ಶನಿವಾರ, 11-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ : ಕುಡಿದ ಮತ್ತಿನಲ್ಲಿ ಬಸ್ಸು ಚಲಾಯಿಸಿ ರಸ್ತೆ ಬದಿಯಲ್ಲಿದ್ದ ವಾಹನಗಳಿಗೆ ಡಿಕ್ಕಿ : ಚಾಲಕನ ಬಂಧನ
Latest news item ಉಡುಪಿ : ಬ೦ದೇ ಬಿಡ್ತು ಗಣೇಶನ ಹಬ್ಬ... : ರಥಬೀದಿಯಲ್ಲಿ ಜೋರಾದ ವ್ಯಾಪಾರದ ಭರಾಟೆ
Latest news item ಎನ್‌ಕೌಂಟರಿಗೆ ಬಲಿಯಾದ ಕುಖ್ಯಾತ ದರೋಡೆಕೋರ ಎ.ಕೆ ಸಿಂಗ್
Latest news item ಶಾಂತಿ, ಸೌಹಾರ್ದ, ತ್ಯಾಗ, ದಾನದ ಸಂಕೇತವಾದ ಈದ್‌-ಉಲ್‌-ಫಿತರ್‌ ಹಬ್ಬ: ಉಡುಪಿ ಇ೦ದ್ರಾಳಿ ಮಸೀದಿಯಲ್ಲಿ ಮುಸ್ಲಿಮ್ ಬಾ೦ಧವರಿ೦ದ ವಿಶೇಷ ನಮಾಜ್
Latest news item ಇಂದು ಮುಸ್ಲಿಂರ ಪವಿತ್ರ ಹಬ್ಬ ರಂಝಾನ್ - ದಾನ-ಧರ್ಮಗಳ ಹಬ್ಬ ’ಈದ್-ಉಲ್-ಫಿತ್ರ್ : ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ನಮಾಜ್.
Latest news item ಅಕ್ರಮ ಗಣಿ ನಿಯಂತ್ರಿಸುವ ಹೊಣೆ ಕೇಂದ್ರದ್ದು ಅದರೆ ರಪ್ತು ನಿಷೇದ ಅಧಿಕಾರ ರಾಜ್ಯಕ್ಕೆ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ | ಅಕ್ರಮ ಗಣಿಗಾರಿಕೆ : ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ
Latest news item ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ- ಕಡೂರು: ಅಚ್ಚ­ರಿಯ ಫಲಿ­ತಾಂ­ಶಕ್ಕೆ ಭೂಮಿಕೆ ಸಿದ್ಧ
Latest news item ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿ ಹಗರಣ ಪ್ರಮಾಣ ಪತ್ರ ತಿರಸ್ಕೃತ- ರಾಮಚಂದ್ರಗೌಡರಿಗೆ ಹೈಕೋರ್ಟ್‌ ಮತ್ತೆ ಛೀಮಾರಿ : ರಾಜ್ಯ ಸರ್ಕಾರಕ್ಕೂ ತರಾಟೆ
Latest news item ಹಿರಿಯ ಚಿತ್ರ ನಿರ್ಮಾಪಕ ಡಿ. ರಾಮಾನಾಯ್ಡುಗೆ ಫಾಲ್ಕೆ ಪ್ರಶಸ್ತಿ; ಧನ್ಯತೆ ತಂದ ‘ಫಾಲ್ಕೆ’ ಗೌರವ - ನಾಯ್ಡು ಪ್ರತಿಕ್ರಿಯೆ
Latest news item ಉಡುಪಿ : ಸರಕಾರದ ಒ೦ದು ರೂ. ಹಾಕದೆ ದಾಟಲು ದೋಣಿಯೂ ಇಲ್ಲದೇ ಇದ್ದ ಹೊಳೆಗೆ ತೂಗು ಸೇತುವೆ ನಿರ್ಮಾಣ!
Latest news item ಮಂಗಳೂರು: ಗುತ್ತಿಗೆದಾರರ ಬಾಕಿ ಮೊತ್ತವನ್ನು ಪಾವತಿಸುವಂತೆ ಅಗ್ರಹಿಸಿ ದ.ಕ.ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ
Latest news item ಮಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ ಚೌತಿ ತಯಾರಿ - ಗಣೇಶ ವಿಗ್ರಹಗಳಿಗೆ ಅಂತಿಮ ಟಚ್.
Latest news item ಮಂಗಳೂರು ವಿಮಾನ ದುರಂತ; ನಿದ್ರೆ ಮಾಡಿದ್ದ ಪೈಲಟ್!
Latest news item 'Indo-Pak Express' : ಯುಎಸ್ ಓಪನ್ ಡಬಲ್ಸ್: ಬೋಪಣ್ಣಾ ಖುರೇಶಿ ಜೋಡಿ ಫೈನಲ್‌ ಪ್ರವೇಶ
Latest news item ಆಳ್ವಾಸ್ ಶಿಕ್ಷಣ ದಿನಾಚರಣೆ: ಆರು ಮಂದಿ ಸಾಧಕರಿಗೆ ಸನ್ಮಾನ
Latest news item ಬೆ೦ಗಳೂರು : ಅಕ್ರಮ ಗಣಿಗಾರಿಕೆ ಹೇಳಿಕೆ: ಬಹಿರ೦ಗ ಕ್ಷಮೆ ಕೇಳಿ : ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರು ಕೆಂಡ
Latest news item ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ಮ೦ಗಳೂರು: ಉಳ್ಳಾಲ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಶ್ರಫ್ ಬಾವಾ ಆಯ್ಕೆ

ಮಂಗಳೂರು, ಜು.29: ಉಳ್ಳಾಲ ಪುರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಅಶ್ರಫ್ ಬಾವಾ ಕೋಡಿ ಅವಿರೋಧ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಕಾಂಗ್ರೆಸ್‌ನ ಮುಸ್ತಫಾ ಅಬ್ದುಲ್ಲ್ಲಾ, ರತ್ನಾವತಿ, ಮುಹಮ್ಮದ್ ಮುಕ್ಕಚೇರಿ, ಫಾರೂಕ್ ಉಳ್ಳಾಲ, ಅಬ್ದುಲ್ ಸತ್ತಾರ್, ಸ್ಟೆಲ್ಲಾ ಡಿಸೋಜ, ರಝಿಯಾ ಇಬ್ರಾಹೀಂ, ಮತ್ತು ಬಿಜೆಪಿಯ ಭಗವಾನ್ ದಾಸ್ ಹಾಗೂ ಎಡಪಕ್ಷದ ಯು.ಕೆ. ಗೋಪಾಲ ಆಯ್ಕೆಯಾಗಿದ್ದಾರೆ.

ಸ್ಥಾಯಿ ಸಮಿತಿ ಅಧ್ಯಕ್ಷತೆಗೆ ಕೆಲವು ಸದಸ್ಯರ ಮಧ್ಯೆ ಭಾರೀ ಪೈಪೋಟಿ ಇತ್ತು. ಈ ನಿಟ್ಟಿನಲ್ಲಿ ಶಾಸಕ ಯು.ಟಿ.ಖಾದರ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಉಳ್ಳಾಲ ಮತ್ತಿತರ ಮುಖಂಡರು ಚರ್ಚೆ ನಡೆಸಿ ಅಂತಿಮವಾಗಿ ಅಶ್ರಫ್ ಬಾವಾ ಕೋಡಿಯವರ ಹೆಸರನ್ನು ಸ್ಥಾಯಿ ಸಮಿತಿಗೆ ಅಂತಿಮಗೊಳಿಸಿದ್ದು, ಪುರಸಭೆಯ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ಅವಿರೋಧ ಆಯ್ಕೆ ಮಾಡಲಾಯಿತು

ಪುರಸಭೆ ಸ್ಥಾಯಿ ಸಮಿತಿಯ ಮೊದಲ ಅಧ್ಯಕ್ಷರಾಗಿ ಬಾಸಿಲ್ ಡಿಸೋಜ, ದ್ವಿತೀಯ ಅಧ್ಯಕ್ಷರಾಗಿ ಮುಸ್ತಫಾ ಅಬ್ದುಲ್ಲಾ ಆಯ್ಕೆಯಾಗಿದ್ದರೆ, ಇದೀಗ ಅಶ್ರಫ್ ಬಾವಾ ಕೋಡಿ ಆಯ್ಕೆಯಾಗಿದ್ದಾರೆ. ಪುರಸಭೆಯಲ್ಲಿ ಉತ್ತಮ ಆಡಳಿತ ನಡೆಸುವ ಸಲುವಾಗಿ ವಿಪಕ್ಷವನ್ನೂ ವಿಶ್ವಾಸಕ್ಕೆ ತೆಗೆದು ಕೊಂಡು ಸ್ಥಾಯಿ ಸಮಿತಿ ರಚಿಸಲಾಗಿದೆ ಎಂದು ಉಳ್ಳಾಲ ಪುರಸಭೆಯ ಅಧ್ಯಕ್ಷ ಯು.ಎ. ಇಸ್ಮಾಯೀಲ್ ಪತ್ರಿಕೆಗೆ ತಿಳಿಸಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಾಭಾ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-30

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಮಂಗಳೂರು: ಸೆ.11ರಿಂದ ಬಂಟ್ಸ್ ಹಾಸ್ಟೆಲ್‌ನಲ್ಲಿ ಬಂಟರ ಸಂಘಗಳ ಗಣೇಶೋತ್ಸವ : ಇಂದು ಮೆರವಣಿಗೆಯಲ್ಲಿ ಬಂಟ್ಸ್ ಹಾಸ್ಟೆಲ್‌ಗೆ ಬಂದ ಶ್ರೀ ಮಹಾಗಣಪತಿ ದೇವರ ವಿಗ್ರಹ.
»ಲಾರಿ ಢಿಕ್ಕಿ ದ್ವಿಚಕ್ರ ವಾಹನ ಚಾಲಕ ನೆಲ್ಯಡ್ಕ ನಿವಾಸಿ ವಿಶ್ವನಾಥ ಗೌಡ ಸ್ಥಳದಲ್ಲೆ ಸಾವು
»ಪೂಜಾರಿ ಗ್ಯಾಂಗಿನ ಜತೆ ನಿವೃತ್ತ ಪೋಲಿಸ್ ಅಧಿಕಾರಿ ಶಾಮೀಲು?
»ಮಂಗಳೂರು: ಸೆ.12ರಂದು ಕೆಪಿಎಲ್ ಕ್ರಿಕೆಟ್ ಪಂದ್ಯಾಟಕ್ಕೆ ಮಂಗಳೂರು ಯುನೈಟೆಡ್ ತಂಡದ 3 ಸದಸ್ಯರ ಅಯ್ಕೆ : ಮೊಯ್ದಿನ್ ಬಾವ
»ಉಡುಪಿ : ಯುವಕರ ಸಂಘಟನೆಯಲ್ಲಿ ಯುವ ಮೋರ್ಚಾ ಪ್ರಮುಖ ಪಾತ್ರ ವಹಿಸಬೇಕು : ಕೆ. ಉದಯ ಕುಮಾರ್ ಶೆಟ್ಟಿ.
»ಉಡುಪಿ : ಕುಡಿದ ಮತ್ತಿನಲ್ಲಿ ಬಸ್ಸು ಚಲಾಯಿಸಿ ರಸ್ತೆ ಬದಿಯಲ್ಲಿದ್ದ ವಾಹನಗಳಿಗೆ ಡಿಕ್ಕಿ : ಚಾಲಕನ ಬಂಧನ
»ಉಡುಪಿ : ಬ೦ದೇ ಬಿಡ್ತು ಗಣೇಶನ ಹಬ್ಬ... : ರಥಬೀದಿಯಲ್ಲಿ ಜೋರಾದ ವ್ಯಾಪಾರದ ಭರಾಟೆ
»ಶಾಂತಿ, ಸೌಹಾರ್ದ, ತ್ಯಾಗ, ದಾನದ ಸಂಕೇತವಾದ ಈದ್‌-ಉಲ್‌-ಫಿತರ್‌ ಹಬ್ಬ: ಉಡುಪಿ ಇ೦ದ್ರಾಳಿ ಮಸೀದಿಯಲ್ಲಿ ಮುಸ್ಲಿಮ್ ಬಾ೦ಧವರಿ೦ದ ವಿಶೇಷ ನಮಾಜ್
»ಇಂದು ಮುಸ್ಲಿಂರ ಪವಿತ್ರ ಹಬ್ಬ ರಂಝಾನ್ - ದಾನ-ಧರ್ಮಗಳ ಹಬ್ಬ ’ಈದ್-ಉಲ್-ಫಿತ್ರ್ : ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ನಮಾಜ್.
»ಮೂಡುಬಿದಿರೆ: ಜೈನ ಮಠದ ಸ್ವಾಮಿಜಿ ಮತ್ತೆ ಅಮೇರಿಕಾಕ್ಕೆ
»ಬೆಳ್ತ೦ಗಡಿ : ಸ೦ಸ್ಥೆಯೊ೦ದರ ಹಣವನ್ನು ಲಪಟಾಯಿಸಲು ದರೋಡೆ ನಾಟಕ: ಸಹೋದರರಿಬ್ಬರ ಸೆರೆ
»ಹೆಬ್ರಿ: ಕೆರೆಗೆ ಬಿದ್ದು ತಾಯಿ ಮಗು ಮೃತ್ಯು
»ಮ೦ಗಳೂರು : ಸಚಿವರಿಂದ ಹಬ್ಬದ ಶುಭಾಶಯ
»ಮ೦ಗಳೂರು : ಹಣದ ವಿಚಾರಕ್ಕೆ ಅಣ್ಣನ ಕೊಲೆ: ತಮ್ಮನಿಗೆ ಜೀವಾವಧಿ ಶಿಕ್ಷೆ
»ಹೊನ್ನಾವರ : ಅಕ್ರಮ ಗೋ ಸಾಗಾಟ ಬಿಜೆಪಿ ಮುಖಂಡನ ಬಂಧನ
»ವಿಟ್ಲ : ಗ್ಯಾಸ್ ಟ್ಯಾಂಕರ್ ಮಗುಚಿ ಇಬ್ಬರಿಗೆ ಗಾಯ
»ಮ೦ಗಳೂರು : ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತರುವ ಕಸರತ್ತಿನ ನಡುವೆಯೇ ದ.ಕ. ಜಿಲ್ಲೆಯಲ್ಲಿ ರ೦ಜಾನ್ ಹಬ್ಬದ ವೇಳೆ ಮಾಂಸದ ಅಭಾವ
»ಕಾರ್ಕಳ : ನಿಟ್ಟೆ ಗ್ರಾ.ಪಂ. ಕಾರ್ಯದರ್ಶಿ, ಬಿಲ್‌ಕಲೆಕ್ಟರ್ ಲೋಕಾಯುಕ್ತ ಬಲೆಗೆ
»ಮ೦ಗಳೂರು : ಹಲವು ಕಾಮಗಾರಿಗಳಿಗಾಗಿ ಬಿಡುಗಡೆಯಾಗದ ಹಣ: ಗುತ್ತಿಗೆದಾರರಿಂದ ಪ್ರತಿಭಟನೆ
»ಉಡುಪಿ : ಎಲ್ಲಾ ಧರ್ಮಗಳ ಹಬ್ಬದ ಮಾಸವಾದ ಸೆಪ್ಟಂಬರ್‌ನಲ್ಲಿ ಪೊಲೀಸರಿಂದ ವಿಶೇಷ ನಿಗಾ: ಐಜಿಪಿ ಅಲೋಕ್ ಮೋಹನ್
»ಸುಳ್ಯ : ಕೈ ಕೊಟ್ಟ ಕೃಷಿ: ಬದುಕು ಮುಗಿಸಿದ ಕೃಷಿಕ
»ಮ೦ಗಳೂರು : ‘ಗೋಹತ್ಯೆ ನಿಷೇಧ' ವೈದಿಕಶಾಹಿ ಪುನರುತ್ಥಾನದ ಕುತಂತ್ರ: ಮಾವಳ್ಳಿ : ಪೇಜಾವರಶ್ರೀ ದಲಿತರನ್ನು ವರ್ಣಾಶ್ರಮ ಪದ್ಧತಿಯಿಂದ ಹೊರತರಬಲ್ಲರೇ?
»‘ಹೊರಗುತ್ತಿಗೆ ನೀಡುವ ಸಂಸ್ಥೆಗಳಿಗೆ ತೆರಿಗೆ ಕಡಿತವಿಲ್ಲ’
»ನೌಕಾಪಡೆಯ ದಾಳಿಯಿಂದ ನೇತ್ರಾಣಿ ರಕ್ಷಿಸಿ: ಅನಂತ ಮೊರೆ
»ಕರಾವಳಿಯಲ್ಲಿ ಹೆಚ್ಚಿದ ಗಣೇಶೋತ್ಸವಗಳು.....
»ಗುರುವಾರ ರಾತ್ರಿ ಚಂದ್ರದರ್ಶನ: ಕರಾವಳಿಯಲ್ಲಿ ಇಂದು ಈದುಲ್ ಫಿತರ್
»ಮಂಗಳೂರು: ಬಿಗ್ ಬಜಾರ್ ಮಳಿಗೆಯಲ್ಲಿ ಇಂದಿನಿಂದ ಸೆ 19 ರವರೆಗೆ ಕರಾವಳಿ ಪರ್ಬ.
»ಪುತ್ತೂರು : ಡಾ| ವಿಘ್ನೇಶ್ವರ ವರ್ಮುಡಿ ಅವರ ಅರಕನಟ್' ಸಂಶೋಧನಾ ಲೇಖನ ಮತ್ತು 'ಮಾರ್ಕೆಟಿಂಗ್ ಆಫ್ ಸ್ಪೈಸಸ್' ಪುಸ್ತಕಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ
»ಮಂಗಳೂರು: ಸೆ.10ರಂದು ದಿ ಸ್ಯಾಫ್ರನ್ ಹೊಟೇಲ್ ಸಮುಚ್ಛಯದ ಉದ್ಘಾಟನೆ - ನವೀಕೃತ ಮೋಹಿನಿ ವಿಲಾಸ ರೆಸ್ಟೋರೆಂಟ್ ಮತ್ತೆ ಕಾರ್ಯರಂಭ.
»ಮ೦ಗಳೂರು : ಬೇಕಾಬಿಟ್ಟಿ ಮೀನುಗಾರಿಕೆಗೆ ಕಡಿವಾಣ : ಮತ್ಸ್ಯ ಸಂಪತ್ತು ಪತ್ತೆಗೆ ಸೀಡಿ ನೆರವು!
»ಮಂಗಳೂರು: ಗುತ್ತಿಗೆದಾರರ ಬಾಕಿ ಮೊತ್ತವನ್ನು ಪಾವತಿಸುವಂತೆ ಅಗ್ರಹಿಸಿ ದ.ಕ.ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ
»ಮಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ ಚೌತಿ ತಯಾರಿ - ಗಣೇಶ ವಿಗ್ರಹಗಳಿಗೆ ಅಂತಿಮ ಟಚ್.
»ಮಂಗಳೂರು ವಿಮಾನ ದುರಂತ; ನಿದ್ರೆ ಮಾಡಿದ್ದ ಪೈಲಟ್!
»‘ಅಂತಾರಾಷ್ಟ್ರೀಯ ಗಾಳಿಪಟ ಹಬ್ಬಕೆ’ ಟೀಮ್ ಮಂಗಳೂರು ತಂಡ
»ಆಳ್ವಾಸ್ ಶಿಕ್ಷಣ ದಿನಾಚರಣೆ: ಆರು ಮಂದಿ ಸಾಧಕರಿಗೆ ಸನ್ಮಾನ
»ಉಡುಪಿ : ದಿವ್ಯಔಷಧಿಯ ಹೆಸರಿನಲ್ಲಿ ಮೋಸ: ಇಬ್ಬರ ಬಂಧನ
»ಪುತ್ತೂರು : ಗೋ ಮಾಂಸ ಸಾಗಾಟ: ಇಬ್ಬರ ಬಂಧನ
»ಉಪ್ಪಿನ೦ಗಡಿ : ವಿದ್ಯಾರ್ಥಿ ನಾಪತ್ತೆ: ನದಿಯಲ್ಲಿ ಹುಡುಕಾಟ
»ಮ೦ಗಳೂರು : ಪಡಿತರ ಸಾಮಗ್ರಿ ಕಾಳಸಂತೆಯಲ್ಲಿ ಮಾರಾಟ: ಮುಕ್ಕಚ್ಚೇರಿಯ ಅಂಗಡಿ ವಿರುದ್ಧ ಲೋಕಾಯುಕ್ತಕ್ಕೆ ದೂರು
»ಮ೦ಗಳೂರು : ವಿವಿ ಕಾಲೇಜಿಗೆ ನ್ಯಾಕ್‌ನಿಂದ ಎ ಶ್ರೇಣಿ
»ಪಡುಬಿದ್ರೆ : ಮನೆಗೆ ನುಗ್ಗಿ 3ಲಕ್ಷ ರೂ. ಮೌಲ್ಯದ ನಗ ನಗದು ಕಳವು
»ನಾಳೆ ಕರಾವಳಿ ಜಿಲ್ಲೆಯಾದ್ಯ೦ತ ನಮಾಜ್ ಮಾಡುವ ಸಮಯ : ಈದುಲ್ ಫಿತ್ರ್ ಚಂದ್ರದರ್ಶನದ ಮಾಹಿತಿಗೆ ಮನವಿ
»ಉಡುಪಿ ಜಿಲ್ಲಾ ಆಶಾ ಕಾರ್ಯಕರ್ತೆಯರ ಸಮಾವೇಶ ಉದ್ಘಾಟನೆ; ಇಲ್ಲದವರ ಧ್ವನಿ ಬಲ ಪಡೆದುಕೊಳ್ಳಲಿ: ವೈದೇಹಿ
»ಕುಂದಾಪುರ - ಗೋವಾ ಹೆದ್ದಾರಿ ಚತುಷ್ಪಥ: ಮಾರ್ಚ್‌ನಲ್ಲಿ ಚಾಲನೆ
»ಉಡುಪಿ: ಸಿಮ್ ಆಕ್ಟಿವೇಶನ್‌ ಮುನ್ನ ಎಚ್ಚರಿಕೆ:ಎಸ್ಪಿ ಪ್ರವೀಣ್‌ ಮಧುಕರ್‌ ಪವಾರ್‌
»ಲೋಕಾಯುಕ್ತ ಬಲೆಗೆ ಮಾ.ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಅಧಿಕಾರಿ
»ಡಿವೈಎಫ್‌ಐ ನೇತೃತ್ವದಲ್ಲಿ ಏರ್‌ ಇಂಡಿಯಾ ಕಚೇರಿ ಚಲೋ: ವಿಮಾನ ದುರಂತ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ; ಲೋಕಸಭೆಯಲ್ಲಿ ಪ್ರಸ್ತಾವ: ಸಂಸದ ಕರುಣಾಕರನ್‌
»ಶಿಕ್ಷಣ ಕ್ಷೇತ್ರದಲ್ಲಿ ಮು೦ಚೂಣಿಯಲ್ಲಿರುವ ಉಡುಪಿ ಜಿಲ್ಲೆ : ಆ೦ಗ್ಲ ಮಾಧ್ಯಮದ ವ್ಯಾಮೋಹದಿ೦ದ ಕಡೆಗಣಿಸುತ್ತಿರುವ ಸರ್ಕಾರಿ ಶಾಲೆಗಳು
»ಬಜಪೆ ವಿಮಾನ ದುರಂತಕ್ಕೆ ಪೈಲಟ್‌ ಪ್ರಮಾದ ಕಾರಣ
»ಮಂಗಳೂರು: ಸೆ.11ರಿಂದ 13, ಬಂಟ್ಸ್ ಹಾಸ್ಟೆಲ್ ಓಂಕಾರ ನಗರದಲ್ಲಿ ವಿಜೃಭಣೆಯ ಗಣೇಶೋತ್ಸವ ಹಬ್ಬ
»ಮಂಗಳೂರು: ನಕಲಿ ವಸ್ತುಗಳ ಮಾರಟ ಮಳಿಗೆಗೆ ಪೊಲೀಸರ ದಾಳಿ - 1.62 ಲಕ್ಷ ರೂ.ಮೌಲ್ಯದ ಸೊತ್ತು ಸಹಿತ ಇಬ್ಬರ ಬಂಧನ.
»ಮಂಗಳೂರು: ಸಮಸ್ತ ಕ್ರೈಸ್ತ ಬಾಂಧವರಿಂದ ಸಂಭ್ರಮದ ಮೊಂತಿ ಹಬ್ಬ ಆಚರಣೆ.
»ಉಡುಪಿ: ಇ೦ದು ಸ೦ಭ್ರಮದ ಮೇರಿ ಮಾತೆಯ ಜನ್ಮ ದಿನಾಚರಣೆ(ಮೋ೦ತಿ ಹಬ್ಬ)
»ಮರವಂತೆ: ಜುಮಾ ಮಸೀದಿಯ ಖತೀಬರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಖತೀಬ್‌ರಿಗೆ ಬೀಳ್ಕೊಡುಗೆ ಸಮಾರಂಭ
»ಸುಳ್ಯ: ಕೊರಗ ಜನಾಂಗದಲ್ಲಿ ಡಿ.ಎಡ್.ಪೂರೈಸಿದ ಪ್ರಥಮ ಯುವತಿ ನೀರಬಿದಿರೆಯ ಸವಿತಾ ಎನ್.
»ಮ೦ಗಳೂರು : ಸಾ೦ಸ್ಕ್ರತಿಕ ಸ್ಪರ್ಧೆ : ಟಿಪ್ಪು ಸುಲ್ತಾನ್ ಶಾಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
»ಕು೦ದಾಪುರ : ಕಂಡ್ಲೂರಿನಲ್ಲಿ ಸರ್ವಧರ್ಮೀಯರ ಇಫ್ತಾರ್ ಕೂಟ
»ಕಾಸರಗೋಡು : ಖಾಝಿ ನಿಗೂಢ ಮರಣ ಪ್ರಕರಣ: ಸಿಬಿಐ ತನಿಖೆಯ ಪ್ರಕ್ರಿಯೆ ಆರಂಭ
»ಮ೦ಗಳೂರು : ಮನಪಾ ವ್ಯಾಪ್ತಿಯಲ್ಲಿ ಅನಧಿಕೃತ ಕಟೌಟ್-ಬ್ಯಾನರ್ ತೆರವಿಗೆ ಸೂಚನೆ
»ಸುಳ್ಯ: ಪೊಲೀಸ್ ಜನಸಂಪರ್ಕ ಸಭೆ: ಟ್ರಾಫಿಕ್ ಸಮಸ್ಯೆಗೆ ಸಿಗದ ಉತ್ತರ
»ಮ೦ಗಳೂರು : ‘ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ’ ಕುರಿತ ರಾಷ್ಟ್ರ ಮಟ್ಟದ ಸಮ್ಮೇಳನಕ್ಕೆ ಚಾಲನೆ: ಮೌಲ್ಯಾಧಾರಿತ ಶಿಕ್ಷಣದಿಂದ ಕ್ರಾಂತಿ: ಪ್ರೊ.ಪಿ.ವಿ.ಕೃಷ್ಣ ಭಟ್ಟ
»ಮಣಿಪಾಲ : ವಿಶ್ವದೊಂದಿಗಿನ ಭಾರತದ ಬಾಂಧವ್ಯ’ ವಿಶೇಷ ಉಪನ್ಯಾಸ : ಪಾಕ್ ಭದ್ರತಾ ದಳಗಳು ಸೌಹಾರ್ದ ಸಂಬಂಧಕ್ಕೆ ಅಡ್ಡಿ: ಎಂ.ಕೆ.ನಾರಾಯಣನ್
»ಪುತ್ತೂರು ದೇವಳಕ್ಕೆ 1 ಕೋ.ರೂ. ಮಂಜೂರು
»ಶೀಂಬ್ರ: ಸ್ನಾನ ಘಟ್ಟ ನಿರ್ಮಾಣ - ಡಾ ಆಚಾರ್ಯ
»ಕುರ್ಚಿ ವಿವಾದ ಅಂತ್ಯ!
»ಮೊಬೈಲ್‌ ಸಿಮ್ ಮಾರಾಟ ಇನ್ನು ಬೇಕಾಬಿಟ್ಟಿ ಅಸಾಧ್ಯ
»'ಎಂಕುಲುಲ್ಲ' ಕಲಾವಿದರು ಅಭಿನಯಿಸುವ ಕುಲ್ದು ಪಾತೆರ್ಗಾ: ತುಳು ನಾಟಕಕ್ಕೆ ಮುಹೂರ್ತ
»ಮ೦ಗಳೂರು : ದೈವಸ್ಥಾನದಲ್ಲಿ ಇಫ್ತಾರ್ ಕೂಟ! ಹೌದು ಇದು ನಂಬಲೇ ಬೇಕಾದ ಸುದ್ದಿ.
»ಅಜೆಕಾರು : ಸಮಸ್ಯೆಯ ಆಗರವಾಗಿರುವ ನೆಮ್ಮದಿ ಕೇಂದ್ರವನ್ನು ರದ್ದುಗೊಳಿಸಿ : ಭಂಡಾರಿ ಆಗ್ರಹ
»ಉಡುಪಿ : ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಅಗ್ರಹಿಸಿ ಪ್ರತಿಭಟನೆ
»ದಿ14ಮತ್ತು 15ರಂದು ಜಿಲ್ಲಾ ಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟ
»ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ
»ಉತ್ತರ ಭಾರತದ ಪ್ರೇಮಿಗಳಿಗೆ ತುಳುನಾಡ ರಕ್ಷಣಾ ವೇದಿಕೆ ಸಾರಥ್ಯದಲ್ಲಿ ಮಂಗಳೂರಿನಲ್ಲಿ ಮದುವೆ
»ಉಡುಪಿ : ಸಮಿಸ್ಟರ್ ನಲ್ಲಿರುವ ದೋಷವನ್ನು ಸರಿಪಡಿಸುವ೦ತೆ ಕಾಲೇಜು ವಿದ್ಯಾರ್ಥಿಗಳಿ೦ದ ಪ್ರತಿಭಟನಾ ಮೆರವಣಿಗೆ
»ಮಂಗಳೂರು: ಸಚಿವ ಪಾಲೆಮಾರ್ ಅವರಿಂದ ದ.ಕ.ಜಿಲ್ಲಾ ಪಂಚಾಯತ್ ನೂತನ ಸಭಾಂಗಣ ಉದ್ಘಾಟನೆ.
»ಸ್ವರ್ಣ ನದಿಗೆ ರಾಜ್ಯ ಗ್ರಹ ಸಚಿವರು ದ೦ಪತಿ ಸಮೇತರಾಗಿ ಬಾಗಿನ ಸಮರ್ಪಣೆ
»ಕಾಪು : ಉದ್ಯಮ ಶೀಲತಾ ಪ್ರೇರಣಾ ಶಿಬಿರ : ಸಾಧನೆ ಒಂದು ದಿನದ ಆಟವಲ್ಲ: ಆಚಾರ್ಯ
»ಉಡುಪಿ: ಎರಡು ದಿನಗಳ ‘ಮಕ್ಕಳ ಧ್ವನಿ’ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಜಿಲ್ಲಾಡಳಿತದಿಂದ ಪ್ರತಿ ವರ್ಷ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ: ಪಿ.ಹೇಮಲತಾ
»ಮ೦ಗಳೂರು : ಆಸರೆ ವಿಮೆನ್ಸ್ ಫೌಂಡೇಶನ್‌ನಿಂದ ಮುಸ್ಲಿ೦ ಮಹಿಳಾ ಸಮಾಜ ಸೇವಕರಿಗೆ ಸನ್ಮಾನ
»ಕಾಸರಗೋಡು : ತೆಂಗಿನ ಮರ ಬಿದ್ದು ಸ್ಥಳದಲ್ಲೇ ಇಬ್ಬರ ದಾರುಣ ಸಾವು
»ಪುತ್ತೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಎರಡು ಬಡ ಕುಟುಂಬಗಳಿಗೆ ಉಚಿತ ಮನೆ ಹಸ್ತಾಂತರ
»ಕಾಸರಗೋಡು : ದೋಣಿ ಮಗುಚಿ 11 ಮಂದಿ ಮೀನುಗಾರರಿಗೆ ಗಾಯ
»ಉಡುಪಿ : 2010-11ನೇ ಸಾಲಿನ ಸರ್ವಶಿಕ್ಷಣ ಅಭಿಯಾನ... 18.89 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ
»ಉಪ್ಪಿನ೦ಗಡಿ : ಅಲ್ ಬಯಾನ್ ಲೈಬ್ರೆರಿ ಉದ್ಘಾಟನೆ
»ಮ೦ಗಳೂರು : ಇ೦ದು ಮಹಿಳೆಯರಿಗೆ ‘ಇಸ್ಲಾಮಿನಲ್ಲಿ ಸ್ತ್ರೀಯರ ಹಕ್ಕು ಬಾಧ್ಯತೆ’ ಎಂಬ ವಿಷಯದಲ್ಲಿ ಉಪನ್ಯಾಸ
»ವಿಟ್ಲ : ನಾಲ್ಕೂ ರಸ್ತೆಗಳನ್ನು ಒಟ್ಟುಗೂಡಿಸುವ ಸರ್ಕಲ್?
»ಭಟ್ಕಳ ಬಾಂಬ್ ಸ್ಫೋಟ ಪ್ರಕರಣ : ಅಧಿಕಾರಿಗಳಿಂದ ಪರಿಶೀಲನೆ; ಕಚ್ಚಾ ಬಾಂಬ್ ಪತ್ತೆ
»ಕಾಸರಗೋಡು : ಜಬ್ಬಾರ್ ಕೊಲೆ ಪ್ರಕರಣ: ಕುಂಬಳೆ ಸಿಪಿಎಂ ಕಾರ್ಯದರ್ಶಿ ಸೇರಿದಂತೆ ಮೂವರ ಬಂಧನ
»ಮಂಗಳೂರಿನ ಸೈಬರ್ ಕೆಫೆ ಮಾಲಕರೊಂದಿಗೆ ಪೊಲೀಸರ ಸಂವಾದ: ಸೈಬರ್ ಕ್ರೈಂ ತಡೆಗೆ ಸುರಕ್ಷಾ ಕ್ರಮ
»ಏಪ್ರಿಲ್ ನಲ್ಲಿ ಕೊಡಮಾಡಿದ ಮಂಗಳೂರು ವಿವಿ ಡಾಕ್ಟರೇಟ್ ನಲ್ಲಿ ಬಿಕರಿ : ಗ೦ಭೀರ ಆರೋಪ
»ಉಡುಪಿ ಟ್ರಾಫಿಕ್‌ ಸಿಗ್ನಲ್‌: ಪ್ರಾಯೋಗಿಕ ಆರಂಭ. ಕಾರ್ಯಾರಂಭಗೊಳಿಸಿದ ಬಳಿಕವೇ ಉದ್ಘಾಟನೆ.
»ಮಣಿಪಾಲ:ರೋಟರಿ ಸಮುದಾಯದಳದ ವತಿಯಿ೦ದ ವಿದ್ಯುತ್ ಬೆಲ್ ಕೊಡುಗೆ ಮತ್ತು ಶಿಕ್ಷಕರ ದಿನಾಚರಣೆ
»ಸುರತ್ಕಲ್ ಗಣೇಶ್‌ಪುರದಲ್ಲಿ ಸಂಭ್ರಮದ ಮೊಸರು ಕುಡಿಕೆ ಉತ್ಸವ: ಆಟ ಪಾಠಗಳಲ್ಲಿ ಪುರಾಣೆತೆಗಳಿಲ್ಲ - ಕುಂಬ್ಳೆ ಸುಂದರ ರಾವ್.
»ಶ್ರೀಕ್ರಷ್ಣ ಮಠಕ್ಕೆ ಭೇಟಿ ನೀಡಿದ ಪಶ್ಚಿಮ ಬ೦ಗಾಲದ ರಾಜ್ಯಪಾಲ
»ಉಡುಪಿ : ತಮಿಳುನಾಡಿಗೆ ಬುದ್ಧಿ ಹೇಳಲು ಡಿವಿ ಆಗ್ರಹ
»ಕ್ವೀನ್ಸ್ ಬೇಟನ್ ರಿಲೇ ತ೦ಡಕ್ಕೆ ಉಡುಪಿಯ ಸುಭದ್ರೆಯಿ೦ದ ಹಾರಕಾಗಿ ಭವ್ಯ ಸ್ವಾಗತ......
»ಉಡುಪಿ : ಪೊಲೀಸರಂತೆ ನಟಿಸಿ ಮಹಿಳೆಯಿಂದ ಲಕ್ಷಾ೦ತರ ರೂ. ಮೌಲ್ಯದ ಚಿನ್ನಾಭರಣ ಅಪಹರಣ
»ಮೂಡಬಿದಿರೆ : ಡಾ.ಎಚ್.ಎಸ್.ರಾಘವೇಂದ್ರ ರಾವ್, ವಸುದೇಂದ್ರ ಅವರಿಗೆ ವರ್ಧಮಾನ ಪ್ರಶಸ್ತಿ ಪ್ರದಾನ
»ಉಡುಪಿ : ಬನ್ನ೦ಜೆ ಗುರುನಾರಾಯಣ ಸಭಾಭವನದಲ್ಲಿ ಓಣಂ ಆಚರಣೆ
»ಮಲ್ಪೆ : ಸಮುದ್ರಪಾಲಾದ ವಿದ್ಯಾರ್ಥಿಯ ಮೃತದೇಹ ಪತ್ತೆ
»ಕಾಸರಗೋಡಿನಲ್ಲಿ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ
»ಮ೦ಗಳೂರು : ಕ್ಯಾಂಪ್ಕೊ ಅಧ್ಯಕ್ಷರಾಗಿ ಕೊಂಕೋಡಿ, ಉಪಾಧ್ಯಕ್ಷರಾಗಿ ಸತೀಶ್ಚಂದ್ರ ಭಂಡಾರಿ ಆಯ್ಕೆ
»ಉಡುಪಿ : ವಿವಿಧ ಭ್ರಷ್ಟಾಚಾರ ಮರೆಮಾಚಲು ಗೋಹತ್ಯೆ ನಿಷೇಧವನ್ನು ಅಸ್ತ್ರವಾಗಿ ಬಳಸಿದ ರಾಜ್ಯ ಬಿಜೆಪಿ : ಕಾಂಗ್ರೆಸ್ ಆರೋಪ
»ಉಡುಪಿ: ಬಂಟರ ಸಂಘದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ
»ಉಡುಪಿ : ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ: ಉಪನಿರ್ದೇಶಕಿಯಿಂದ ಲಂಚಕ್ಕೆ ಬೇಡಿಕೆ: ಆರೋಪ
»ಮ೦ಗಳೂರು : ಪೊಲೀಸ್ ಇಲಾಖೆಯ ವತಿಯಿಂದ ಎಸ್‌ಸಿ-ಎಸ್‌ಟಿ ಮಾಸಿಕ ಸಭೆ: ಕಡಿಮೆ ಹಾಜರಾತಿ; ಹೆಚ್ಚಿದ ದೂರುಗಳ ಸರಮಾಲೆ
»ಭಟ್ಕಳದಲ್ಲಿ ಬಾಂಬ್ ಸ್ಫೋಟ: ತಂದೆ ಮಗ ಮೃತ್ಯು
»ಶ್ವಾನ ಬೇಟೆಗೆ ಬಂದು ಬಾವಿಗೆ ಬಿದ್ದ ಚಿರತೆ: ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ರಕ್ಷಣೆ
»ಮಂಗಳೂರು: ಕ್ವೀನ್ಸ್ ಬೇಟನ್ ರಿಲೇ ತಂಡ ನಗರ ಪ್ರವೇಶ ಹಿನ್ನಲೆ : ಪುರಭವನದಲ್ಲಿ ವೈವಿಧ್ಯಮಯ ನಾಟ್ಯ ಪ್ರದರ್ಶನ.
»ಶಿಕ್ಷಕ ದಿನಾಚರಣೆ: ಜಿಲ್ಲಾ , ರಾಜ್ಯ ಪ್ರಶಸ್ತಿ ಪುರಸ್ಕತರಿಗೆ ಸನ್ಮಾನ; ಸಮಾನ ಮನೋಭಾವ ಶಿಕ್ಷಕರಲ್ಲಿರಲಿ: ನಾಗರಾಜ ಶೆಟ್ಟಿ
»ಕಾಂಪ್ಕೋ ಚುನಾವಣೆ: ಸಹಕಾರಿ ಭಾರತಿಗೆ ಎಲ್ಲ ಸ್ಥಾನಗಳು
»ಸಮಾಜ ಸೇವಕಿ ಶ್ರೀಮತಿ ಸುವರ್ಣಾ ಶಂಭು ಬಡಿ­ಗೇರ ಅವ­ರಿಗೆ ನಾರಾಯಣಗುರು ಸಮಾಜ ಸೇವಾ ಪ್ರಶಸ್ತಿ ಪ್ರದಾನ
»ಸುನಿತ್‌ ಕುಮಾರ್‌ ಡಿ.ಕಾಟುಕುಕ್ಕೆ : ಸಾಧನೆಗೆ ಸಂದ ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ
»ಒಂದೇದಿನ ಎರಡು ಆಕಸ್ಮಿಕ : ತಣ್ಣೀರುಬಾವಿಯಲ್ಲಿ ಅಲೆಯ ಸೆಳೆತಕ್ಕೆ ವಿದ್ಯಾರ್ಥಿ ನಾಪತ್ತೆ ವಿದ್ಯಾರ್ಥಿನಿಯ ರಕ್ಷಣೆ
»ಮಂಗಳೂರು: ಪದವಿಯೊಂದಿಗೆ ವಿಧ್ಯಾರ್ಥಿಗಳು ಸಾಮಾನ್ಯ ಜ್ನಾನ ಕೂಡ ಬೆಳೆಸಿಕೊಳ್ಳಬೇಕು : ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಯ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಎಸ್.ಗಣೇಶ್ ರಾವ್.
