪ?:
»ವಿಶ್ವದೆಲ್ಲೆಡೆ ಭಾರತೀಯರ 64ನೇ ಸ್ವಾತಂತ್ರ್ಯ ಉತ್ಸವ ಸಂಭ್ರಮ
»ಸ್ವಾತಂತ್ರ್ಯೋತ್ಸವದ ಸಮಾರಂಭದಲ್ಲಿ ಓಮರ್ ಅಬ್ದುಲ್ ಮೇಲೆ ಶೂ ಎಸೆದ ಸಬ್ ಇನ್ಸ್‌ಪೆಕ್ಟರ್! (Updated)
»ಪಾಕ್‌ಗೆ ಎಚ್ಚರಿಕೆ- ಕಾಶ್ಮೀರ ಭಾರತದ ಅವಿಭಾಜ್ಯ ಅಂಗ | ನಕ್ಸಲಿಯರೇ ಶಸ್ತ್ರಾಸ್ತ್ರ ತ್ಯಜಿಸಿ ಮಾತುಕತೆಗೆ ಬನ್ನಿ | ಕಾಮನ್ವೆಲ್ತ್ ಕ್ರೀಡಾಕೂಟ ರಾಷ್ಟ್ರಕ್ಕೆ ಹೆಮ್ಮೆ: ಪ್ರಧಾನಿ ಉವಾಚ
»ನವದೆಹಲಿ : ಉಗ್ರರ ಜತೆ ಹೋರಾಡಿ ಮಡಿದ ಮೇಜರ್‌ಗೆ ಮರಣೋತ್ತರವಾಗಿ ಅಶೋಕಚಕ್ರ, ಕ್ಯಾಪ್ಟನ್ ಗೆ ಕೀರ್ತಿಚಕ್ರ
»ನವದೆಹಲಿ : ಹಿ೦ಸೆಯ ದಾರಿ ತ್ಯಜಿಸಿ ಮಾತುಕತೆಗೆ ಬನ್ನಿ: ಮಾವೋಗಳಿಗೆ ರಾಷ್ಟ್ರಪತಿ ಕರೆ
»ಕಾಂಗ್ರೆಸ್ಸನ್ನು ಮತ್ತೊಮ್ಮೆ ಕೆಣಕಿದ ಬಿಜೆಪಿ ಅಧ್ಯಕ್ಷ : ಗಾಂಧಿಯ ಮೂರು ಮಂಗಗಳಿಗೆ ಪ್ರಧಾನಿ ಹೋಲಿಸಿದ ಗಡ್ಕರಿ
»ತರೂರ್-ಪುಷ್ಕರ್ ಮದುವೆ 22ಕ್ಕೆ
»ತಿರುವನ೦ತಪುರ೦ : ನವಜ್ಯೋತಿ ಕರುಣಾಕರ ಶ್ರೀಗಳ ಪರ್ಣಶಾಲೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ರಿಂದ ಲೋಕಾರ್ಪಣೆ
»ನವದೆಹಲಿ : ಪ್ರಧಾನಿ ಸಿಂಗ್‌ರಿಂದ ಸತತ 7ನೇ ಬಾರಿ ಧ್ವಜಾರೋಹಣ : ವಾಜಪೇಯಿ ಅವರನ್ನು ಹಿ೦ದಿಕ್ಕಿದ ಮನಮೋಹನ್
»ಶ್ರೀನಗರ : ಕಾಶ್ಮೀರದಲ್ಲಿ ಮತ್ತೆ ಭುಗಿಲೆದ್ದ ಹಿಂಸೆ : ಭದ್ರತಾ ಪಡೆಗಳ ಗುಂಡಿಗೆ ಕನಿಷ್ಠ ನಾಲ್ವರು ಬಲಿ
»ಸೊಹ್ರಾಬುದ್ದೀನ್ ಪ್ರಕರಣ; ಜಡ್ಜ್ ಮೇಲೆ ಜೇಠ್ಮಲಾನಿ ಗರಂ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri