
ಉಡುಪಿ: ನಗರದ ನಿಟ್ಟೂರಿನ ನಿವಾಸಿಯೊಬ್ಬಳು ಕೆಲಸಕ್ಕಾಗಿ ಸ೦ದರ್ಶನಕ್ಕಾಗಿ ತೆರಳುವುದಾಗಿ ತೆರಳಿ ಮನೆ ಬಾರದ ಘಟನೆ ಗುರುವಾರದ೦ದು ಬೆಳಕಿಗೆ ಬ೦ದಿದೆ.
ಮೋಹನ್ ಕುಮಾರ್ (25) ತಂದೆ ಎಂ ರಾಜು ವಾಸ ಹೌಸ್ ನಂಬ್ರ 7/53 (ಬಿ4) ರಾಜೀವ ನಗರ ಆಭರಣ ಮೋಟಾರ್ಸ್ ಎದುರುಗಡೆ, ನಿಟ್ಟೂರು, ಪುತ್ತೂರು ಗ್ರಾಮ ಉಡುಪಿ ಜಿಲ್ಲೆ ರವರ ತಂಗಿ ಶಿವರಂಜನಿ (21) ಎಂಬವಳೆ ನಾಪತ್ತೆಯಾದ ಹುಡುಗಿಯಾಗಿದ್ದಾಳೆ.
ಮನೆಯಿಂದ ದಿನಾಂಕ 11/09/2012 ರಂದು ಬೆಳಿಗ್ಗೆ 08:00 ಗಂಟೆಗೆ ಮಣಿಪಾಲದಲ್ಲಿ ಕೆಲಸದ ಬಗ್ಗೆ ಸಂದರ್ಶನ ಇದೆ ಎಂದು ತಾನು ಮಿಲಾಗ್ರಿಸ್ ಕಾಲೇಜಿಗೆ ಹೋಗಿ ಅಲ್ಲಿಂದ ಸರ್ಟಿಪಿಕೇಟ್ ನ್ನು ಜೆರಾಕ್ಸ್ ಮಾಡಿಸಿ ಮಣಿಪಾಲದಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸುತ್ತೇನೆಂದು ಮನೆಯಿಂದ ಹೋದವಳು ಈ ತನಕ ಮನೆಗೆ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾಳೆ ಎಂಬುದಾಗಿ ಮೋಹನ್ ಕುಮಾರ್ ರವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 327/12 ಕಲಂ ಹುಡುಗಿ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



























Karnataka govt and police of Udupi should take this as a seriouse matter and try to locate these girls, many times these innocent girls are traped by crock man or woman to give them job or make false promises of maraige and push them for prostitution.
Its a question mark, thats happening at only Udupi and neighbour villages WHY? our security weekness or other reasons. kashmir upto Kanyakumari the love affairs happening only at Udupi district WHY ?