ಶನಿವಾರ, 20-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ: ಆರನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
Latest news item ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ
Latest news item ಬಿ.ಜಯಶ್ರೀ ರಾಜ್ಯಸಭೆಗೆ ನಾಮನಿರ್ದೇಶನ
Latest news item ಉಡುಪಿ: ಸ್ವಾತಂತ್ರ ಹೋರಾಟಗಾರ ಗಾಂಧಿವಾದಿ ಶಂಭು ಶೆಟ್ಟಿ ನಿಧನ
Latest news item ಮಂಗಳೂರು: ದುಷ್ಕೃತ್ಯದ ಸಂಚು: ಇಬ್ಬರ ಬಂಧನ: 1 ರಿವಾಲ್ವರ್ ಹಾಗೂ 9 ಮದ್ದುಗುಂಡು ವಶ
Latest news item ‘ಆರ್ಥಿಕ ವರದಿಯ ಮಟ್ಟ ಹಾಗೂ ತೆರಿಗೆಯ ಮಾರ್ಪಾಟುಗಳು’: ಸಂತ ಅಲೋಶಿಯಸ್ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ
Latest news item ಮಂಗಳೂರು: ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಪ್ರಕಟ
Latest news item ಮಂಗಳೂರು: ನಗರದಲ್ಲಿ 40 ವರ್ಷಗಳ ಸುಧೀರ್ಘ ಸೇವೆಯಲ್ಲಿ ಪ್ರಸಿದ್ಧಿ ಪಡೆದಿರುವ ’ಕೋರೋನೆಟ್ ಡ್ರೈ ಕ್ಲಿನರ್‌ಸ್ ಮಳಿಗೆ ಸ್ಥಳಾಂತರ
Latest news item ತಪ್ಪೊಪ್ಪಿಗೆ ನೀಡಿದ ಉಗ್ರ ಹೆಡ್ಲಿಗೆ ಮರಣದಂಡನೆ ಮತ್ತು ಗಡೀಪಾರಿಲ್ಲ
Latest news item ಮಂಗಳೂರು: ಪ್ರತಿಷ್ಠಿತ ಇನ್ ಲ್ಯಾಂಡ್ ಬಿಲ್ಡರ್‍ಸ್‌ನ ಹೆಮ್ಮೆಯ ಕೊಡುಗೆ ’ಇನ್ ಲ್ಯಾಂಡ್ ಆರ್ನೆಟ್’ : ಉದ್ಘಾಟನೆಗೈದ ಡಾ| ವೈ ಅಬ್ದುಲ್ ಕುಂಜ್ನಿ. ವಿಶೇಷ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಕನ್ನಡ ಚಿತ್ರ ನಟ ದರ್ಶನ್.
Latest news item ಬಿಜೆಪಿ ಮೂಲಕ ರಾಜಕೀಯಕ್ಕೆ ಬರುತ್ತೇನೆ: ಅನಿಲ್ ಕುಂಬ್ಳೆ
Latest news item ರಾಷ್ಟ್ರಪತಿಯವರಿಂದ ಮೊಯ್ಲಿಯವರಿಗೆ ಭಾರತೀಯ ಜ್ಞಾನಪೀಠದ ಪ್ರತಿಷ್ಠಿತ ಮೂರ್ತಿದೇವಿ ಪ್ರಶಸ್ತಿ ಪ್ರದಾನ
Latest news item ವಿಪಕ್ಷಗಳ ವಿರೋಧದ ನಡುವೆ ಅಝೀಂ ಪ್ರೇಂಜೀ ವಿವಿ ವಿಧೇಯಕ ಅಂಗೀಕಾರ: ಸದನ ಸಮಿತಿ ರಚನೆಗೆ ಒಪ್ಪದ ಸರಕಾರದ ಕ್ರಮ ಖಂಡಿಸಿ ಸಭಾತ್ಯಾಗ
Latest news item ಬೆಂಗಳೂರು: ಮತ್ತೆ ಭ್ರಷ್ಟರ ಬೆನ್ನು ಹತ್ತಿದ ಲೋಕಾಯುಕ್ತ: 8 ಕೋಟಿಗೂ ಅಧಿಕ ಆಸ್ತಿ ಜಪ್ತಿ
Latest news item ಉಡುಪಿ: ಡಾ.ಅಮೃತ ಸೋಮೇಶ್ವರ, ಕರ್ಗಿ ನಲಿಕೆಗೆ ಜಾನಪದ ಪ್ರಶಸ್ತಿ
Latest news item ವಿಶ್ವ ಬ್ಯಾಡ್ಮಿಂಟನ್: ಇತಿಹಾಸ ಸೃಷ್ಟಿಸಿದ ಸೈನಾ ನೆಹ್ವಾಲ್
Latest news item ಮಂಗಳೂರಿನ ಅಭಿವ್ರದ್ಧಿ ಕಾರ್ಯದಲ್ಲಿ ಬಿಜೆಪಿಯ ಮಲತಾಯಿ ದೋರಣೆಯನ್ನು ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ.
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಮೊದಲ 30 ಪ್ರಮುಖ ಮತ್ತು ಮುಖ್ಯ ವರದಿಗಳು


ವರದಿ ಚಿತ್ರ
ದುಬಾಯಿ ಕರಾಮ ಸೆಂಟರ್ ಸಭಾಂಗಣದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ

ಸತ್ಯನಾರಾಯಣ ಪೂಜಾ ಸಮಿತಿ ಯು. ಎ. ಇ. ದುಬಾಯಿ ಆಶ್ರಯದಲ್ಲಿ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಾರಂಭ ಮಾರ್ಚ್ ೧೯ ನೇ ಶುಕ್ರವಾರ ಬೆಳಿಗ್ಗೆ ೯.೦೦ ಗಂಟೆಗೆ ಸಂಕಲ್ಪದೊಂದಿಗೆ ಪ್ರಾರಂಭವಾಯಿತು. ಶ್ರೀ ರಘು ಭಟ್ ರವರ ಪೌರೋಹಿತ್ಯದಲ್ಲಿ ನಡೆದ ಪೂಜಾ ವಿಧಿ ವಿಧಾನಗಳು ಡಾ. ಪವನ್ ಭಟ್ ರವರಿಂದ ಶ್ರೀ ಸತ್ಯನಾರಾಯಣ ವೃತಕಥಾ ಪೂರ್ಣ ವಿವರಣೆಯೋಂದಿಗೆ ಸಾಂಗವಾಗಿ ನೆರವೇರಿತು...


ವರದಿ ಚಿತ್ರ
ಉಡುಪಿ: ಆರನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಉಡುಪಿ ಜಿಲ್ಲಾ ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗಾಗಿ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವರ ಎದುರು ಶುಕ್ರವಾರ ಸ೦ಜೆ ವಿಶೇಷ ಪ್ರಾರ್ಥನೆ ಸಲ್ಲಿಸಿ ದೀಪ ಬೆಳಗಲಾಯಿತು.


ವರದಿ ಚಿತ್ರ
ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ

ತೀವ್ರ ಗದ್ದಲ ಮತ್ತು ವಿರೋಧದ ನಡುವೆಯೂ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆಯನ್ನು ನಿಷೇಧಿಸುವ ಕಾಯ್ದೆಗೆ ರಾಜ್ಯ ಸರಕಾರ ವಿಧಾನಸಭೆಯಲ್ಲಿ ಶುಕ್ರವಾರ ಧ್ವನಿಮತದ ಅಂಗೀಕಾರ ಪಡೆದುಕೊಂಡಿದೆ...

 

ವರದಿ ಚಿತ್ರ
ಬಿ.ಜಯಶ್ರೀ ರಾಜ್ಯಸಭೆಗೆ ನಾಮನಿರ್ದೇಶನ

ಹಿರಿಯ ರಂಗಭೂಮಿ ಕಲಾವಿದೆ ಡಾ.ಬಿ.ಜಯಶ್ರೀ ಅವರಿಗೆ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿ ರಾಷ್ಟ್ರಧ್ಯಕ್ಷೆ ಪ್ರತಿಭಾ ಪಾಟೀಲ್ ಆದೇಶ ಹೊರಡಿಸಿದ್ದಾರೆ...

 

ವರದಿ ಚಿತ್ರ
ಉಡುಪಿ: ಸ್ವಾತಂತ್ರ ಹೋರಾಟಗಾರ ಗಾಂಧಿವಾದಿ ಶಂಭು ಶೆಟ್ಟಿ ನಿಧನ

ಜಿಲ್ಲೆಯ ಹಿರಿಯ ಸ್ವಾತಂತ್ರ ಹೋರಾಟಗಾರ ಬಿ.ಶಂಭು ಶೆಟ್ಟಿ ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ಬೆಳಗಿನ ಜಾವ ಬಂಟ್ಸ್ ಹಾಸ್ಟೆಲ್ ರಸ್ತೆಯ ಲ್ಲಿರುವ ಸ್ವಗೃಹದಲ್ಲಿ ನಿಧನ ರಾದರು. ಅವರಿಗೆ ೯೧ ವರ್ಷ ಪ್ರಾಯ ವಾಗಿತ್ತು. ಮೃತರು ಪತ್ನಿ ರತ್ನಾವತಿ ಹೆಗ್ಗಡ್ತಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ...

 

ವರದಿ ಚಿತ್ರ
ಮಂಗಳೂರು: ದುಷ್ಕೃತ್ಯದ ಸಂಚು: ಇಬ್ಬರ ಬಂಧನ: 1 ರಿವಾಲ್ವರ್ ಹಾಗೂ 9 ಮದ್ದುಗುಂಡು ವಶ

ಬಂಧಿತರನ್ನು ಮಧ್ಯಪ್ರದೇಶದ ರಘುರಾಜ ಸಿಂಗ್ ಬಾಗಿಲ್ ಅಲಿಯಾಸ್ ಟಿಲ್ಲು (೨೭) ಹಾಗೂ ಗದಗದ ಶ್ರೀಕಾಂತ್(೨೫) ಎಂದು ಗುರುತಿಸಲಾಗಿದೆ...

 

ವರದಿ ಚಿತ್ರ
‘ಆರ್ಥಿಕ ವರದಿಯ ಮಟ್ಟ ಹಾಗೂ ತೆರಿಗೆಯ ಮಾರ್ಪಾಟುಗಳು’: ಸಂತ ಅಲೋಶಿಯಸ್ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ

‘ಆರ್ಥಿಕ ವರದಿಯ ಮಟ್ಟ ಹಾಗೂ ತೆರಿಗೆಯ ಮಾರ್ಪಾಟುಗಳು’ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ‘ಆರ್ಥಿಕ ವರದಿಯ ಮಟ್ಟ ಹಾಗೂ ತೆರಿಗೆಯ ಮಾರ್ಪಾಟುಗಳು’ ಎಂಬ ವಿಷಯದ ಕುರಿತು ಆಯೋಜಿಸಲಾದ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರಕ್ಕೆ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಡಾ.ಕೆ.ಎನ್.ವಿಜಯ ಪ್ರಕಾಶ್ ಚಾಲನೆ ನೀಡಿದರು...


ವರದಿ ಚಿತ್ರ
ಮಂಗಳೂರು: ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಪ್ರಕಟ

ಖ್ಯಾತ ಸಾಹಿತಿ ಅಹ್ಮದ್ ನೂರಿ ಬೆಂಗಳೂರು, ಬಹುಭಾಷಾ ವಿದ್ವಾಂಸ ಮೌಲಾನಾ ಅಬುಲ್ ಹಸನ್ ಮುಹಮ್ಮದ್ ಮೌಲವಿ ಮಂಗಳೂರು, ಬ್ಯಾರಿ ಜನಪದ ಕಲೆಯಾದ ದಫ್ ಗುರು ಇಸ್ಮಾಯೀಲ್ ಉಸ್ತಾದ್ ಸುರಿಬೈಲ್ ಗೌರವ ಪ್ರಶಸ್ತಿಗೆ ಪಾತ್ರರಾದವರು...

 

ವರದಿ ಚಿತ್ರ
ಮಂಗಳೂರು: ನಗರದಲ್ಲಿ 40 ವರ್ಷಗಳ ಸುಧೀರ್ಘ ಸೇವೆಯಲ್ಲಿ ಪ್ರಸಿದ್ಧಿ ಪಡೆದಿರುವ ’ಕೋರೋನೆಟ್ ಡ್ರೈ ಕ್ಲಿನರ್‌ಸ್ ಮಳಿಗೆ ಸ್ಥಳಾಂತರ

ನಗರದ ಬೆಂದೂರ್ ನ ಸಂತ ಅಗ್ನೇಸ್ ಕಾಲೇಜಿನ ಬಳಿ ಕಳೆದ ೪೦ ವರುಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿ ರುವ ’ಕೋರೋನೆಟ್ ಡ್ರೈ ಕ್ಲಿನರ್‌ಸ್" ...


ವರದಿ ಚಿತ್ರ
ತಪ್ಪೊಪ್ಪಿಗೆ ನೀಡಿದ ಉಗ್ರ ಹೆಡ್ಲಿಗೆ ಮರಣದಂಡನೆ ಮತ್ತು ಗಡೀಪಾರಿಲ್ಲ

2008ರ ಮುಂಬೈ ಭಯೋತ್ಪಾದನಾ ದಾಳಿ ಸಂಚು ಸೇರಿದಂತೆ ತನ್ನ ಮೇಲೆ ಹೊರಿಸಲಾಗಿದ್ದ ಎಲ್ಲಾ ಆಪಾದನೆಗಳಿಗೂ ತಪ್ಪೊಪ್ಪಿಗೆ ನೀಡಿರುವ ಪಾಕಿಸ್ತಾನಿ ಸಂಜಾತ ಅಮೆರಿಕಾ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಗಿಲಾನಿ ಮರಣದಂಡನೆ ಮತ್ತು ಭಾರತ ಗಡೀಪಾರು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾನೆ. ಆದರೆ ಭಾರತ ಈತನನ್ನು ಅಮೆರಿಕಾದಲ್ಲಿ ನೇರ ವಿಚಾರಣೆ ನಡೆಸಬಹುದಾಗಿದೆ.

 

ವರದಿ ಚಿತ್ರ
ಮಂಗಳೂರು: ಪ್ರತಿಷ್ಠಿತ ಇನ್ ಲ್ಯಾಂಡ್ ಬಿಲ್ಡರ್‍ಸ್‌ನ ಹೆಮ್ಮೆಯ ಕೊಡುಗೆ ’ಇನ್ ಲ್ಯಾಂಡ್ ಆರ್ನೆಟ್’ : ಉದ್ಘಾಟನೆಗೈದ ಡಾ| ವೈ ಅಬ್ದುಲ್ ಕುಂಜ್ನಿ. ವಿಶೇಷ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಕನ್ನಡ ಚಿತ್ರ ನಟ ದರ್ಶನ್.

ನಗರದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ’ಇನ್ ಲ್ಯಾಂಡ್ ಬಿಲ್ಡರ್‍ಸ್’ ಮಂಗಳೂರಿಗೆ ನೀಡುತ್ತಿರುವ ಇನ್ನೊಂದು ಹೆಮ್ಮೆಯ ಕೊಡುಗೆ "ಇನ್ ಲ್ಯಾಂಡ್ ಅರ್ನೆಟ್" ವಾಣಿಜ್ಯ ಸಂಕೀರ್ಣದ ಉದ್ಘಾಟನೆಯು ಇಂದು ಅದ್ದೂರಿಯಾಗಿ ನಡೆಯಿತು...


ವರದಿ ಚಿತ್ರ
ಬಿಜೆಪಿ ಮೂಲಕ ರಾಜಕೀಯಕ್ಕೆ ಬರುತ್ತೇನೆ: ಅನಿಲ್ ಕುಂಬ್ಳೆ

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಡಿತ್ತಾದರೂ, ಅದು ಕೆಲವೇ ದಿನಗಳಲ್ಲಿ ಠುಸ್ಸಾಗಿತ್ತು. ಆದರೆ ತಾನು ರಾಜಕೀಯಕ್ಕೆ ಬರುತ್ತಿರುವುದನ್ನು ಸ್ವತಃ ಮಾಜಿ ಲೆಗ್‌ಸ್ಪಿನ್ನರ್ ಖಚಿತಪಡಿಸಿದ್ದಾರೆ.

 

ವರದಿ ಚಿತ್ರ
ರಾಷ್ಟ್ರಪತಿಯವರಿಂದ ಮೊಯ್ಲಿಯವರಿಗೆ ಭಾರತೀಯ ಜ್ಞಾನಪೀಠದ ಪ್ರತಿಷ್ಠಿತ ಮೂರ್ತಿದೇವಿ ಪ್ರಶಸ್ತಿ ಪ್ರದಾನ

ವಚನ ಸಾಹಿತ್ಯವೂ ಸೇರಿದಂತೆ ಕನ್ನಡದಲ್ಲಿ ಅನಾದಿ ಕಾಲದಿಂದಲೂ ಶ್ರೇಷ್ಠ ಸಾಹಿತ್ಯ ಕೃತಿಗಳು ಹೊರ ಬಂದಿದ್ದು, ಭಾರತೀಯ ಚಿಂತನೆ ಮೇಲೆ ಗಾಢ ಪ್ರಭಾವ ಬೀರಿವೆ ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.

 

ವರದಿ ಚಿತ್ರ
ವಿಪಕ್ಷಗಳ ವಿರೋಧದ ನಡುವೆ ಅಝೀಂ ಪ್ರೇಂಜೀ ವಿವಿ ವಿಧೇಯಕ ಅಂಗೀಕಾರ: ಸದನ ಸಮಿತಿ ರಚನೆಗೆ ಒಪ್ಪದ ಸರಕಾರದ ಕ್ರಮ ಖಂಡಿಸಿ ಸಭಾತ್ಯಾಗ

ವಿಧಾನಪರಿಷತ್ ಸದನ ಕಲಾಪದಲ್ಲಿ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ ಅಝೀಂ ಪ್ರೇಂಜೀ ವಿವಿ ವಿಧೇಯಕವನ್ನು ಅಂUಕರಿಸಬೇಕೆಂದು ಮನವಿ ಮಾಡಿದರು...

 

ವರದಿ ಚಿತ್ರ
ಬೆಂಗಳೂರು: ಮತ್ತೆ ಭ್ರಷ್ಟರ ಬೆನ್ನು ಹತ್ತಿದ ಲೋಕಾಯುಕ್ತ: 8 ಕೋಟಿಗೂ ಅಧಿಕ ಆಸ್ತಿ ಜಪ್ತಿ

ಸುಮಾರು 13 ಜಿಲ್ಲೆಗಳಲ್ಲಿ 10 ಮಂದಿ ಸರಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ೮.೨೮ ಕೋಟಿ ರೂಪಾಯಿ ಮೌಲ್ಯದ ಸ್ತಿರ ಮತ್ತು ಜರಾಸ್ತಿಗಳನ್ನು ಜಪ್ತಿ ಮಾಡಿದ್ದಾರೆ...

 

ವರದಿ ಚಿತ್ರ
ಉಡುಪಿ: ಡಾ.ಅಮೃತ ಸೋಮೇಶ್ವರ, ಕರ್ಗಿ ನಲಿಕೆಗೆ ಜಾನಪದ ಪ್ರಶಸ್ತಿ

ತುಳು ಜಾನಪದ ವಿದ್ವಾಂಸ ಡಾ.ಅಮೃತ ಸೋಮೇಶ್ವರ ಹಾಗೂ ಅಪರೂಪದ ಪಾಡ್ದನ ಹಾಡುಗಾರ್ತಿ ಕರ್ಗಿ ನಲಿಕೆಯವರಿಗೆ ಚೊಚ್ಚಲ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿಯನ್ನು ಘೋಷಿಸಲಾಗಿದೆ...

 

ವರದಿ ಚಿತ್ರ
ವಿಶ್ವ ಬ್ಯಾಡ್ಮಿಂಟನ್: ಇತಿಹಾಸ ಸೃಷ್ಟಿಸಿದ ಸೈನಾ ನೆಹ್ವಾಲ್

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಐದನೇ ಸ್ಥಾನಕ್ಕೆ ತಲುಪುವ ಮೂಲಕ ತನ್ನ ಕನಸನ್ನು ನನಸಾಗಿಸಿಕೊಂಡಿದ್ದು, ದಾಖಲೆ ನಿರ್ಮಿಸಿದ್ದಾರೆ.

 

ವರದಿ ಚಿತ್ರ
ಮಂಗಳೂರಿನ ಅಭಿವ್ರದ್ಧಿ ಕಾರ್ಯದಲ್ಲಿ ಬಿಜೆಪಿಯ ಮಲತಾಯಿ ದೋರಣೆಯನ್ನು ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ.

ದಕ್ಷಿಣವಲಯ ಕಾಂಗ್ರೇಸ್ ಸಮಿತಿ ವತಿಯಿಂದ ಮಂಗಳೂರಿನ ಸೂಟರ್ಪೇಟೆಯ ನೆಹರೂ ರೋಡಿನಲ್ಲಿ ಇಂದು ಬೆಳಗ್ಗೆ ವಾರ್ಡಿನ ಸಮಸ್ಯೆಗಳ ಬಗ್ಗೆ ಪತ್ರಿಭಟನಾ ಸಭೆಯನ್ನು ನಡೆಸಿದರು...


ವರದಿ ಚಿತ್ರ
ಮಂಗಳೂರು: ಭೂಗತ ದೊರೆಗಳೊಂದಿಗೆ ಸಂಪರ್ಕ ಆರೋಪದಲ್ಲಿ ಬಂಧಿತನಾಗಿದ್ದ ಪ್ರಸಾದ್ ಅತ್ತಾವರ್‌ಗೆ ಜಾಮೀನು - ಬಿಡುಗಡೆ

ಭೂಗತ ದೊರೆಗಳ ಸಂಪರ್ಕ ಹೊಂದಿದ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ಶ್ರೀರಾಮ ಸೇನೆಯ ರಾಜ್ಯ ಸಂಚಾಲಕ ಪ್ರಸಾದ್‌ ಅತ್ತಾವರ್‌ಗೆ ನ್ಯಾಯಲಯವು ಇಂದು ಜಾಮೀನು ಮೇಲೆ ಬಿಡುಗಡೆ ಮಾಡಿದೆ...

 

ವರದಿ ಚಿತ್ರ
ಹಾಡುಹಗಲೇ 7ಮನೆ ಕಳ್ಳತನ ಹಾಗೂ ಕೊಲೆಗೈದ ಕುಖ್ಯಾತ 3ಮ೦ದಿ ಆರೋಪಿ ಸಹಿತ 6ಲಕ್ಷ ಬೆಲೆಯ ಚಿನ್ನಾಭರಣ, ಲ್ಯಾಪ್ ಟಾಪ್ ಸೇರಿದ೦ತೆ 800 ಬಹರಿನ್ ದಿನಾರ್ ವಶಕ್ಕೆ

ಉಡುಪಿ:ಮಾ,18.2009ರ ಡಿಸೆ೦ಬರ್ ಹಾಗೂ 2010ನೇ ಸಾಲಿನ ಮಾರ್ಚ್ 2ನೇ ವಾರದ ಮಧ್ಯದ ಅವಧಿಯಲ್ಲಿ ಉಡುಪಿ ಜಿಲ್ಲೆ ಹಾಗೂ ನೆರೆಯ ಶಿವಮೊಗ್ಗ ಜಿಲ್ಲೆಗಳಲ್ಲಿ ನಡೆದ ಅನೇಕ ಮನೆ ....


ವರದಿ ಚಿತ್ರ
ಕ್ಷುಲ್ಲಕ ವಿಚಾರಕ್ಕಾಗಿ ಬಾಲಕಿಯ ಕೊಂದ ವೃದ್ಧ ಗುಂಡಿಗೆ ಬಲಿ

ನೆರೆ ಮನೆಯಲ್ಲಿನ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಜಗಳಕ್ಕೆ ಮುಂದಾದ 65ರ ವ್ಯಕ್ತಿಯೊಬ್ಬ 16ರ ಹರೆಯದ ಹುಡುಗಿಯನ್ನು ಗುಂಡಿಕ್ಕಿ ಕೊಂದು ಹಾಕಿದ್ದು, ಪೊಲೀಸರ ಮೇಲೂ ಗುಂಡು ಹಾರಿಸಿದ್ದಾನೆ. ಆದರೆ ಪೊಲೀಸರ ಪ್ರತಿದಾಳಿಯಲ್ಲಿ ಆರೋಪಿ ಹತನಾಗಿದ್ದಾನೆ.

 

ವರದಿ ಚಿತ್ರ
ಉಡುಪಿ: ನೀರಾವರಿ ಇಲಾಖೆ ಹಾಗೂ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳ ಮನೆಗೆ ಲೋಕಾಯುಕ್ತ ತ೦ಡದ ಮಿ೦ಚಿನ ದಾಳಿ:ಲಕ್ಷಾ೦ತರ ರೂಪಾಯಿ ಆಸ್ತಿ ಮುಟ್ಟುಗೋಲು.....

ಉಡುಪಿ:ನೀರಾವರಿ ಇಲಾಖೆ ಹಾಗೂ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳ ಮನೆಗೆ ಲೋಕಾಯುಕ್ತ ತ೦ಡದ ಮಿ೦ಚಿನ ದಾಳಿ:ಲಕ್ಷಾ೦ತರ ರೂಪಾಯಿ ಆಸ್ತಿ ಮುಟ್ಟುಗೋಲು.....


ವರದಿ ಚಿತ್ರ
ಉಡುಪಿ:ಇ೦ದು ಆರ೦ಭವಾದ ಪಿಯುಸಿ ಪರೀಕ್ಷೆಗಳು

ಪಿಯುಸಿ ಪರೀಕ್ಷೆಗಳು ಇ೦ದು ಆರ೦ಭವಾಗಿವೆ. ಚಿತ್ರದಲ್ಲಿ ಉಡುಪಿ ಎ೦ಜಿಎ೦ ಕಾಲೇಜಿನಲ್ಲಿ ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿಗಳು.


ವರದಿ ಚಿತ್ರ
ಅನಿಲ್ ಕುಂಬ್ಳೆ ‘ವೈಡ್ ಆಂಗಲ್’ ಬಿಡುಗಡೆ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಸೆರೆಹಿಡಿದಿರುವ ಛಾಯಾಚಿತ್ರಗಳ ಸಂಗ್ರಹ ಪುಸ್ತಕ ‘ವೈಡ್ ಆ್ಯಂಗಲ್’ನ್ನು ಆಸ್ಟ್ರೇಲಿಯಾದ ಸ್ಪಿನ್ ದಂತಕತೆ ಶೇನ್ ವಾರ್ನ್ ಬುಧವಾರ ಇಲ್ಲಿ ಬಿಡುಗಡೆ ಮಾಡಿದರು.

 

ವರದಿ ಚಿತ್ರ
ನವದೆಹಲಿ: ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಮೊಯ್ಲಿಗೆ ಮೂರ್ತಿದೇವಿ ಪ್ರಶಸ್ತಿ

ನವದೆಹಲಿ (ಪಿಟಿಐ): ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಗುರುವಾರ ಇಲ್ಲಿ ‘ಶ್ರೀ ರಾಮಾಯಣ ಮಹಾನ್ವೇಷಣಂ’ ಮಹಾನ್ ಕೃತಿ ರಚಿಸಿರುವ ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ಅವರಿಗೆ ಭಾರತೀಯ ಜ್ಞಾನಪೀಠದ ಪ್ರತಿಷ್ಠಿತ ‘ಮೂರ್ತಿದೇವಿ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ.

 

ವರದಿ ಚಿತ್ರ
ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ: ಮಂಗಳೂರು ರೈಲ್ವೆ ವಿಭಾಗ ಈಶಾನ್ಯ ವಲಯಕ್ಕೆ ಸೇರಲಿ ಸಾಹಿತ್ಯ ಸಮ್ಮೇಳನದ ನಿರ್ಣಯ

ಮಂಗಳೂರು, ಮಾ.೧೭: ನಗರದ ಪುರಭವನದಲ್ಲಿ ಕಳೆದ ಮೂರು ದಿನದಿಂದ ನಡೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ೧೬ನೆ ಸಾಹಿತ್ಯ ಸಮ್ಮೇಳನ ಬುಧವಾರ ಸಮಾಪ್ತಿಗೊಂಡಿತು. ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿ ‘ಕನ್ನಡಿಗರು ಕನ್ನಡತನವನ್ನು ಉಳಿಸಿ ಬೆಳೆಸಬೇಕು’ ಎಂದು ಕರೆ ನೀಡಿದರು...


ವರದಿ ಚಿತ್ರ
ಮಂಗಳೂರು : ನಗರದ ಕನ್ನಡ ಪ್ರಭ ಪತ್ರಿಕಾ ಕಛೇರಿಗೆ ದಾಳಿ ನಡೆಸಿದ ಅರೋಪಿಗಳಲ್ಲಿ ಒರ್ವನ ಸೆರೆ : ಇತರ ಅರೋಪಿಗಳನ್ನು ಶೀಘ್ರದಲ್ಲೇ ದಸ್ತಗಿರಿ - ಎಸ್ಪಿ.

ನಗರದ ಕೆ.ಎಸ್.ರಾವ್. ರಸ್ತೆಯ ಕನ್ನಡ ಪ್ರಭ ಕಛೇರಿಗೆ ಇತ್ತೀಚೆಗೆ ದಾಳಿ ನಡೆಸಿ ಸೊತ್ತು ನಾಶ ಪಡಿಸಿದ ಅರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ನಗರದ ಕೆ.ಎಸ್.ರಾವ್. ರಸ್ತೆಯ ಕನ್ನಡ ಪ್ರಭ ಕಛೇರಿಗೆ...

 

ವರದಿ ಚಿತ್ರ
ಮಂಗಳೂರು: ಡಿ.ಸಿ.ಐ.ಬಿ ಪೊಲೀಸರ ಮಹತ್ವದ ಕಾರ್ಯಾಚರಣೆ : 11 ಜನ ಛೋಟಾಶಕೀಲ್ ಸಹಚರರ ಬಂಧನ ;16 ಮೊಬೈಲ್ ಹಾಗೂ ನಗದು ಸಹಿತ ಮಾರಾಕಾಯುಧಗಳ ವಶ.

ಮಂಗಳೂರಿನ ಡಿ.ಸಿ.ಐ.ಬಿ ಪೊಲೀಸರ ಮಹತ್ವದ ಕಾರ್ಯಾಚರಣೆಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟನಾದ ಛೋಟಾಶಕೀಲ್‌ನ ೧೧ ಜನ ಸಹಚರರನ್ನು ಬಂದಿಸಲಾಗಿದೆ. ಬಂದಿತರಿಂದ ಒಂದು ರಿವಾಲ್ವರ್ ಮತ್ತು...


ವರದಿ ಚಿತ್ರ
ಮು೦ಬೈ: 2010ನೇ ಸಾಲಿನ ಪೆ೦ಟಾಲೂನ್ಸ್ ಫೆಮಿನಾ ಮಿಸ್ ಇ೦ಡಿಯಾ ಕಾರ್ಯಕ್ರಮ

2002 ನೇ ಸಾಲಿನ ಫೆಮಿನಾ ಮಿಸ್ ಇ೦ಡಿಯಾ ವಲ್ಡ್ ಆಗಿದ್ದ ಬಾಲಿವುಡ್ ನಟಿ ನೇಹಾ ಧುಪಿಯಾ, 2004ನೇ ಸಾಲಿನ ಫೆಮಿನಾ ಮಿಸ್ ಇ೦ಡಿಯಾ ಯುನಿವರ್ಸ್ ಆಗಿದ್ದ ಬಾಲಿವುಡ್ ನಟಿ ತನುಶ್ರೀ ದತ್, ...


ವರದಿ ಚಿತ್ರ
ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಪಾರ್ಲಿಮೆಂಟ್ ಚಲೋ

ಜಂತರ್ ಮಂತರ್ ನಲ್ಲಿ ಸೇರಿದ ಸಭೆಯನ್ನುದ್ದೇಶಿಸಿ ಮಾತನಾಡಿದ ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿ ಯಾದ ರಾಷ್ಟ್ರೀಯ ಅಧ್ಯಕ್ಷ ಇ. ಅಬೂಬಕರ್ ಕೇಂದ್ರ ಸರ್ಕಾರ ಕೂಡಲೇ ರಂಗನಾಥ ಮಿಶ್ರ ವರದಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

 

ವರದಿ ಚಿತ್ರ
ಖ್ಯಾತ ವ್ಯಂಗ್ಯ ಚಿತ್ರಕಾರ ಪ್ರಕಾಶ್ ಶೆಟ್ಟಿ ಅವರ ‘ನಗೆ ಗೆರೆಗಳು’: ವೀಕ್ಷಿಸಲು ಪುರಭವನದ ತುಂಬ ಪ್ರೇಕ್ಷಕರು

ಮಂಗಳೂರು, ಮಾ. ೧೬: ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮಂಗಳವಾರ ಖ್ಯಾತ ವ್ಯಂಗ್ಯ ಚಿತ್ರಕಾರ ಪ್ರಕಾಶ್ ಶೆಟ್ಟಿ ಅವರ ‘ನಗೆ ಗೆರೆಗಳು’ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿತ್ತು. ಮಧ್ಯಾಹ್ನ ೧.೩೦ ರಿಂದ ೨.೩೦ರ ವರೆಗಿನ ೧ ಗಂಟೆ ಕಾಲ ವೇದಿಕೆಯಲ್ಲಿ ವ್ಯಂಗ್ಯ ಚಿತ್ರಗಳ ಕ್ಯಾರಿಕೇಚರ್ ಕಾರ್ಯಕ್ರಮ ನೀಡಿದ ಪ್ರಕಾಶ್ ಶೆಟ್ಟಿ ಅವರು ತನ್ನ ವ್ಯಂಗ್ಯ ಗೆರೆಗಳ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು


ವರದಿ ಚಿತ್ರ
ಮು೦ಬೈ: ಸಂಭ್ರಮದ ಗುಡಿಪಾಡ್ವಾ

ಚೈತ್ರಮಾಸ ಮತ್ತು ನೂತನ ವರ್ಷದ ಮೊದಲ ದಿನವಾದ ಇಂದು ಮಹಾರಾಷ್ಟ್ರದಲ್ಲಿ ಸಾಂಪ್ರದಾಯಿಕವಾಗಿ `ಗುಡಿಪಾಡ್ವಾ' ಆಚರಿಸಲಾಯಿತು. ವಾಣಿಜ್ಯ ನಗರಿ ಮುಂಬಯಿಯಲ್ಲಿ ಜನರು ಸಡಗರ, ಸಂಭ್ರಮದಿಂದ ....


ವರದಿ ಚಿತ್ರ
ಇಸ್ರೋ: ಭದ್ರತಾ ಸಿಬಂದಿ ಮೇಲೆ ಗುಂಡು ದಾಳಿ ತನಿಖೆ: ಸಿ‌ಎಂ

ಬೆಂಗಳೂರು ನಗರದ ಹೊರವಲಯದಲ್ಲಿರುವ ಬ್ಯಾಲಾಳುವಿನಲ್ಲಿರುವ ಭಾರೀ ಭದ್ರತೆ ಇರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಬಳಿ ಮಂಗಳವಾರ ಬೆಳಗ್ಗಿನ ಜಾವ ಏರ್ಪಟ್ಟ ಗುಂಡಿನ ಚಕಮಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ತನಿಖೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ

 

ವರದಿ ಚಿತ್ರ
ಯುಗಾದಿಯ ದಿನದ೦ದು ಕರಾವಳಿಯ ವಿವಿಧೆಡೆ ಗಾಳಿ - ಮಳೆ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಸುಳ್ಯ ಮತ್ತು ಕೊಡಗು ಜಿಲ್ಲೆಯ ವಿವಿಧೆಡೆ ಮಂಗಳವಾರ ಅಪರಾಹ್ನ ಸಾಧಾರಣ ಮಳೆ ಬಂದಿದ್ದು, ಬಿಸಿಲ ಝಳದಿಂದ ಬಸವಳಿದ ಜನತೆಗೆ ತಂಪೆರೆದಿದೆ.


ವರದಿ ಚಿತ್ರ
ಮಂಗಳೂರು: ಉರ್ವಸ್ಟೋರ್ ಮಹಾಗಣಪತಿ ದೇವಸ್ಥಾನಕ್ಕೆ ಹಸಿರು ಹೊರೆಕಾಣಿಕೆ ಮೆರೆವಣಿಗೆ.

ನಗರದ ಉರ್ವಸ್ಟೋರ್ ಮಹಾಗಣಪತಿ ದೇವಸ್ಥಾನವನ್ನು ದಾನಿಗಳು ಹಾಗೂ ಭಕ್ತಾಧಿಗಳ ಸಹಕಾರದೊಂದಿಗೆ ಸುಮಾರು ಒಂದು ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಿಸಿದ್ದು, ನೂತನವಾಗಿ ನಿರ್ಮಿಸಿದ ಗಜಪ್ರಷ್ಠಾಕಾರದ ಶಿಲಾಮಯ...


ವರದಿ ಚಿತ್ರ
ಮಂಗಳೂರು: ಶ್ರೀರಾಮ ನಾಮ ತಾರಕ ಮಂತ್ರ ಜಪ-ಯಜ್ನದ ಹೊರೆಕಾಣಿಕೆ ಸಂಗ್ರಹ ಕೇಂದ್ರ ಹಾಗೂ ಮಂಗಳೂರು ಕಾರ್ಯಲಯದ ಉದ್ಘಾಟನೆ.

ಶ್ರೀರಾಮ ನಾಮ ತಾರಕ ಮಂತ್ರ ಯಜ್ನ ಸಮಿತಿ ಕಲ್ಲಡ್ಕ ಇವರ ವತಿಯಿಂದ ಮಾರ್ಚ್ 20 ಹಾಗೂ 21ರಂದು ನಡೆಯಲಿರುವ ಶ್ರೀರಾಮ ನಾಮ ತಾರಕ ಮಂತ್ರ ಜಪ- ಯಜ್ನ ಪ್ರಯುಕ್ತ ಭಕ್ತಾಧಿಗಳು ನೀಡಿರುವ ಹೊರೆಕಾಣಿಕೆ ಸಂಗ್ರಹ ಕೇಂದ್ರ...


ವರದಿ ಚಿತ್ರ
ಬಿಜೆಪಿ ಟೀಮ್‌ಗೆ ವರುಣ್‌ ಗಾಂಧಿ, ಸ್ಮೃತಿ; ಕರಂದ್ಲಾಜೆಗೆ ನಿರಾಸೆ

ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಯವರು ತನ್ನ ನೂತನ ತಂಡವನ್ನು ಪ್ರಕಟಿಸಿದ್ದು ವರುಣ್ ಗಾಂಧಿ, ಸ್ಮೃತಿ ಇರಾನಿ ಸೇರಿದಂತೆ ಯುವಕರು ಹಾಗೂ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಆದರೆ ಭಿನ್ನಮತಗಳ ಕಾರಣದಿಂದ ಸಚಿವೆ ಸ್ಥಾನವನ್ನು ತ್ಯಜಿಸಿದ್ದ ಶೋಭಾ ಕರಂದ್ಲಾಜೆಯವರಿಗೆ ನಿರಾಸೆಯನ್ನುಂಟು ಮಾಡಲಾಗಿದೆ.

 

ವರದಿ ಚಿತ್ರ
ಮಾಯಾ ಕೊರಳಿಗೆ ಐದು ಕೋಟಿ ಹಾರ ಹಾಕಿದ್ದು ಕರ್ನಾಟಕ!

ನಿನ್ನೆ ಲಕ್ನೋದಲ್ಲಿ ನಡೆದ ಬಹುಜನ ಸಮಾಜವಾದಿ ಪಕ್ಷದ ರಜತ ಮಹೋತ್ಸವ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಕೊರಳಿಗೆ ಐದು ಕೋಟಿ ರೂಪಾಯಿ ಮೌಲ್ಯದ ಸಾವಿರ ರೂಪಾಯಿ ನೋಟುಗಳ ಭಾರೀ ಮಾಲೆಯನ್ನು ಹಾಕಿದ್ದು ಬಿಎಸ್‌ಪಿ ಕರ್ನಾಟಕ ಘಟಕ ಎಂಬ ಕುತೂಹಲ ಮತ್ತು ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

 

ವರದಿ ಚಿತ್ರ
ಮಂಗಳೂರು: ಉಸ್ತುವಾರಿ ಸಚಿವರಿಂದ ನಗರದ ರಸ್ತೆ ಕಾಂಕ್ರಿಟ್ ಕಾಮಗಾರಿ ಪರಿಶೀಲನೆ.

ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯುತ್ತಿರುವ ಕಾಂಕ್ರಿಟ್ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಕ್ರಷ್ಣ ಪಾಲೆಮಾರ್ ಅವರು ಪರಿಶೀಲನೆ ನಡೆಸಿದರು. ಕಾಮಗಾರಿ ನಡೆಯುತ್ತಿರುವ ಫಳ್ನೀರ್, ಶಿವಬಾಗ್...


ವರದಿ ಚಿತ್ರ
ಜಾನ್ಸಿ ಕಿ ರಾಣಿ ತಮಿಳು ರಿಮೇಕ್ ಚಿತ್ರದಲ್ಲಿ ಅವ೦ತಿಕ ಶರ್ಮ ಮತ್ತು ನೀಲಾಕ್ಷಿ ಸಿ೦ಗ್

ಮು೦ಬೈಯ ಹುಡುಗಿಯರಾದ ನೀಲಾಕ್ಷಿ ಸಿ೦ಗ್, ಅವ೦ತಿಕಾ ಶರ್ಮ ಮತ್ತು ಅನಯ ದಾಸ್ ಅವರು `ಜಾನ್ಸಿ ಕಿ ರಾಣಿ' ಚಿತ್ರದಲ್ಲಿ ಅಭ್ನಯಿಸಲಿದ್ದಾರೆ.


ವರದಿ ಚಿತ್ರ
ವಿದೇಶಿ ವಿವಿ ಮಸೂದೆ ಕೇಂದ್ರ ಅಸ್ತು: ವಿದೇಶಿ ವಿವಿಗೆ ಕೆಂಪುಹಾಸು

ಕಠಿಣ ಷರತ್ತುಗಳಿಗೆ ಒಳಪಟ್ಟು ವಿದೇಶಿ ವಿವಿಗಳು ಭಾರತದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ ಸಮ್ಮತಿ ಸೂಚಿಸಿದೆ.

 

ವರದಿ ಚಿತ್ರ
ಉಡುಪಿ: ಮಗಳ ಮೇಲೆ ಕಾಮುಕ ತಂದೆಯ ಅತ್ಯಾಚಾರ: ಆಕ್ರೋಶಿತ ಸಾರ್ವಜನಿಕರಿಂದ ಹಲ್ಲೆ; ಆರೋಪಿ ಪೊಲೀಸರ ವಶಕ್ಕೆ

ಈ ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆ ಆಕ್ರೋ ಶಿತರಾದ ಸಾರ್ವಜನಿಕರು ಕಾಮುಕ ತಂದೆ ಯನ್ನು ಹಿಗ್ಗಾಮುಗ್ಗ ಥಳಿಸಿ ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಇದೀಗ ಆರೋಪಿ ತಂದೆ ಮಲ್ಪೆ ಪೊಲೀಸರ ವಶದಲ್ಲಿದ್ದಾನೆ...

 

ವರದಿ ಚಿತ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರದಲ್ಲಿಂದು ಅದ್ದೂರಿ ಚಾಲನೆ : ಎಲ್ಲ ಶಾಲೆಗಳಲ್ಲಿ ಕನ್ನಡ ಭಾಷೆಗೆ ಮನ್ನಣೆ ಅಗತ್ಯ- ಸಮ್ಮೇಳನ ಉದ್ಘಾಟಿಸಿದ ಹಿರಿಯ ಸಾಹಿತಿ ಪ್ರೋ| ಎಚ್ .ಎಸ್ ವೆಂಕಟೇಶ್‌ಮೂರ್ತಿ.

ಮೆರವಣಿಗೆ , ಭಾಷಣಗಳಿಂದ ಕನ್ನಡ ಭಾಷೆಯನ್ನು ಉಳಿಸಲು ಸಾಧ್ಯವಿಲ್ಲ. ಕನ್ನಡ ಕುರಿತಂತೆ ಮನ ಪರಿವರ್ತನೆ ಸಾಧ್ಯವಾಗದಿದ್ದರೆ ಭಾಷೆ ಉಳಿಯುವುದು ಕಷ್ಟ. ನಾವು ಅಚ್ಚ ಕನ್ನಡ ಮಕ್ಕಳನ್ನು ಬೆಳೆಸುವ ಅಗತ್ಯವಿದೆ. ಇಂಗ್ಲಿಷ್ ಮಕ್ಕಳು ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದಾರೆ. ನಮ್ಮ ಮಕ್ಕಳು ಇಂದು ಅಕ್ಷರಸ್ಥ ವಿದ್ಯಾವಂತರಲ್ಲ , ನಿರಕ್ಷರಸ್ಥ ವಿದ್ಯಾವಂತರಾಗುತ್ತಿದ್ದಾರೆ!


ವರದಿ ಚಿತ್ರ
ದುಬೈ: ಚಾರಿಟಿಗಾಗಿ ರೂಪು ತಳೆದು ತುಳು ಸಂಸ್ಕೃತಿಯನ್ನು ಬೆಳೆಸುವ ಉದ್ದೇಶ: 'ನಮ ತುಳುವೆರ್’ ಯು.ಏ.ಇ' 2010 ವರ್ಷದ 'ಸಹಾಯಾರ್ಥ' ಕಾರ್ಯಕ್ರಮಗಳ ಘೋಷಣೆ

ಚಾರಿಟಿಗಾಗಿ ರೂಪು ತಳೆದು ತುಳು ಸಂಸ್ಕೃತಿಯನ್ನು ಬೆಳೆಸುವ ಉದ್ದೇಶಿತ ನಮ ತುಳುವೆರ್ ಯು.ಏ.ಇ.ಯಲ್ಲಿ ಪದಾಧಿಕರದ ಗೊಡವೆಯೇ ಇಲ್ಲ. ಇಲ್ಲಿ ಎಲ್ಲರೂ ಸಮಾನರೇ. ಎಲ್ಲಾ ಕೋಮುಗಳ ಸಂಘಟಿತ ಸಂಸ್ಠೆಗಳ ಹಿರಿಯ ಪದಾಧಿಕಾರಿಗಳು, ನಾಯಕರಲ್ಲದೆ ವಿವಿಧ ವೃತ್ತಿ ರಂಗಗಳಿಂದ, ಕಲಾಕ್ಷೇತ್ರಗಳ ಪ್ರತಿನಿಧಿಗಳಿರುವ ಕಾರ್ಯಕಾರಿ ಸಮಿತಿಯಲ್ಲಿ ಜಾತಿ ಮತ ಭೇದಗಳಿಲ್ಲ. ಸಮಿತಿಯ ಸದಸ್ಯರು ತುಳುನಾಡಿನಿಂದ ಬಂದು ಯು.ಏ.ಇ.ಯಲ್ಲಿ ನೆಲೆಗೊಂಡವರು..

 

ವರದಿ ಚಿತ್ರ
ಪರಿಹಾರಕ್ಕೆ ಹಣವಿಲ್ಲ ಎಂದ ಮಾಯಾ ಸಂಭ್ರಮಕ್ಕೆ 200 ಕೋಟಿ!

ಇತ್ತೀಚೆಗಷ್ಟೇ ಕಾಲ್ತುಳಿತಕ್ಕೆ 65 ಮಂದಿ ಸತ್ತಾಗ ಪರಿಹಾರ ನೀಡಲು ಹಣವಿಲ್ಲ ಎಂದು ಹೇಳಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಇದೀಗ ಬಹುಜನ ಸಮಾಜವಾದಿ ಪಕ್ಷದ ರಜತ ಮಹೋತ್ಸವಕ್ಕೆ ಸರಕಾರದ ವತಿಯಿಂದ 200 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

 

ವರದಿ ಚಿತ್ರ
‘ಗಂಗೆಯಲ್ಲಿ ಮಿಂದು ಶುದ್ಧನಾಗುವೆ’: ನೋವು ಮರೆಯಲು ಹರಿದ್ವಾರ ಹೊಟೇಲಿನಲ್ಲಿ ನಿತ್ಯಾನಂದ ಧ್ಯಾನ!

ತಮಿಳು ನಟಿ ರಂಜಿತಾ ಜತೆಗಿನ ವಿವಾದಾಸ್ಪದ ವೀಡಿಯೋ ಪ್ರಕರಣದಿಂದ ಮುಜುಗರಕ್ಕೊಳಗಾಗಿರುವ ಪರಮಹಂಸ ನಿತ್ಯಾನಂದ ಸ್ವಾಮಿ ಹರಿದ್ವಾರದ ಹೊಟೇಲೊಂದರಲ್ಲಿ ನೋವು ಶಮನ ಮಾಡಲು ಧ್ಯಾನ ಮಾಡುತ್ತಿದ್ದಾರೆ. ಇದನ್ನು ಸ್ವತಃ ಅವರೇ ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ.

 

ವರದಿ ಚಿತ್ರ
ಮಂಗಳೂರು : ದ.ಕ.ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ನಗರದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ದಿಬ್ಬಣ

ಇಂದು ಸಂಜೆ ಉದ್ಘಾಟನೆಗೊಳ್ಳಲಿರುವ ದ.ಕ.ಜಿಲ್ಲಾ ೧೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಇಂದು ಅಪರಾಹ್ನ ೪ಗಂಟೆಗೆ ನಗರದ ಬಂಟ್ಸ್ ಹಾಸ್ಟೆಲ್ ಅವರಣದಿಂದ ಸಮ್ಮೇಳನ ನಡೆಯುವ ತಾಣವಾದ ಪುರಭವನದವರೆಗೆ ಕನ್ನಡ ತಾಯಿ ಭುವನೇಶ್ವರಿಯ ದಿಬ್ಬಣವು...


ವರದಿ ಚಿತ್ರ
ಮಂಗಳೂರು: ದ.ಕ.ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಧ್ವಜಾರೋಹಣ.

ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರದ ಪುರಭವನದಲ್ಲಿ ಇಂದು ಬೆಳಿಗ್ಗೆ ಸಮ್ಮೇಳನದ ದ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು...


ವರದಿ ಚಿತ್ರ
ಬೆ೦ಗಳೂರು: ಮುಸ್ಲಿಮ್, ಕ್ರಿಶ್ಚಿಯನ್ನರಿಗೆ ವಾಸಿಸಲು ಅನೇಕ ರಾಷ್ಟ್ರಗಳಿವೆ, ಆದರೆ ಹಿಂದೂಗಳಿಗೆ ಒಂದೇ ಅದುವೇ ಭಾರತ ಮಾತ್ರ : ಮುತಾಲಿಕ್

ಮುಸ್ಲಿಮರು ವಾಸಿಸಲು 57ರಾಷ್ಟ್ರಗಳಿವೆ, ಕ್ರಿಶ್ಚಿ ಯನ್ನರಿಗೆ 113 ದೇಶಗಳಿದ್ದರೆ, ಹಿಂದೂಗಳಿಗೆ ಜಗತ್ತಿನಲ್ಲಿ ವಾಸಿಸಲು ಇರುವುದು ಭಾರತ ಮಾತ್ರ. ಆದರೆ ಇಲ್ಲಿ ಹಿಂದೂಗಳು ಶಾಂತಿ, ಸುಖ, ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ.

 

ವರದಿ ಚಿತ್ರ
ಉಡುಪಿ: ನಿವೃತ್ತಿ ವೇತನ ತಾರತಮ್ಯ ವಿರೋಧಿಸಿ ಮಾಜಿ ಸೈನಿಕರಿಂದ ಪ್ರತಿಭಟನೆ: ಪ್ರಧಾನಮಂತ್ರಿ, ರಾಷ್ಟ್ರಪತಿಗೆ ರಕ್ತದಿಂದ ಸಹಿ ಮಾಡಿದ ಮನವಿ ಸಲ್ಲಿಕೆ

ಉಡುಪಿ ಜಿಲ್ಲಾ ಮಾಜಿ ಸೈನಿಕರ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ೫೦ಕ್ಕೂ ಅಧಿಕ ಮಾಜಿ ಸೈನಿಕರು, ಬೇಡಿಕೆ ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಿದರು...


ವರದಿ ಚಿತ್ರ
ನಂದಾವರದಲ್ಲಿ ಸಲಫಿ ಸೌಹಾರ್ದ ಸಮಾವೇಶ: ಶಾಂತಿ ಸುವ್ಯವಸ್ಥೆಗಾಗಿ ಸರಕಾರದೊಂದಿಗೆ ಕೈ ಜೋಡಿಸಿ: ಡಾ.ವಿ.ಎಸ್.ಆಚಾರ್ಯ

ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಮಂಗಳೂರು ಇದರ ಆಶ್ರಯ ದಲ್ಲಿ ತಾಲೂಕಿನ ನಂದಾವರದಲ್ಲಿ ರವಿವಾರ ನಡೆದ ಏಕದಿನ ಸಲಫಿ ಸಮ್ಮೇಳನದ ಸೌಹಾರ್ದ ಸಮಾವೇಶ ದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು...


ವರದಿ ಚಿತ್ರ
ತಾ.19: ಮನರಂಜನೆ ಮತ್ತು ಕ್ರೀಡೆ - ಶಾರ್ಜಾದಲ್ಲಿ ಬಿ.ಸಿ.ಎಫ್ ವಾರ್ಷಿಕ ಕ್ರೀಡಾ ಕೂಟ

ದುಬೈ: ಇದೇ ಶುಕ್ರವಾರ ತಾ.೧೯ ರಂದು ಬ್ಯಾರೀಸ್ ಕಲ್ಚರಲ್ ಫೋರಂ ಶಾರ್ಜಾ ವಿಭಾಗದ ಆಶ್ರಯದಲ್ಲಿ ಈ ಸಾಲಿನ ಬಿ.ಸಿ.ಎಫ್ ಕ್ರೀಡಾ ಕೂಟ ನೆಡೆಯಲಿದೆ ಎಂದು ಕ್ರೀಡಾ ಸಮಿತಿಯ ಅದ್ಯಕ್ಷ ಮಹಮ್ಮದ್ ಶಾಹದ್ ಅವರು ತಿಳಿಸಿದ್ದಾರೆ.

 

ವರದಿ ಚಿತ್ರ
ಮಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಗೆ ವಂದನಾ ಪ್ರಶಸ್ತಿ.

ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಇವರ ಜಂಟಿ ಆಶ್ರಯದಲ್ಲಿ ಮಂಗಳೂರು ಕುಡ್ಲ ಕೋರ್ಟ್ ನ ಸಭಾಂಗಣದಲ್ಲಿ ಮಂಗಳೂರಿನ ಗುರುಕಿರಣ್ ರವರಿಗೆ ಕನ್ನಡ ಚಿತ್ರೋದ್ಯಮದ ...


ವರದಿ ಚಿತ್ರ
ಮಂಗಳೂರು:ಡಾ| ಸಬಿಹಾ ಭೂಮಿಗೌಡ ರವರ `ಕಡಲ ತಡಿಯ ಮನೆ' ಪುಸ್ತಕ ಅನಾವರಣ.

ದಾಸಜನ, ಮಂಗಳೂರು ಇದರ ಆಶ್ರಯದಲ್ಲಿ ಲಡಾಯಿ ಪ್ರಕಾಶನ, ಗದಗ ಪ್ರಕಟಿಸಿರುವ ಡಾ| ಸಬಿಹಾ ಭೂಮಿಗೌಡ ಅವರ ಕಥಾಸಂಕಲನ `ಕಡಲ ತಡಿಯ ಮನೆ' ಬಿಡುಗಡೆ ಸಮಾರಂಭವು ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ...


ವರದಿ ಚಿತ್ರ
ಕನ್ನಡಿಗ ಉಡುಪಿಯ ಗುರುದಾಸ್‌ಗೆ ಐಸಿಸಿ ಗ್ಲೋಬಲ್ ಅಕಾಡೆಮಿ ತರಬೇತಿ

ಮುಂಬೈನಲ್ಲಿ ವಡಪಾವ್ ಮಾರುತ್ತಿರುವ ರವಿದಾಸ್ ಶೆಣೈ ಎಂಬುವರ ಮಗ ಗುರುದಾಸ್ ಶೆಣೈಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಗ್ಲೋಬಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಅವಕಾಶ ಸಿಕ್ಕಿದೆ.

 

ವರದಿ ಚಿತ್ರ
ಮಂಗಳೂರು: ಫಾದರ್ ಮುಲ್ಲರ್ ಕಾಲೇಜಿನ ಘಟಿಕೋತ್ಸವ: ಗ್ರಾಮೀಣ ಆರೋಗ್ಯ ವಲಯದ ಸಮಸ್ಯೆ ಎದುರಿಸಲು ಸಿದ್ಧರಾಗಿ: ದಿನೇಶ್ ತ್ರಿವೇದಿ

ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಸಂಸ್ಥಾಪನಾ ದಿನ, ಘಟಿಕೋತ್ಸವ ಮತ್ತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ದಶಮಾನೋತ್ಸವ ಸಮಾ ರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು...


ವರದಿ ಚಿತ್ರ
ಮಂಗಳೂರು: ನಗರದಲ್ಲಿ ಎಸ್ಸೆಸೆಫ್ ಮೀಲಾದ್ ಸಂದೇಶ

ಮಹಿಳೆಯರ ಸಮಸ್ಯೆಗಳಿಗೆ ಮೀಸಲಾತಿ ಒಂದೇ ಪರಿಹಾರವಲ್ಲ ಎಂದು ಎಸ್ಸೆಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಅಭಿಪ್ರಾಯಪಟ್ಟಿದ್ದಾರೆ....


ವರದಿ ಚಿತ್ರ
ಮಂಗಳೂರು: ‘ಬ್ಯಾರಿ ಭಾಷೆಯ ಅಭಿವೃದ್ಧಿ ಹೇಗೆ ಮತ್ತು ಯಾಕೆ?’- ಸಂವಾದ ಕಾರ್ಯಕ್ರಮ: ಭಾಷೆಗಳಿಗೆ ಜಾತಿ, ಧರ್ಮದ ಲೇಪ ಬೇಡ: ಅಮೃತ ಸೋಮೇಶರ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ‘ಬ್ಯಾರಿ ಭಾಷೆಯ ಅಭಿವೃದ್ಧಿ ಹೇಗೆ ಮತ್ತು ಯಾಕೆ?’ ಎಂಬ ವಿಷಯದಲ್ಲಿ ನಗರದಲ್ಲಿ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು...


ವರದಿ ಚಿತ್ರ
ಉಡುಪಿ: ಭಾಷೆಯ ಸ್ವರೂಪ ಅರ್ಥವಾಗುವುದೇ ಸಾಹಿತ್ಯದಿಂದ: ಪ್ರೊ.ಲಕ್ಷ್ಮಿನಾರಾಯಣ ಭಟ್ಟ

ಉಡುಪಿ ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜಿನ ವಜ್ರಮಹೋತ್ಸವದ ಅಂಗ ವಾಗಿ ಶನಿವಾರ ಹಮ್ಮಿಕೊಳ್ಳಲಾದ ಮುದ್ದಣ ಸಾಹಿತ್ಯೋತ್ಸವದಲ್ಲಿ ‘ನಮಗೆ ಸಾಹಿತ್ಯ ಯಾಕೆ ಬೇಕು?’ ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡುತ್ತಿದ್ದರು....


ವರದಿ ಚಿತ್ರ
ವಿವಿ ಮಟ್ಟದ 6ನೆ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ: ಪುಸ್ತಕಗಳನ್ನು ಖರೀದಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಲು ಕರೆ

ನಗರದ ಎಸ್‌ಡಿ‌ಎಂ ವ್ಯವಹಾರಾಡಳಿತ ಕಾಲೇಜಿನಲ್ಲಿ ಇಂದು ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಹಳೆ ವಿದ್ಯಾರ್ಥಿ ಸಂಘ ಹಾಗೂ ಎಸ್‌ಡಿ‌ಎಂ ವ್ಯವಹಾರಾಡಳಿತ ಕಾಲೇಜುಗಳ ಆಶ್ರಯದಲ್ಲಿ ಹಮ್ಮಿಕೊಂಡ...


ವರದಿ ಚಿತ್ರ
ಮಣಿಪಾಲದಲ್ಲಿ ಬಬ್ಬು ಸ್ವಾಮಿಯ ವರ್ಷಾವಾದಿ ನೇಮೋತ್ಸವ....


ವರದಿ ಚಿತ್ರ
ಹೌದು, ವೀಡಿಯೋದಲ್ಲಿರೋದು ನಾನೇ: ನಿತ್ಯಾನಂದ ಸ್ವಾಮಿ

ಆರೋಗ್ಯ ಕೆಟ್ಟಿದ್ದ ಸಂದರ್ಭದಲ್ಲಿ ತಮಿಳು ನಟಿ ರಂಜಿತಾ ತನಗೆ ಉಪಚರಿಸುತ್ತಿದ್ದುದು ಹೌದು. ಆದರೆ ಆ ವೀಡಿಯೋದ ಉದ್ದಕ್ಕೂ ಅಶ್ಲೀಲ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದು ನಾನಲ್ಲ. ಆ ವೀಡಿಯೋವನ್ನು ತಂತ್ರಜ್ಞಾನ ಬಳಸಿ ಬದಲಾಯಿಸಲಾಗಿದೆ......

 

ವರದಿ ಚಿತ್ರ
ಮಂಗಳೂರು: ಪಿಲಿಕುಳದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 3 ಕೋಟಿ, ಜಂಗಲ್ ರಿಸಾರ್ಟ್ ಗೆ ಪ್ರವಾಸೋದ್ಯಮ ಸಚಿವರಿಂದ ಚಾಲನೆ.

ಪಿಲಿಕುಳ ನಿಸರ್ಗಧಾಮದಲ್ಲಿ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ 9 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಎಂಟು ಕೊಠಡಿಗಳ ಪ್ರವಾಸಿ ಮಂದಿರಗಳನ್ನು ಪ್ರವಾಸೋದ್ಯಮ ಸಚಿವರಾದ ಜನಾರ್ಧನ ರೆಡ್ಡಿ ಅವರು ಉದ್ಘಾಟಿಸಿದರು...


ವರದಿ ಚಿತ್ರ
ಉಡುಪಿ ಎ೦ ಜಿ ಎ೦ ಕಾಲೇಜು ವಜ್ರಮಹೋತ್ಸವ ಸ೦ಭ್ರಮ; 2ನೇ ದಿನ ವಾದಿರಾಜ-ಕನಕದಾಸ ಸ೦ಗೀತೋತ್ಸವ ಸಮಾರ೦ಭ......

ಉಡುಪಿ ಎ೦ ಜಿ ಎ೦ ಕಾಲೇಜು ವಜ್ರಮಹೋತ್ಸವ ಸ೦ಭ್ರಮ; 2ನೇ ದಿನ ವಾದಿರಾಜ-ಕನಕದಾಸ ಸ೦ಗೀತೋತ್ಸವ ಸಮಾರ೦ಭ....


ವರದಿ ಚಿತ್ರ
ಮಂಗಳೂರು: ಯುನಿಟಿ ಆಕಾಡೆಮಿ ಆಪ್ ಎಜುಕೇಶನ್ನಿನ ಪದವಿ ಪ್ರದಾನ ಸಮಾರಂಭ

ಯನಿಟಿ ಆಕಾಡೆಮಿ ಆಪ್ ಎಜುಕೇಶನ್ ಇದರ ವಾರ್ಷಿಕ ದಿನಾಚರಣೆ, ಡಿಗ್ರಿ ಮತ್ತು ಡಿಪ್ಲಮೋ ವಿದ್ಯಾರ್ಥಿಗಳ ಪದವಿಪ್ರದಾನ ಸಮಾರಂಭ ಶುಕ್ರವಾರ ಸಂಜೆ ಆಶೋಕ ನಗರದ ಕಾಲೇಜು ಆವರಣದಲ್ಲಿ ನಡೆಯಿತು...


ವರದಿ ಚಿತ್ರ
ಮಂಗಳೂರಿನಲ್ಲಿ ನಿಧಾನಗತಿ ರಸ್ತೆ ಕಾಂಕ್ರಿಟ್ ಕಾಮಗಾರಿ ವಿರುದ್ಧ ಪ್ರತಿಭಟನೆ - ರಸ್ತೆ ತಡೆ: ಕೂಡಲೇ ದುರಸ್ತಿಗೆ ಐವನ್ ಅಗ್ರಹ.

ಕಂಕನಾಡಿ - ಮಾರ್ನಮಿಕಟ್ಟೆ ರಸ್ತೆಯ ಕಾಂಕ್ರಿಟ್‌ಕರಣ ಕಾಮಗಾರಿಯು ನಿಧಾನಗತಿಯಲ್ಲಿ ನಡೆಯುತ್ತಿರುವುದನ್ನು ಖಂಡಿಸಿ ಹಾಗೂ ಕಾಮಗಾರಿ ಶೀಘ್ರಗೊಳಿಸಲು ಒತ್ತಾಯಿಸಿ ಕಾಂಗ್ರೆಸ್ ವಕ್ತಾರ ಹಾಗೂ ನ್ಯಾಯವಾದಿ ಐವನ್ ಡಿ’ಸೋಜಾ ಅವರ ನೇತ್ರತ್ವದಲ್ಲಿ...


ವರದಿ ಚಿತ್ರ
ದೇಶದಲ್ಲಿ ಮೊತ್ತಮೊದಲ ಆಪ್‌ಶೋರ್ ನಾವೆ ಶುಭಾರ೦ಭ

ಚೀನದಲ್ಲಿ ಸಿದ್ಧಗೊಂಡು ಮುಂಬಯಿಯ ಬಂದರು ಪ್ರದೇಶಕ್ಕೆ ಆಗಮಿಸಿದ್ದ ಈ ಸುಸಜ್ಜಿತ ನಾವೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಪುರೋಹಿತ ಅಶೋಕ್ ಭಟ್ ಕುಂಬ್ಳೆ ಇವರು ಇವರು ವಾಸ್ತುಪೂಜೆ, ಗಣಹೋಮ, ಸತ್ಯನಾರಯಣ ಮಹಾಪೂಜೆಯೊಂದಿಗೆ ...


ವರದಿ ಚಿತ್ರ
ಉಡುಪಿ: ಶಿಕ್ಷಣಕ್ಕೆ ಮೌಲ್ಯಗಳು ಬೇಕು, ವಾಸ್ತುವಲ್ಲ: ಡಾ. ವಿರೇ೦ದ್ರ ಹೆಗ್ಡೆ

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ದ್ರಷ್ಟಿಯಿ೦ದ ಶಿಕ್ಷಣಿಕ ಸ೦ಸ್ಥೆಗಳನ್ನು ಕಟ್ಟಬೇಕು. ಪ್ರಸ್ತುತ ಎ೦ಜಿನಿಯರಿ೦ಗ್, ಎ೦ಬಿಎ ಸ೦ಸ್ಥೆಗಳಿಗೆ ಜಾಗವಿಲ್ಲದೆ ಗ್ರಾಮೀನ ಪ್ರದೇಶಕ್ಕೆ ತೆರಳುವ ಪರಿಸ್ಥಿತಿ ಇದೆ. ಉನ್ನತ ಶಿಕ್ಷಣದ ಆಸಕ್ತಿ ಜನರಲ್ಲಿ ಮೂಡುತ್ತಿದ್ದು ಸಾಧನೆಯ ದ್ರಷ್ಟಿಕೋನದಲ್ಲಿ ಬದಲಾವಣೆ, ಅವಕಾಶ ನಿರ್ಮಾಣವಾಗುತ್ತಿದೆ ...


ವರದಿ ಚಿತ್ರ
ಉಡುಪಿ ಎಂ ಜಿ‌ ಎಂ ವಜ್ರಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ.....

ಉಡುಪಿ:ಮಾ,13. ಮನೆಯಲ್ಲಿ ತಾಯಿ-ತಂದೆ, ಶಾಲೆಯಲ್ಲಿ ಗುರುಗಳು ದೇವರಿಗೆ ಸಮಾನ ಎಂಬ ಮಾತಿಗೆ ದೇಶ ದೇವರಿಗೆ ಸಮಾನ ಎಂಬ ನುಡಿಯನ್ನೂ ಸೇರಿಸುವುದು ಔಚಿತ್ಯಪೂರ್ಣ ಎಂದು ಪ್ರತಿಪಾದಿಸಿದ ಪೇಜಾವರ


ವರದಿ ಚಿತ್ರ
ಕಾರ್ಪ್ ಬ್ಯಾಂಕ್ ಸ್ಥಾಪನಾ ದಿನಾಚರಣೆ: ರಾಜಕೀಯ ಭ್ರಷ್ಟತೆಯಿಂದ ಪ್ರಜಾಪ್ರಭುತ್ವಕ್ಕೆ ಗಂಡಾಂತರ: ನ್ಯಾ.ಸಂತೋಷ್‌ಕುಮಾರ್ ಹೆಗ್ಡೆ

ಅವರು ಇಂದು ಕಾರ್ಪೊರೇಶನ್ ಬ್ಯಾಂಕ್‌ನ ೧೦೫ನೆ ಸಂಸ್ಥಾಪನಾ ದಿನದ ಅಂಗವಾಗಿ ಉಪನ್ಯಾಸ ನೀಡುತ್ತಿದ್ದರು...