»ಶಿಕ್ಷಕರ ದಿನಾಚರಣೆ: ಶಿಕ್ಷಕರು ಸದಾ ಅಧ್ಯಯನಶೀಲರಾಗಬೇಕು: ಡಾ ಹೆಗ್ಗಡೆ
»ಮಂಗಳೂರಿಗೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ ತಂಡ : ಜಿಲ್ಲಾಡಳಿತದಿಂದ ಅದ್ದೂರಿ ಸ್ವಾಗತ.
»ರಾಷ್ಟ್ರಮಟ್ಟದಲ್ಲಿ ಶೈಕ್ಷಣಿಕ ವಲಯದಲ್ಲಿ ಗುರುತಿಸಲ್ಪಟ್ಟಿರುವ ಸರಕಾರಿ ಶಾಲೆ!: ಉಡುಪಿ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆ (ಸೌತ್‌ ಶಾಲೆ)
»ಪಣಂಬೂರು ಬೀಚ್‌: ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರ ರಕ್ಷಣೆ
»ಮಂಗಳೂರು: Msez ಎರಡನೇ ಹಂತ ಭೂಸ್ವಾಧೀನಕ್ಕೆ ಅವಕಾಶವಿಲ್ಲ.: ಪತ್ರಕರ್ತರೊಂದಿಗೆ ಮಾತನಾಡಿದ ಪಾಲೆಮಾರ್.
»ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರವೇಶ: ಗುಂಡ್ಯದಲ್ಲಿ ಕ್ವೀನ್ಸ್ ಬ್ಯಾಟನ್ ಗೆ ಆದರದ ಸ್ವಾಗತ.
»ಉಡುಪಿ : ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ : ಶಿಕ್ಷಕರ ಕಲ್ಯಾಣ ನಿಧಿಯಿ೦ದ ವಿಶೇಷ ಪುರಸ್ಕಾರ ಹಾಗೂ ಸನ್ಮಾನ
»ಉಡುಪಿ ರೋಟರಿ ಕ್ಲಬ್ ವತಿಯಿ೦ದ ಆರೋಗ್ಯ ಮಾಹಿತಿ ಮತ್ತು ಟಿ.ಟಿ. ಚುಚ್ಚುಮದ್ದು ನೀಡುವ ಕಾರ್ಯಕ್ರಮ
»ಮಂಗಳೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಂಟ್ಸ್ ಹಾಸ್ಟೆಲ್ ಇವರ ವತಿಯಿಂದ ಬಂಟ ಕ್ರೀಡಾತೋತ್ಸವ.
»ಊರ ಮಧ್ಯದಲ್ಲೇ ಶವವನ್ನು ಸುಟ್ಟರು...
»ಮ೦ಗಳೂರು : ಯೆನೆಪೋಯದಲ್ಲಿ ರಾಷ್ಟ್ರೀಯ ಪೌಷ್ಟಿಕ ಸಪ್ತಾಹ ಉದ್ಘಾಟನೆ
»ಬಜಪೆ ವಿಮಾನ ದುರಂತ : ಸೆ.8: ನ್ಯಾಯಯುತ ಪರಿಹಾರಕ್ಕೆ ಆಗ್ರಹಿಸಿ ಏರ್ ಇಂಡಿಯಾ ಕಚೇರಿ ಚಲೋ
»ಮಣಿಪಾಲ :ಪಾಶ್ಚಿಮಾತ್ಯ ದೇಶಗಳಲ್ಲಿ ಸಿಗುವ ಪ್ರೋತ್ಸಾಹ ‘ದೇಶದಲ್ಲಿ ವಿಶೇಷ ಮಕ್ಕಳಿಗೆ ಸಿಗುತ್ತಿಲ್ಲ’
»ಮ೦ಗಳೂರು : ಡೀಮ್ಡ್ ವಿವಿಯತ್ತ ಸೈಂಟ್ ಅಲೋಶಿಯಸ್ ಕಾಲೇಜು
»ಬ೦ಟ್ವಾಳ : ಬಿಜೆಪಿ ಸರಕಾರದಿ೦ದ ಹಲವಾರು ಜನಪರ ಯೋಜನೆ ಅನುಷ್ಠಾನ, ರಾಜ್ಯ ಬೊಕ್ಕಸ ಬರಿದಾಗಿಲ್ಲ: ಪಾಲೆಮಾರ್
»ಶ್ರೀಕೃಷ್ಣಮಠಕ್ಕೆ ಖಾಸಗಿ ಭದ್ರತಾ ವ್ಯವಸ್ಥೆಗೆ ಚಿಂತನೆ
»ಸೆ. 7: ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ
»ಪುರವರ್ಗದಲ್ಲಿ ಸ್ಪೋಟ : ನ್ಪೋಟಕ ತಜ್ಞರು ಭಟ್ಕಳಕ್ಕೆ
»ಮಂಗಳೂರು: ಎಂಆರ್‌ಪಿಎಲ್‌ನಿಂದ 12,412 ಕೋ. ರೂ. ಯೋಜನೆ : ಸಂಸ್ಥೆಯ ಅಧ್ಯಕ್ಷ ಆರ್.ಎಸ್.ಶರ್ಮ
»ಅಘಾತ; ಮಲ್ಪೆ ಬೀಚ್‌ನಲ್ಲಿ ಆಟವಾಡಲು ನೀರಿಗಳಿದ ಬಾಲಕ ಶ್ರೀಕೃಷ್ಣ ಸಮುದ್ರಪಾಲು
»ಫೈನಾನ್ಸ್‌ ಮಾಲಕಿ ಬಂಧನಕ್ಕೆ ಹೈಕೋರ್ಟ್‌ ವಾರಂಟ್‌
»ಮಂಗಳೂರು: ಕ್ಯಾಂಪ್ಕೊ ಅಕ್ರಮಗಳು ಕೇಂದ್ರ ಸಹಕಾರಿ ಸಮಿತಿಯಿಂದ ತನಿಖೆಯಾಗಲಿ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಮಾನಾಥ ರೈ ಅಗ್ರಹ.
»ಮಂಗಳೂರು: ಕರಾವಳಿ ಕಾಲೇಜು ಸಮೂಹದಲ್ಲಿ ಓಣಂ ಆಚರಣೆ - ಸರ್ವಧರ್ಮ ಸಾಮ್ಯತೆ ಮೆರೆದ ವಿಧ್ಯಾರ್ಥಿಗಳ ಜಾನಪದ ನೃತ್ಯಗಳು.
»ಮಂಗಳೂರು: ಗೋಹತ್ಯೆ ನಿಷೇದ ಮಸೂದೆ ತಕ್ಷಣ ಜಾರಿಗೆ ತರುವಂತೆ ಒತ್ತಾಯಿಸಿ ಬಿಜೆಪಿಯಿಂದ ಪ್ರತಿಭಟನೆ .
»ಮ೦ಗಳೂರು : ನಾಳೆ ಕ್ಯಾಂಪ್ಕೋ ಚುನಾವಣೆ: ಸ್ವತಂತ್ರ ಅಭ್ಯರ್ಥಿಗೆ `ಕೈ'ಬಲ
»ಮ೦ಗಳೂರು : ಆಲ್‌ರೌಂಡರ್ ಆಗುವರು ಪೊಲೀಸರು! : ಪೊಲೀಸರ ಸಾಮರ್ಥ್ಯವನ್ನು ಈ ಮಟ್ಟಕ್ಕೆ ಎತ್ತರಿಸುವ ಕಾರ್ಯಕ್ಕೆ ಕಮಿಷನರೇಟ್ ಹೆಜ್ಜೆ ಇಟ್ಟಿದೆ
»ಉಡುಪಿ: ಪಿಪಿಸಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆ
»ಉಡುಪಿ : ಗೋ ಸ೦ರಕ್ಷಣಾ ವಿಧೇಯಕ್ಕೆ ಶೀಘ್ರ ಅ೦ಗೀಕಾರ ನೀಡಲು ಒತ್ತಾಯಿಸಿ ಬಿಜೆಪಿ ವತಿಯಿ೦ದ ಜನ ಜಾಗ್ರತಿ ಜಾಥಾ
»ಕಾಮನ್ ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬ್ಯಾಟನ್ ಸೆ. 6ರ೦ದು ಉಡುಪಿಗೆ
»ಉಡುಪಿ : ಕಾನೂನು ಮಾಪನ ಶಾಸ್ತ್ರ ನಿರೀಕ್ಷಕ ಸೇರಿದಂತೆ ಐವರು ಲೋಕಯುಕ್ತ ಬಲೆಗೆ
»ಮಂಗಳೂರು: ಜಿಲ್ಲೆಯ ಅಭಿವೃದ್ಧಿಕ್ಕಾಗಿ 26.12 ಕೋಟಿ ರೂ. ಬಿಡುಗಡೆ: ಮುಖ್ಯ ಮಂತ್ರಿಗಳಿಗೆ ಕೃತಜ್ನತೆ ಸಲ್ಲಿಸಿದ ಉಸ್ತುವಾರಿ ಸಚಿವ.
»ಮ೦ಗಳೂರು : ಸಡನ್ ಬ್ರೇಕ್ : ಆಟೊದಿಂದ ಎಸೆಯಲ್ಪಟ್ಟು ಸಾವು
»ಮ೦ಗಳೂರು : ಬ್ಯಾರಿ ಕಲಾರಂಗದಿಂದ ‘ನೋಂಬುರೊ ಒರ್ಮೆಪ್ಪಾಡ್’ ಕಾರ್ಯಕ್ರಮ
»ಕಾರ್ಕಳ : ಮತಾಂತರದ ಆರೋಪ: ಜೀವ ಬೆದರಿಕೆ
»ಮಣಿಪಾಲ : ಲ್ಯಾಪ್‌ಟಾಪ್ ಕಳವು: ಆರೋಪಿಗಳ ಸೆರೆ;7 ಲ್ಯಾಪ್‌ಟಾಪ್, 14,000ರೂ.ನಗದು ವಶ
»ಬೆಳ್ತ೦ಗಡಿ : ಕಣಿಯೂರು ಗ್ರಾ. ಪ೦. : 180 ಮನೆಗಳಲ್ಲಿ ಶೌಚಾಲಯಗಳಿಲ್ಲ ಆದರೂ ‘ನಿರ್ಮಲ ಗ್ರಾಮ ಪುರಸ್ಕಾರ’!
»ಮುಸ್ಲಿಂ ಒಕ್ಕೂಟದ ಕಾರ್ಕಳ ತಾಲೂಕು ಅಧ್ಯಕ್ಷರಾಗಿ ನಾಸಿರ್ ಶೇಖ್ ಆಯ್ಕೆ
»ವಿಟ್ಲ ಪೊಲೀಸ್ ಠಾಣೆಯಲ್ಲಿ ಬಾಲಕನಿಗೆ ಚಿತ್ರಹಿಂಸೆ: ಪ್ರಕರಣ ಮುಚ್ಚಿ ಹಾಕುವ ಯತ್ನ: ಆರೋಪ
»ಮ೦ಗಳೂರು : ಇನ್ನಷ್ಟು ‘ಪಟ್ಟಣ ಪಂಚಾಯತ್’ಗಳ ಸ್ಥಾಪನೆಗೆ ಚಿಂತನೆ : 2011ರ ಜನಗಣತಿಯ ನ೦ತರ ಚಾಲನೆಯಾಗುವ ಸಾಧ್ಯತೆ
»ಬೆಳ್ತ೦ಗಡಿ : ಜೀವನದಲ್ಲಿ ನೈತಿಕತೆ ಬೆಳೆಸಿಕೊಳ್ಳುವುದು ಅಗತ್ಯ: ಪೂಜಾರಿ
»ಉಡುಪಿ : ಶ್ರೀ ಕೃಷ್ಣ ಜಯಂತಿ ಮಹೋತ್ಸವ ಸಮಾರೋಪ
»ಉಡುಪಿ : ಸೆ.7ರಿ೦ದ ಮಂಗಳೂರು-ಪಣಜಿ ನಡುವೆ ಹೊಸ ರಾಜಹಂಸ ಸಾರಿಗೆ ಬಸ್
»ಕಾಸರಗೋಡು : ಈದುಲ್ ಫಿತ್ರ್: ಇಸ್ಲಾ೦ ಧರ್ಮಕ್ಕೆ ವಿರುದ್ದವಾದ ಬೈಕ್ ರೇಸಿಂಗ್, ಸಿಡಿಮದ್ದಿನಿಂದ ದೂರ ಇರಲು ಇಮಾಮರ ಮನವಿ
»ಕ್ಯಾಂಪ್ಕೊ ಅಕ್ರಮಗಳು ಕೇಂದ್ರ ಸಹಕಾರಿ ಸಮಿತಿಯಿಂದ ತನಿಖೆಯಾಗಲಿ: ರಮಾನಾಥ ರೈ
»ಮಂಗಳೂರು: ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಆರು ತಂಡ ರಚನೆ
»ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ಮಾಡುವುದನ್ನು ತಡೆಯಲು ಜಿಲ್ಲೆಯ 7 ಕಡೆಗಳಲ್ಲಿ ಮರಳು ಚೆಕ್‌ಪೋಸ್ಟ್‌
»ಮಂಗಳೂರು: ಕ್ವೀನ್ಸ್ ಬ್ಯಾಟನ್ಸ್ ರಿಲೇ ಸ್ವಾಗತಿಸಲು ದ.ಕ ಸಜ್ಜು
»ಮಂಗಳೂರಿನಲ್ಲಿ ವೈವಿಧ್ಯಮಯ ’ನ್ಯಾಶನಲ್ ಕನ್ಯ್ಸೂಮರ್ ಫೇರ್’ ಗೆ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಅವರಿಂದ ಚಾಲನೆ.
»ಹಲ್ಲೆ ಆರೋಪಿಗಳಿಗೆ ನಿರೀಕ್ಷಣಾ ಜಾಮಿನು
»ಸಾಕ್ಷಾತ್ ಶ್ರೀ ಕೃಷ್ಣನೇ ಒಡೆಯುವ ಮೂಡುಬಿದಿರೆ ಮೊಸರು ಕುಡಿಕೆ
»ಮಂಗಳೂರಿನಲ್ಲಿ ಮೈಮನ ಸೆಳೆದ ಮೊಸರು ಕುಡಿಕೆ ಉತ್ಸವ.
»ಪುತ್ತೂರು : ವರದಕ್ಷಿಣೆ ನಿಷೇಧವೇ ಮುಸ್ಲಿಂ ಮಹಿಳೆಯರ ಶೋಷಣೆಗೆ ಪರಿಹಾರ: ಬೇಕಲ ಉಸ್ತಾದ್
»ಮ೦ಗಳೂರು : ಪರಿಶಿಷ್ಟ ಜಾತಿಗಳ ಪಟ್ಟಿಯ ವೈಜ್ಞಾನಿಕ ಪರಿಶೀಲನೆಗೆ ಆಗ್ರಹ
»ಬ೦ಟ್ವಾಳ : ಫಾತಿಮಾ ಸಾವು ಪ್ರಕರಣ ಆರೋಪಿಯ ಪತ್ತೆಗೆ ಸಹಕರಿಸಲು ಮನವಿ
»ವಿಟ್ಲ : ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ ದೌರ್ಜನ್ಯವೆಸಗಿದ ಪೊಲೀಸರ ವಿರುದ್ಧ ಎಸ್ಪಿಗೆ ದೂರು
»ಮ೦ಗಳೂರು : ಕೆ.ಎಂ.ಕೆ.ಮಂಜನಾಡಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ
»ಉಡುಪಿ : ಸ್ವಉದ್ಯೋಗದಿಂದ ಮಹಿಳೆಯರ ಅಭಿವೃದ್ದಿ : ಗ್ಲಾಡಿಸ್ ಅಲ್ಮೆಡಾ
»ಕಾಸರಗೋಡು : ಖಾಝಿ ನಿಗೂಢ ನಿಧನ ಪ್ರಕರಣ ತನಿಖೆ ಸಿಬಿಐಗೆ ಹಸ್ತಾಂತರ
»ಸುಳ್ಯ : ಮಾಣಿ-ಮೈಸೂರು ರಾಜ್ಯ ಹೆದ್ದಾರಿ ವಿಸ್ತರಣೆ:‘ಸೋಮವಾರದಿಂದ ಅಂತಿಮ ಸರ್ವೇ’
»ಮೂಡಬಿದ್ರೆಯಲ್ಲಿ ಅಂತರ್‌ಪ್ರಾಂತೀಯ ಚಿತ್ರಕಲಾವಿದರ ಶಿಬಿರ : ‘ಕಲಾವಿದರ ಒಳನೋಟ ಅರಿಯುವುದು ಮುಖ್ಯ’
»ಮಂಗಳೂರು ವಿಮಾನ ದುರಂತ: ಪರಿಹಾರ ವಿತರಣೆಯಲ್ಲಿ ಗೊಂದಲ: ಪ್ರತಿಭಟನೆಗೆ ನಿರ್ಧಾರ
»ಉಡುಪಿ : ಕರಕುಶಲ ವಸ್ತುಗಳ ಬಳಕೆಯಿಂದ ಆರೋಗ್ಯವಂತ ಸಮಾಜ: ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ
»ಕು೦ದಾಪುರ: ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉದ್ಘಾಟನೆ: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಮುಸ್ಲಿಮರಿಗೆ ಶೇ.2ರ ಬಡ್ಡಿ ದರದಲ್ಲಿ ಸಾಲ: ಡಾ.ಆಚಾರ್ಯ
»ಮೂಲ ಸೌಕರ್ಯ ಪೂರೈಕೆ: ಮೂಲ್ಕಿ ಪಟ್ಟಣ ಪಂಚಾಯತ್‌ಗೆ ರಾಜ್ಯದಲ್ಲೆ 5ನೆ ಸ್ಥಾನ
»ವಿಶೇಷ ಮಕ್ಕಳ ಆರೈಕೆಗಾಗಿ ಎಲ್ಲವನ್ನೂ ತೊರೆದವಳಿವಳು..! . ಈ ವಿ 'ದೇಶೀ' ಯುವತಿ: ಭಾರತ ಮಣ್ಣಿಗೆ ಮನಸೋತು ಹೋದಳೀಕೆ....!
»ಹಳಿಯಾಳ: ಸುನೀಲ್‌ ಶೂನ್ಯವೇಳೆ ಶಾಸಕ - ಧೂಳಿ ವ್ಯಂಗ್ಯ
»ಉಡುಪಿ: ಸ೦ಭ್ರಮದಿ೦ದ ಜರುಗಿದ ವಿಟ್ಲಪಿಂಡಿ...ವಿಭಿನ್ನ ರೀತಿಯಲ್ಲಿ ಆಚರಿಸಿದ ಕೃಷ್ಣ ಲೀಲೋತ್ಸವ
»ಮೂಡಬಿದಿರೆ : ಭಿಕ್ಷುಕನ ಮೊಮ್ಮಗಳಿಗೆ ಶಾಲೆ ಸೇರೊ ಹಂಬಲ
»ಸುರತ್ಕಲ್ : ’ಇರ್ಕಾನ್’ಗೆ ಜಿಲ್ಲಾಧಿಕಾರಿ ಪೊನ್ನುರಾಜು ಸೂಚನೆ : ಚತುಷ್ಪಥ ಕಾಮಗಾರಿ ಚುರುಕುಗೊಳಿಸಿ
»ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರ ಪ್ರಭಾರ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ
»ಮೈಸೂರು : ಉಡುಪಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರಿಗೆ ‘ಕೃಷ್ಣಾನುಗ್ರಹ ಪ್ರಶಸ್ತಿ’
»ಉಡುಪಿಯ ರಥಬೀದಿಯಲ್ಲಿ ಕಿಕ್ಕಿರಿದ ಜನಸೋಮ್ತದ ನಡುವೆ ಸ೦ಭ್ರಮದ ಶ್ರೀಕ್ರಷ್ಣಲೀಲೋತ್ಸವ....
»ಮೂಡಬಿದಿರೆ : ವಿಶ್ವಕರ್ಮ ಸಮಾಜದ ಗ್ರಾಮ ಪಂಚಾಯತ್ ಸದಸ್ಯರಿಗೆ ತರಬೇತಿ ಮತ್ತು ಅಭಿನಂದನಾ ಕಾರ್ಯಕ್ರಮ
»ಉಡುಪಿ: ತೊಟ್ಟಿಲಲ್ಲಿ ಬೆಣ್ಣೆ ಮೆದ್ದ ಬಾಲಗೋಪಾಲ: ಶ್ರೀಕೃಷ್ಣ ಜಯಂತಿಗೆ ಸಂಭ್ರಮದ ಚಾಲನೆ { Special Photo feature }
»ಕಾರ್ಕಳ : ಹೊಟೇಲ್‌ನಲ್ಲಿ ದಾಂಧಲೆ: ಸಾವಿರಾರು ರೂ. ನಷ್ಟ
»ಕಾಸರಗೋಡು : ಜಬ್ಬಾರ್ ಹತ್ಯೆ ಪ್ರಕರಣ: ಇಬ್ಬರ ಸೆರೆ
»‘ರೈತಪರ ಯೋಜನೆಯಿಂದ ಸಮಸ್ಯೆ ಹೆಚ್ಚ’ : ಮೂಡಿಗೆರೆಯಲ್ಲಿ ‘ರೈತ ಜಾಗೃತಿ ಯಾತ್ರೆ’ಗೆ ಚಾಲನೆ
»ಕಾರ್ಕಳ ಗ್ರಾಮಾಂತರ ಪೊಲೀಸರಿಂದ ದೌರ್ಜನ್ಯ: ಉಡುಪಿ ಎಸ್ಪಿಗೆ ಮಹಿಳೆಯಿಂದ ದೂರು
»ಮ೦ಗಳೂರು : ರಮೇಶ್ ಬೆಂಗಳೂರಿಗೆ ವರ್ಗಾವಣೆ: ಮೂಡಾ ಆಯುಕ್ತ ಹುದ್ದೆ ಖಾಲಿ
»ಉಡುಪಿ : ಬಜಪೆ ವಿಮಾನ ದುರಂತ: ಮಡಿದ 36ಮಂದಿಯ ಕುಟುಂಬಕ್ಕೆ ಎಲ್‌ಐಸಿಯಿಂದ 1.05 ಕೋ.ರೂ. ಪಾವತಿ
»ಮ೦ಗಳೂರು : ದ.ಕ.ಜಿಲ್ಲೆಯಲ್ಲಿ ಆಕ್ರಮಿಸಿಕೊಂಡಿರುವ ಬಿಸಿಲು: ಆತಂಕಗೊಂಡ ಕೃಷಿಕರು
»ಕಾಸರಗೋಡು : ಬಸ್ ಢಿಕ್ಕಿಯಾಗಿ ಕುಸಿದು ಬಿದ್ದ ತಂಗುದಾಣ: ವಿದ್ಯಾರ್ಥಿಗಳ ಸಹಿತ ನಾಲ್ವರ ಸಾವು
»ಕಾರವಾರ : ಹಡಗು ಡಿಕ್ಕಿ: ಮುಳುಗಿದ ಬೋಟ್, 7 ಮ೦ದಿ ಪಾರು
»ಮ೦ಗಳೂರು : ಉತ್ಸವಕ್ಕೆ ವಿಶೇಷ ರೈಲು ಸಂಚಾರ
»ಉಡುಪಿ : ಕೃಷ್ಣ ನಗರಿ ಭಕ್ತಿಯಲ್ಲಿ ತಲ್ಲೀನ { Very Special Pics } | ಉಡುಪಿಯಲ್ಲಿಂದು ಶ್ರೀಕೃಷ್ಣ ಲೀಲೋತ್ಸವ, ವಿಟ್ಲಪಿಂಡಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri