| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
| ಶೀಂಬ್ರ: ಸ್ನಾನ ಘಟ್ಟ ನಿರ್ಮಾಣ - ಡಾ ಆಚಾರ್ಯ | ಉಡುಪಿ : ಪೆರಂಪಳ್ಳಿಯ ಶೀಂಬ್ರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಸ್ವರ್ಣಾ ನದಿಯಲ್ಲಿ ಪವಿತ್ರ ತೀರ್ಥ ಸ್ನಾನ ಮಾಡುವವರಿಗಾಗಿ ಸುಮಾರು 25 ಲ.ರೂ. ವೆಚ್ಚದಲ್ಲಿ ಸ್ನಾನ ಘಟ್ಟ... |
| ಮ೦ಗಳೂರು : ‘ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ’ ಕುರಿತ ರಾಷ್ಟ್ರ ಮಟ್ಟದ ಸಮ್ಮೇಳನಕ್ಕೆ ಚಾಲನೆ: ಮೌಲ್ಯಾಧಾರಿತ ಶಿಕ್ಷಣದಿಂದ ಕ್ರಾಂತಿ: ಪ್ರೊ.ಪಿ.ವಿ.ಕೃಷ್ಣ ಭಟ್ಟ | ಬ್ರಿಟಿಶ್ ಶಿಕ್ಷಣ ವ್ಯವಸ್ಥೆಯಿಂದ ದಾಸ್ಯದ ಮನೋಭಾವ ಬೇರೂರುತ್ತದೆ ಎಂಬ ಕಾರಣದಿಂದ ದೇಶದಲ್ಲಿ ಸ್ವತಂತ್ರ ಮನೋಭಾವದ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡವು. ಇದಕ್ಕಾಗಿ ನೇಮಕಗೊಂಡ ಕೊಠಾರಿ ಆಯೋಗವು ... |
| ಉಡುಪಿ ಜಿಲ್ಲಾ ಆಶಾ ಕಾರ್ಯಕರ್ತೆಯರ ಸಮಾವೇಶ ಉದ್ಘಾಟನೆ; ಇಲ್ಲದವರ ಧ್ವನಿ ಬಲ ಪಡೆದುಕೊಳ್ಳಲಿ: ವೈದೇಹಿ | ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಆಶ್ರಯದಲ್ಲಿ ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ಬುಧವಾರ ಆಯೋಜಿಸಲಾದ ಆಶಾ ಕಾರ್ಯ ಕರ್ತೆಯರ ಉಡುಪಿ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. |
| ಕುಂದಾಪುರ - ಗೋವಾ ಹೆದ್ದಾರಿ ಚತುಷ್ಪಥ: ಮಾರ್ಚ್ನಲ್ಲಿ ಚಾಲನೆ | ಚತುಷ್ಪಥಕ್ಕೆ ಯೋಜನಾ ವರದಿ ತಯಾರಿ: ಕುಂದಾಪುರದಿಂದ ಗೋವಾ ಗಡಿವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥಗೊಳಿಸುವ ಯೋಜನೆಗೆ ಬರುವ ಮಾರ್ಚ್ನಲ್ಲಿ ಚಾಲನೆ ದೊರೆಯಲಿದೆ. |
| ಉಡುಪಿ: ಸಿಮ್ ಆಕ್ಟಿವೇಶನ್ ಮುನ್ನ ಎಚ್ಚರಿಕೆ:ಎಸ್ಪಿ ಪ್ರವೀಣ್ ಮಧುಕರ್ ಪವಾರ್ | ಉಡುಪಿ ತಾಲೂಕಿನ ಎಲ್ಲ ಕಂಪನಿಗಳ ಮೊಬೆಲ್ ಸಿಮ್ ಹಂಚಿಕೆ ದಾರರು ಮತ್ತು ಮಾರಾಟಗಾರರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು .. |
| ಲೋಕಾಯುಕ್ತ ಬಲೆಗೆ ಮಾ.ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಅಧಿಕಾರಿ | ಮಂಗಳೂರು ಉದ್ಯೋಗ ಆಕಾಂಕ್ಷಿ ಯುವಕನೋರ್ವನಿಂದ ಲಂಚ ಸ್ವೀಕರಿಸಿದ ಆರೋಪದಲ್ಲಿ ಮಂಗಳೂರು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಅಧಿಕಾರಿ ಬಸವರಾಜು ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. |
| ಡಿವೈಎಫ್ಐ ನೇತೃತ್ವದಲ್ಲಿ ಏರ್ ಇಂಡಿಯಾ ಕಚೇರಿ ಚಲೋ: ವಿಮಾನ ದುರಂತ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ; ಲೋಕಸಭೆಯಲ್ಲಿ ಪ್ರಸ್ತಾವ: ಸಂಸದ ಕರುಣಾಕರನ್ | ಮಂಗಳೂರು: ಬಜಪೆಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮಾಂಟ್ರಿಯಲ್ ಒಪ್ಪಂದದ ಪ್ರಕಾರ ನ್ಯಾಯಯುತ ಪರಿಹಾರ ಒದಗಿಸಬೇಕು .... |
| ಶಿಕ್ಷಣ ಕ್ಷೇತ್ರದಲ್ಲಿ ಮು೦ಚೂಣಿಯಲ್ಲಿರುವ ಉಡುಪಿ ಜಿಲ್ಲೆ : ಆ೦ಗ್ಲ ಮಾಧ್ಯಮದ ವ್ಯಾಮೋಹದಿ೦ದ ಕಡೆಗಣಿಸುತ್ತಿರುವ ಸರ್ಕಾರಿ ಶಾಲೆಗಳು | ಉದ್ಯಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಏಕೈಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ ಏಳು ವಿದ್ಯಾರ್ಥಿಗಳಿದ್ದಾರೆ. |
| ಬಜಪೆ ವಿಮಾನ ದುರಂತಕ್ಕೆ ಪೈಲಟ್ ಪ್ರಮಾದ ಕಾರಣ | ಹೊಸದಿಲ್ಲಿ: ಬಜಪೆ ವಿಮಾನ ದುರಂತಕ್ಕೆ ಪೈಲಟ್ನ 'ಪ್ರಮಾದ' ಕಾರಣವೆಂದು ಇಲಾಖಾ ತನಿಖೆ ನಡೆಸುತ್ತಿರುವ ಸಮಿತಿ ಮುಂದೆ ಬುಧವಾರ ಹೇಳಲಾಯಿತು. ದುರಂತದಲ್ಲಿ 158 ಮಂದಿ ಬಲಿಯಾಗಿದ್ದರು. |
| ಮಂಗಳೂರು: ಸೆ.11ರಿಂದ 13, ಬಂಟ್ಸ್ ಹಾಸ್ಟೆಲ್ ಓಂಕಾರ ನಗರದಲ್ಲಿ ವಿಜೃಭಣೆಯ ಗಣೇಶೋತ್ಸವ ಹಬ್ಬ | ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಓಂಕಾರ ನಗರ, ಬಂಟ್ಸ್ ಹಾಸ್ಟೆಲ್, ಮಂಗಳುರು ಇವರ ಏಳನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ದಿನಾಂಕ 11/09/10 ರಿಂದ 13/09/10ರ ವರೆಗೆ ಸಕಲ ಪೂಜಾ ವಿಧಿ ವಿಧಾನ ಹಾಗೂ ವಿವಿಧ ದಾರ್ಮಿಕ... |
| ಮಂಗಳೂರು: ನಕಲಿ ವಸ್ತುಗಳ ಮಾರಟ ಮಳಿಗೆಗೆ ಪೊಲೀಸರ ದಾಳಿ - 1.62 ಲಕ್ಷ ರೂ.ಮೌಲ್ಯದ ಸೊತ್ತು ಸಹಿತ ಇಬ್ಬರ ಬಂಧನ. | ನಗರದ ಕೇಂದ್ರ ಮಾರುಕಟ್ಟೆಯ ಸಮೀಪದ ಎರಡು ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ ನಕಲಿ ವಸ್ತುಗಳನ್ನು ಬಂದರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಿದ್ದು, ವಶಪಡಿಸಿಕೊಂಡಿರುವ ವಸ್ತುಗಳ ಮೌಲ್ಯ ಸುಮಾರು... |
| ಮಂಗಳೂರು: ಸಮಸ್ತ ಕ್ರೈಸ್ತ ಬಾಂಧವರಿಂದ ಸಂಭ್ರಮದ ಮೊಂತಿ ಹಬ್ಬ ಆಚರಣೆ. | ನಗರದ ಚರ್ಚ್ಗಳಲ್ಲಿ ಮಂಗಳವಾರದಂದು ಕ್ರೈಸ್ತ ಸಮಾಜ ಬಾಂಧವರು ಮೆರವಣಿಗೆ ಮೂಲಕ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಜಿಲೆಯಾದ್ಯಂತ ಸಮಸ್ತ ಕ್ರೈಸ್ತ ಬಾಂಧವರು ಸಂಭ್ರಮ ಸಡಗರದಿಂದ ಇಂದು ಮೊಂತಿ ಹಬ್ಬವನ್ನು ಆಚರಿಸಿದರು... |
| ಉಡುಪಿ: ಇ೦ದು ಸ೦ಭ್ರಮದ ಮೇರಿ ಮಾತೆಯ ಜನ್ಮ ದಿನಾಚರಣೆ(ಮೋ೦ತಿ ಹಬ್ಬ) | ನಾಡಿನಾದ್ಯ೦ತ ಇ೦ದು ಸ೦ಭ್ರಮದ ಮೇರಿ ಮಾತೆಯ ಜನ್ಮ ದಿನಾಚರಣೆ(ಮೋ೦ತಿ)ಹಬ್ಬವನ್ನು ಕ್ರೈಸ್ತ ಸಮಾಜ ಬಾ೦ಧವರಿ೦ದ ಆಚರಿಸಲಾಯಿತು.... |
| ಸುಳ್ಯ: ಕೊರಗ ಜನಾಂಗದಲ್ಲಿ ಡಿ.ಎಡ್.ಪೂರೈಸಿದ ಪ್ರಥಮ ಯುವತಿ ನೀರಬಿದಿರೆಯ ಸವಿತಾ ಎನ್. | ಸುಳ್ಯ ತಾಲೂಕಿನಲ್ಲಿರುವ ಆದಿವಾಸಿ ಕೊರಗ ಜನಾಂಗದಲ್ಲಿ ಶಿಕ್ಷಕ ತರಬೇತಿ ಪೂರೈ ಸಿದ ಪ್ರಥಮ ಯುವತಿ ಎಂಬ ಹೆಗ್ಗಳಿಕೆಗೆ ದುಗ್ಗಲಡ್ಕ ಬಳಿಯ ಸವಿತಾ ಎನ್. ಪಾತ್ರರಾಗಿದ್ದಾರೆ. |
| ಮ೦ಗಳೂರು : ಸಾ೦ಸ್ಕ್ರತಿಕ ಸ್ಪರ್ಧೆ : ಟಿಪ್ಪು ಸುಲ್ತಾನ್ ಶಾಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ | ನಶ್ವ ಆಶುಭಾಷಣ ಸ್ಪರ್ಧೆಯಲ್ಲಿ ತೃತೀಯ, ರಝ್ವೀನಾ, ಅವ್ವಮ್ಮ, ಸಬರ ಬಸ್ಮಿಯಾ ರಸಪ್ರಶ್ನೆಯಲ್ಲಿ ದ್ವಿತೀಯ, ಮುಹಮ್ಮದ್ ಅರ್ಫಾಝ್ ಹಮ್ದ್ ಸ್ಪರ್ಧೆಯಲ್ಲಿ ಪ್ರಥಮ, ಇಬ್ರಾಹೀಂ ಖಲೀಲ್ ನಾತ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ... |
| ಮ೦ಗಳೂರು : ಮನಪಾ ವ್ಯಾಪ್ತಿಯಲ್ಲಿ ಅನಧಿಕೃತ ಕಟೌಟ್-ಬ್ಯಾನರ್ ತೆರವಿಗೆ ಸೂಚನೆ | ಅನಧಿಕೃತವಾಗಿ ಅಳವಡಿಸಿದ ಕಟೌಟ್, ಬ್ಯಾನರ್, ಜಾಹೀರಾತು ಫಲಕಗಳನ್ನು ಸಾರ್ವಜನಿಕ ತೆರೆದ ಜಾಗಗಳ ವಿರೂಪಗೊಳಿಸುವ ತಡೆ ಕಾಯ್ದೆ ನಿಯಮ 1981ರ ಅನ್ವಯ ದಂಡ ನೀಯ ಮತ್ತು ಶಿಕ್ಷಾರ್ಹ ಅಪರಾಧ. |
| ಮಣಿಪಾಲ : ವಿಶ್ವದೊಂದಿಗಿನ ಭಾರತದ ಬಾಂಧವ್ಯ’ ವಿಶೇಷ ಉಪನ್ಯಾಸ : ಪಾಕ್ ಭದ್ರತಾ ದಳಗಳು ಸೌಹಾರ್ದ ಸಂಬಂಧಕ್ಕೆ ಅಡ್ಡಿ: ಎಂ.ಕೆ.ನಾರಾಯಣನ್ | ಭಾರತ- ಪಾಕ್ ನಡುವಿನ ಸಂಬಂಧ ನಾವು ಊಹಿಸಿದ್ದಕ್ಕಿಂತಲೂ ಹೆಚ್ಚು ಕಠಿಣವಾಗಿದೆ. 2004-05ರಲ್ಲಿ ಎರಡು ದೇಶಗಳ ನಡುವೆ ಸೌಹಾರ್ದ ಸಂಬಂಧಕ್ಕಾಗಿ ಹಲವು ಪ್ರಯತ್ನಗಳು ನಡೆದು ಅವು 2006ರವರೆಗೂ ಮುಂದುವರಿದವು. ಆದರೆ 2008ರಲ್ಲಿ ನಡೆದ ಮುಂಬೈ ಸ್ಫೋಟ ... |
| ಕುರ್ಚಿ ವಿವಾದ ಅಂತ್ಯ! | ಪುತ್ತೂರು ಪುತ್ತೂರು ನಗರದಲ್ಲಿ ಕಳೆದ ಒಂದು ವಾರದಿಂದ ತಲೆ ದೋರಿದ್ದ ಎಸ್.ಐ. ಗಳ ಕುರ್ಚಿವಿವಾದ ಸುಖಾಂತ್ಯ ಕಂಡಿದೆ. |
| ಮೊಬೈಲ್ ಸಿಮ್ ಮಾರಾಟ ಇನ್ನು ಬೇಕಾಬಿಟ್ಟಿ ಅಸಾಧ್ಯ | ಇನ್ನು ಮುಂದೆ ಮೊಬೈಲ್ ಮಾರಾಟಗಾರರು ಬೇಕಾಬಿಟ್ಟಿಯಾಗಿ ಸಿಮ್ ಕಾರ್ಡ್ಗಳನ್ನು ಗ್ರಾಹಕರಿಗೆ ನೀಡುವಂತಿಲ್ಲ. ಅದೇ ರೀತಿ ಗ್ರಾಹಕರು ಕೂಡಾ ತಮ್ಮ ಸಿಮ್ ಕಾರ್ಡನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುವಂತಿಲ್ಲ. ಯಾಕೆಂದರೆ ಪೊಲೀಸರು ಮೊಬೈಲ್ ಸಿಮ್ಗಳ ವ್ಯವಹಾರದ ಕುರಿತಂತೆ ಹದ್ದಿನ ಕಣ್ಣು ಇರಿಸಿದ್ದಾರೆ.
|
| ಮ೦ಗಳೂರು : ದೈವಸ್ಥಾನದಲ್ಲಿ ಇಫ್ತಾರ್ ಕೂಟ! ಹೌದು ಇದು ನಂಬಲೇ ಬೇಕಾದ ಸುದ್ದಿ. | ಕೋಮು ಹಿಂಸಾಚಾರದಿಂದ ನಲುಗಿ ಹೋಗಿದ್ದ ಈ ಪ್ರದೇಶದಲ್ಲಿ ಹಿಂದು-ಮುಸ್ಲಿಂ ಐಕ್ಯತೆ ಕನ್ನಡಿಯ ಗಂಟು. |
| ಉಡುಪಿ : ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಅಗ್ರಹಿಸಿ ಪ್ರತಿಭಟನೆ | ಉಡುಪಿಯ ಸರ್ವಿಸ್ ನಿಲ್ದಾಣದ ಶಿಕ್ಷಣಧಿಕಾರಿಗಳ ಕಚೇರಿಯಿಂದ ತಹಶೀಲ್ದಾರ್ ಕಚೇರಿವರೆಗೆ ಸರಕಾರದ ವಿರುದ್ದ ಘೋಷಣೆಗಳನ್ನ ಕೂಗುತ್ತಾ, ಪತಿಭಟನಾ ಮೆರವಣಿಗೆಯನ್ನ ನಡೆಸಿದ ಕಾರ್ಯಕರ್ತೆಯರು ಉಡುಪಿ ತಹಿಶೀಲ್ದಾರರಿಗೆ ತಮ್ಮ ಬೇಡಿಕೆಗಳ ಇಡೇರಿಸುವಂತೆ ... |
| ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ | ಆಹಾರ ವಸ್ತು, ಇಂಧನ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ದೇಶದಲ್ಲಿ ಮಾಲಕವರ್ಗದಿಂದ ಕಾರ್ಮಿಕ ಕಾಯ್ದೆಗಳ ಉಲ್ಲಂಘನೆಯಾಗುತ್ತಿದೆ. ಎಲ್ಲಾ ಉದ್ಯೋಗಗಳಲ್ಲಿ "ಬಳಸು" ಮತ್ತು "ಬಿಸಾಕು" ನೀತಿಯನ್ನು ಜಾರಿಗೊಳಿಸಲು ಯತ್ನಿಸಲಾಗುತ್ತಿದೆ... |
| ಉತ್ತರ ಭಾರತದ ಪ್ರೇಮಿಗಳಿಗೆ ತುಳುನಾಡ ರಕ್ಷಣಾ ವೇದಿಕೆ ಸಾರಥ್ಯದಲ್ಲಿ ಮಂಗಳೂರಿನಲ್ಲಿ ಮದುವೆ | ವಕಿಲ್ ಕುಮಾರ್ ಮತ್ತು ಮೋಹಿನಿ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಮನೆಯವರ ವಿರೋಧದಿಂದಾಗಿ ಊರು ಬಿಟ್ಟು ಓಡಿ ಬಂದು ಸಂಬಂಧಿಕರೊಬ್ಬರ ಮನೆಯಲ್ಲಿ ಮಂಜೇಶ್ವರದಲ್ಲಿ ವಾಸವಾಗಿದ್ದು, ಈ ವಿಷಯವನ್ನು ತಲಪಾಡಿ... |
| ಉಡುಪಿ : ಸಮಿಸ್ಟರ್ ನಲ್ಲಿರುವ ದೋಷವನ್ನು ಸರಿಪಡಿಸುವ೦ತೆ ಕಾಲೇಜು ವಿದ್ಯಾರ್ಥಿಗಳಿ೦ದ ಪ್ರತಿಭಟನಾ ಮೆರವಣಿಗೆ | ಮ೦ಗಳೂರು ವಿಶ್ವವಿದ್ಯಾನಿಲಯದ ಸೆಮಿಸ್ಟರ್ ಪದ್ದತಿಯಲ್ಲಿರುವ ದೋಷವನ್ನು ಸರಿಪಡಿಸುವ ಬಗ್ಗೆ ವಿದ್ಯಾರ್ಥಿ ಸಮುದಾಯದ ... |
| ಮಂಗಳೂರು: ಸಚಿವ ಪಾಲೆಮಾರ್ ಅವರಿಂದ ದ.ಕ.ಜಿಲ್ಲಾ ಪಂಚಾಯತ್ ನೂತನ ಸಭಾಂಗಣ ಉದ್ಘಾಟನೆ. | ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಅವರು ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದರು. ಸಂಸದ ನಳಿನ್ ಕುಮಾರ್ ಕಟೀಲು ಇವರು ಮಿನಿ ಮೀಟಿಂಗ್ ಹಾಲ್ ಅನ್ನು ಉದ್ಘಾಟಿಸಿದರು. ಶಾಸಕ ಎನ್.ಯೋಗೀಶ್ ಭಟ್ ಅವರು ಸಭಾಂಗಣದ ನಾಮಫಲಕ... |
| ಸ್ವರ್ಣ ನದಿಗೆ ರಾಜ್ಯ ಗ್ರಹ ಸಚಿವರು ದ೦ಪತಿ ಸಮೇತರಾಗಿ ಬಾಗಿನ ಸಮರ್ಪಣೆ | ಉಡುಪಿ:ಸೆ,7.ಉಡುಪಿ ನಗರದ ಶಿವಳ್ಳಿಗ್ರಾಮದ ಪೆರ೦ಪಳ್ಳಿಯ ಶ್ರೀಸಿದ್ಧಿವಿನಾಯಕ ದೇವಾಸ್ಥಾನದ ಮು೦ಭಾಗದಿ೦ದ ಹರಿದು ಹೋಗುವ ಉಡುಪಿ ನಗರ ಜೀವನದಿಯೆ೦ದೇ ..... |
| ಉಡುಪಿ: ಎರಡು ದಿನಗಳ ‘ಮಕ್ಕಳ ಧ್ವನಿ’ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಜಿಲ್ಲಾಡಳಿತದಿಂದ ಪ್ರತಿ ವರ್ಷ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ: ಪಿ.ಹೇಮಲತಾ | ಪ್ರತಿಭಾ ಕಾರಂಜಿಯ ಮಾದರಿಯಲ್ಲೇ ನಡೆಸಲಾಗುವ ಈ ಸಮ್ಮೇಳನದಲ್ಲಿ ಕೇವಲ ಸಾಹಿತ್ಯಕ್ಕೆ ಸಂಬಂಧಿಸಿದ ಚರ್ಚೆ, ಗೋಷ್ಠಿಗಳನ್ನು ನಡೆಸಲಾಗುವುದು. ಅಲ್ಲದೆ ಪುಸ್ತಕ ಓದಿ ಪರೀಕ್ಷೆ ಬರೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದು ... |
| ಮ೦ಗಳೂರು : ಆಸರೆ ವಿಮೆನ್ಸ್ ಫೌಂಡೇಶನ್ನಿಂದ ಮುಸ್ಲಿ೦ ಮಹಿಳಾ ಸಮಾಜ ಸೇವಕರಿಗೆ ಸನ್ಮಾನ | ನಾನು ಕಳೆದ 18 ವರ್ಷಗಳಿಂದ ಸಾಮಾಜಿಕ ಸೇವೆಯನ್ನು ಬೇರೆ ಬೇರೆ ಸಂಘಟನೆಯ ಮೂಲಕ ಮಾಡುತ್ತಿದ್ದೇನೆ. ಆದರೆ ಮುಸ್ಲಿಂ ಸಂಸ್ಥೆಯೊಂದು ನನ್ನನ್ನು ಕರೆದು ನನ್ನ ಕೆಲಸಗಳನ್ನು ಶ್ಲಾಘಿಸಿ ಅಭಿನಂದಿಸುತ್ತಿರುವುದು ನನ್ನ 18 ವರ್ಷಗಳ ಸಾಮಾಜಿಕ ಸೇವಾ ಬದುಕಿನಲ್ಲೆ ಇದು ಪ್ರಥಮ’.. |
| ಪುತ್ತೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಎರಡು ಬಡ ಕುಟುಂಬಗಳಿಗೆ ಉಚಿತ ಮನೆ ಹಸ್ತಾಂತರ | ಬದ್ರಿಯಾ ನಗರದಲ್ಲಿ ಬಶೀರ್ ಎಂಬವರ ಕುಟುಂಬಕ್ಕೆ ನೀಡಲಾದ ಮನೆಯನ್ನು ಸುಳ್ಯ ವಲಯ ಪಿಎಫ್ಐ ಅಧ್ಯಕ್ಷ ಕೆ.ಎ.ಸಿದ್ದೀಕ್ ಹಾಗೂ ಪರ್ಪುಂಜದಲ್ಲಿ ಅಬ್ದುಲ್ಲಾರ ಕುಟುಂಬಕ್ಕೆ ನೀಡಲಾದ ಮನೆಯನ್ನು ಪುತ್ತೂರು ಜಿಲ್ಲಾ ಪಿಎಫ್ಐ ಕಾರ್ಯದರ್ಶಿ ಅಬೂಬಕರ್ ರಿಝ್ವೆನ್ ಕೀಲಿಕೈ ನೀಡುವ ಮೂಲಕ... |
| ಉಡುಪಿ : 2010-11ನೇ ಸಾಲಿನ ಸರ್ವಶಿಕ್ಷಣ ಅಭಿಯಾನ... 18.89 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ | ವೇತನಕ್ಕಾಗಿ 5.46 ಕೋಟಿ ರೂ., ಸರ್ವ ಶಿಕ್ಷಣ ಅಭಿಯಾನದ ರಾಜ್ಯಮಟ್ಟದ ವೆಚ್ಚಕ್ಕಾಗಿ 1.43 ಕೋಟಿ ರೂ., ಡಯಟ್ನಿಂದ ನಿರ್ವಹಿಸುವ ತರಬೇತಿ ವೆಚ್ಚಗಳಿಗಾಗಿ 94 ಲಕ್ಷ ರೂ., ಶಾಲಾ ಅನುದಾನ, ಶಿಕ್ಷಕರ ಅನುದಾನ ಮತ್ತು ಶಾಲಾ ನಿರ್ವಹಣಾ ಅನುದಾನಕ್ಕಾಗಿ ಎಸ್ಡಿಎಂಸಿಗಳಿಗೆ 1.77 ಕೋಟಿ ರೂ., ... |
| ಕಾಸರಗೋಡು : ಜಬ್ಬಾರ್ ಕೊಲೆ ಪ್ರಕರಣ: ಕುಂಬಳೆ ಸಿಪಿಎಂ ಕಾರ್ಯದರ್ಶಿ ಸೇರಿದಂತೆ ಮೂವರ ಬಂಧನ | ಜಬ್ಬಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ಕುಂಬಳೆ ವಲಯ ಕಾರ್ಯದರ್ಶಿ ಸುಧಾಕರ ಮಾಸ್ಟರ್ ಸೇರಿದಂತೆ ಸಿಪಿಎಂ ಎಣ್ಮಕಜೆ ಸ್ಥಳೀಯ ಕಾರ್ಯದರ್ಶಿ ಅಬ್ದುಲ್ಲಾ ಮತ್ತು ಬಶೀರ್ಮೂವರನ್ನು ಸಿಬಿಐ ತಂಡವು... |
| ಮಂಗಳೂರಿನ ಸೈಬರ್ ಕೆಫೆ ಮಾಲಕರೊಂದಿಗೆ ಪೊಲೀಸರ ಸಂವಾದ: ಸೈಬರ್ ಕ್ರೈಂ ತಡೆಗೆ ಸುರಕ್ಷಾ ಕ್ರಮ | ಸೈಬರ್ ಕೆಫೆಗಳಿಗೆ ಭೇಟಿ ನೀಡುವವರ ಮಾಹಿತಿಯನ್ನು ಈವರೆಗೆ ಭೌತಿಕ ಕಡತಗಳಲ್ಲಿ ನಿರ್ವಹಿಸಲಾಗುತ್ತಿತ್ತು. ಇದರಿಂದ ಸೈಬರ್ ಅಪರಾಧದಲ್ಲಿ ಭಾಗಿಯಾದವರನ್ನು ಕಂಡು ಹಿಡಿಯುವುದು ಕಷ್ಟವಾಗುತ್ತಿತ್ತು. |
| ಏಪ್ರಿಲ್ ನಲ್ಲಿ ಕೊಡಮಾಡಿದ ಮಂಗಳೂರು ವಿವಿ ಡಾಕ್ಟರೇಟ್ ನಲ್ಲಿ ಬಿಕರಿ : ಗ೦ಭೀರ ಆರೋಪ | ಏಳು ಜನರ ಪೈಕಿ ಆಳ್ವ, ಫರ್ನಾಂಡಿಸ್ ಸೇರಿ 5 ಗಣ್ಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು. ಆದರೆ ಉಳಿದಿಬ್ಬರಿಗೆ ಗೌರವ ಡಾಕ್ಟರೇಟ್ ಕೊಡುವ ಅಗತ್ಯವೇನಿತ್ತು, ಅವರ ಸಾಧನೆ ಏನು ಎಂದು... |
| ಉಡುಪಿ ಟ್ರಾಫಿಕ್ ಸಿಗ್ನಲ್: ಪ್ರಾಯೋಗಿಕ ಆರಂಭ. ಕಾರ್ಯಾರಂಭಗೊಳಿಸಿದ ಬಳಿಕವೇ ಉದ್ಘಾಟನೆ. | ಉಡುಪಿ ನಗರದಲ್ಲಿ ಏಳು ಮತ್ತು ಮಣಿಪಾಲದಲ್ಲಿ ಮೂರು ಸಿಗ್ನಲ್ ಲೈಟ್ಗಳನ್ನು ಅಳವಡಿಸಿದ್ದು ಉಡುಪಿ ನಗರದಲ್ಲಿ ನಾಲ್ಕು ಕಡೆ ಬ್ಲಿಂಕರ್ಸ್ ಅಳವಡಿಸಲಾಗಿದೆ. |
| ಮಣಿಪಾಲ:ರೋಟರಿ ಸಮುದಾಯದಳದ ವತಿಯಿ೦ದ ವಿದ್ಯುತ್ ಬೆಲ್ ಕೊಡುಗೆ ಮತ್ತು ಶಿಕ್ಷಕರ ದಿನಾಚರಣೆ | ಮಣಿಪಾಲ:ಸೆ,7.ಮಣಿಪಾಲ ರೋಟರಿ ಕ್ಲಬ್ನ್ ಓ೦ ಶಾ೦ತಿ ರೋಟರಿ ಸಮುದಾಯದಳ,ಓ೦ ಶಾ೦ತಿ ಸ್ಪೋರ್ಟ್ಸ್ ಕ್ಲಬಿನ ಆಶ್ರಯದಲ್ಲಿ ಶನಿವಾರ(ಸೆ.4)ರ೦ದು ಮಣಿಪಾಲದ ಬಡಗಬೆಟ್ಟುವಿನ ರಾಜೀವ ನಗರ ಶಾಲೆಗೆ ವಿದ್ಯುತ್ ಬೆಲ್.... |
| ಸುರತ್ಕಲ್ ಗಣೇಶ್ಪುರದಲ್ಲಿ ಸಂಭ್ರಮದ ಮೊಸರು ಕುಡಿಕೆ ಉತ್ಸವ: ಆಟ ಪಾಠಗಳಲ್ಲಿ ಪುರಾಣೆತೆಗಳಿಲ್ಲ - ಕುಂಬ್ಳೆ ಸುಂದರ ರಾವ್. | ಬ್ರಹ್ಮ ಮುಗೇರ ಶ್ರೀ ಮಹಂಕಾಳಿ ದೈವಸ್ಥಾನದ ವಠಾರದಿಂದ ಕೋಡ್ದಬ್ಬು ದೈವಸ್ಥಾನದ ಧ್ವಾರದ ಮೂಲಕ ಮುಖ್ಯ ರಸ್ತೆಯಾಗಿ ಶ್ರೀಕ್ಷೇತ್ರ ಗಣೇಶ ಪುರದವರೆಗೆ ಮೊಸರು ಕುಡಿಕೆ ಶೋಭಾಯಾತ್ರೆ ನಡೆಯಿತು. ಮಂಗಳೂರಿನ ಸಾನಿಧ್ಯ ಮಾನಸಿಕ ಭಿನ್ನ ಸಾಮಾರ್ಥ್ಯದ ಮಕ್ಕಳ... |
| ಶ್ರೀಕ್ರಷ್ಣ ಮಠಕ್ಕೆ ಭೇಟಿ ನೀಡಿದ ಪಶ್ಚಿಮ ಬ೦ಗಾಲದ ರಾಜ್ಯಪಾಲ | ಪಶ್ಚಿಮ ಬ೦ಗಾಲದ ರಾಜ್ಯಪಾಲರಾದ ಶ್ರೀ ಎ೦. ಕೆ. ನಾರಾಯಣ್ ರವರು ತಮ್ಮ ಪತ್ನಿಯೊಡನೆ ಶ್ರೀಕ್ರಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕ್ರಷ್ಣ ಮುಖ್ಯಪ್ರಾಣ ದೇವರ ದರ್ಶನ ಮಾಡಿ ... |
| ಕ್ವೀನ್ಸ್ ಬೇಟನ್ ರಿಲೇ ತ೦ಡಕ್ಕೆ ಉಡುಪಿಯ ಸುಭದ್ರೆಯಿ೦ದ ಹಾರಕಾಗಿ ಭವ್ಯ ಸ್ವಾಗತ...... | ದಿಲ್ಲಿಯಲ್ಲಿ ಜರುಗಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ಪೂರ್ವಭಾವಿಯಾಗಿ ದೇಶಾದ್ಯಂತ ನಡೆಯುತ್ತಿರುವ ಕ್ರೀಡ ಅಭಿಯಾನದ ಅಂಗವಾಗಿ ವಿಂಗ್ಕಮಾಂಡರ್ ವಿ.ಎನ್.ಸಿಂಗ್ ನೇತೃತ್ವದಲ್ಲಿ ಉಡುಪಿಗೆ ಪ್ರವೇಶಿಸಿದ ಕ್ವೀನ್ಸ್ ಬೆಟನ್ ರಿಲೇ ತಂಡಕ್ಕೆ ಉಡುಪಿಯ ಸುಭದ್ರೆ ಅದ್ದೂರಿ ಸ್ವಾಗತಕೋರಿ ಉಡುಪಿಗೆ ಭರಮಾಡಿಕೊ೦ಡಳು..... |
| ಮೂಡಬಿದಿರೆ : ಡಾ.ಎಚ್.ಎಸ್.ರಾಘವೇಂದ್ರ ರಾವ್, ವಸುದೇಂದ್ರ ಅವರಿಗೆ ವರ್ಧಮಾನ ಪ್ರಶಸ್ತಿ ಪ್ರದಾನ | ನಾವು ದ್ವೀಪಗಳಾಗುವುದು ಬೇಡ, ಗೋಡೆ ಕಟ್ಟುವುದು ಬೇಡ, ನಾವು ಸೇತುವೆ ಕಟ್ಠೋಣ ದೀಪ ಹಚ್ಚೋಣ ಎಂದು ಖ್ಯಾತ ವಿಮರ್ಶಕ ... |
| ಉಡುಪಿ : ಬನ್ನ೦ಜೆ ಗುರುನಾರಾಯಣ ಸಭಾಭವನದಲ್ಲಿ ಓಣಂ ಆಚರಣೆ | ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ ಹಾಗೂ ಸಾಮಾಜಿಕವಾಗಿ ಕೇರಳ ಹಾಗೂ ಕರ್ನಾಟಕದ ಕರಾವಳಿಗೆ ಸಾಮ್ಯತೆಗಳಿವೆ. ಪ್ರಾಯಶ: ಎಲ್ಲಾ ಧರ್ಮಗಳೂ ಒಂದಾಗಿ ಆಚರಿಸುವ ಹಬ್ಬ ಓಣಂ ಮಾತ್ರವಾಗಿದೆ ... |
| ಮ೦ಗಳೂರು : ಕ್ಯಾಂಪ್ಕೊ ಅಧ್ಯಕ್ಷರಾಗಿ ಕೊಂಕೋಡಿ, ಉಪಾಧ್ಯಕ್ಷರಾಗಿ ಸತೀಶ್ಚಂದ್ರ ಭಂಡಾರಿ ಆಯ್ಕೆ | ಕರ್ನಾಟಕ ಮತ್ತು ಕೇರಳವನ್ನು ಒಳಗೊಂಡ ಅಂತಾರಾಜ್ಯ ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿಯ 2 ಸ್ಥಾನ (ಎ ಮತ್ತು ಬಿ ವರ್ಗ)ಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಗಳನ್ನೂ ಗೆಲ್ಲುವುದರೊಂದಿಗೆ ... |
| ಉಡುಪಿ : ವಿವಿಧ ಭ್ರಷ್ಟಾಚಾರ ಮರೆಮಾಚಲು ಗೋಹತ್ಯೆ ನಿಷೇಧವನ್ನು ಅಸ್ತ್ರವಾಗಿ ಬಳಸಿದ ರಾಜ್ಯ ಬಿಜೆಪಿ : ಕಾಂಗ್ರೆಸ್ ಆರೋಪ | ಈ ಹಿಂದೆ ರಾಮ ಮಂದಿರದ ವಿಚಾರದಲ್ಲಿ ರಾಷ್ಟ್ರಾದ್ಯಂತ ಕೋಮು ಗಲಭೆಯನ್ನು ಸೃಷ್ಟಿಸಿದ ಈ ಬಿಜೆಪಿಯವರು ಗೋ ಮಾತೆಯ ಹೆಸರಿನಲ್ಲಿ ಈಗ ರಾಜ್ಯಾದ್ಯಂತ ಕೋಮುಗಲಭೆ ನಡೆಸಲು ಮುಂ ದಾಗಿದ್ದಾರೆ. |
| ಉಡುಪಿ: ಬಂಟರ ಸಂಘದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ | ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಧಾಕರ ಶೆಟ್ಟಿ, ವೈದ್ಯ ಡಾ. ರಂಜನ್ ಶೆಟ್ಟಿ, ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ, ಲೇಖಕ ಗೋಪಾಲ್ ಬಿ.ಶೆಟ್ಟಿ, ಕ್ರೀಡಾಪಟು ಗಳಾದ ನಿತೀನ್ ಶೆಟ್ಟಿ, ರಜತ್ ಶೆಟ್ಟಿ, ಅನುಪ್ ಶೆಟ್ಟಿ, ವಿದ್ಯಾರ್ಥಿನಿ ಮೃದುಲ ಶೆಟ್ಟಿಯವರನ್ನು ಸನ್ಮಾನಿಸಲಾಯಿತು ಹಾಗೂ ... |
| ಉಡುಪಿ : ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ: ಉಪನಿರ್ದೇಶಕಿಯಿಂದ ಲಂಚಕ್ಕೆ ಬೇಡಿಕೆ: ಆರೋಪ | ಉಡುಪಿ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕಿ ವಿಜಯಕುಮಾರಿ ಶೆಣೈಯವರು ಅನಿಲ ವಿತರಕರಾದ ತಮ್ಮಿಂದ ಭಾರೀ ಪ್ರಮಾಣದ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದು, ಇಲ್ಲದಿದ್ದರೆ ಕ್ರಿಮಿನಲ್ ಕೇಸು ದಾಖಲಿಸಿ ಕಾನೂನು ಕ್ರಮಕ್ಕೆ ಮುಂದಾಗುವ ಬೆದರಿಕೆ ಹಾಕಿದ್ದಾರೆ ... |
| ಮ೦ಗಳೂರು : ಪೊಲೀಸ್ ಇಲಾಖೆಯ ವತಿಯಿಂದ ಎಸ್ಸಿ-ಎಸ್ಟಿ ಮಾಸಿಕ ಸಭೆ: ಕಡಿಮೆ ಹಾಜರಾತಿ; ಹೆಚ್ಚಿದ ದೂರುಗಳ ಸರಮಾಲೆ | ದಲಿತರ ಮೇಲೆ ಪೊಲೀಸ್ ಇಲಾಖೆ ಸಹಿತ ಎಲ್ಲ ಕಡೆ ನಡೆಯುವ ನಿರಂತರ ದೌರ್ಜನ್ಯ, ಮಾಸಿಕ ಸಭೆಯಲ್ಲಿ ಅಳಲು ತೋಡಿಕೊಂಡರೂ ಸಿಗದ ನ್ಯಾಯ, ಸ್ಥಳೀಯಾಡಳಿತ ಸಂಸ್ಥೆಗಳು ದಲಿತರಿಗೆ ಮೀಸಲಿಟ್ಟ ಹಣ ದುರ್ಬಳಕೆ ಇತ್ಯಾದಿ ವಿಷಯಗಳು ... |
| ಭಟ್ಕಳದಲ್ಲಿ ಬಾಂಬ್ ಸ್ಫೋಟ: ತಂದೆ ಮಗ ಮೃತ್ಯು | ಮನೆಯೊಂದರಲ್ಲಿ ಬಾಂಬ್ ಸ್ಫೋಟಗೊಂಡು ತಂದೆ ಹಾಗೂ ಮಗ ಮೃತಪಟ್ಟ ಘಟನೆ ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಡಿಗದ್ದೆ ಎಂಬಲ್ಲಿ ರವಿವಾರ ಸಂಭವಿಸಿದೆ. ಮೃತರನ್ನು ಕಾರ್ತಿಕ ರಮೇಶ ನಾಯ್ಕ(9) ಹಾಗೂ ಈತನ ತಂದೆ ರಮೇಶ ಮಾಸ್ತಪ್ಪ ನಾಯ್ಕ(39)... |
| ಶ್ವಾನ ಬೇಟೆಗೆ ಬಂದು ಬಾವಿಗೆ ಬಿದ್ದ ಚಿರತೆ: ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ರಕ್ಷಣೆ | ಕಾರ್ಕಳ/ಕಾಪು: ನಾಯಿಯನ್ನು ಬೇಟೆಯಾಡಿಕೊಂಡು ಹೋಗುವಾಗ ಚಿರತೆಯೊಂದು ನಾಯಿಯೊಂದಿಗೆ ಬಾವಿಗೆ ಬಿದ್ದ ಘಟನೆ ತಾಲೂಕಿನ ಸೂಡಾ ಗ್ರಾಮದಲ್ಲಿ ಸೆ. 5ರಂದು ಸಂಭವಿಸಿದೆ. |
| ಮಂಗಳೂರು: ಕ್ವೀನ್ಸ್ ಬೇಟನ್ ರಿಲೇ ತಂಡ ನಗರ ಪ್ರವೇಶ ಹಿನ್ನಲೆ : ಪುರಭವನದಲ್ಲಿ ವೈವಿಧ್ಯಮಯ ನಾಟ್ಯ ಪ್ರದರ್ಶನ. | ವಿವಿಎಸ್ ಸರ್ಕಲ್, ಬಂಟ್ಸ್ ಹಾಸ್ಟೆಲ್, ಜ್ಯೋತಿ ವೃತ್ತ, ಹಂಪನಕಟ್ಟೆ ಮೂಲಕ ಪುರಭವನಕ್ಕೆ ತಲುಪಿದ ಸಂದರ್ಭದಲ್ಲಿ ಏರ್ಪಡಿಸಲಾದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ನಗರದ ಶಾರದ ನಾಟ್ಯಾಲಯದ ವಿಧ್ಯಾರ್ಥಿಗಳು ವೈವಿಧ್ಯಮಯ ... |
| ಶಿಕ್ಷಕ ದಿನಾಚರಣೆ: ಜಿಲ್ಲಾ , ರಾಜ್ಯ ಪ್ರಶಸ್ತಿ ಪುರಸ್ಕತರಿಗೆ ಸನ್ಮಾನ; ಸಮಾನ ಮನೋಭಾವ ಶಿಕ್ಷಕರಲ್ಲಿರಲಿ: ನಾಗರಾಜ ಶೆಟ್ಟಿ | ದ. ಕನ್ನಡ ಜಿ. ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಟ್ಟದ ಹಾಗೂ ನಗರ ವಲಯ ಶಿಕ್ಷಕ ದಿನಾಚರಣೆ ಸಮಿತಿ ವತಿಯಿಂದ ರವಿವಾರ ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ |
| ಕಾಂಪ್ಕೋ ಚುನಾವಣೆ: ಸಹಕಾರಿ ಭಾರತಿಗೆ ಎಲ್ಲ ಸ್ಥಾನಗಳು | ಮಂಗಳೂರು: ಪ್ರತಿಷ್ಠಿತ ಕಾಂಪ್ಕೋ ಸಂಸ್ಥೆಯ 2 ನಿರ್ದೇಶಕ ಸ್ಥಾನಗಳಿಗೆ ರವಿವಾರ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಸಂಜೀವ ಮಟಂದೂರು ಹಾಗೂ ಬಿ. ತಿಮ್ಮಪ್ಪ ಶೆಟ್ಟಿ ಅವರು ಜಯಗಳಿಸಿದ್ದಾರೆ. |
| ಸಮಾಜ ಸೇವಕಿ ಶ್ರೀಮತಿ ಸುವರ್ಣಾ ಶಂಭು ಬಡಿಗೇರ ಅವರಿಗೆ ನಾರಾಯಣಗುರು ಸಮಾಜ ಸೇವಾ ಪ್ರಶಸ್ತಿ ಪ್ರದಾನ | ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಸುರತ್ಕಲ್ನ ಶ್ರೀಗುರು ಚಾರಿಟೆಬಲ್ಟ್ರಸ್ಟ್ ನ ಆಶ್ರಯದಲ್ಲಿ ನಡೆದ ಶ್ರೀನಾರಾಯಣ ಗುರು ಶ್ರೇಷ್ಠ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ... |
| ಸುನಿತ್ ಕುಮಾರ್ ಡಿ.ಕಾಟುಕುಕ್ಕೆ : ಸಾಧನೆಗೆ ಸಂದ ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ | ಮೂಲತ: ಬಂಟ್ವಾಳ ತಾಲೂಕು ಸಜೀಪ ಮಾಡ ಗ್ರಾಮದ ದೇರಾಜೆ ಗುತ್ತು ಮನೆತನದಲ್ಲಿ ಜನಿಸಿದ ಇವರು ಅಧ್ಯಾಪಕ ಕುಟುಂಬದಿಂದ ಬಂದವರು. ತಂದೆ ದಿ.ಬಾಬು ಮಾಸ್ತರ್ ಉತ್ತಮ ಮುಖ್ಯೋಪಾಧ್ಯಾಯರಾಗಿದ್ದರು. ಪತ್ನಿ ಅನಿತಾದೇವಿ ಸಂಸ್ಕೃತ ಪ್ರಾಧ್ಯಾಪಿಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ |
| ಒಂದೇದಿನ ಎರಡು ಆಕಸ್ಮಿಕ : ತಣ್ಣೀರುಬಾವಿಯಲ್ಲಿ ಅಲೆಯ ಸೆಳೆತಕ್ಕೆ ವಿದ್ಯಾರ್ಥಿ ನಾಪತ್ತೆ ವಿದ್ಯಾರ್ಥಿನಿಯ ರಕ್ಷಣೆ | ಮಂಗಳೂರು: ರವಿವಾರ ಸಂಜೆ ಸಮುದ್ರಕ್ಕಿಳಿದ ಇಬ್ಬರು ವಿದ್ಯಾರ್ಥಿಗಳು ನೀರಿನ ಅಲೆಗೆ ಕೊಚ್ಚಿಕೊಂಡು ಹೋಗಿದ್ದು, ಅವರಲ್ಲಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು, ವಿದ್ಯಾರ್ಥಿನಿಯನ್ನು ರಕ್ಷಿಸಲಾಗಿದೆ. |
| ಮಂಗಳೂರು: ಪದವಿಯೊಂದಿಗೆ ವಿಧ್ಯಾರ್ಥಿಗಳು ಸಾಮಾನ್ಯ ಜ್ನಾನ ಕೂಡ ಬೆಳೆಸಿಕೊಳ್ಳಬೇಕು : ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಯ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಎಸ್.ಗಣೇಶ್ ರಾವ್. | ವಿಧ್ಯಾರ್ಥಿಗಳು ಪದವಿ ಸಂಪಾದಿಸುವುದೊಂದೆ ಗುರಿಯಾಗಿರಿಸಿಕೊಳ್ಳದೆ, ಸಾಮಾನ್ಯ ಜ್ಞಾನ ಕೂಡ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕರ ಮನೋಬಲ, ಅತ್ಮವಿಶ್ವಾಸ ಕುಂದದಿರಲಿ ... |
| ಶಿಕ್ಷಕರ ದಿನಾಚರಣೆ: ಶಿಕ್ಷಕರು ಸದಾ ಅಧ್ಯಯನಶೀಲರಾಗಬೇಕು: ಡಾ ಹೆಗ್ಗಡೆ | ಬೆಳ್ತಂಗಡಿ: ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿರಬೇಕು. ಪ್ರತಿದಿನ ಬೆಳೆಯುತ್ತಿರಬೇಕು. ಮಾಹಿತಿ ಸಂಗ್ರಹಿಸಿ ಇಂದಿನ ವಿದ್ಯಾರ್ಥಿಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರಬೇಕು |
| ಮಂಗಳೂರಿಗೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ ತಂಡ : ಜಿಲ್ಲಾಡಳಿತದಿಂದ ಅದ್ದೂರಿ ಸ್ವಾಗತ. | ದಿಲ್ಲಿಯಲ್ಲಿ ಜರುಗಲಿರುವ ಕಾಮನ್ ವೆಲ್ತ್ ಕ್ರೀಡಾ ಕೂಟದ ಪೂರ್ವಭಾವಿಯಾಗಿ ದೇಶಾದ್ಯಂತ ನಡೆಯುತ್ತಿರುವ ಕ್ರೀಡ ಅಭಿಯಾನದ ಅಂಗವಾಗಿ ವಿಂಗ್ ಕಮಾಂಡರ್ ವಿ.ಎನ್.ಸಿಂಗ್ ನೇತೃತ್ವದಲ್ಲಿ ಮಂಗಳೂರು ನಗರ ಪ್ರವೇಶಿಸಿದ ಕ್ವೀನ್ಸ್ ಬೇಟನ್ ರಿಲೇ ತಂಡಕ್ಕೆ... |
| ರಾಷ್ಟ್ರಮಟ್ಟದಲ್ಲಿ ಶೈಕ್ಷಣಿಕ ವಲಯದಲ್ಲಿ ಗುರುತಿಸಲ್ಪಟ್ಟಿರುವ ಸರಕಾರಿ ಶಾಲೆ!: ಉಡುಪಿ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆ (ಸೌತ್ ಶಾಲೆ) | ಈ ಶಾಲೆಯ ಬಗ್ಗೆ ಕುತೂಹಲಿಗರು, ಆಸಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ!. ಇದು ಸರಕಾರಿ ಶಾಲೆ. ಹಾಗಂತ ಇತರೆ ಕೆಲವೊಂದು ಸರಕಾರಿ ಶಾಲೆಗಳಂತಹ 'ಸರಕಾರಿ' ರೀತಿಯ ಶಾಲೆಯಲ್ಲ. ಇದು ಇತರೆ ಸರಕಾರಿ ಶಾಲೆಗಳಿಗೆ ಮಾದರಿಯಾಗಿರುವ ಶಾಲೆ. |
| ಮಂಗಳೂರು: Msez ಎರಡನೇ ಹಂತ ಭೂಸ್ವಾಧೀನಕ್ಕೆ ಅವಕಾಶವಿಲ್ಲ.: ಪತ್ರಕರ್ತರೊಂದಿಗೆ ಮಾತನಾಡಿದ ಪಾಲೆಮಾರ್. | ಅತ್ಯಮೂಲ್ಯ ಪರಿಸರ ಹಾಗೂ ಕೃಷಿ ಭೂಮಿಯಿಂದಾವೃತವಾದ ದಕ್ಷಿಣ ಕನ್ನಡದಲ್ಲಿ ವಿಶೇಷ ಆರ್ಥಿಕ ವಲಯಕ್ಕೆ ನೀಡಲು ಉದ್ದೇಶಿಸಲಾದ ಎರಡನೇ ಹಂತದ ಭೂಸ್ವಾಧೀನಕ್ಕೆ ಅವಕಾಶ ಮಾಡಿ ಕೊಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ... |
| ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರವೇಶ: ಗುಂಡ್ಯದಲ್ಲಿ ಕ್ವೀನ್ಸ್ ಬ್ಯಾಟನ್ ಗೆ ಆದರದ ಸ್ವಾಗತ. | ಕ್ರೀಡಾ ಐಕ್ಯತೆಯ ಸಂದೇಶವನ್ನು ಹೊತ್ತ ಕಾಮನ್ ವೆಲ್ತ್ ಕ್ರೀಡಾ ಜ್ಯೋತಿ ಕ್ವೀನ್ಸ್ ಬ್ಯಾಟನ್ ನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲೆಯ ಗಡಿ ಪ್ರದೇಶ ಗುಂಡ್ಯದಲ್ಲಿ ಅತ್ಯಂತ ಸಂಭ್ರಮದ ಸ್ವಾಗತವನ್ನು ನೀಡಿತು.
ವಿಂಗ್ ಕಮಾಂಡರ್ ವಿ ಎನ್ ಸಿಂಗ್ ನೇತೃತ್ವದಲ್ಲಿ... |
| ಉಡುಪಿ : ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ : ಶಿಕ್ಷಕರ ಕಲ್ಯಾಣ ನಿಧಿಯಿ೦ದ ವಿಶೇಷ ಪುರಸ್ಕಾರ ಹಾಗೂ ಸನ್ಮಾನ | 2010ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ (ಡಾ. ಎಸ್. ರಾಧಾಕ್ರಷ್ಣ ಜನ್ಮ ದಿನಾಚರಣೆ) ಯನ್ನು ಇ೦ದು ಉಡುಪಿ, ಅ೦ಬಲಪಾಡಿಯ ಶ್ಯಾಮಿಲಿ ಸಭಾ೦ಗಣ ದಲ್ಲಿ ನಡೆಯಿತು. |
| ಉಡುಪಿ ರೋಟರಿ ಕ್ಲಬ್ ವತಿಯಿ೦ದ ಆರೋಗ್ಯ ಮಾಹಿತಿ ಮತ್ತು ಟಿ.ಟಿ. ಚುಚ್ಚುಮದ್ದು ನೀಡುವ ಕಾರ್ಯಕ್ರಮ | ಉಡುಪಿ ನಗರಸಭಾ ಕಟ್ಟಡದ ಸತ್ಯಮೂರ್ತಿ ಹಾಲ್ ನಲ್ಲಿ ನಿನ್ನೆ ರೋಟರಿ ಉಡುಪಿ, ಇನ್ನರ್ ವೀಲ್ ಕ್ಲಬ್ ಉಡುಪಿ ಮತ್ತು ಉಡುಪಿ ನಗರ ಸಭೆಯ ಸ೦ಯುಕ್ತ ಆಶ್ರಯದಲ್ಲಿ ಪೌರ ಕಾರ್ಮಿಕರು ಮತ್ತು ಸ್ವಸಹಾಯ ಗು೦ಪುಗಳ ಸದಸ್ಯರಿಗೆ ಆರೋಗ್ಯ ಮಾಹಿತಿ ಮತ್ತು... |
| ಮಂಗಳೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಂಟ್ಸ್ ಹಾಸ್ಟೆಲ್ ಇವರ ವತಿಯಿಂದ ಬಂಟ ಕ್ರೀಡಾತೋತ್ಸವ. | ಕ್ರೀಡೋತ್ಸವದಲ್ಲಿ ಮಕ್ಕಳಿಗಾಗಿ 50 ಮೀಟರ್ ಓಟ,ಲಗೋರಿ ಆಟ, ಗೋಣಿಚೀಲ ಜಿಗಿತ,100ಮೀಟರ್ ಓಟ ಸ್ಪರ್ಧೆ,ಯುವಕ ಯುವತಿಯರಿಗೆ ಚೆನ್ನೆ ಮಣೆ,ಗರಿ ಹೆಣೆಯುವುದು, ಹಿಡಿಸೂಡಿ ತಯಾರಿ, ರಿಲೇ ಓಟ, ಗುಂಡೆಸೆತ, ತೆಂಗಿನ ಕಾಯಿಯ... |
| ಬಜಪೆ ವಿಮಾನ ದುರಂತ : ಸೆ.8: ನ್ಯಾಯಯುತ ಪರಿಹಾರಕ್ಕೆ ಆಗ್ರಹಿಸಿ ಏರ್ ಇಂಡಿಯಾ ಕಚೇರಿ ಚಲೋ | ಮೃತರ ಆದಾಯದ ಜತೆ ಪರಿಹಾರ ನೀಡುವುದನ್ನು ಒಪ್ಪಿಕೊಳ್ಳಬೇಕೆಂಬ ಪ್ರಸ್ತಾವನೆಯೊಂದಿಗೆ ಬಡ ಸಂತ್ರಸ್ತ ಕುಟುಂಬಗಳಿಗೆ ಕಡಿಮೆ ಪರಿಹಾರ ಕೊಟ್ಟು ಕಾನೂನಿಗೆ ವಿರುದ್ಧವಾಗಿ ವರ್ತಿಸಲು ಹೆಣಗಾಡುತ್ತಿವೆ ... |
| ಮಣಿಪಾಲ :ಪಾಶ್ಚಿಮಾತ್ಯ ದೇಶಗಳಲ್ಲಿ ಸಿಗುವ ಪ್ರೋತ್ಸಾಹ ‘ದೇಶದಲ್ಲಿ ವಿಶೇಷ ಮಕ್ಕಳಿಗೆ ಸಿಗುತ್ತಿಲ್ಲ’ | ವಿಶೇಷ ಮಕ್ಕಳಿಗೆ ಕಲಿಸುವುದು, ಅವರನ್ನು ಲಾಲಿಸುವುದು ಅತ್ಯಂತ ತ್ರಾಸದಾಯಕ. ವಿಶೇಷ ಮಕ್ಕಳನ್ನು ನೋಡಿಕೊಳ್ಳುವ ಶಿಕ್ಷಕರ ಕೆಲಸವೂ ಅಷ್ಟೇ ಕಷ್ಟಕರ. ಆದರೂ ... |
| ಮ೦ಗಳೂರು : ಡೀಮ್ಡ್ ವಿವಿಯತ್ತ ಸೈಂಟ್ ಅಲೋಶಿಯಸ್ ಕಾಲೇಜು | ಸೈಂಟ್ ಅಲೋಶಿಯಸ್ ಕಾಲೇಜು ಪ್ರಸಕ್ತ ಸ್ವಾಯತ್ತ ಕಾಲೇಜಾಗಿ ಮಾನ್ಯತೆ ಪಡೆದಿದೆ. ಮುಂದಿನ ಐದರಿಂದ ಏಳು ವರ್ಷದೊಳಗೆ ಡೀಮ್ಡ್ ವಿಶ್ವವಿದ್ಯಾನಿಲಯವಾಗಿ ಬೆಳೆಸುವ ಗುರಿ ಹೊಂದಲಾಗಿದೆ .. |
| ಬ೦ಟ್ವಾಳ : ಬಿಜೆಪಿ ಸರಕಾರದಿ೦ದ ಹಲವಾರು ಜನಪರ ಯೋಜನೆ ಅನುಷ್ಠಾನ, ರಾಜ್ಯ ಬೊಕ್ಕಸ ಬರಿದಾಗಿಲ್ಲ: ಪಾಲೆಮಾರ್ | ಅಧಿಕಾರಿಗಳು ಮತ್ತು ಜನರ ಮಧ್ಯೆ ಇರುವ ಅಂತರವನ್ನು ಕಡಿಮೆಗೊಳಿಸಿ ಸರಕಾರದ ಸವಲತ್ತು ಗಳನ್ನು ಇಲಾಖಾಧಿಕಾರಿಗಳ ಮೂಲಕ ಸ್ಥಳದಲ್ಲೇ ವಿಲೇವಾರಿ ಮಾಡಿಕೊಡಲು ಜನಸ್ಪಂದನ ಸಭೆ ಸಹಕಾರಿಯಾಗಿದೆ ಎಂದು ... |
| ಮಂಗಳೂರು: ಎಂಆರ್ಪಿಎಲ್ನಿಂದ 12,412 ಕೋ. ರೂ. ಯೋಜನೆ : ಸಂಸ್ಥೆಯ ಅಧ್ಯಕ್ಷ ಆರ್.ಎಸ್.ಶರ್ಮ | ಎಂಆರ್ಪಿಎಲ್ ತೈಲ ಸಂಸ್ಕರಣಾಗಾರವು ಸಾರ್ವಕಾಲಿಕವಾದ ವಾರ್ಷಿಕ 12.5 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿಪಿಎ) ಸಾಮರ್ಥ್ಯದ ಕಚ್ಚಾ ತೈಲವನ್ನು ಸಂಸ್ಕರಿಸಿ ಶೇ. 72.8 ಇಳುವರಿ ಯನ್ನು ದಾಖಲಿಸಿದೆ. ದೇಶೀಯ ನೇರ ಮಾರುಕಟ್ಟೆಯ ವ್ಯವಹಾರ... |
| ಅಘಾತ; ಮಲ್ಪೆ ಬೀಚ್ನಲ್ಲಿ ಆಟವಾಡಲು ನೀರಿಗಳಿದ ಬಾಲಕ ಶ್ರೀಕೃಷ್ಣ ಸಮುದ್ರಪಾಲು | ನೀರನ್ನು ನೋಡಿದ ಮಕ್ಕಳಿಬ್ಬರು ಆಟವಾಡಲು ಸಮುದ್ರಕ್ಕಿಳಿದರು. ತಾಯಿ ತಂದೆ ಇಬ್ಬರೂ ದಂಡೆಯ ಮೇಲೆ ಕುಳಿತಿದ್ದರು. ನೀರಿಗಿಳಿದ ಕೆಲವೇ ಹೊತ್ತಿನಲ್ಲಿ ಹೆತ್ತವರ ಕಣ್ಣೆದುರಿನಲ್ಲಿಯೆ ಶ್ರೀಕೃಷ್ಣ ನೀರಿನಲ್ಲಿ ಕೊಚ್ಚಿಹೋದ...
|
| ಮಂಗಳೂರು: ಕ್ಯಾಂಪ್ಕೊ ಅಕ್ರಮಗಳು ಕೇಂದ್ರ ಸಹಕಾರಿ ಸಮಿತಿಯಿಂದ ತನಿಖೆಯಾಗಲಿ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಮಾನಾಥ ರೈ ಅಗ್ರಹ. | ಆಡಳಿತಗಾರರ ಅನಕೂಲಕ್ಕೆ ತಕ್ಕಂತೆ ಬೈಲಾ ತಿದ್ದುಪಡಿ ಮಾಡಿ ಸಂಸ್ಥೆಯ ಬೆಳವಣಿಗೆಗೆ ಮಾರಕವಾಗುವಂತಹ ಕಾರ್ಯನಿರ್ವ ಹಣೆ ನಡೆಸುತ್ತಿದ್ದಾರೆ. ಅಕ್ರಮಗಳು ನಡೆದಿರುವ ಸಾಧ್ಯತೆ ಇದ್ದು, ಈ ಬಗ್ಗೆ ಕೇಂದ್ರ ಸಹಕಾರಿ ಸಮಿತಿಯಿಂದ ತನಿಖೆ ನಡೆಸಬೇಕು... |
| ಮಂಗಳೂರು: ಕರಾವಳಿ ಕಾಲೇಜು ಸಮೂಹದಲ್ಲಿ ಓಣಂ ಆಚರಣೆ - ಸರ್ವಧರ್ಮ ಸಾಮ್ಯತೆ ಮೆರೆದ ವಿಧ್ಯಾರ್ಥಿಗಳ ಜಾನಪದ ನೃತ್ಯಗಳು. | ಓಣಂ ಉತ್ಸವವನ್ನು ವಿಶಿಷ್ಠವಾಗಿ ಆಚರಿಸಿದ ಕಾಲೇಜಿನ ವಿಧ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು, ಬ್ಯಾಂಡು, ಕೊಂಬು, ಚೆಂಡೆ ಹಾಗೂ ವಿವಿಧ ವೇಷ ಭುಷಣದೊಂದಿಗೆ ಮೆರವಣಿಗೆ ಮೂಲಕ ಸಾಗಿ ವೇದಿಕೆಗೆ ಆಗಮಿಸಿದರು... |
| ಮಂಗಳೂರು: ಗೋಹತ್ಯೆ ನಿಷೇದ ಮಸೂದೆ ತಕ್ಷಣ ಜಾರಿಗೆ ತರುವಂತೆ ಒತ್ತಾಯಿಸಿ ಬಿಜೆಪಿಯಿಂದ ಪ್ರತಿಭಟನೆ . | ಚುನಾವಣೆ ಸಂಧರ್ಭದಲ್ಲಿ ಬಿಜೆಪಿ ತನ್ನ ಪ್ರಣಾವಳಿಕೆಯಲ್ಲಿ ಗೋಹತ್ಯೆ ನಿಷೇದ ಕಾಯ್ದೆ ಜಾರಿಗೆ ತರುವ ಬಗ್ಗೆ ಪ್ರಸ್ತಾಪಿಸಿದ್ದು, ಅದರನ್ವಯ ಇತ್ತೀಚೆಗೆ ಉಭಯ ಸದನಗಳಲ್ಲಿ ಈ ಕರಡು ಮಸೂದೆ ಬಹುಮತದಿಂದ ಆಂಗೀಕಾರವಾಗಿದೆ ಮತ್ತು ಅದನ್ನು ಅಂಕಿತಕ್ಕಾಗಿ ರಾಜ್ಯಪಾಲರಿಗೆ... |
| ಮ೦ಗಳೂರು : ನಾಳೆ ಕ್ಯಾಂಪ್ಕೋ ಚುನಾವಣೆ: ಸ್ವತಂತ್ರ ಅಭ್ಯರ್ಥಿಗೆ `ಕೈ'ಬಲ | : ೨೦೦೯ ರಲ್ಲಿ ಬೈಲಾ ತಿದ್ದುಪಡಿ ಮಾಡಿ, ರು. ೧೦ ಸಾವಿರಗಿಂತ ಕಡಿಮೆ ಶೇರು ಇದ್ದವರು ಹಾಗೂ ೩ ಮಹಾಸಭೆಗಳಿಗೆ ಹಾಜರಾಗದವರಿಗೆ ಸ್ಪರ್ಧೆಗೆ ಅವಕಾಶವಿಲ್ಲ. ಈ ಕಾರಣದಿಂದ ಹಲವರ ನಾಮಪತ್ರ ತಿರಸ್ಕರಿಸಲಾಗಿದೆ. |
| ಮ೦ಗಳೂರು : ಆಲ್ರೌಂಡರ್ ಆಗುವರು ಪೊಲೀಸರು! : ಪೊಲೀಸರ ಸಾಮರ್ಥ್ಯವನ್ನು ಈ ಮಟ್ಟಕ್ಕೆ ಎತ್ತರಿಸುವ ಕಾರ್ಯಕ್ಕೆ ಕಮಿಷನರೇಟ್ ಹೆಜ್ಜೆ ಇಟ್ಟಿದೆ | ಇಂಥ ಆಲ್ರೌಂಡರ್ ವ್ಯವಸ್ಥೆ ಕೆಲವೆ ಸಮಯದಲ್ಲಿ ಮಂಗಳೂರಿನಲ್ಲಿ ಕಾಣಬಹುದು. ಎಲ್ಲ ಕಡೆಗಿಂತ ಭಿನ್ನವಾಗಿ, ವಿಶೇಷ ಪತ್ತೆದಳಗಳಿಗಿಂತ ಕಮ್ಮಿ ಇಲ್ಲದೆ ಕಾರ್ಯನಿರ್ವಹಿಸುವ ಪೊಲೀಸರು ಕಂಡು ಬರಲಿದ್ದಾರೆ. |
| ಉಡುಪಿ: ಪಿಪಿಸಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆ | ಪೂರ್ಣ ಪ್ರಜ್ಞಾ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಿ೦ದ ಕಾಲೇಜಿನ ಸಭಾಂಗಣ ದಲ್ಲಿ ಶಿಕ್ಷಕರ ದಿನಾಚರಣೆಯನ್ನು ಇ೦ದು ಆಚರಿಸಲಾಯಿತು.
|
| ಉಡುಪಿ : ಗೋ ಸ೦ರಕ್ಷಣಾ ವಿಧೇಯಕ್ಕೆ ಶೀಘ್ರ ಅ೦ಗೀಕಾರ ನೀಡಲು ಒತ್ತಾಯಿಸಿ ಬಿಜೆಪಿ ವತಿಯಿ೦ದ ಜನ ಜಾಗ್ರತಿ ಜಾಥಾ | ಗೋಹತ್ಯೆ ನಿಷೇಧಿಸುವಂತೆ ಈಗಾಗಲೆ ರಾಜ್ಯ ಸರಕಾರವು ಕಾನೂನನ್ನೂ ತರಲು ಸರ್ವಪ್ರಯತ್ನಪಟ್ಟರೂ ಕಾಂಗ್ರೆಸ್ಸಿಗರು ಈ ಕಾನೂನು ಜಾರಿಯಾಗದಂತೆ ವೋಟ್ಬ್ಯಾಂಕ್ ರಾಜಕಾರಣ ನಡೆಸುತ್ತಿದ್ದಾರೆ ಎಂದ ಶಾಸಕ ರಘುಪತಿ ಭಟ್ ಅವರು ಗೋವಿಗೆ ಹೂಮಾಲೆಯನ್ನು ಹಾಕಿ ಜಾಥಾಕ್ಕೆ ಚಾಲನೆ ನೀಡಿದರು. |
|
|
| »ಉಡುಪಿ ಜಿಲ್ಲಾ ಆಶಾ ಕಾರ್ಯಕರ್ತೆಯರ ಸಮಾವೇಶ ಉದ್ಘಾಟನೆ; ಇಲ್ಲದವರ ಧ್ವನಿ ಬಲ ಪಡೆದುಕೊಳ್ಳಲಿ: ವೈದೇಹಿ | | »ಕುಂದಾಪುರ - ಗೋವಾ ಹೆದ್ದಾರಿ ಚತುಷ್ಪಥ: ಮಾರ್ಚ್ನಲ್ಲಿ ಚಾಲನೆ | | »ಉಡುಪಿ: ಸಿಮ್ ಆಕ್ಟಿವೇಶನ್ ಮುನ್ನ ಎಚ್ಚರಿಕೆ:ಎಸ್ಪಿ ಪ್ರವೀಣ್ ಮಧುಕರ್ ಪವಾರ್ | | »ಲೋಕಾಯುಕ್ತ ಬಲೆಗೆ ಮಾ.ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಅಧಿಕಾರಿ | | »ಡಿವೈಎಫ್ಐ ನೇತೃತ್ವದಲ್ಲಿ ಏರ್ ಇಂಡಿಯಾ ಕಚೇರಿ ಚಲೋ: ವಿಮಾನ ದುರಂತ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ; ಲೋಕಸಭೆಯಲ್ಲಿ ಪ್ರಸ್ತಾವ: ಸಂಸದ ಕರುಣಾಕರನ್ | | »ಶಿಕ್ಷಣ ಕ್ಷೇತ್ರದಲ್ಲಿ ಮು೦ಚೂಣಿಯಲ್ಲಿರುವ ಉಡುಪಿ ಜಿಲ್ಲೆ : ಆ೦ಗ್ಲ ಮಾಧ್ಯಮದ ವ್ಯಾಮೋಹದಿ೦ದ ಕಡೆಗಣಿಸುತ್ತಿರುವ ಸರ್ಕಾರಿ ಶಾಲೆಗಳು | | »ಬಜಪೆ ವಿಮಾನ ದುರಂತಕ್ಕೆ ಪೈಲಟ್ ಪ್ರಮಾದ ಕಾರಣ | | »ಮಂಗಳೂರು: ಸೆ.11ರಿಂದ 13, ಬಂಟ್ಸ್ ಹಾಸ್ಟೆಲ್ ಓಂಕಾರ ನಗರದಲ್ಲಿ ವಿಜೃಭಣೆಯ ಗಣೇಶೋತ್ಸವ ಹಬ್ಬ | | »ಮಂಗಳೂರು: ನಕಲಿ ವಸ್ತುಗಳ ಮಾರಟ ಮಳಿಗೆಗೆ ಪೊಲೀಸರ ದಾಳಿ - 1.62 ಲಕ್ಷ ರೂ.ಮೌಲ್ಯದ ಸೊತ್ತು ಸಹಿತ ಇಬ್ಬರ ಬಂಧನ. | | »ಮಂಗಳೂರು: ಸಮಸ್ತ ಕ್ರೈಸ್ತ ಬಾಂಧವರಿಂದ ಸಂಭ್ರಮದ ಮೊಂತಿ ಹಬ್ಬ ಆಚರಣೆ. | | »ಉಡುಪಿ: ಇ೦ದು ಸ೦ಭ್ರಮದ ಮೇರಿ ಮಾತೆಯ ಜನ್ಮ ದಿನಾಚರಣೆ(ಮೋ೦ತಿ ಹಬ್ಬ) | | »ಮರವಂತೆ: ಜುಮಾ ಮಸೀದಿಯ ಖತೀಬರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಖತೀಬ್ರಿಗೆ ಬೀಳ್ಕೊಡುಗೆ ಸಮಾರಂಭ | | »ಸುಳ್ಯ: ಕೊರಗ ಜನಾಂಗದಲ್ಲಿ ಡಿ.ಎಡ್.ಪೂರೈಸಿದ ಪ್ರಥಮ ಯುವತಿ ನೀರಬಿದಿರೆಯ ಸವಿತಾ ಎನ್. | | »ಮ೦ಗಳೂರು : ಸಾ೦ಸ್ಕ್ರತಿಕ ಸ್ಪರ್ಧೆ : ಟಿಪ್ಪು ಸುಲ್ತಾನ್ ಶಾಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ | | »ಕು೦ದಾಪುರ : ಕಂಡ್ಲೂರಿನಲ್ಲಿ ಸರ್ವಧರ್ಮೀಯರ ಇಫ್ತಾರ್ ಕೂಟ | | »ಕಾಸರಗೋಡು : ಖಾಝಿ ನಿಗೂಢ ಮರಣ ಪ್ರಕರಣ: ಸಿಬಿಐ ತನಿಖೆಯ ಪ್ರಕ್ರಿಯೆ ಆರಂಭ | | »ಮ೦ಗಳೂರು : ಮನಪಾ ವ್ಯಾಪ್ತಿಯಲ್ಲಿ ಅನಧಿಕೃತ ಕಟೌಟ್-ಬ್ಯಾನರ್ ತೆರವಿಗೆ ಸೂಚನೆ | | »ಸುಳ್ಯ: ಪೊಲೀಸ್ ಜನಸಂಪರ್ಕ ಸಭೆ: ಟ್ರಾಫಿಕ್ ಸಮಸ್ಯೆಗೆ ಸಿಗದ ಉತ್ತರ | | »ಮ೦ಗಳೂರು : ‘ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ’ ಕುರಿತ ರಾಷ್ಟ್ರ ಮಟ್ಟದ ಸಮ್ಮೇಳನಕ್ಕೆ ಚಾಲನೆ: ಮೌಲ್ಯಾಧಾರಿತ ಶಿಕ್ಷಣದಿಂದ ಕ್ರಾಂತಿ: ಪ್ರೊ.ಪಿ.ವಿ.ಕೃಷ್ಣ ಭಟ್ಟ | | »ಮಣಿಪಾಲ : ವಿಶ್ವದೊಂದಿಗಿನ ಭಾರತದ ಬಾಂಧವ್ಯ’ ವಿಶೇಷ ಉಪನ್ಯಾಸ : ಪಾಕ್ ಭದ್ರತಾ ದಳಗಳು ಸೌಹಾರ್ದ ಸಂಬಂಧಕ್ಕೆ ಅಡ್ಡಿ: ಎಂ.ಕೆ.ನಾರಾಯಣನ್ | | »ಪುತ್ತೂರು ದೇವಳಕ್ಕೆ 1 ಕೋ.ರೂ. ಮಂಜೂರು | | »ಶೀಂಬ್ರ: ಸ್ನಾನ ಘಟ್ಟ ನಿರ್ಮಾಣ - ಡಾ ಆಚಾರ್ಯ | | »ಕುರ್ಚಿ ವಿವಾದ ಅಂತ್ಯ! | | »ಮೊಬೈಲ್ ಸಿಮ್ ಮಾರಾಟ ಇನ್ನು ಬೇಕಾಬಿಟ್ಟಿ ಅಸಾಧ್ಯ | | »'ಎಂಕುಲುಲ್ಲ' ಕಲಾವಿದರು ಅಭಿನಯಿಸುವ ಕುಲ್ದು ಪಾತೆರ್ಗಾ: ತುಳು ನಾಟಕಕ್ಕೆ ಮುಹೂರ್ತ | | »ಮ೦ಗಳೂರು : ದೈವಸ್ಥಾನದಲ್ಲಿ ಇಫ್ತಾರ್ ಕೂಟ! ಹೌದು ಇದು ನಂಬಲೇ ಬೇಕಾದ ಸುದ್ದಿ. | | »ಅಜೆಕಾರು : ಸಮಸ್ಯೆಯ ಆಗರವಾಗಿರುವ ನೆಮ್ಮದಿ ಕೇಂದ್ರವನ್ನು ರದ್ದುಗೊಳಿಸಿ : ಭಂಡಾರಿ ಆಗ್ರಹ | | »ಉಡುಪಿ : ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಅಗ್ರಹಿಸಿ ಪ್ರತಿಭಟನೆ | | »ದಿ14ಮತ್ತು 15ರಂದು ಜಿಲ್ಲಾ ಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟ | | »ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ | | »ಉತ್ತರ ಭಾರತದ ಪ್ರೇಮಿಗಳಿಗೆ ತುಳುನಾಡ ರಕ್ಷಣಾ ವೇದಿಕೆ ಸಾರಥ್ಯದಲ್ಲಿ ಮಂಗಳೂರಿನಲ್ಲಿ ಮದುವೆ | | »ಉಡುಪಿ : ಸಮಿಸ್ಟರ್ ನಲ್ಲಿರುವ ದೋಷವನ್ನು ಸರಿಪಡಿಸುವ೦ತೆ ಕಾಲೇಜು ವಿದ್ಯಾರ್ಥಿಗಳಿ೦ದ ಪ್ರತಿಭಟನಾ ಮೆರವಣಿಗೆ | | »ಮಂಗಳೂರು: ಸಚಿವ ಪಾಲೆಮಾರ್ ಅವರಿಂದ ದ.ಕ.ಜಿಲ್ಲಾ ಪಂಚಾಯತ್ ನೂತನ ಸಭಾಂಗಣ ಉದ್ಘಾಟನೆ. | | »ಸ್ವರ್ಣ ನದಿಗೆ ರಾಜ್ಯ ಗ್ರಹ ಸಚಿವರು ದ೦ಪತಿ ಸಮೇತರಾಗಿ ಬಾಗಿನ ಸಮರ್ಪಣೆ | | »ಕಾಪು : ಉದ್ಯಮ ಶೀಲತಾ ಪ್ರೇರಣಾ ಶಿಬಿರ : ಸಾಧನೆ ಒಂದು ದಿನದ ಆಟವಲ್ಲ: ಆಚಾರ್ಯ | | »ಉಡುಪಿ: ಎರಡು ದಿನಗಳ ‘ಮಕ್ಕಳ ಧ್ವನಿ’ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಜಿಲ್ಲಾಡಳಿತದಿಂದ ಪ್ರತಿ ವರ್ಷ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ: ಪಿ.ಹೇಮಲತಾ | | »ಮ೦ಗಳೂರು : ಆಸರೆ ವಿಮೆನ್ಸ್ ಫೌಂಡೇಶನ್ನಿಂದ ಮುಸ್ಲಿ೦ ಮಹಿಳಾ ಸಮಾಜ ಸೇವಕರಿಗೆ ಸನ್ಮಾನ | | »ಕಾಸರಗೋಡು : ತೆಂಗಿನ ಮರ ಬಿದ್ದು ಸ್ಥಳದಲ್ಲೇ ಇಬ್ಬರ ದಾರುಣ ಸಾವು | | »ಪುತ್ತೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಎರಡು ಬಡ ಕುಟುಂಬಗಳಿಗೆ ಉಚಿತ ಮನೆ ಹಸ್ತಾಂತರ | | »ಕಾಸರಗೋಡು : ದೋಣಿ ಮಗುಚಿ 11 ಮಂದಿ ಮೀನುಗಾರರಿಗೆ ಗಾಯ | | »ಉಡುಪಿ : 2010-11ನೇ ಸಾಲಿನ ಸರ್ವಶಿಕ್ಷಣ ಅಭಿಯಾನ... 18.89 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ | | »ಉಪ್ಪಿನ೦ಗಡಿ : ಅಲ್ ಬಯಾನ್ ಲೈಬ್ರೆರಿ ಉದ್ಘಾಟನೆ | | »ಮ೦ಗಳೂರು : ಇ೦ದು ಮಹಿಳೆಯರಿಗೆ ‘ಇಸ್ಲಾಮಿನಲ್ಲಿ ಸ್ತ್ರೀಯರ ಹಕ್ಕು ಬಾಧ್ಯತೆ’ ಎಂಬ ವಿಷಯದಲ್ಲಿ ಉಪನ್ಯಾಸ | | »ವಿಟ್ಲ : ನಾಲ್ಕೂ ರಸ್ತೆಗಳನ್ನು ಒಟ್ಟುಗೂಡಿಸುವ ಸರ್ಕಲ್? | | »ಭಟ್ಕಳ ಬಾಂಬ್ ಸ್ಫೋಟ ಪ್ರಕರಣ : ಅಧಿಕಾರಿಗಳಿಂದ ಪರಿಶೀಲನೆ; ಕಚ್ಚಾ ಬಾಂಬ್ ಪತ್ತೆ | | »ಕಾಸರಗೋಡು : ಜಬ್ಬಾರ್ ಕೊಲೆ ಪ್ರಕರಣ: ಕುಂಬಳೆ ಸಿಪಿಎಂ ಕಾರ್ಯದರ್ಶಿ ಸೇರಿದಂತೆ ಮೂವರ ಬಂಧನ | | »ಮಂಗಳೂರಿನ ಸೈಬರ್ ಕೆಫೆ ಮಾಲಕರೊಂದಿಗೆ ಪೊಲೀಸರ ಸಂವಾದ: ಸೈಬರ್ ಕ್ರೈಂ ತಡೆಗೆ ಸುರಕ್ಷಾ ಕ್ರಮ | | »ಏಪ್ರಿಲ್ ನಲ್ಲಿ ಕೊಡಮಾಡಿದ ಮಂಗಳೂರು ವಿವಿ ಡಾಕ್ಟರೇಟ್ ನಲ್ಲಿ ಬಿಕರಿ : ಗ೦ಭೀರ ಆರೋಪ | | »ಉಡುಪಿ ಟ್ರಾಫಿಕ್ ಸಿಗ್ನಲ್: ಪ್ರಾಯೋಗಿಕ ಆರಂಭ. ಕಾರ್ಯಾರಂಭಗೊಳಿಸಿದ ಬಳಿಕವೇ ಉದ್ಘಾಟನೆ. | | »ಮಣಿಪಾಲ:ರೋಟರಿ ಸಮುದಾಯದಳದ ವತಿಯಿ೦ದ ವಿದ್ಯುತ್ ಬೆಲ್ ಕೊಡುಗೆ ಮತ್ತು ಶಿಕ್ಷಕರ ದಿನಾಚರಣೆ | | »ಸುರತ್ಕಲ್ ಗಣೇಶ್ಪುರದಲ್ಲಿ ಸಂಭ್ರಮದ ಮೊಸರು ಕುಡಿಕೆ ಉತ್ಸವ: ಆಟ ಪಾಠಗಳಲ್ಲಿ ಪುರಾಣೆತೆಗಳಿಲ್ಲ - ಕುಂಬ್ಳೆ ಸುಂದರ ರಾವ್. | | »ಶ್ರೀಕ್ರಷ್ಣ ಮಠಕ್ಕೆ ಭೇಟಿ ನೀಡಿದ ಪಶ್ಚಿಮ ಬ೦ಗಾಲದ ರಾಜ್ಯಪಾಲ | | »ಉಡುಪಿ : ತಮಿಳುನಾಡಿಗೆ ಬುದ್ಧಿ ಹೇಳಲು ಡಿವಿ ಆಗ್ರಹ | | »ಕ್ವೀನ್ಸ್ ಬೇಟನ್ ರಿಲೇ ತ೦ಡಕ್ಕೆ ಉಡುಪಿಯ ಸುಭದ್ರೆಯಿ೦ದ ಹಾರಕಾಗಿ ಭವ್ಯ ಸ್ವಾಗತ...... | | »ಉಡುಪಿ : ಪೊಲೀಸರಂತೆ ನಟಿಸಿ ಮಹಿಳೆಯಿಂದ ಲಕ್ಷಾ೦ತರ ರೂ. ಮೌಲ್ಯದ ಚಿನ್ನಾಭರಣ ಅಪಹರಣ | | »ಮೂಡಬಿದಿರೆ : ಡಾ.ಎಚ್.ಎಸ್.ರಾಘವೇಂದ್ರ ರಾವ್, ವಸುದೇಂದ್ರ ಅವರಿಗೆ ವರ್ಧಮಾನ ಪ್ರಶಸ್ತಿ ಪ್ರದಾನ | | »ಉಡುಪಿ : ಬನ್ನ೦ಜೆ ಗುರುನಾರಾಯಣ ಸಭಾಭವನದಲ್ಲಿ ಓಣಂ ಆಚರಣೆ | | »ಮಲ್ಪೆ : ಸಮುದ್ರಪಾಲಾದ ವಿದ್ಯಾರ್ಥಿಯ ಮೃತದೇಹ ಪತ್ತೆ | | »ಕಾಸರಗೋಡಿನಲ್ಲಿ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ | | »ಮ೦ಗಳೂರು : ಕ್ಯಾಂಪ್ಕೊ ಅಧ್ಯಕ್ಷರಾಗಿ ಕೊಂಕೋಡಿ, ಉಪಾಧ್ಯಕ್ಷರಾಗಿ ಸತೀಶ್ಚಂದ್ರ ಭಂಡಾರಿ ಆಯ್ಕೆ | | »ಉಡುಪಿ : ವಿವಿಧ ಭ್ರಷ್ಟಾಚಾರ ಮರೆಮಾಚಲು ಗೋಹತ್ಯೆ ನಿಷೇಧವನ್ನು ಅಸ್ತ್ರವಾಗಿ ಬಳಸಿದ ರಾಜ್ಯ ಬಿಜೆಪಿ : ಕಾಂಗ್ರೆಸ್ ಆರೋಪ | | »ಉಡುಪಿ: ಬಂಟರ ಸಂಘದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ | | »ಉಡುಪಿ : ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ: ಉಪನಿರ್ದೇಶಕಿಯಿಂದ ಲಂಚಕ್ಕೆ ಬೇಡಿಕೆ: ಆರೋಪ | | »ಮ೦ಗಳೂರು : ಪೊಲೀಸ್ ಇಲಾಖೆಯ ವತಿಯಿಂದ ಎಸ್ಸಿ-ಎಸ್ಟಿ ಮಾಸಿಕ ಸಭೆ: ಕಡಿಮೆ ಹಾಜರಾತಿ; ಹೆಚ್ಚಿದ ದೂರುಗಳ ಸರಮಾಲೆ | | »ಭಟ್ಕಳದಲ್ಲಿ ಬಾಂಬ್ ಸ್ಫೋಟ: ತಂದೆ ಮಗ ಮೃತ್ಯು | | »ಶ್ವಾನ ಬೇಟೆಗೆ ಬಂದು ಬಾವಿಗೆ ಬಿದ್ದ ಚಿರತೆ: ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ರಕ್ಷಣೆ | | »ಮಂಗಳೂರು: ಕ್ವೀನ್ಸ್ ಬೇಟನ್ ರಿಲೇ ತಂಡ ನಗರ ಪ್ರವೇಶ ಹಿನ್ನಲೆ : ಪುರಭವನದಲ್ಲಿ ವೈವಿಧ್ಯಮಯ ನಾಟ್ಯ ಪ್ರದರ್ಶನ. | | »ಶಿಕ್ಷಕ ದಿನಾಚರಣೆ: ಜಿಲ್ಲಾ , ರಾಜ್ಯ ಪ್ರಶಸ್ತಿ ಪುರಸ್ಕತರಿಗೆ ಸನ್ಮಾನ; ಸಮಾನ ಮನೋಭಾವ ಶಿಕ್ಷಕರಲ್ಲಿರಲಿ: ನಾಗರಾಜ ಶೆಟ್ಟಿ | | »ಕಾಂಪ್ಕೋ ಚುನಾವಣೆ: ಸಹಕಾರಿ ಭಾರತಿಗೆ ಎಲ್ಲ ಸ್ಥಾನಗಳು | | »ಸಮಾಜ ಸೇವಕಿ ಶ್ರೀಮತಿ ಸುವರ್ಣಾ ಶಂಭು ಬಡಿಗೇರ ಅವರಿಗೆ ನಾರಾಯಣಗುರು ಸಮಾಜ ಸೇವಾ ಪ್ರಶಸ್ತಿ ಪ್ರದಾನ | | »ಸುನಿತ್ ಕುಮಾರ್ ಡಿ.ಕಾಟುಕುಕ್ಕೆ : ಸಾಧನೆಗೆ ಸಂದ ರಾಜ್ಯ ಶ್ರೇಷ್ಠ ಶಿಕ್ಷಕ ಪ್ರಶಸ್ತಿ | | »ಒಂದೇದಿನ ಎರಡು ಆಕಸ್ಮಿಕ : ತಣ್ಣೀರುಬಾವಿಯಲ್ಲಿ ಅಲೆಯ ಸೆಳೆತಕ್ಕೆ ವಿದ್ಯಾರ್ಥಿ ನಾಪತ್ತೆ ವಿದ್ಯಾರ್ಥಿನಿಯ ರಕ್ಷಣೆ | | »ಮಂಗಳೂರು: ಪದವಿಯೊಂದಿಗೆ ವಿಧ್ಯಾರ್ಥಿಗಳು ಸಾಮಾನ್ಯ ಜ್ನಾನ ಕೂಡ ಬೆಳೆಸಿಕೊಳ್ಳಬೇಕು : ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಯ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಎಸ್.ಗಣೇಶ್ ರಾವ್. | | »ಶಿಕ್ಷಕರ ದಿನಾಚರಣೆ: ಶಿಕ್ಷಕರು ಸದಾ ಅಧ್ಯಯನಶೀಲರಾಗಬೇಕು: ಡಾ ಹೆಗ್ಗಡೆ | | »ಮಂಗಳೂರಿಗೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ ತಂಡ : ಜಿಲ್ಲಾಡಳಿತದಿಂದ ಅದ್ದೂರಿ ಸ್ವಾಗತ. | | »ರಾಷ್ಟ್ರಮಟ್ಟದಲ್ಲಿ ಶೈಕ್ಷಣಿಕ ವಲಯದಲ್ಲಿ ಗುರುತಿಸಲ್ಪಟ್ಟಿರುವ ಸರಕಾರಿ ಶಾಲೆ!: ಉಡುಪಿ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆ (ಸೌತ್ ಶಾಲೆ) | | »ಪಣಂಬೂರು ಬೀಚ್: ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರ ರಕ್ಷಣೆ | | »ಮಂಗಳೂರು: Msez ಎರಡನೇ ಹಂತ ಭೂಸ್ವಾಧೀನಕ್ಕೆ ಅವಕಾಶವಿಲ್ಲ.: ಪತ್ರಕರ್ತರೊಂದಿಗೆ ಮಾತನಾಡಿದ ಪಾಲೆಮಾರ್. | | »ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರವೇಶ: ಗುಂಡ್ಯದಲ್ಲಿ ಕ್ವೀನ್ಸ್ ಬ್ಯಾಟನ್ ಗೆ ಆದರದ ಸ್ವಾಗತ. | | »ಉಡುಪಿ : ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ : ಶಿಕ್ಷಕರ ಕಲ್ಯಾಣ ನಿಧಿಯಿ೦ದ ವಿಶೇಷ ಪುರಸ್ಕಾರ ಹಾಗೂ ಸನ್ಮಾನ | | »ಉಡುಪಿ ರೋಟರಿ ಕ್ಲಬ್ ವತಿಯಿ೦ದ ಆರೋಗ್ಯ ಮಾಹಿತಿ ಮತ್ತು ಟಿ.ಟಿ. ಚುಚ್ಚುಮದ್ದು ನೀಡುವ ಕಾರ್ಯಕ್ರಮ | | »ಮಂಗಳೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಂಟ್ಸ್ ಹಾಸ್ಟೆಲ್ ಇವರ ವತಿಯಿಂದ ಬಂಟ ಕ್ರೀಡಾತೋತ್ಸವ. | | »ಊರ ಮಧ್ಯದಲ್ಲೇ ಶವವನ್ನು ಸುಟ್ಟರು... | | »ಮ೦ಗಳೂರು : ಯೆನೆಪೋಯದಲ್ಲಿ ರಾಷ್ಟ್ರೀಯ ಪೌಷ್ಟಿಕ ಸಪ್ತಾಹ ಉದ್ಘಾಟನೆ | | »ಬಜಪೆ ವಿಮಾನ ದುರಂತ : ಸೆ.8: ನ್ಯಾಯಯುತ ಪರಿಹಾರಕ್ಕೆ ಆಗ್ರಹಿಸಿ ಏರ್ ಇಂಡಿಯಾ ಕಚೇರಿ ಚಲೋ | | »ಮಣಿಪಾಲ :ಪಾಶ್ಚಿಮಾತ್ಯ ದೇಶಗಳಲ್ಲಿ ಸಿಗುವ ಪ್ರೋತ್ಸಾಹ ‘ದೇಶದಲ್ಲಿ ವಿಶೇಷ ಮಕ್ಕಳಿಗೆ ಸಿಗುತ್ತಿಲ್ಲ’ | | »ಮ೦ಗಳೂರು : ಡೀಮ್ಡ್ ವಿವಿಯತ್ತ ಸೈಂಟ್ ಅಲೋಶಿಯಸ್ ಕಾಲೇಜು | | »ಬ೦ಟ್ವಾಳ : ಬಿಜೆಪಿ ಸರಕಾರದಿ೦ದ ಹಲವಾರು ಜನಪರ ಯೋಜನೆ ಅನುಷ್ಠಾನ, ರಾಜ್ಯ ಬೊಕ್ಕಸ ಬರಿದಾಗಿಲ್ಲ: ಪಾಲೆಮಾರ್ | | »ಶ್ರೀಕೃಷ್ಣಮಠಕ್ಕೆ ಖಾಸಗಿ ಭದ್ರತಾ ವ್ಯವಸ್ಥೆಗೆ ಚಿಂತನೆ | | »ಸೆ. 7: ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ | | »ಪುರವರ್ಗದಲ್ಲಿ ಸ್ಪೋಟ : ನ್ಪೋಟಕ ತಜ್ಞರು ಭಟ್ಕಳಕ್ಕೆ | | »ಮಂಗಳೂರು: ಎಂಆರ್ಪಿಎಲ್ನಿಂದ 12,412 ಕೋ. ರೂ. ಯೋಜನೆ : ಸಂಸ್ಥೆಯ ಅಧ್ಯಕ್ಷ ಆರ್.ಎಸ್.ಶರ್ಮ | | »ಅಘಾತ; ಮಲ್ಪೆ ಬೀಚ್ನಲ್ಲಿ ಆಟವಾಡಲು ನೀರಿಗಳಿದ ಬಾಲಕ ಶ್ರೀಕೃಷ್ಣ ಸಮುದ್ರಪಾಲು | | »ಫೈನಾನ್ಸ್ ಮಾಲಕಿ ಬಂಧನಕ್ಕೆ ಹೈಕೋರ್ಟ್ ವಾರಂಟ್ | | »ಮಂಗಳೂರು: ಕ್ಯಾಂಪ್ಕೊ ಅಕ್ರಮಗಳು ಕೇಂದ್ರ ಸಹಕಾರಿ ಸಮಿತಿಯಿಂದ ತನಿಖೆಯಾಗಲಿ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಮಾನಾಥ ರೈ ಅಗ್ರಹ. | | »ಮಂಗಳೂರು: ಕರಾವಳಿ ಕಾಲೇಜು ಸಮೂಹದಲ್ಲಿ ಓಣಂ ಆಚರಣೆ - ಸರ್ವಧರ್ಮ ಸಾಮ್ಯತೆ ಮೆರೆದ ವಿಧ್ಯಾರ್ಥಿಗಳ ಜಾನಪದ ನೃತ್ಯಗಳು. | | »ಮಂಗಳೂರು: ಗೋಹತ್ಯೆ ನಿಷೇದ ಮಸೂದೆ ತಕ್ಷಣ ಜಾರಿಗೆ ತರುವಂತೆ ಒತ್ತಾಯಿಸಿ ಬಿಜೆಪಿಯಿಂದ ಪ್ರತಿಭಟನೆ . | | »ಮ೦ಗಳೂರು : ನಾಳೆ ಕ್ಯಾಂಪ್ಕೋ ಚುನಾವಣೆ: ಸ್ವತಂತ್ರ ಅಭ್ಯರ್ಥಿಗೆ `ಕೈ'ಬಲ | | »ಮ೦ಗಳೂರು : ಆಲ್ರೌಂಡರ್ ಆಗುವರು ಪೊಲೀಸರು! : ಪೊಲೀಸರ ಸಾಮರ್ಥ್ಯವನ್ನು ಈ ಮಟ್ಟಕ್ಕೆ ಎತ್ತರಿಸುವ ಕಾರ್ಯಕ್ಕೆ ಕಮಿಷನರೇಟ್ ಹೆಜ್ಜೆ ಇಟ್ಟಿದೆ | | »ಉಡುಪಿ: ಪಿಪಿಸಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆ | | »ಉಡುಪಿ : ಗೋ ಸ೦ರಕ್ಷಣಾ ವಿಧೇಯಕ್ಕೆ ಶೀಘ್ರ ಅ೦ಗೀಕಾರ ನೀಡಲು ಒತ್ತಾಯಿಸಿ ಬಿಜೆಪಿ ವತಿಯಿ೦ದ ಜನ ಜಾಗ್ರತಿ ಜಾಥಾ | | »ಕಾಮನ್ ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬ್ಯಾಟನ್ ಸೆ. 6ರ೦ದು ಉಡುಪಿಗೆ | | »ಉಡುಪಿ : ಕಾನೂನು ಮಾಪನ ಶಾಸ್ತ್ರ ನಿರೀಕ್ಷಕ ಸೇರಿದಂತೆ ಐವರು ಲೋಕಯುಕ್ತ ಬಲೆಗೆ | | »ಮಂಗಳೂರು: ಜಿಲ್ಲೆಯ ಅಭಿವೃದ್ಧಿಕ್ಕಾಗಿ 26.12 ಕೋಟಿ ರೂ. ಬಿಡುಗಡೆ: ಮುಖ್ಯ ಮಂತ್ರಿಗಳಿಗೆ ಕೃತಜ್ನತೆ ಸಲ್ಲಿಸಿದ ಉಸ್ತುವಾರಿ ಸಚಿವ. | | »ಮ೦ಗಳೂರು : ಸಡನ್ ಬ್ರೇಕ್ : ಆಟೊದಿಂದ ಎಸೆಯಲ್ಪಟ್ಟು ಸಾವು | | »ಮ೦ಗಳೂರು : ಬ್ಯಾರಿ ಕಲಾರಂಗದಿಂದ ‘ನೋಂಬುರೊ ಒರ್ಮೆಪ್ಪಾಡ್’ ಕಾರ್ಯಕ್ರಮ | | »ಕಾರ್ಕಳ : ಮತಾಂತರದ ಆರೋಪ: ಜೀವ ಬೆದರಿಕೆ | | »ಮಣಿಪಾಲ : ಲ್ಯಾಪ್ಟಾಪ್ ಕಳವು: ಆರೋಪಿಗಳ ಸೆರೆ;7 ಲ್ಯಾಪ್ಟಾಪ್, 14,000ರೂ.ನಗದು ವಶ | | »ಬೆಳ್ತ೦ಗಡಿ : ಕಣಿಯೂರು ಗ್ರಾ. ಪ೦. : 180 ಮನೆಗಳಲ್ಲಿ ಶೌಚಾಲಯಗಳಿಲ್ಲ ಆದರೂ ‘ನಿರ್ಮಲ ಗ್ರಾಮ ಪುರಸ್ಕಾರ’! | | »ಮುಸ್ಲಿಂ ಒಕ್ಕೂಟದ ಕಾರ್ಕಳ ತಾಲೂಕು ಅಧ್ಯಕ್ಷರಾಗಿ ನಾಸಿರ್ ಶೇಖ್ ಆಯ್ಕೆ | | »ವಿಟ್ಲ ಪೊಲೀಸ್ ಠಾಣೆಯಲ್ಲಿ ಬಾಲಕನಿಗೆ ಚಿತ್ರಹಿಂಸೆ: ಪ್ರಕರಣ ಮುಚ್ಚಿ ಹಾಕುವ ಯತ್ನ: ಆರೋಪ | | »ಮ೦ಗಳೂರು : ಇನ್ನಷ್ಟು ‘ಪಟ್ಟಣ ಪಂಚಾಯತ್’ಗಳ ಸ್ಥಾಪನೆಗೆ ಚಿಂತನೆ : 2011ರ ಜನಗಣತಿಯ ನ೦ತರ ಚಾಲನೆಯಾಗುವ ಸಾಧ್ಯತೆ | | »ಬೆಳ್ತ೦ಗಡಿ : ಜೀವನದಲ್ಲಿ ನೈತಿಕತೆ ಬೆಳೆಸಿಕೊಳ್ಳುವುದು ಅಗತ್ಯ: ಪೂಜಾರಿ | | »ಉಡುಪಿ : ಶ್ರೀ ಕೃಷ್ಣ ಜಯಂತಿ ಮಹೋತ್ಸವ ಸಮಾರೋಪ | | »ಉಡುಪಿ : ಸೆ.7ರಿ೦ದ ಮಂಗಳೂರು-ಪಣಜಿ ನಡುವೆ ಹೊಸ ರಾಜಹಂಸ ಸಾರಿಗೆ ಬಸ್ | | »ಕಾಸರಗೋಡು : ಈದುಲ್ ಫಿತ್ರ್: ಇಸ್ಲಾ೦ ಧರ್ಮಕ್ಕೆ ವಿರುದ್ದವಾದ ಬೈಕ್ ರೇಸಿಂಗ್, ಸಿಡಿಮದ್ದಿನಿಂದ ದೂರ ಇರಲು ಇಮಾಮರ ಮನವಿ | | »ಕ್ಯಾಂಪ್ಕೊ ಅಕ್ರಮಗಳು ಕೇಂದ್ರ ಸಹಕಾರಿ ಸಮಿತಿಯಿಂದ ತನಿಖೆಯಾಗಲಿ: ರಮಾನಾಥ ರೈ | | »ಮಂಗಳೂರು: ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಆರು ತಂಡ ರಚನೆ | | »ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ಮಾಡುವುದನ್ನು ತಡೆಯಲು ಜಿಲ್ಲೆಯ 7 ಕಡೆಗಳಲ್ಲಿ ಮರಳು ಚೆಕ್ಪೋಸ್ಟ್ | | »ಮಂಗಳೂರು: ಕ್ವೀನ್ಸ್ ಬ್ಯಾಟನ್ಸ್ ರಿಲೇ ಸ್ವಾಗತಿಸಲು ದ.ಕ ಸಜ್ಜು | | »ಮಂಗಳೂರಿನಲ್ಲಿ ವೈವಿಧ್ಯಮಯ ’ನ್ಯಾಶನಲ್ ಕನ್ಯ್ಸೂಮರ್ ಫೇರ್’ ಗೆ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಅವರಿಂದ ಚಾಲನೆ. | | »ಹಲ್ಲೆ ಆರೋಪಿಗಳಿಗೆ ನಿರೀಕ್ಷಣಾ ಜಾಮಿನು | | »ಸಾಕ್ಷಾತ್ ಶ್ರೀ ಕೃಷ್ಣನೇ ಒಡೆಯುವ ಮೂಡುಬಿದಿರೆ ಮೊಸರು ಕುಡಿಕೆ | | »ಮಂಗಳೂರಿನಲ್ಲಿ ಮೈಮನ ಸೆಳೆದ ಮೊಸರು ಕುಡಿಕೆ ಉತ್ಸವ. | | »ಪುತ್ತೂರು : ವರದಕ್ಷಿಣೆ ನಿಷೇಧವೇ ಮುಸ್ಲಿಂ ಮಹಿಳೆಯರ ಶೋಷಣೆಗೆ ಪರಿಹಾರ: ಬೇಕಲ ಉಸ್ತಾದ್ | | »ಮ೦ಗಳೂರು : ಪರಿಶಿಷ್ಟ ಜಾತಿಗಳ ಪಟ್ಟಿಯ ವೈಜ್ಞಾನಿಕ ಪರಿಶೀಲನೆಗೆ ಆಗ್ರಹ | | »ಬ೦ಟ್ವಾಳ : ಫಾತಿಮಾ ಸಾವು ಪ್ರಕರಣ ಆರೋಪಿಯ ಪತ್ತೆಗೆ ಸಹಕರಿಸಲು ಮನವಿ | | »ವಿಟ್ಲ : ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ ದೌರ್ಜನ್ಯವೆಸಗಿದ ಪೊಲೀಸರ ವಿರುದ್ಧ ಎಸ್ಪಿಗೆ ದೂರು | | »ಮ೦ಗಳೂರು : ಕೆ.ಎಂ.ಕೆ.ಮಂಜನಾಡಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ | | »ಉಡುಪಿ : ಸ್ವಉದ್ಯೋಗದಿಂದ ಮಹಿಳೆಯರ ಅಭಿವೃದ್ದಿ : ಗ್ಲಾಡಿಸ್ ಅಲ್ಮೆಡಾ | | »ಕಾಸರಗೋಡು : ಖಾಝಿ ನಿಗೂಢ ನಿಧನ ಪ್ರಕರಣ ತನಿಖೆ ಸಿಬಿಐಗೆ ಹಸ್ತಾಂತರ | | »ಸುಳ್ಯ : ಮಾಣಿ-ಮೈಸೂರು ರಾಜ್ಯ ಹೆದ್ದಾರಿ ವಿಸ್ತರಣೆ:‘ಸೋಮವಾರದಿಂದ ಅಂತಿಮ ಸರ್ವೇ’ | | »ಮೂಡಬಿದ್ರೆಯಲ್ಲಿ ಅಂತರ್ಪ್ರಾಂತೀಯ ಚಿತ್ರಕಲಾವಿದರ ಶಿಬಿರ : ‘ಕಲಾವಿದರ ಒಳನೋಟ ಅರಿಯುವುದು ಮುಖ್ಯ’ | | »ಮಂಗಳೂರು ವಿಮಾನ ದುರಂತ: ಪರಿಹಾರ ವಿತರಣೆಯಲ್ಲಿ ಗೊಂದಲ: ಪ್ರತಿಭಟನೆಗೆ ನಿರ್ಧಾರ | | »ಉಡುಪಿ : ಕರಕುಶಲ ವಸ್ತುಗಳ ಬಳಕೆಯಿಂದ ಆರೋಗ್ಯವಂತ ಸಮಾಜ: ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ | | »ಕು೦ದಾಪುರ: ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉದ್ಘಾಟನೆ: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಮುಸ್ಲಿಮರಿಗೆ ಶೇ.2ರ ಬಡ್ಡಿ ದರದಲ್ಲಿ ಸಾಲ: ಡಾ.ಆಚಾರ್ಯ | | »ಮೂಲ ಸೌಕರ್ಯ ಪೂರೈಕೆ: ಮೂಲ್ಕಿ ಪಟ್ಟಣ ಪಂಚಾಯತ್ಗೆ ರಾಜ್ಯದಲ್ಲೆ 5ನೆ ಸ್ಥಾನ | | »ವಿಶೇಷ ಮಕ್ಕಳ ಆರೈಕೆಗಾಗಿ ಎಲ್ಲವನ್ನೂ ತೊರೆದವಳಿವಳು..! . ಈ ವಿ 'ದೇಶೀ' ಯುವತಿ: ಭಾರತ ಮಣ್ಣಿಗೆ ಮನಸೋತು ಹೋದಳೀಕೆ....! | | »ಹಳಿಯಾಳ: ಸುನೀಲ್ ಶೂನ್ಯವೇಳೆ ಶಾಸಕ - ಧೂಳಿ ವ್ಯಂಗ್ಯ | | »ಉಡುಪಿ: ಸ೦ಭ್ರಮದಿ೦ದ ಜರುಗಿದ ವಿಟ್ಲಪಿಂಡಿ...ವಿಭಿನ್ನ ರೀತಿಯಲ್ಲಿ ಆಚರಿಸಿದ ಕೃಷ್ಣ ಲೀಲೋತ್ಸವ | | »ಮೂಡಬಿದಿರೆ : ಭಿಕ್ಷುಕನ ಮೊಮ್ಮಗಳಿಗೆ ಶಾಲೆ ಸೇರೊ ಹಂಬಲ | | »ಸುರತ್ಕಲ್ : ’ಇರ್ಕಾನ್’ಗೆ ಜಿಲ್ಲಾಧಿಕಾರಿ ಪೊನ್ನುರಾಜು ಸೂಚನೆ : ಚತುಷ್ಪಥ ಕಾಮಗಾರಿ ಚುರುಕುಗೊಳಿಸಿ | | »ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರ ಪ್ರಭಾರ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ | | »ಮೈಸೂರು : ಉಡುಪಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರಿಗೆ ‘ಕೃಷ್ಣಾನುಗ್ರಹ ಪ್ರಶಸ್ತಿ’ | | »ಉಡುಪಿಯ ರಥಬೀದಿಯಲ್ಲಿ ಕಿಕ್ಕಿರಿದ ಜನಸೋಮ್ತದ ನಡುವೆ ಸ೦ಭ್ರಮದ ಶ್ರೀಕ್ರಷ್ಣಲೀಲೋತ್ಸವ.... | | »ಮೂಡಬಿದಿರೆ : ವಿಶ್ವಕರ್ಮ ಸಮಾಜದ ಗ್ರಾಮ ಪಂಚಾಯತ್ ಸದಸ್ಯರಿಗೆ ತರಬೇತಿ ಮತ್ತು ಅಭಿನಂದನಾ ಕಾರ್ಯಕ್ರಮ | | »ಉಡುಪಿ: ತೊಟ್ಟಿಲಲ್ಲಿ ಬೆಣ್ಣೆ ಮೆದ್ದ ಬಾಲಗೋಪಾಲ: ಶ್ರೀಕೃಷ್ಣ ಜಯಂತಿಗೆ ಸಂಭ್ರಮದ ಚಾಲನೆ { Special Photo feature } | | »ಕಾರ್ಕಳ : ಹೊಟೇಲ್ನಲ್ಲಿ ದಾಂಧಲೆ: ಸಾವಿರಾರು ರೂ. ನಷ್ಟ | | »ಕಾಸರಗೋಡು : ಜಬ್ಬಾರ್ ಹತ್ಯೆ ಪ್ರಕರಣ: ಇಬ್ಬರ ಸೆರೆ | | »‘ರೈತಪರ ಯೋಜನೆಯಿಂದ ಸಮಸ್ಯೆ ಹೆಚ್ಚ’ : ಮೂಡಿಗೆರೆಯಲ್ಲಿ ‘ರೈತ ಜಾಗೃತಿ ಯಾತ್ರೆ’ಗೆ ಚಾಲನೆ | | »ಕಾರ್ಕಳ ಗ್ರಾಮಾಂತರ ಪೊಲೀಸರಿಂದ ದೌರ್ಜನ್ಯ: ಉಡುಪಿ ಎಸ್ಪಿಗೆ ಮಹಿಳೆಯಿಂದ ದೂರು | | »ಮ೦ಗಳೂರು : ರಮೇಶ್ ಬೆಂಗಳೂರಿಗೆ ವರ್ಗಾವಣೆ: ಮೂಡಾ ಆಯುಕ್ತ ಹುದ್ದೆ ಖಾಲಿ | | »ಉಡುಪಿ : ಬಜಪೆ ವಿಮಾನ ದುರಂತ: ಮಡಿದ 36ಮಂದಿಯ ಕುಟುಂಬಕ್ಕೆ ಎಲ್ಐಸಿಯಿಂದ 1.05 ಕೋ.ರೂ. ಪಾವತಿ | | »ಮ೦ಗಳೂರು : ದ.ಕ.ಜಿಲ್ಲೆಯಲ್ಲಿ ಆಕ್ರಮಿಸಿಕೊಂಡಿರುವ ಬಿಸಿಲು: ಆತಂಕಗೊಂಡ ಕೃಷಿಕರು | | »ಕಾಸರಗೋಡು : ಬಸ್ ಢಿಕ್ಕಿಯಾಗಿ ಕುಸಿದು ಬಿದ್ದ ತಂಗುದಾಣ: ವಿದ್ಯಾರ್ಥಿಗಳ ಸಹಿತ ನಾಲ್ವರ ಸಾವು | | »ಕಾರವಾರ : ಹಡಗು ಡಿಕ್ಕಿ: ಮುಳುಗಿದ ಬೋಟ್, 7 ಮ೦ದಿ ಪಾರು | | »ಮ೦ಗಳೂರು : ಉತ್ಸವಕ್ಕೆ ವಿಶೇಷ ರೈಲು ಸಂಚಾರ | | »ಉಡುಪಿ : ಕೃಷ್ಣ ನಗರಿ ಭಕ್ತಿಯಲ್ಲಿ ತಲ್ಲೀನ { Very Special Pics } | ಉಡುಪಿಯಲ್ಲಿಂದು ಶ್ರೀಕೃಷ್ಣ ಲೀಲೋತ್ಸವ, ವಿಟ್ಲಪಿಂಡಿ | | »ಮಂಗಳೂರು: ಸೆ.2 ರಂದು ಮೊಸರು ಕುಡಿಕೆ ಪ್ರಯುಕ್ತ ಕದ್ರಿ ಕ್ರಿಕೆಟರ್ಸ್ ವತಿಯಿಂದ ಕದ್ರಿಯಲ್ಲಿ ಸ್ಟಾರ್ ನೈಟ್. | | »ಉಡುಪಿ: ಸ೦ಭ್ರಮದಿ೦ದ ಜರುಗುತ್ತಿರುವ ಕ್ರಷ್ಣಾಷ್ಟಮಿ :ಮನಸೂರೆಗೊ೦ಡ ಕ್ರಷ್ಣವೇಷ, ಹುಲಿವೇಷಗಳು | | »ಕಲ್ಪವೃಕ್ಷಕ್ಕೆ ವಿಮಾ ಯೋಜನೆ! : ರೋಗಕ್ಕೆ ತುತ್ತಾಗುವ ತೆಂಗು ಬೆಳೆಗೆ ಕೇಂದ್ರ, ರಾಜ್ಯದ ಜಂಟಿ ಯೋಜನೆ | | »ಉಡುಪಿ : ಉಪವಾಸ ಆರೋಗ್ಯಕ್ಕೆ ಉತ್ತಮ ಡಾ| ಮಾಯಾರೋಚ್ | | »ಎರ್ಮಾಳು: ಯುಪಿಸಿಎಲ್ ಪೈಪ್ ಮತ್ತೆ ಬಿರುಕು: ಮನೆಗೆ ನುಗ್ಗಿದ ಉಪ್ಪು ನೀರು | | »ಉಡುಪಿ : ಇಂದು ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಬ್ರಮ | | »ಉಡುಪಿ : ಮಹಿಳೆ ಸಂಸ್ಕೃತಿಯ ರಕ್ಷಕಿ_ ಶೀಲಾ ಕೆ. ಶೆಟ್ಟಿ | | »ಕಾಸರಗೋಡು : ಕಾರಿನಲ್ಲಿ ಆಕಸ್ಮಿಕ ಬೆ೦ಕಿ : ಪ್ರಯಾಣಿಕರು ಪಾರು | | »ಮಂಜೇಶ್ವರ ಗ್ರಾ.ಪಂ.: ರಜೆಯಲ್ಲಿ ತೆರಳಲು ಅಧ್ಯಕ್ಷರಿಗೆ ಯುಡಿಎಫ್ ನಿರ್ದೇಶನ | | »ಕೋಡಿ: ಬ್ಯಾರೀಸ್ ಕಾಲೇಜಿನ ವಿದ್ಯಾರ್ಥಿ ಸಂಘದ ಪದಗ್ರಹಣ | | »ಉಡುಪಿ : 10 ಮ೦ದಿ ಶಿಕ್ಷಕರಿಗೆ ಜಿಲ್ಲಾ ಶಿಕ್ಷಕ ಪ್ರಶಸ್ತಿ | | »ಮೂಡಬಿದ್ರೆ : ಅ.29ರಿಂದ ಆಳ್ವಾಸ್ ನುಡಿಸಿರಿ | | »ಸುಳ್ಯ ರಸ್ತೆ ಚತುಷ್ಪಥ: ಆಡಳಿತದಲ್ಲೇ ಭಿನ್ನಮತ : ನ.ಪಂ.ಸಭೆಯಲ್ಲಿ ಬಹಿರಂಗ | | »ಉಡುಪಿ: ಟ್ರಾಫಿಕ್ ಸಿಗ್ನಲ್ಗೆ ನಗರಸಭೆಯಿಂದ ಭಾರೀ ವಿರೋಧ: ಜನಾಭಿಪ್ರಾಯ ಸಂಗ್ರಹಕ್ಕೆ ನಿರ್ಣಯ | | »ಉಡುಪಿ : ಕುಡಿಯುವ ನೀರಿನ ಬಿಲ್: ಉಡುಪಿ ನಗರಸಭೆಗೆ ಆರು ಗ್ರಾ.ಪಂ.ಗಳಿಂದ 79.70 ಲಕ್ಷ ರೂ. ಬಾಕಿ | | »ಮ೦ಗಳೂರು : ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ: ದ.ಕ.ಜಿಲ್ಲಾ ಮಟ್ಟದ ಸಮಾವೇಶ | | »ಇ೦ದಿನಿ೦ದ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿರಂತರ ರಾಡಾರ್ ಸೇವೆ ಕಾರ್ಯಾರ೦ಭ | | »ಉಡುಪಿ: ಇ೦ದು ಕ್ರಷ್ಣ ಜಯ೦ತಿ : ಮಣ್ಣಿನ ಕೃಷ್ಣಗೆ ಅರ್ಚನೆ | | »ಮ೦ಗಳೂರು : ಮಹಾಕಾಳಿಪಡ್ಪು ರೈಲ್ವೆ ಗೇಟ್ ಜಾಮ್: ಆಕ್ರೋಶಿತ ಸಾರ್ವಜನಿಕರಿಂದ ಪ್ರತಿಭಟನೆ | | »ಚಂದ್ರಶೇಖರ ಶೆಟ್ಟಿ ಆವರಿಗೆ ರಾಜ್ಯ ಶಿಕ್ಷಕ ಪ್ರಶಸ್ತಿ | | »ಮೂವರು ಸಂಬಂಧಿಗಳನ್ನು ಕೊಂದು ಪರಾರಿಯಾಗಿದ್ದ ಯೋಧ ಪೊಲೀಸರ ಕೈಗೆ | | »ಹೊಟ್ಟೆ ತುಂಬಾ ಉಂಡು ಹೊಟೇಲ್ ಧ್ವಂಸ ಮಾಡಿ ಪರಾರಿ | | »ಕಾಮನ್ವೆಲ್ತ್ ಗೇಮ್ಸ್ : ಪ್ರಧಾನಿ ಒರೆಸಿದರೂ ಗೇಮ್ಸ್ ಸ್ಥಳ ಸಿದ್ಧವಾಗದು: ಮೋದಿ | | »ಗೋ ಹತ್ಯೆ ನಿಷೇದ ಕಾನೂನು ಜಾರಿ : ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರ ಸಹಕಾರಕ್ಕೆ ಒತ್ತಾಯಿಸಿ ಮನವಿ | | »ಇತಿಹಾಸ ಪ್ರಸಿದ್ದ ದೇವಸ್ಥಾನಗಳನ್ನು ಕೆಡುವುದರಿ೦ದ ದೈವಿಕ ಚೈತನ್ಯ ನಾಶ : ದೇವಾಸ್ಥಾನದ ವಿಶ್ವಸ್ಥರುಗಳಿ೦ದ ಸೆ. 8ರ೦ದು ಸಭೆ | | »ಇ೦ದ್ರಾಳಿ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿ೦ದ ‘ಮುದ್ದು ಕ್ರಷ್ಣ’ - ‘ಮುದ್ದು ರಾಧಾ’ ಸ್ಪರ್ಧೆ | | »ಉಡುಪಿ: ಭಾರೀ ಗಾಳಿ ಮಳೆ : ಆವರ್ಸೆ ಶಾಲೆಯ ಮೇಲ್ಚಾವಣಿ ಕುಸಿತ : 10 ಮಕ್ಕಳಿಗೆ ಗಾಯ | | »ಉಡುಪಿ : ಕೋಟ ಪಡುಕೆರೆ ಸಮುದ್ರ ಕಿನಾರೆಯಲ್ಲಿ ಭಾರೀ ಗಾತ್ರದ ಸತ್ತ ತಿಮಿ೦ಗಿಲ ಪತ್ತೆ | | »ಬೆಳ್ತ೦ಗಡಿ : ಮತ್ತೇ ಸುದ್ದಿಯಲ್ಲಿರುವ ಚಾರ್ಮಾಡಿ ಘಾಟಿ : ಹೊಂಡಮಯವಾದ ರಸ್ತೆಯಲ್ಲಿ ಅಪಾಯಕಾರಿ ಪಯಣ | | »ಉಡುಪಿ:ಶ್ರೀಕ್ರಷ್ಣ ಜಯ೦ತಿ ಮತ್ತು ವಿಟ್ಲಪಿ೦ಡಿ ಉತ್ಸವ : ಭರದಿ೦ದ ಸಾಗುತ್ತಿರುವ ಸಿದ್ದತೆಗಳು | | »ಪುತ್ತೂರು : ತಮ್ಮ ಮಕ್ಕಳೊ೦ದಿಗೆ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಾಲಿನಿಂದ ತುಳಿದು ಹಲ್ಲೆ: ಇಬ್ಬರ ಬಂಧನ | | »ಮ೦ಗಳೂರು : ವಿ.ಪೂನಂನಿಂದ ರಮಝಾನ್ನ ವಿಶೇಷ ದರ ಕಡಿತದ ಮಾರಾಟ | | »ಉಡುಪಿ : ಸೆ.6ಮತ್ತು 7ರಂದು ‘ಮಕ್ಕಳ ಧ್ವನಿ’ ಸಾಹಿತ್ಯ ಸಮ್ಮೇಳನ : ಅಧ್ಯಕ್ಷೆಯಾಗಿ ಸಂಧ್ಯಾ ಪೈ | | »ಉಪ್ಪಿನ೦ಗಡಿ : ಗೆಳತಿಯ ಮನೆಗೆ ಬಂದು ಚಿನ್ನ ಕದ್ದು ಸಿಕ್ಕಿಬಿದ್ದಳು! | | »ಉಳ್ಳಾಲ : ಸಾ೦ಸ್ಕ್ರತಿಕ ಸ್ಪರ್ಧೆ : ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು | | »ಉಡುಪಿ: ನಿನ್ನೆಯಿ೦ದ ಆರ೦ಭವಾದ ಸಿಗ್ನಲ್ ಲೈಟ್ : ಕೆಂಪು-ಹಳದಿ-ಹಸಿರು ಪರಿಣಾಮ! : ಕೆಲಕಾಲ ವಾಹನ ಸವಾರರಲ್ಲಿ ಗಲಿಬಿಲಿ | | »ಕಾಪು : ನೀರಿನಲ್ಲಿ ಹೋಮವಾದ 25 ಲಕ್ಷ ರೂ. ರಸ್ತೆ ಕಾಮಗಾರಿ! | | »ಮೂಡಿಗೆರೆ ಪಟ್ಟಣ ಪಂಚಾಯತ್; ಕಳಪೆ ಕಾಮಗಾರಿ: ಜೆಡಿಎಸ್ ಆರೋಪ | | »ಪುತ್ತೂರು : ಭಿನ್ನ ಕೋಮಿನವರೆಂದು ಶಂಕಿಸಿ ಪ್ರೇಮಿಗಳಿಗೆ ಬಜರ೦ಗದಳ ತಂಡದಿಂದ ಹಲ್ಲೆ | | »ಮ೦ಗಳೂರು : ಯುವ ಜೋಡಿ ಪರಾರಿ ಪ್ರಕರಣಕ್ಕೆ ತಿರುವು: ಪೊಲೀಸರ ‘ವಿಚಾರಣೆ’ಗೆ ದಲಿತ ಯುವಕ ಬಲಿ | | »ಕಲಬೆರಕೆ ಮತ್ತು ರಾಸಾಯನಿಕ ಬಳಸಿ ಹಣ್ಣಾಗಿಸುವಿಕೆ: ಮನಪಾದಿಂದ ಕಠಿಣ ಕ್ರಮ | | »ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಪುತ್ತೂರಿಗೆ ಸ್ಥಳಾಂತರ: ಜನಪ್ರತಿನಿಧಿಗಳ ಮಿಶ್ರ ಅಭಿಪ್ರಾಯ |
|