 

ವರದಿ ಚಿತ್ರ
ಭಾಗೀರಥಿ ನಿಗೂಢ ಸಾವು- ಭೇದಿಸಿರುವ ಉಡುಪಿ ಡಿಸಿ‌ಐಬಿ; ವಿಷ ಚುಚ್ಚಿ ಪತ್ನಿಯ ಕೊಲೆ: ಪತಿ ಸೇರಿ ಐವರು ಆರೋಪಿಗಳ ಸೆರೆ

ಉಡುಪಿ: ಭಾಗೀರಥಿ ಎಂಬ ಗೃಹಿಣಿಯ ನಿಗೂಢ ಸಾವಿನ ಪ್ರಕರಣವನ್ನು ಭೇದಿಸಿರುವ ಉಡುಪಿ ಡಿಸಿ‌ಐಬಿ ..ಪ್ರಕರಣಕ್ಕೆ ಸಂಬಂಧಿಸಿ ಹಾಸನದ ವೈದ್ಯಕೀಯ ಕಾಲೇಜಿನ ಬಸ್ ಚಾಲಕ ಹರೀಶ್, ಖಾಸಗಿ ಕಂಪ್ಯೂಟರ್ ಆಪರೇಟರ್ ನಿರಂಜನ್‌ರಾಜ್ ಅರಸು, ಎಲ್‌ಎಲ್‌ಬಿ ಅಂತಿಮ ವರ್ಷದ ವಿದ್ಯಾರ್ಥಿ ಪರಮೇಶ್, ಲಾರಿ ಚಾಲಕ ಬಸವರಾಜ್ ಎಂಬವರು ಬಂಧಿತ ಆರೋಪಿಗಳು...

 

ವರದಿ ಚಿತ್ರ
ತಣ್ಣೀರುಬಾವಿ: ಬಾರ್ಜ್ ಮೌಂಟೆಡ್ ಸ್ಥಳಾಂತರಕ್ಕೆ ಮೀನುಗಾರರ ತಡೆ; ಸ್ಥಾವರ ಸ್ಥಾಪನೆ ವೇಳೆ ಅಳಿವೆಬಾಗಿಲಿನ ಹೂಳನ್ನು ಮೇಲೆತ್ತಿದ ಬಳಿಕವೇ ಸ್ಥಳಾಂತರ ಮಾಡುವಂತೆ ಮೀನುಗಾರರ ಒತ್ತಾಯ

ಸ್ಥಾವರ ಸ್ಥಾಪನೆ ಸಂದರ್ಭ ಹೂಳನ್ನು ಅಳಿವೆಬಾಗಿಲು ಬಳಿ ಹಾಕ ಲಾಗಿದೆ. ಇದರಿಂದ ಬೋಟುಗಳಿಗೆ ತೆರಳಲು ಅಸಾಧ್ಯವಾಗುತ್ತಿದೆ. ಹಾಗಾಗಿ ಅಳಿವೆಬಾಗಿಲು ಬಳಿ ರಾಶಿ ಹಾಕಲಾದ ಹೂಳನ್ನು ಮೇಲಕ್ಕೆತ್ತಿದ ನಂತರವೇ ಸ್ಥಳಾಂತರ ಮಾಡಬೇಕು ಎಂದು ಮೀನುಗಾರರು ಒತ್ತಾಯಿಸಿದರು...


ವರದಿ ಚಿತ್ರ
ಮಂಗಳೂರು: ಸ್ತ್ರೀ ಶಕ್ತಿ ಸಂಘಟನೆಗಳಿಂದ ರಚನಾತ್ಮಕ ಸಾಮಾಜಿಕ ಬದಲಾವಣೆ' : ಮಥಾಯಸ್ ಪಿರೇರಾ

ಸ್ತ್ರೀ ಶಕ್ತಿಯು ಸಂಘಟಿತ ಶಕ್ತಿಯಾಗಿ ರೂಪು ಗೊಂಡಿದ್ದು, ಈ ಸಂಘಟನೆ ಸಾಮಾಜಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶಾಲಾ ಸಂಚಾಲಕರಾದ ರೆ.ಫಾದರ್ ಮಥಾಯಿಸ್ ಪಿರೇರಾ ಹೇಳಿದರು. ಇಂದು ವಾರ್ತಾ ಇಲಾಖೆ...

 

ವರದಿ ಚಿತ್ರ
ಮಂಗಳೂರು: ನಗರದಲ್ಲಿ ಮುಸ್ಲಿಮ್ ಮೀಸಲಾತಿಗೆ ಅಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬ್ರಹತ್ ಸಾರ್ವಜನಿಕ ಸಮಾವೇಶ;ಮೀಸಲಾತಿಯ ಬಗ್ಗೆ ಲಾಲೂ-ಮುಲಾಯಂಗಿರುವಷ್ಟು ಪ್ರಜ್ಞೆ ಮುಸ್ಲಿಮ್ ರಾಜಕೀಯ ನಾಯಕರಿಗಿಲ್ಲ: ಅಬೂಬಕರ್

ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಇಂದು ಸಂಜೆ ನಗರದ ನೆಹರೂ ಮೈದಾನದಲ್ಲಿ ಬ್ರಹತ್ ಸಾರ್ವಜನಿಕ ಸಮಾವೇಶವು ನಡೆಯಿತು...


ವರದಿ ಚಿತ್ರ
ಮಂಗಳೂರು: ಉರ್ವಾಸ್ಟೋರ್‍ಸ್ ಮಹಾಗಣಪತಿ ದೇವಸ್ಥಾನದಲ್ಲಿ ಮಾರ್ಚ್ 15 ರಿಂದ 25 ರವರೆಗೆ ಪುನರ್ ಪ್ರತಿಷ್ಠೆ, ಅಷ್ಟಬಂಧ - ಬ್ರಹ್ಮಕಲಶೋತ್ಸವ

ನಗರದ ಉರ್ವಾಸ್ಟೋರ್‍ಸ್ ಸರಕಾರಿ ವಸತಿ ಗ್ರಹ ಸಮುಚ್ಚಯದ ಮಧ್ಯದಲ್ಲಿರುವ ಮಹಾಗಣಪತಿ ದೇವಸ್ಥಾನವನ್ನು ದಾನಿಗಳು ಹಾಗೂ ಭಕ್ತಾದಿಗಳ ಸಹಕಾರದೊಂದಿಗೆ ಸುಮಾರು ಒಂದು ಕೋಟಿ 50ಲಕ್ಷ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಿಸಿದ್ದು...


 

 
ಎಲ್ಲಾ ಪ್ರಮುಖ ಮತ್ತು ಮುಖ್ಯ ವರದಿಗಳು

»ದುಬಾಯಿ ಕರಾಮ ಸೆಂಟರ್ ಸಭಾಂಗಣದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ
»ಉಡುಪಿ: ಆರನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
»ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ
»ಬಿ.ಜಯಶ್ರೀ ರಾಜ್ಯಸಭೆಗೆ ನಾಮನಿರ್ದೇಶನ
»ಉಡುಪಿ: ಸ್ವಾತಂತ್ರ ಹೋರಾಟಗಾರ ಗಾಂಧಿವಾದಿ ಶಂಭು ಶೆಟ್ಟಿ ನಿಧನ
»ಮಂಗಳೂರು: ದುಷ್ಕೃತ್ಯದ ಸಂಚು: ಇಬ್ಬರ ಬಂಧನ: 1 ರಿವಾಲ್ವರ್ ಹಾಗೂ 9 ಮದ್ದುಗುಂಡು ವಶ
» ‘ಆರ್ಥಿಕ ವರದಿಯ ಮಟ್ಟ ಹಾಗೂ ತೆರಿಗೆಯ ಮಾರ್ಪಾಟುಗಳು’: ಸಂತ ಅಲೋಶಿಯಸ್ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಾಗಾರ
»ಮಂಗಳೂರು: ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಪ್ರಕಟ
»ಮಂಗಳೂರು: ನಗರದಲ್ಲಿ 40 ವರ್ಷಗಳ ಸುಧೀರ್ಘ ಸೇವೆಯಲ್ಲಿ ಪ್ರಸಿದ್ಧಿ ಪಡೆದಿರುವ ’ಕೋರೋನೆಟ್ ಡ್ರೈ ಕ್ಲಿನರ್‌ಸ್ ಮಳಿಗೆ ಸ್ಥಳಾಂತರ
»ತಪ್ಪೊಪ್ಪಿಗೆ ನೀಡಿದ ಉಗ್ರ ಹೆಡ್ಲಿಗೆ ಮರಣದಂಡನೆ ಮತ್ತು ಗಡೀಪಾರಿಲ್ಲ
»ಮಂಗಳೂರು: ಪ್ರತಿಷ್ಠಿತ ಇನ್ ಲ್ಯಾಂಡ್ ಬಿಲ್ಡರ್‍ಸ್‌ನ ಹೆಮ್ಮೆಯ ಕೊಡುಗೆ ’ಇನ್ ಲ್ಯಾಂಡ್ ಆರ್ನೆಟ್’ : ಉದ್ಘಾಟನೆಗೈದ ಡಾ| ವೈ ಅಬ್ದುಲ್ ಕುಂಜ್ನಿ. ವಿಶೇಷ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ಕನ್ನಡ ಚಿತ್ರ ನಟ ದರ್ಶನ್.
»ಬಿಜೆಪಿ ಮೂಲಕ ರಾಜಕೀಯಕ್ಕೆ ಬರುತ್ತೇನೆ: ಅನಿಲ್ ಕುಂಬ್ಳೆ
»ರಾಷ್ಟ್ರಪತಿಯವರಿಂದ ಮೊಯ್ಲಿಯವರಿಗೆ ಭಾರತೀಯ ಜ್ಞಾನಪೀಠದ ಪ್ರತಿಷ್ಠಿತ ಮೂರ್ತಿದೇವಿ ಪ್ರಶಸ್ತಿ ಪ್ರದಾನ
»ವಿಪಕ್ಷಗಳ ವಿರೋಧದ ನಡುವೆ ಅಝೀಂ ಪ್ರೇಂಜೀ ವಿವಿ ವಿಧೇಯಕ ಅಂಗೀಕಾರ: ಸದನ ಸಮಿತಿ ರಚನೆಗೆ ಒಪ್ಪದ ಸರಕಾರದ ಕ್ರಮ ಖಂಡಿಸಿ ಸಭಾತ್ಯಾಗ
»ಬೆಂಗಳೂರು: ಮತ್ತೆ ಭ್ರಷ್ಟರ ಬೆನ್ನು ಹತ್ತಿದ ಲೋಕಾಯುಕ್ತ: 8 ಕೋಟಿಗೂ ಅಧಿಕ ಆಸ್ತಿ ಜಪ್ತಿ
»ಉಡುಪಿ: ಡಾ.ಅಮೃತ ಸೋಮೇಶ್ವರ, ಕರ್ಗಿ ನಲಿಕೆಗೆ ಜಾನಪದ ಪ್ರಶಸ್ತಿ
»ವಿಶ್ವ ಬ್ಯಾಡ್ಮಿಂಟನ್: ಇತಿಹಾಸ ಸೃಷ್ಟಿಸಿದ ಸೈನಾ ನೆಹ್ವಾಲ್
»ಮಂಗಳೂರಿನ ಅಭಿವ್ರದ್ಧಿ ಕಾರ್ಯದಲ್ಲಿ ಬಿಜೆಪಿಯ ಮಲತಾಯಿ ದೋರಣೆಯನ್ನು ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ.
»ಮಂಗಳೂರು: ಭೂಗತ ದೊರೆಗಳೊಂದಿಗೆ ಸಂಪರ್ಕ ಆರೋಪದಲ್ಲಿ ಬಂಧಿತನಾಗಿದ್ದ ಪ್ರಸಾದ್ ಅತ್ತಾವರ್‌ಗೆ ಜಾಮೀನು - ಬಿಡುಗಡೆ
»ಹಾಡುಹಗಲೇ 7ಮನೆ ಕಳ್ಳತನ ಹಾಗೂ ಕೊಲೆಗೈದ ಕುಖ್ಯಾತ 3ಮ೦ದಿ ಆರೋಪಿ ಸಹಿತ 6ಲಕ್ಷ ಬೆಲೆಯ ಚಿನ್ನಾಭರಣ, ಲ್ಯಾಪ್ ಟಾಪ್ ಸೇರಿದ೦ತೆ 800 ಬಹರಿನ್ ದಿನಾರ್ ವಶಕ್ಕೆ
»ಕ್ಷುಲ್ಲಕ ವಿಚಾರಕ್ಕಾಗಿ ಬಾಲಕಿಯ ಕೊಂದ ವೃದ್ಧ ಗುಂಡಿಗೆ ಬಲಿ
»ಉಡುಪಿ: ನೀರಾವರಿ ಇಲಾಖೆ ಹಾಗೂ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳ ಮನೆಗೆ ಲೋಕಾಯುಕ್ತ ತ೦ಡದ ಮಿ೦ಚಿನ ದಾಳಿ:ಲಕ್ಷಾ೦ತರ ರೂಪಾಯಿ ಆಸ್ತಿ ಮುಟ್ಟುಗೋಲು.....
»ಉಡುಪಿ:ಇ೦ದು ಆರ೦ಭವಾದ ಪಿಯುಸಿ ಪರೀಕ್ಷೆಗಳು
»ಅನಿಲ್ ಕುಂಬ್ಳೆ ‘ವೈಡ್ ಆಂಗಲ್’ ಬಿಡುಗಡೆ
»ನವದೆಹಲಿ: ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಮೊಯ್ಲಿಗೆ ಮೂರ್ತಿದೇವಿ ಪ್ರಶಸ್ತಿ
»ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ: ಮಂಗಳೂರು ರೈಲ್ವೆ ವಿಭಾಗ ಈಶಾನ್ಯ ವಲಯಕ್ಕೆ ಸೇರಲಿ ಸಾಹಿತ್ಯ ಸಮ್ಮೇಳನದ ನಿರ್ಣಯ
»ಮಂಗಳೂರು : ನಗರದ ಕನ್ನಡ ಪ್ರಭ ಪತ್ರಿಕಾ ಕಛೇರಿಗೆ ದಾಳಿ ನಡೆಸಿದ ಅರೋಪಿಗಳಲ್ಲಿ ಒರ್ವನ ಸೆರೆ : ಇತರ ಅರೋಪಿಗಳನ್ನು ಶೀಘ್ರದಲ್ಲೇ ದಸ್ತಗಿರಿ - ಎಸ್ಪಿ.
»ಮಂಗಳೂರು: ಡಿ.ಸಿ.ಐ.ಬಿ ಪೊಲೀಸರ ಮಹತ್ವದ ಕಾರ್ಯಾಚರಣೆ : 11 ಜನ ಛೋಟಾಶಕೀಲ್ ಸಹಚರರ ಬಂಧನ ;16 ಮೊಬೈಲ್ ಹಾಗೂ ನಗದು ಸಹಿತ ಮಾರಾಕಾಯುಧಗಳ ವಶ.
»ಮು೦ಬೈ: 2010ನೇ ಸಾಲಿನ ಪೆ೦ಟಾಲೂನ್ಸ್ ಫೆಮಿನಾ ಮಿಸ್ ಇ೦ಡಿಯಾ ಕಾರ್ಯಕ್ರಮ
»ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಪಾರ್ಲಿಮೆಂಟ್ ಚಲೋ
»ಖ್ಯಾತ ವ್ಯಂಗ್ಯ ಚಿತ್ರಕಾರ ಪ್ರಕಾಶ್ ಶೆಟ್ಟಿ ಅವರ ‘ನಗೆ ಗೆರೆಗಳು’: ವೀಕ್ಷಿಸಲು ಪುರಭವನದ ತುಂಬ ಪ್ರೇಕ್ಷಕರು
»ಮು೦ಬೈ: ಸಂಭ್ರಮದ ಗುಡಿಪಾಡ್ವಾ
»ಇಸ್ರೋ: ಭದ್ರತಾ ಸಿಬಂದಿ ಮೇಲೆ ಗುಂಡು ದಾಳಿ ತನಿಖೆ: ಸಿ‌ಎಂ
»ಯುಗಾದಿಯ ದಿನದ೦ದು ಕರಾವಳಿಯ ವಿವಿಧೆಡೆ ಗಾಳಿ - ಮಳೆ
»ಮಂಗಳೂರು: ಉರ್ವಸ್ಟೋರ್ ಮಹಾಗಣಪತಿ ದೇವಸ್ಥಾನಕ್ಕೆ ಹಸಿರು ಹೊರೆಕಾಣಿಕೆ ಮೆರೆವಣಿಗೆ.
»ಮಂಗಳೂರು: ಶ್ರೀರಾಮ ನಾಮ ತಾರಕ ಮಂತ್ರ ಜಪ-ಯಜ್ನದ ಹೊರೆಕಾಣಿಕೆ ಸಂಗ್ರಹ ಕೇಂದ್ರ ಹಾಗೂ ಮಂಗಳೂರು ಕಾರ್ಯಲಯದ ಉದ್ಘಾಟನೆ.
»ಬಿಜೆಪಿ ಟೀಮ್‌ಗೆ ವರುಣ್‌ ಗಾಂಧಿ, ಸ್ಮೃತಿ; ಕರಂದ್ಲಾಜೆಗೆ ನಿರಾಸೆ
»ಮಾಯಾ ಕೊರಳಿಗೆ ಐದು ಕೋಟಿ ಹಾರ ಹಾಕಿದ್ದು ಕರ್ನಾಟಕ!
»ಮಂಗಳೂರು: ಉಸ್ತುವಾರಿ ಸಚಿವರಿಂದ ನಗರದ ರಸ್ತೆ ಕಾಂಕ್ರಿಟ್ ಕಾಮಗಾರಿ ಪರಿಶೀಲನೆ.
»ಜಾನ್ಸಿ ಕಿ ರಾಣಿ ತಮಿಳು ರಿಮೇಕ್ ಚಿತ್ರದಲ್ಲಿ ಅವ೦ತಿಕ ಶರ್ಮ ಮತ್ತು ನೀಲಾಕ್ಷಿ ಸಿ೦ಗ್
»ವಿದೇಶಿ ವಿವಿ ಮಸೂದೆ ಕೇಂದ್ರ ಅಸ್ತು: ವಿದೇಶಿ ವಿವಿಗೆ ಕೆಂಪುಹಾಸು
»ಉಡುಪಿ: ಮಗಳ ಮೇಲೆ ಕಾಮುಕ ತಂದೆಯ ಅತ್ಯಾಚಾರ: ಆಕ್ರೋಶಿತ ಸಾರ್ವಜನಿಕರಿಂದ ಹಲ್ಲೆ; ಆರೋಪಿ ಪೊಲೀಸರ ವಶಕ್ಕೆ
»ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರದಲ್ಲಿಂದು ಅದ್ದೂರಿ ಚಾಲನೆ : ಎಲ್ಲ ಶಾಲೆಗಳಲ್ಲಿ ಕನ್ನಡ ಭಾಷೆಗೆ ಮನ್ನಣೆ ಅಗತ್ಯ- ಸಮ್ಮೇಳನ ಉದ್ಘಾಟಿಸಿದ ಹಿರಿಯ ಸಾಹಿತಿ ಪ್ರೋ| ಎಚ್ .ಎಸ್ ವೆಂಕಟೇಶ್‌ಮೂರ್ತಿ.
»ದುಬೈ: ಚಾರಿಟಿಗಾಗಿ ರೂಪು ತಳೆದು ತುಳು ಸಂಸ್ಕೃತಿಯನ್ನು ಬೆಳೆಸುವ ಉದ್ದೇಶ: 'ನಮ ತುಳುವೆರ್’ ಯು.ಏ.ಇ' 2010 ವರ್ಷದ 'ಸಹಾಯಾರ್ಥ' ಕಾರ್ಯಕ್ರಮಗಳ ಘೋಷಣೆ
»ಪರಿಹಾರಕ್ಕೆ ಹಣವಿಲ್ಲ ಎಂದ ಮಾಯಾ ಸಂಭ್ರಮಕ್ಕೆ 200 ಕೋಟಿ!
»‘ಗಂಗೆಯಲ್ಲಿ ಮಿಂದು ಶುದ್ಧನಾಗುವೆ’: ನೋವು ಮರೆಯಲು ಹರಿದ್ವಾರ ಹೊಟೇಲಿನಲ್ಲಿ ನಿತ್ಯಾನಂದ ಧ್ಯಾನ!
»ಮಂಗಳೂರು : ದ.ಕ.ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ನಗರದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ದಿಬ್ಬಣ
»ಮಂಗಳೂರು: ದ.ಕ.ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಧ್ವಜಾರೋಹಣ.
»ಬೆ೦ಗಳೂರು: ಮುಸ್ಲಿಮ್, ಕ್ರಿಶ್ಚಿಯನ್ನರಿಗೆ ವಾಸಿಸಲು ಅನೇಕ ರಾಷ್ಟ್ರಗಳಿವೆ, ಆದರೆ ಹಿಂದೂಗಳಿಗೆ ಒಂದೇ ಅದುವೇ ಭಾರತ ಮಾತ್ರ : ಮುತಾಲಿಕ್
»ಉಡುಪಿ: ನಿವೃತ್ತಿ ವೇತನ ತಾರತಮ್ಯ ವಿರೋಧಿಸಿ ಮಾಜಿ ಸೈನಿಕರಿಂದ ಪ್ರತಿಭಟನೆ: ಪ್ರಧಾನಮಂತ್ರಿ, ರಾಷ್ಟ್ರಪತಿಗೆ ರಕ್ತದಿಂದ ಸಹಿ ಮಾಡಿದ ಮನವಿ ಸಲ್ಲಿಕೆ
»ನಂದಾವರದಲ್ಲಿ ಸಲಫಿ ಸೌಹಾರ್ದ ಸಮಾವೇಶ: ಶಾಂತಿ ಸುವ್ಯವಸ್ಥೆಗಾಗಿ ಸರಕಾರದೊಂದಿಗೆ ಕೈ ಜೋಡಿಸಿ: ಡಾ.ವಿ.ಎಸ್.ಆಚಾರ್ಯ
»ತಾ.19: ಮನರಂಜನೆ ಮತ್ತು ಕ್ರೀಡೆ - ಶಾರ್ಜಾದಲ್ಲಿ ಬಿ.ಸಿ.ಎಫ್ ವಾರ್ಷಿಕ ಕ್ರೀಡಾ ಕೂಟ
»ಮಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಗೆ ವಂದನಾ ಪ್ರಶಸ್ತಿ.
»ಮಂಗಳೂರು:ಡಾ| ಸಬಿಹಾ ಭೂಮಿಗೌಡ ರವರ `ಕಡಲ ತಡಿಯ ಮನೆ' ಪುಸ್ತಕ ಅನಾವರಣ.
»ಕನ್ನಡಿಗ ಉಡುಪಿಯ ಗುರುದಾಸ್‌ಗೆ ಐಸಿಸಿ ಗ್ಲೋಬಲ್ ಅಕಾಡೆಮಿ ತರಬೇತಿ
»ಮಂಗಳೂರು: ಫಾದರ್ ಮುಲ್ಲರ್ ಕಾಲೇಜಿನ ಘಟಿಕೋತ್ಸವ: ಗ್ರಾಮೀಣ ಆರೋಗ್ಯ ವಲಯದ ಸಮಸ್ಯೆ ಎದುರಿಸಲು ಸಿದ್ಧರಾಗಿ: ದಿನೇಶ್ ತ್ರಿವೇದಿ
»ಮಂಗಳೂರು: ನಗರದಲ್ಲಿ ಎಸ್ಸೆಸೆಫ್ ಮೀಲಾದ್ ಸಂದೇಶ
»ಮಂಗಳೂರು: ‘ಬ್ಯಾರಿ ಭಾಷೆಯ ಅಭಿವೃದ್ಧಿ ಹೇಗೆ ಮತ್ತು ಯಾಕೆ?’- ಸಂವಾದ ಕಾರ್ಯಕ್ರಮ: ಭಾಷೆಗಳಿಗೆ ಜಾತಿ, ಧರ್ಮದ ಲೇಪ ಬೇಡ: ಅಮೃತ ಸೋಮೇಶರ
»ಉಡುಪಿ: ಭಾಷೆಯ ಸ್ವರೂಪ ಅರ್ಥವಾಗುವುದೇ ಸಾಹಿತ್ಯದಿಂದ: ಪ್ರೊ.ಲಕ್ಷ್ಮಿನಾರಾಯಣ ಭಟ್ಟ
»ವಿವಿ ಮಟ್ಟದ 6ನೆ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ: ಪುಸ್ತಕಗಳನ್ನು ಖರೀದಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಲು ಕರೆ
»ಮಣಿಪಾಲದಲ್ಲಿ ಬಬ್ಬು ಸ್ವಾಮಿಯ ವರ್ಷಾವಾದಿ ನೇಮೋತ್ಸವ....
»ಹೌದು, ವೀಡಿಯೋದಲ್ಲಿರೋದು ನಾನೇ: ನಿತ್ಯಾನಂದ ಸ್ವಾಮಿ
»ಮಂಗಳೂರು: ಪಿಲಿಕುಳದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 3 ಕೋಟಿ, ಜಂಗಲ್ ರಿಸಾರ್ಟ್ ಗೆ ಪ್ರವಾಸೋದ್ಯಮ ಸಚಿವರಿಂದ ಚಾಲನೆ.
»ಉಡುಪಿ ಎ೦ ಜಿ ಎ೦ ಕಾಲೇಜು ವಜ್ರಮಹೋತ್ಸವ ಸ೦ಭ್ರಮ; 2ನೇ ದಿನ ವಾದಿರಾಜ-ಕನಕದಾಸ ಸ೦ಗೀತೋತ್ಸವ ಸಮಾರ೦ಭ......
»ಮಂಗಳೂರು: ಯುನಿಟಿ ಆಕಾಡೆಮಿ ಆಪ್ ಎಜುಕೇಶನ್ನಿನ ಪದವಿ ಪ್ರದಾನ ಸಮಾರಂಭ
»ಮಂಗಳೂರಿನಲ್ಲಿ ನಿಧಾನಗತಿ ರಸ್ತೆ ಕಾಂಕ್ರಿಟ್ ಕಾಮಗಾರಿ ವಿರುದ್ಧ ಪ್ರತಿಭಟನೆ - ರಸ್ತೆ ತಡೆ: ಕೂಡಲೇ ದುರಸ್ತಿಗೆ ಐವನ್ ಅಗ್ರಹ.
»ದೇಶದಲ್ಲಿ ಮೊತ್ತಮೊದಲ ಆಪ್‌ಶೋರ್ ನಾವೆ ಶುಭಾರ೦ಭ
»ಉಡುಪಿ: ಶಿಕ್ಷಣಕ್ಕೆ ಮೌಲ್ಯಗಳು ಬೇಕು, ವಾಸ್ತುವಲ್ಲ: ಡಾ. ವಿರೇ೦ದ್ರ ಹೆಗ್ಡೆ
»ಉಡುಪಿ ಎಂ ಜಿ‌ ಎಂ ವಜ್ರಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ.....
»ಕಾರ್ಪ್ ಬ್ಯಾಂಕ್ ಸ್ಥಾಪನಾ ದಿನಾಚರಣೆ: ರಾಜಕೀಯ ಭ್ರಷ್ಟತೆಯಿಂದ ಪ್ರಜಾಪ್ರಭುತ್ವಕ್ಕೆ ಗಂಡಾಂತರ: ನ್ಯಾ.ಸಂತೋಷ್‌ಕುಮಾರ್ ಹೆಗ್ಡೆ
»ಭಾಗೀರಥಿ ನಿಗೂಢ ಸಾವು- ಭೇದಿಸಿರುವ ಉಡುಪಿ ಡಿಸಿ‌ಐಬಿ; ವಿಷ ಚುಚ್ಚಿ ಪತ್ನಿಯ ಕೊಲೆ: ಪತಿ ಸೇರಿ ಐವರು ಆರೋಪಿಗಳ ಸೆರೆ
»ತಣ್ಣೀರುಬಾವಿ: ಬಾರ್ಜ್ ಮೌಂಟೆಡ್ ಸ್ಥಳಾಂತರಕ್ಕೆ ಮೀನುಗಾರರ ತಡೆ; ಸ್ಥಾವರ ಸ್ಥಾಪನೆ ವೇಳೆ ಅಳಿವೆಬಾಗಿಲಿನ ಹೂಳನ್ನು ಮೇಲೆತ್ತಿದ ಬಳಿಕವೇ ಸ್ಥಳಾಂತರ ಮಾಡುವಂತೆ ಮೀನುಗಾರರ ಒತ್ತಾಯ
»ಮಂಗಳೂರು: ಸ್ತ್ರೀ ಶಕ್ತಿ ಸಂಘಟನೆಗಳಿಂದ ರಚನಾತ್ಮಕ ಸಾಮಾಜಿಕ ಬದಲಾವಣೆ' : ಮಥಾಯಸ್ ಪಿರೇರಾ
»ಮಂಗಳೂರು: ನಗರದಲ್ಲಿ ಮುಸ್ಲಿಮ್ ಮೀಸಲಾತಿಗೆ ಅಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬ್ರಹತ್ ಸಾರ್ವಜನಿಕ ಸಮಾವೇಶ;ಮೀಸಲಾತಿಯ ಬಗ್ಗೆ ಲಾಲೂ-ಮುಲಾಯಂಗಿರುವಷ್ಟು ಪ್ರಜ್ಞೆ ಮುಸ್ಲಿಮ್ ರಾಜಕೀಯ ನಾಯಕರಿಗಿಲ್ಲ: ಅಬೂಬಕರ್
»ಮಂಗಳೂರು: ಉರ್ವಾಸ್ಟೋರ್‍ಸ್ ಮಹಾಗಣಪತಿ ದೇವಸ್ಥಾನದಲ್ಲಿ ಮಾರ್ಚ್ 15 ರಿಂದ 25 ರವರೆಗೆ ಪುನರ್ ಪ್ರತಿಷ್ಠೆ, ಅಷ್ಟಬಂಧ - ಬ್ರಹ್ಮಕಲಶೋತ್ಸವ
»ಮಂಗಳೂರು: ನಂತೂರ್ ಅಪಘಾತದಲ್ಲಿ ವಿಧ್ಯಾರ್ಥಿ ಸಾವು ಹಿನ್ನೆಲೆ : ರಸ್ತೆ ಸುರಕ್ಷಾ ಕ್ರಮಗಳಿಗೆ ಒತ್ತಾಯಿಸಿ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ವಿಧ್ಯಾರ್ಥಿಗಳಿಂದ ಪ್ರತಿಭಟನೆ - ರಸ್ತೆತಡೆ.
»ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: ಮೋದಿಗೆ ಸಿಟ್ ಸಮನ್ಸ್
»ಮಂಗಳೂರು: ಬೋಟ್ ಮುಳುಗಿ 45 ಲಕ್ಷ ರೂ. ನಷ್ಟ: 10 ಮಂದಿ ಪಾರು
»ಚರ್ಚ್ ದಾಳಿ ಮುಂದುವರಿದ ವಿಚಾರಣೆ: ಪೊಲೀಸರಿಗೆ ಗಾಯವಾಗಿದ್ದು ಮಾತ್ರ ಗೊತ್ತು; ಪಾಟೀ ಸವಾಲಿಗೆ ಎ‌ಎಸ್‌ಐ ಉತ್ತರ
»ಮಂಗಳೂರು: ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಅವರ ಅಂತಿಮ ಯಾತ್ರೆ : ಅಂತಿಮ ದರ್ಶನದಲ್ಲಿ ಪಾಲ್ಗೊಂಡ ಸಾವಿರಾರು ಅಭಿಮಾನಿಗಳು.
»ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ
»ಮಂಗಳೂರು: ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಖಾಸಗಿ ಐ.ಟಿ.ಐ ಸಿಬ್ಬಂದಿಗಳಿಂದ ನಗರದಲ್ಲಿ ಜಾಥಾ - ಸತ್ಯಾಗ್ರಹ.
»ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪುರಭವನದಲ್ಲಿ ಚಪ್ಪರ ಮುಹೂರ್ತ
»ಮಂಗಳೂರು: ನಂತೂರು ಬಳಿ ಬಸ್ಸು - ರಿಕ್ಷಾ ಡಿಕ್ಕಿ : ಒರ್ವ ವಿದ್ಯಾರ್ಥಿ ಸಾವು. ಇಬ್ಬರಿಗೆ ಗಂಭೀರ ಗಾಯ.
»`ಕನ್ನಡ ಪ್ರಭ ಲೇಖನ ನನ್ನದಲ್ಲ' : ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ
»ದಿಲ್ಲಿಯಲ್ಲಿ ಗೌಡರ ಗದ್ದಲ: ನೈಸ್ ಯೋಜನೆ ವಿರುದ್ಧ ಮೊಳಗಿದ ರೈತರ ಕಹಳೆ
»ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ
»ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್
» ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
»ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ; ಪಂಪ್‌ವೆಲ್‌ನಲ್ಲಿ ಹೊಸ ಬಸ್ ಟ್ರಾನ್ಸ್‌ಪೋರ್ಟೇಶನ್ ಹಬ್ ಹಬ್ ಶೀಘ್ರ ಟೆಂಡರ್, -- ಜಿಲ್ಲಾಧಿಕಾರಿ ಪೊನ್ನುರಾಜ್.
»ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ.
»ಕೋಲಾಹಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ
»1983ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಕಪಿಲ್ ಪ್ರಧಾನ ಪಾತ್ರ: ಕಪಿಲ್‌ ದೇವ್‌ಗೆ 'ಹಾಲ್ ಆಫ್ ಫೇಮ್' ಗೌರವ
»ಇನ್ನು ಕೆಲವೇ ದಿನಗಳಲ್ಲಿ ಮ೦ಗಳೂರು-ಮಣಿಪಾಲ ನಡುವೆ ವೋಲ್ವೊ ಸಂಚಾರ ಆರ೦ಭ
»ಕೊಲ್ಲೂರು ರಥೋತ್ಸವದಲ್ಲಿ ದುರಂತ: ಚಕ್ರದಡಿ ಸಿಲುಕಿ ಓರ್ವನ ಸಾವು, ಇನ್ನೊಬ್ಬನಿಗೆ ಗಾಯ
»ಭೂಗತ ಪಾತಕಿ ರವಿ ಪೂಜಾರಿಯೊಂದಿಗೆ ಸಂಬಂಧ ಪ್ರಕರಣ: ಶ್ರೀರಾಮಸೇನೆಯ ಪ್ರಸಾದ್ ಅತ್ತಾವರ ಮತ್ತೆ ಪೊಲೀಸ್ ಕಸ್ಟಡಿಗೆ; ಸರಕಾರದ ಷಡ್ಯಂತ್ರ-ಮುತಾಲಿಕ್‌ ಆರೋಪ
»ಮಂಗಳೂರು: ಗೋಹತ್ಯೆ ನಿಷೇಧ ಬಿಜೆಪಿಯ ಕುಟಿಲ ರಾಜಕೀಯ ತಂತ್ರ: ಗೋಹತ್ಯೆ ನಿಷೇಧದ ವಿರುದ್ಧ ನಡೆದ ಸಿಪಿ‌ಎಂ, ಸಿಪಿ‌ಐ, ಜೆಡಿ‌ಎಸ್ ಪ್ರತಿಭಟನೆಯಲ್ಲಿ ನಾಗರಾಜ್
»ಅಸಭ್ಯ ವರ್ತನೆ- ಏಳು ಸಂಸದರ ಅಮಾನತು; ಕೊನೆಗೂ ರಾಜ್ಯಸಭೆಯಲ್ಲಿ ಮಹಿಳೆಗೆ ಜಯ
»ಮ೦ಗಳೂರು: `ಕೊ೦ಕಣ್ ಕೊಗುಲ್' ಎ೦ದೇ ಜನಪ್ರೀಯರಾಗಿದ್ದ ಗಾಯಕ ವಿಲ್ಫಿ ರೆಬಿ೦ಬಸ್ (67) ಇನ್ನಿಲ್ಲ
»ಉಡುಪಿ: ಅಸಮಾನತೆಯ ನಿವಾರಣೆ ಕಾಲದ ಬೇಡಿಕೆಯಾಗಿದೆ
»ಸಮಗ್ರ ಪ್ರವಾಸೋದ್ಯಮ ಯೋಜನೆ: ರೂ 10ರಿಂದ 20 ಸಾವಿರ ಕೋಟಿಗಳಷ್ಟು ಬಂಡವಾಳ ಆಕರ್ಷಿಸಲು ಉದ್ದೇಶ
»ಮಹಿಳಾ ಮಸೂದೆ: ಶಾಸಕರ ಎದೆಯಲ್ಲಿ ಡವ...ಡವ!
»ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ, ಹೋಮಿಯೋಪತಿ ಹಾಗೂ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಎಪ್ರಿಲ್‌ 28,29ರಂದು ಸಿ‌ಇಟಿ: ಲಿಂಬಾವಳಿ
»ಮಂಗಳೂರು: ಬ್ರಾಹ್ಮಣೀಕರಣದ ಭ್ರಮೆಯಿಂದ ಹೊರಬರಲು ಕೊರಗರಿಗೆ ಕರೆ: ‘ಮಹಿಳೆಯರ ಹಕ್ಕುಗಳ ಜಾಗೃತಿ ಅಭಿಯಾನ’ದಲ್ಲಿ ಜ್ಯೋತಿ ಚೇಳ್ಯಾರು
»ಮುಂಬೈ: ಬಿಲ್ಲವರ ಎಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗದಿಂದ ಸಂಭ್ರಮದ ವಿಶ್ವ ಮಹಿಳಾ ದಿನಾಚರಣೆ; ಎಲ್ಲಾ ಸಮೂದಾಯಗಳ ಮಹಿಳೆಯರು ತಮ್ಮ ಏಕತೆಯನ್ನು ಪ್ರದರ್ಶಿಸಿಸ ಬೇಕು - ಆಶಾ ಎಂ.ಹೆಗ್ಡೆ
»ಮಂಗಳೂರು: ಮಹಿಳೆಯರ ಅಭಿವೃದ್ದಿಗೆ ಹಲವು ಯೋಜನೆಗಳು : ಶಾಸಕ ಯೋಗೀಶ್ ಭಟ್
»ಮಂಗಳೂರು: ನಗರದಲ್ಲಿ ಅಬಕಾರಿ ಇಲಾಖೆ ಕಾರ್ಯಚರಣೆ ೭.೫೦ ಲಕ್ಷ ರೂಪಾಯಿ ಮೌಲ್ಯದ ಕೊಳೆತ ಬೆಲ್ಲ ವಶ : ನಾಲ್ವರ ಬಂಧನ.
»ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ - ದಾಳಿ ಖಂಡಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿಭಟನೆ. ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹ
»ಮಹಿಳಾ ಮೀಸಲಾತಿ: ಲೋಕಸಭೆ, ರಾಜ್ಯಸಭೆಯಲ್ಲಿ ಕೋಲಾಹಲ; ಸಮಾಜವಾದಿ, ಆರ್‌ಜೆಡಿ ಬೆಂಬಲ ವಾಪಸ್; ಮಸೂದೆ ಮುಂದಕ್ಕೆ; ಪ್ರಧಾನಿಯಿಂದ ಸರ್ವಪಕ್ಷ ಸಭೆ...
»ಸ್ವಾಮಿಯನ್ನು ಮದುವೆಯಾಗಲು ಬಯಸಿದ್ದಳಂತೆ ರಂಜಿತಾ!
»ಮಂಗಳೂರು: ನಗರದಲ್ಲಿ ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟ: ಆಳ್ವಾಸ್ ಕಾಲೇಜು ಚಾಂಪಿಯನ್
»ಆಸ್ಕರ್: ಅವತಾರ್‌ಗೆ 3 ಪ್ರಶಸ್ತಿ, ದಿ ಹರ್ಟ್ ಲಾಕರ್ ಅತ್ಯುತ್ತಮ ಚಿತ್ರ!; ನಾಯಕ ನಟ-ಜೆಫ್ ಬ್ರಿಡ್ಜಸ್; ನಾಯಕಿ ನಟಿ- ಸಾಂದ್ರಾ ಬುಲ್ಲಕ್
»ಸ್ಲ೦ ಡಾಗ್‍ನಲ್ಲಿ ಮಿ೦ಚಿದ ಫ್ರಿದಾ ಪಿಂಟೋಗೆ ಹಾಲಿವುಡ್‍ನ ಬಾಂಡ್ ಚಿತ್ರದಲ್ಲಿ ಅವಕಾಶ
»ಶ್ರೀರಾಮಸೇನೆ ವೆಬ್‌ಸೈಟ್‌ಗೆ ಚಾಲನೆ : ತಸ್ಲೀಮಾ ನಸ್ರಿನ್ ಅವರು ರಾಜ್ಯಕ್ಕೆ ಬಂದರೆ ಆಶ್ರಯ ನೀಡುತ್ತೇವೆ :ಮುತಾಲಿಕ್
»ಕುವೆಂಪು ವಿವಿ: 6 ಮಂದಿಗೆ ಗೌರವ ಡಾಕ್ಟರೇಟ್
»‘ಸತ್ಯ ಹೇಳಲಾಗದ ಲೇಖಕ ಬರವಣಿಗೆ ನಿಲ್ಲಿಸುವುದು ಒಳಿತು’: ‘ಲಂಕೇಶ್ ನೆನಪು’ ಕಾರ್ಯಕ್ರಮದಲ್ಲಿ ಜಿ.ರಾಜಶೇಖರ್
»ದಿಲ್ಲಿಯತ್ತ ಹಳ್ಳಿಯ ರೈತರು: ದೇವೇಗೌಡ ನೇತೃತ್ವದಲ್ಲಿ ನೈಸ್ ಬಾಧಿತರಿಂದ ಜಾಥಾ
»ತೋಡಾರು: ಶಂಸುಲ್ ಉಲಮಾ ಅರಬಿಕ್ ಕಾಲೇಜಿಗೆ ಶಿಲಾನ್ಯಾಸ
»ರಾಸಲೀಲೆ ಬರೇ ಸುಳ್ಳು-ಇದು ಪಿತೂರಿ:ನಿತ್ಯಾನಂದ ಉವಾಚ
»ಉಡುಪಿಯಲ್ಲಿ ಜನಮನ ಗೆದ್ದ ಆಳ್ವಾಸ್ ವಿದ್ಯಾರ್ಥಿ ಕಲೋತ್ಸವ-2010
»ಉಡುಪಿಯಲ್ಲಿ ರಾಜ್ಯದ ಗೃಹ ಸಚಿವರ ಉಪಸ್ಥಿತಿಯಲ್ಲಿ ಪೊಲೀಸ್ ತರಬೇತಿ ಶಾಲೆಯ 7ನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ....
»‘ಮಲಬಾರ್ ಪೈಡ್ ಹಾರ್ನ್ ಬಿಲ್’ ಗಳಿಗೂ ಆಗಾಗ ‘ನಶೆ’ ಏರುತ್ತದೆ!
»ಬೆಂಗಳೂರು:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಾಗೂ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ನಡುವೆ ಆನ್‌ಲೈನ್ ಸಂಪರ್ಕ ಸೌಲಭ್ಯ- ಪಾಸ್‌ಪೋರ್ಟ್ ಕಚೇರಿಗಳ ಸುಧಾರಣೆಗೆ ಕ್ರಮ: ಎಸ್.ಎಂ.ಕೃಷ್ಣ
»ನೈಸ್: ಎಚ್.ಡಿ.ದೇವೇಗೌಡ ಅತ್ಯತ್ತಮ ನಟ. ವೈ.ಎಸ್.ವಿ. ದತ್ತ ಅತ್ಯುತ್ತಮ ಸಾಹಿತ್ಯ ರಚನಾಕಾರ!; ಅಭಿವೃದ್ಧಿಗೆ ಅಡ್ಡಿಪಡಿಸಬೇಡಿ: ದೇವೇಗೌಡರಿಗೆ ಅಶೋಕ್ ಖೇಣಿ ಮನವಿ
»ಸ್ವಾಮಿ ನಿತ್ಯಾನಂದನ ಕಾಮಲೀಲೆಗೆ ಬಿಡದಿಯ ಧ್ಯಾನಪೀಠದ ಕೊಠಡಿ!; ನಿತ್ಯಾನಂದನ ರಾಸಲೀಲೆ ಚಿತ್ರೀಕರಣ ಮಾಡಿದ್ದು ನಾನೇ: ಲೆನಿನ್
»ಮಂಗಳೂರು: ಜನರನ್ನು ಒಗ್ಗೂಡಿಸುವಲ್ಲಿ ಭಾಷೆಯ ಪಾತ್ರ ಹಿರಿದು: ಪತ್ರಕರ್ತ ರಾಜದೀಪ್ ಸರ್ದೇಸಾಯಿ
»ಮಡಪ್ಪಾಡಿಯಲ್ಲಿ ಸುಳ್ಯ ತಾಲೂಕು 16ನೆ ಕನ್ನಡ ಸಾಹಿತ್ಯ ಸಮ್ಮೇಳನ: ಸಾಹಿತಿಗಳು ಹೇಳಿದ್ದನ್ನು ಸ್ವಯಂ ಅನುಕರಿಸಲಿ: ಪುನರೂರು
»ಮಣಿಪಾಲ: ಮಾಧ್ಯಮಗಳಿಗೊಬ್ಬ ‘ನಿಯಂತ್ರಕ’ನ ಅಗತ್ಯವಿದೆ: ರಾಜದೀಪ್ ಸರ್ದೇಸಾಯಿ ಅಭಿಮತ
»ಬಗೆಹರಿಯದ ಮನಪಾ ವ್ಯಾಪ್ತಿಯ ನೈರ್ಮಲ್ಯ ಸಮಸ್ಯೆ: ಮಂಗಳೂರು-ಎ ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರ ಅಸಮಾಧಾನ; ಮನಪಾ ಆರೋಗ್ಯ ಇಲಾಖೆ ಬಗ್ಗೆ ಶಾಸಕ, ಆಯುಕ್ತರ ಅತೃಪ್ತಿ!
»ಕಾರ್ಕಳದ ವಿವಾಹಿತೆ ತನುಜಾ ಭಂಡಾರಿ ಆತ್ಮಹತ್ಯೆಗೆ ಶರುಣು?... ಇದು ನಿಯೋಜಿತ ಕೊಲೆ ಪ್ರಕರಣ: ತನುಜಾ ಕುಟುಂಬಸ್ಥರು
»ಮಂಗಳೂರು: ವಿಶ್ವ ತುಳು ಸಮ್ಮೇಳನದ ವಿಶೇಷ ಅಕರ್ಷಣೆಯ ಸಾಂಸ್ಕ್ರತಿಕ ವೈಭವಗಳ "ವಿಶ್ವ ತುಳು ಸಮ್ಮೇಳನೊ 2009" ಡಿವಿಡಿ, ಡಾ| ಡಿ. ವಿರೇಂದ್ರ ಹೆಗ್ಗಡೆಯವರಿಂದ ಲೋಕಾರ್ಪಣೆ.
»ರಂಜಿತಾಳಿಗೆ ತಿರುಗುಬಾಣ?: ನಿತ್ಯಾನಂದ ಸ್ವಾಮಿ ಲೀಲೆಯ ನಟಿ ರಂಜಿತಾ ಆತ್ಮಹತ್ಯೆ ಯತ್ನ?
»ಮಂಗಳೂರು: ನಗರದಲ್ಲಿ ಭಾರತ್ ಸಂಚಾರ್ ನಿಗಮದ ಹೊಸ ’ತ್ರೀಜಿ ’ ಸೇವೆ ಬಿಡುಗಡೆ
»ಕಾಸರಗೋಡು; ಮದುವೆ ಮು೦ಚೆ ಜನಿಸಿದ ಶಿಶು ಹತ್ಯೆ: ತಾಯಿ ಮಗಳಿಬ್ಬರ ಬಂಧನ
»ಬೆಳ್ತಂಗಡಿ: ಮೀಲಾದ್ ಸಮಾವೇಶ, ತಾಜುಲ್ ಉಲಮಾರಿಗೆ ಸನ್ಮಾನ: ಇಸ್ಲಾಮಿನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಉಳ್ಳಾಲ ತಂಙಳ್ ಕರೆ(updated news)
»ಮುಂಬಯಿಗರು ಹಣ್ಣು-ನೆರಳು ಕೊಡುವ ವಿಶಾಲವಾದ ವೃಕ್ಷಗಳಂತೆ: ಕೊಂಡೆವೂರು ಶ್ರೀ
»ಹುಬ್ಬಳ್ಳಿ: ಪತ್ರಿಕೆಯೆ ಲೇಖನ ಖ೦ಡಿಸಿ ಮನವಿ ನೀಡಿ ಹಿ೦ದಿರುಗುತ್ತಿದ್ದಾಗ ಕಲ್ಲು ತೂರಾಟ - ಪೊಲೀಸರಿ೦ದ ಲಾಠಿ ಪ್ರಹಾರ, ಕರ್ಫ್ಯೂ : ಇ೦ದು ಶಾಲಾ ಕಾಲೇಜುಗಳಿಗೆ ರಜೆ
»ಮಂಗಳೂರು ಪುರಭವನದಲ್ಲಿ ಬೆರಗು ಗೊಳಿಸಿದ ಒಂಟಿಕಾಲ ನಾಟ್ಯರಾಣಿ ವಂದನಾ ಅವರ ಭರತನಾಟ್ಯ.
»ಮಂಗಳೂರು: ಸಾವಿರಾರು ಕಲಾರಸಿಕರ ಮೆಚ್ಚುಗೆಗಳಿಸಿದ ಕು| ರೀತಾಶ್ರೀ ಯವರ ಗುರುವಂದನ ಕಾರ್ಯಕ್ರಮ.
»ಮಂಗಳೂರು: ಕರಾವಳಿ ಕಾಲೇಜಿನಲ್ಲಿ "ಗಗನ್-2010" ರಾಷ್ಟ್ರ ಮಟ್ಟದ ಉತ್ಸವಕ್ಕೆ ಎಸ್.ಗಣೇಶ್ ರಾವ್ ಚಾಲನೆ.
»ಭರವಸೆಯ ರಾಜ್ಯ ಬಜೆಟ್: ಸಕ್ಕರೆ ಮತ್ತಷ್ಟು ತುಟ್ಟಿ, ವ್ಯಾಟ್ ಏರಿಕೆ, ಮಠಗಳಿಗೆ ನೆರವು; ವಿಶ್ವಕನ್ನಡ ಸಮ್ಮೇಳನಕ್ಕೆ, ಶಾದಿ ಮಹಲ್ ಗೆ10ಕೋಟಿ ಹಾಗೂ ಹಜ್ ಭವನ ನಿರ್ಮಾಣಕ್ಕೆ 5ಕೋಟಿ; ಅಲ್ಪಸಂಖ್ಯಾತರ ಕಲ್ಯಾಣಕ್ಕೆ 207ಕೋಟಿ ರೂ
»ಮಣಿಪಾಲದ ಎ೦.ಐ.ಟಿಯಲ್ಲಿ ಫ್ಯಾಷನ್ ಶೋ.....
»ಪಶ್ಚಿಮ ಘಟ್ಟದ ಮರು ಅಧ್ಯಯನಕ್ಕೆ ಗಾಡ್ಗೀಳ್
»ಮಹಿಳಾ ಮೀಸಲಾತಿ ಮಸೂದೆ: ಆರ್‌ಜೆಡಿ, ಎಸ್‌ಪಿ ವಿರೋಧ
»ಪಿಲಿಕುಳ ನಿಸರ್ಗಧಾಮಕ್ಕೆ 4 ವಾರಗಳಲ್ಲಿ ಕಾರಂತರ ಹೆಸರು
»ಕಿರು-ತೆರೆ ನಟ ಅನಿಲ್ ಕಾಮತ್ ಇನ್ನಿಲ್ಲ
»ಆಹಾರಕ್ಕಾಗಿ ಬಂದರು, ಪ್ರಾಣ ತೆತ್ತರು: ಕಾಲ್ತುಳಿತಕ್ಕೆ 65 ಬಲಿ
»ನಿತ್ಯಾನಂದ ಸ್ವಾಮಿ ಮಹಿಮೆಯ ತಮಿಳು ನಟಿ ರಂಜಿತಾಳಂತೆ..!; | ಆ ವೀಡಿಯೋ ನನ್ನದಲ್ಲ: ನಿತ್ಯಾನಂದ ಸ್ವಾಮೀಜಿ
»ಶಿವಮೊಗ್ಗ ಮತ್ತು ಹಾಸನಗಳಲ್ಲಿ ನಡೆದ ಘಟನೆಗೆ ಮುಸ್ಲಿಮರೇ ಕಾರಣ : ಮುತಾಲಿಕ್ ಕಿಡಿ
»ಉಡುಪಿಯಲ್ಲಿ ಪತ್ರಿಕಾಲಯಕ್ಕೆ ಪೆಟ್ರೋಲ್ ಬಾಂಬ್: ಗಾಯಾಳು ಪೊಲೀಸ್ ಆಸ್ಪತ್ರೆಗೆ
»ಜನತೆ ಮೇಲೆ ಬಿತ್ತು ಬಸ್ ದರ ಏರಿಕೆಯ ಹೊರೆ
»ಕಾಸರಗೋಡು: ಇತಿಹಾಸ ಪ್ರಸಿದ್ದವಾದ ಬೇಕಲದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕೆಟಿಡಿಸಿ ರೆಸಾರ್ಟ್ ಆರ೦ಭ
»ಬೆ೦ಗಳೂರು: ಗೋಹತ್ಯೆ: ಸಾರ್ವಜನಿಕರ ಪ್ರತಿಭಟನೆಯ ಹಿನ್ನಲೆಯಲ್ಲಿ ಮಸೂದೆ ವಾಪಸ್
»ಪರಮಹಂಸ ನಿತ್ಯಾನಂದ ಸ್ವಾಮೀಜಿ ಕಾಮಕಾಂಡ: ಬಿಡದಿ ಪ್ರಕ್ಷುಬ್ಧ
»ಮಂಗಳೂರು: ನಗರದ ಪತ್ರಿಕಾ ಕಛೇರಿಯಲ್ಲಿ ದಾಂದಲೆ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪತ್ರಕರ್ತರಿಂದ ಐಜಿಪಿಯವರಿಗೆ ಮನವಿ.
»ಮಂಗಳೂರು: ಮಾರ್ಚ್ 4ರಂದು ನಗರದ ಪುರಭವನದಲ್ಲಿ ಕು| ರೀತಾಶ್ರೀ ಯವರ ಗುರುವಂದನ ಕಾರ್ಯಕ್ರಮ.
»ಮಂಗಳೂರು: ಉರ್ವ ಶ್ರೀಮಾರಿಯಮ್ಮ ದೇವಸ್ಥನದ ವರ್ಷವಧಿ ಮಹಾಪೂಜೆ ಸಂಭ್ರಮ : ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದ ಅಪಾರ ಭಕ್ತ ಜನಸಾಗರ.
»ಉಡುಪಿ: ಶರಣಾಗಿರಿ ಇಲ್ಲವೇ ಪರಿಣಾಮ ಎದುರಿಸಿ: ನಕ್ಸಲರಿಗೆ ಹಾಗೂ ಭೂಗತ ವ್ಯಕ್ತಿಗಳಿಗೂ ಎಚ್ಚರಿಕೆ!
»ದುಬೈನಲ್ಲಿ ಅಪಘಾತ: ಹಿರಿಯ ಸಾಹಿತಿ ಪ್ರೊ. ಅನಂತರಾಮಯ್ಯ ಬಲಿ
»ಚಂದ್ರನಲ್ಲಿ ಮಂಜುಗಡ್ಡೆ: ದೃಢೀಕರಣ
»ಬೆಳ್ಮಣ್ಣು ಭೂ ಸಂತ್ರಸ್ತರ ಹೋರಾಟ
»ಮಂಗಳೂರು: ತಸ್ಲಿಮ್ ನಸ್ರೀನ್‌ರವರ ವಿವಾದಾತ್ಮಕ ಲೇಖನ ಪ್ರಕರಣ - ಮಂಗಳೂರಿನಲ್ಲಿ 2 ಪತ್ರಿಕಾ ಕಛೇರಿಗಳಿಗೆ ದುಷ್ಕರ್ಮಿಗಳಿಂದ ದಾಳಿ : ಲಕ್ಷಕ್ಕೂ ಹೆಚ್ಚಿನ ಸೊತ್ತುಗಳ ನಾಶ.
»ಮಂಗಳೂರು: ತಸ್ಲಿಮರ ವಿವಾದಾಸ್ಪದ ಲೇಖನ ವಿರುದ್ಧ ನಡೆದ ಗಲಭೆ ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲ- ಪೂಜಾರಿ. - ತಸ್ಲಿಮರನ್ನು ಗಡಿಪಾರು ಮಾಡುವಂತೆ ಒತ್ತಾಯ.
» ಮಂಗಳೂರು ವಿಶ್ವ ವಿಧ್ಯಾನಿಲಯ ಮತ್ತು ಸಮತಾ ಫಿಲ್ಮ್ಂ ಸೊಸೈಟಿ ವತಿಯಿಂದ ಪತ್ರಿಕೋಧ್ಯಮ ವಿಧ್ಯಾರ್ಥಿಗಳಿಗಾಗಿ ’ಮಾಧ್ಯಮ ವೇದಿಕೆ’ ಆರಂಭ.
»ಮಂಗಳೂರು: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಆಟೋರಿಕ್ಷಾ ಚಾಲಕರಿಂದ ನಗರದಲ್ಲಿ ಧರಣಿ ಸತ್ಯಾಗ್ರಹ.
»ಯಾವುದೇ ಕನ್ನಡ ಪತ್ರಿಕೆಗೆ ಲೇಖನ ಬರೆದಿಲ್ಲ, ಪ್ರವಾದಿಯವರು ಬುರ್ಖಾ ವಿರೋಧಿ ಎಂದು ಸಹ ಬರೆದಿಲ್ಲ: ತಸ್ಲೀಮಾ
»ಉಡುಪಿ: ಕ್ರಷ್ಣ ಮಠಕ್ಕೆ ಭೇಟಿ ನೀಡೀದ ಬೆ೦ಗಳೂರಿನ 55 ಅ೦ಧವಿದ್ಯಾರ್ಥಿಗಳು: ಎಲ್ಲಿರುವೆ ಮುದ್ದುಕೃಷ್ಣ ಬಾಬಾಬಾ... ಅಂಧವಿದ್ಯಾರ್ಥಿಗಳ ಅಂತರಂಗದ ಆಹ್ವಾನ...
»‘ಕನ್ನಡಪ್ರಭ' ವಿಷಾದ.......
»ಮು೦ಬೈ: ನಗರದಾದ್ಯ೦ತ ರ೦ಗು ರ೦ಗಿನ ಹೋಳಿ ಸಂಭ್ರಮ
»ಉಡುಪಿ: ನಕ್ಸಲ್ ಹೋರಾಟ... ಅಂಡಾರಲ್ಲಿ ನಕ್ಸಲ್ ವಸಂತಗೌಡ ಹತ್ಯೆ : 2 ನಕ್ಸಲರು ಪರಾರಿ, ಪೊಲೀಸ್‌ಗೆ ಗಾಯ
»ಮ೦ಗಳೂರು: ಭೂಗತ ನಂಟು: ಶ್ರೀರಾಮ ಸೇನೆಯ ಪ್ರಸಾದ್ ಅತ್ತಾವರ ಹಾಗೂ ಅರುಣ್ ಪುತ್ತಿಲ ಸೆರೆ
»ಒಬ್ಬ ಹಿಂದೂ ಅಲ್ಲದವನು ಭಾರತೀಯನಾಗಲಾರ: ಆರೆಸ್ಸೆಸ್
»'ಪರ್ದಾ ಹೈ ಪರ್ದಾ' ಲೇಖನದ ವಿರುದ್ಧ ಪ್ರತಿಭಟನೆ: ಶಿವಮೊಗ್ಗ, ಹಾಸನ ಉದ್ರಿಕ್ತ; ಗೋಲಿಬಾರ್‌ಗೆ 2 ಬಲಿ
»ಮಂಗಳೂರು: ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಹಣಕಾಸು ಒದಗಿಸುವಂತೆ ಒತ್ತಾಯಿಸಿ ನಗರದಲ್ಲಿ ಕೆ.ಎಸ್.ಟಿ.ಎ. ವತಿಯಿಂದ ಬ್ರಹತ್ ಜಾಥಾ.
»ಸೌ೦ದರ್ಯ ಆರಾಧಕರ ಉಪಾಸನೆಯಾದ ಮುಳ್ಳಯ್ಯನಗಿರಿ ಬೆಟ್ಟ
»ಉಡುಪಿ: ಜಮಾಅತೆ ಇಸ್ಲಾಮೀ ಹಿಂದ್ ನಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
»ಮಂಗಳೂರು - ಉಡುಪಿ: ವಾರದೊಳಗೆ ವೋಲ್ವೊ; ಸಿ.ಸಿ. ಬಸ್ಸುಗಳ ಓಡಾಟ ರದ್ದತಿ ಇಲ್ಲ : ಅಶೋಕ್
»ಬಂಟರ ಸಂಘ ಮುಂಬಯಿ ಇದರ 2010 ರ ಸಾಲಿನ ವಾರ್ಷಿಕ ಸ್ನೇಹ ಸಮ್ಮೀಲನ; ನಾನು ತುಳು ಕನ್ನಡಿಗರ ಹೃದಯಾಳದ ಅಭಿಮಾನಿ : ನಟಿ ಜಯಪ್ರದಾ
»ಭಾರತ ಪಾಕ್ ಮಧ್ಯಸ್ಥಿಕೆಗೆ ಸೌದಿ: ತರೂರ್ ಹೊಸ ವಿವಾದ!; ಹೇಳಿಕೆ ಬೇಜವಾಬ್ದಾರಿಯುತವಾದದ್ದು: ಬಿಜೆಪಿ ಖಂಡನೆ
»ಮಂಗಳೂರು: ಅವಿಭಜಿತ ಜಿಲ್ಲೆಗೆ ಕುಡಿಯುವ ನೀರಿಗೆ ತಲಾ 2ಕೋಟಿ ರೂ :ಸಿಎಂ ಯಡಿಯೂರಪ್ಪ
»ಮಂಗಳುರು: ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿದ ಸನ್ಮಾನ್ಯ ಕಾರ್ಮಿಕ ಸಚಿವರಾದ ಬಚ್ಚೇಗೌಡ.
»ಮಂಗಳೂರು: ಪೆಟ್ರೋಲ್, ಡೀಸೆಲ್ ದರ ಏರಿಕೆ ಹಿನ್ನೆಲೆ - ಸದ್ಯಕ್ಕೆ ಬಸ್ ಪ್ರಯಾಣ ದರ ಏರಿಕೆ ಇಲ್ಲ: ಸಾರಿಗೆ ಸಚಿವ ಆರ್ ಅಶೋಕ್.
»ಮ೦ಗಳೂರು : ಬಹ್ರೈನ್ ನಕಲಿ ವೀಸಾ ಜಾಲ ಪತ್ತೆ : ಇಬ್ಬರ ಬಂಧನ
»ತ್ರೀ ಈಡಿಯಟ್ಸ್ ಗೆ ಫಿಲ್ಮ್ ಫೇರ್ ಪ್ರಶಸ್ತಿ ಸುರಿಮಳೆ
»ವರುಷ ನೂರು ತುಂಬಿದ ಸಂಭ್ರಮದಲ್ಲಿ...ಎಲ್ಲರ ಪ್ರೀತಿಯ ವಡ್ಲಿ ಮಾಯ್ (ಅಜ್ಜಿ ಸಿಸ್ಟರ್)
»ಯೇನಪೊಯ ವಿ.ವಿ. ಅಂ.ರಾ. ಸಮ್ಮೇಳನ ಉದ್ಘಾಟನೆ; ವಂಶವಾಹಿನಿ ಅಧ್ಯಯನದಿಂದ ಆರೋಗ್ಯವಂತ ಸಮಾಜ : ಡಾ| ಯಾಕ್ಮಿ
»ಮಣಿಪಾಲದಲ್ಲಿ ರಾಜ್ಯ ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಗೂಳಿಹಟ್ಟಿ ಡಿ.ಶೇಖರ್ ರವರಿ೦ದ ಉಡುಪಿ ಮ್ಯಾರಥನ್ ಉದ್ಘಾಟನೆ...
»ಹುಬ್ಬಳ್ಳಿ- ಅಂಕೋಲ ರೈಲು ಮಾರ್ಗ ಖಚಿತ; ಬೆಂಗಳೂರು- ಮಂಗಳೂರು - ಉಡುಪಿ- ಕಾರವಾರ ರೈಲು ಮಾರ್ಗ ಕಾರ್ಯಗತಕ್ಕೆ ಖಂಡಿತ ಪ್ರಯತ್ನ: ಮೊಯ್ಲಿ ಭರವಸೆ
»ಚೇರ್ಕಾಡಿ ಎಂಬ ರೈತ ಸಂತ
»ಮಡ್ಗಾಂವ್ ಸ್ಫೋಟ: ಸನಾತನ ಸಂಸ್ಥೆಯ ಲಿಂಕ್ ಕರ್ನಾಟಕದಲ್ಲಿ?
»ಮಂಗಳೂರು: ಕ್ರೀಡಾ ಶಿಬಿರದ ಮಕ್ಕಳೊಂದಿಗೆ ಸಚಿವ ಗೂಳಿಹಟ್ಟಿ ಡಿ.ಶೇಖರ್ ಸಂವಾದ.
» ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣದ ಸಮಗ್ರ ಅಭಿವ್ರದ್ಧಿಗೆ ಸರಕಾರ ಚಿಂತನೆ - ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಗೂಳಿಹಟ್ಟಿ ಡಿ.ಶೇಖರ್
»ಮ೦ಗಳೂರು: ಜಿಲ್ಲೆಯಾದ್ಯ೦ತ ಮುಸ್ಲಿ೦ ಬಾ೦ಧವರಿ೦ದ ಈದ್-ಇ-ಮಿಲಾದುಲ್‍ನಬಿ ಪ್ರಯುಕ್ತ ಬ್ರಹತ್ ಮಿಲಾದ್ ರ್ಯಾಲಿ
»ಯಕ್ಷಗಾನದೊ೦ದಿಗೆ ರಾಜಕೀಯದಲ್ಲಿ ಗುರುತಿಸಿಕೊ೦ಡ ಎರ್ಮಾಳಿನ ಶೀಲಾ ಕೆ.ಶೆಟ್ಟಿ
»ಧೋಹಾ: ತುಳುನಾಡು ಸ೦ಪ್ರದಾಯದೊ೦ದಿಗೆ ATS 3ನೇ ವಾರ್ಷಿಕೋತ್ಸವ: ವಿಶಿಷ್ಟ ರೀತಿಯಲ್ಲಿ ಬಾಸ್ ಆಗಿದ್ದಾರೆ ನಮ್ಮ ರವಿಯಣ್ಣ (ರವಿ ಶೆಟ್ಟಿ)
»ವಿಶ್ವಪ್ರವಾದಿಯ ವಿಶ್ವಮಾನವ ದರ್ಶನ
»ಕ್ರೀಡೆ ಮತ್ತು ಮನರಂಜನೆಯಿಂದ ಸಂಯೋಜಿತ ಬಿಲ್ಲವಾಸ್ ದುಬೈ ಮತ್ಥು ನಾರ್ಥನ್ ಎಮಿರೇಟ್ಸ್ ನವರ ಬರ್ಜರಿ ಹೊರಾಂಗಣ ಕ್ರೀಡಾಕೂಟ
»ಹುಸೇನ್ ಮರಳಬಹುದು, ಆದ್ರೆ ಕ್ಷಮೆ ಕೇಳಬೇಕು: ಆರೆಸ್ಸೆಸ್ | ಸಂಪೂರ್ಣ ಭದ್ರತೆ: ಕಾಂಗ್ರೆಸ್ | ಬಿಜೆಪಿ ಎಚ್ಚರಿಕೆ ಪ್ರತಿಕ್ರಿಯೆ
»ಆಚಾರ್ಯ ಸಂಧಾನ ಸಫಲ: ಉಪವಾಸ ಕೈಬಿಟ್ಟ ಪೇಜಾವರಶ್ರೀ
»ಬೆಲೆ ಏರಿಕೆ ಬೆಂಕಿಗೆ 'ಪೆಟ್ರೋಲ್': ಇಂದಿನಿಂದಲೇ ತುಟ್ಟಿ; ಯಾವುದು ಅಗ್ಗ, ಯಾವುದು ತುಟ್ಟಿ?
ಈ ವಿಭಾಗದ ಹಿಂದಿನ ವರದಿಗಳನ್ನು ಹುಡುಕಿ :
ದಯವಿಟ್ಟು ದಿನಾಂಕಗಳನ್ನು yyyy-mm-dd ರೀತಿಯಲ್ಲಿ ಬರೆಯಿರಿ
ರಿಂದ: ವರೆಗೆ: