ಶನಿವಾರ, 11-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ : ಕುಡಿದ ಮತ್ತಿನಲ್ಲಿ ಬಸ್ಸು ಚಲಾಯಿಸಿ ರಸ್ತೆ ಬದಿಯಲ್ಲಿದ್ದ ವಾಹನಗಳಿಗೆ ಡಿಕ್ಕಿ : ಚಾಲಕನ ಬಂಧನ
Latest news item ಉಡುಪಿ : ಬ೦ದೇ ಬಿಡ್ತು ಗಣೇಶನ ಹಬ್ಬ... : ರಥಬೀದಿಯಲ್ಲಿ ಜೋರಾದ ವ್ಯಾಪಾರದ ಭರಾಟೆ
Latest news item ಎನ್‌ಕೌಂಟರಿಗೆ ಬಲಿಯಾದ ಕುಖ್ಯಾತ ದರೋಡೆಕೋರ ಎ.ಕೆ ಸಿಂಗ್
Latest news item ಶಾಂತಿ, ಸೌಹಾರ್ದ, ತ್ಯಾಗ, ದಾನದ ಸಂಕೇತವಾದ ಈದ್‌-ಉಲ್‌-ಫಿತರ್‌ ಹಬ್ಬ: ಉಡುಪಿ ಇ೦ದ್ರಾಳಿ ಮಸೀದಿಯಲ್ಲಿ ಮುಸ್ಲಿಮ್ ಬಾ೦ಧವರಿ೦ದ ವಿಶೇಷ ನಮಾಜ್
Latest news item ಇಂದು ಮುಸ್ಲಿಂರ ಪವಿತ್ರ ಹಬ್ಬ ರಂಝಾನ್ - ದಾನ-ಧರ್ಮಗಳ ಹಬ್ಬ ’ಈದ್-ಉಲ್-ಫಿತ್ರ್ : ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ನಮಾಜ್.
Latest news item ಅಕ್ರಮ ಗಣಿ ನಿಯಂತ್ರಿಸುವ ಹೊಣೆ ಕೇಂದ್ರದ್ದು ಅದರೆ ರಪ್ತು ನಿಷೇದ ಅಧಿಕಾರ ರಾಜ್ಯಕ್ಕೆ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ | ಅಕ್ರಮ ಗಣಿಗಾರಿಕೆ : ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ
Latest news item ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ- ಕಡೂರು: ಅಚ್ಚ­ರಿಯ ಫಲಿ­ತಾಂ­ಶಕ್ಕೆ ಭೂಮಿಕೆ ಸಿದ್ಧ
Latest news item ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿ ಹಗರಣ ಪ್ರಮಾಣ ಪತ್ರ ತಿರಸ್ಕೃತ- ರಾಮಚಂದ್ರಗೌಡರಿಗೆ ಹೈಕೋರ್ಟ್‌ ಮತ್ತೆ ಛೀಮಾರಿ : ರಾಜ್ಯ ಸರ್ಕಾರಕ್ಕೂ ತರಾಟೆ
Latest news item ಹಿರಿಯ ಚಿತ್ರ ನಿರ್ಮಾಪಕ ಡಿ. ರಾಮಾನಾಯ್ಡುಗೆ ಫಾಲ್ಕೆ ಪ್ರಶಸ್ತಿ; ಧನ್ಯತೆ ತಂದ ‘ಫಾಲ್ಕೆ’ ಗೌರವ - ನಾಯ್ಡು ಪ್ರತಿಕ್ರಿಯೆ
Latest news item ಉಡುಪಿ : ಸರಕಾರದ ಒ೦ದು ರೂ. ಹಾಕದೆ ದಾಟಲು ದೋಣಿಯೂ ಇಲ್ಲದೇ ಇದ್ದ ಹೊಳೆಗೆ ತೂಗು ಸೇತುವೆ ನಿರ್ಮಾಣ!
Latest news item ಮಂಗಳೂರು: ಗುತ್ತಿಗೆದಾರರ ಬಾಕಿ ಮೊತ್ತವನ್ನು ಪಾವತಿಸುವಂತೆ ಅಗ್ರಹಿಸಿ ದ.ಕ.ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ
Latest news item ಮಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ ಚೌತಿ ತಯಾರಿ - ಗಣೇಶ ವಿಗ್ರಹಗಳಿಗೆ ಅಂತಿಮ ಟಚ್.
Latest news item ಮಂಗಳೂರು ವಿಮಾನ ದುರಂತ; ನಿದ್ರೆ ಮಾಡಿದ್ದ ಪೈಲಟ್!
Latest news item 'Indo-Pak Express' : ಯುಎಸ್ ಓಪನ್ ಡಬಲ್ಸ್: ಬೋಪಣ್ಣಾ ಖುರೇಶಿ ಜೋಡಿ ಫೈನಲ್‌ ಪ್ರವೇಶ
Latest news item ಆಳ್ವಾಸ್ ಶಿಕ್ಷಣ ದಿನಾಚರಣೆ: ಆರು ಮಂದಿ ಸಾಧಕರಿಗೆ ಸನ್ಮಾನ
Latest news item ಬೆ೦ಗಳೂರು : ಅಕ್ರಮ ಗಣಿಗಾರಿಕೆ ಹೇಳಿಕೆ: ಬಹಿರ೦ಗ ಕ್ಷಮೆ ಕೇಳಿ : ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರು ಕೆಂಡ
Latest news item ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 
ವಿಶೇಷ ವರದಿಗಳು- ವ್ಯಾಪಾರ-ಆರೋಗ್ಯ




ವಿಶೇಷ ವರದಿ
ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನಕ್ಕೆ ಆಯ್ಕೆಯಾದ ವಿವೇಕ್‌ರಾಜ್‌

ಮಂಗಳೂರು : ವರ್ಲ್ಡ್ ಎಕನಾಮಿಕ್‌ ಫಾರಂ ವತಿಯಿಂದ ಚೀನಾದಲ್ಲಿ ನಡೆಯುವ ವಾರ್ಷಿಕ ಸಮ್ಮೇಳ ನಕ್ಕೆ ಪನಾಮ ಸಮೂಹ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಗಳೂರಿನ ವಿವೇಕ್‌ರಾಜ್‌ ಆಹ್ವಾನಿತರಾಗಿದ್ದಾರೆ.

 

ವಿಶೇಷ ವರದಿ
ಬೆ೦ಗಳೂರು : ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ: ಸಹಿ ಮಾಡಿದ್ದ 55 ಯೋಜನೆಗಳ ಕಾರ್ಯ ಪ್ರಾರಂಭ: ಸಚಿವ ಮುರುಗೇಶ್ ನಿರಾಣಿ

ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯು 69 ಯೋಜನೆಗಳಿಗೆ 87,484 ಕೋಟಿ ರೂ. ಹಾಗೂ ಏಕ ಗವಾಕ್ಷಿ ಸಮಿತಿ ಸಭೆಯು 210 ಯೋಜನೆಗಳಿಗೆ 3,067 ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಿದೆ.

 

ವಿಶೇಷ ವರದಿ
ಮ೦ಗಳೂರು : ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ‘ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ'

2008-09ನೆ ಸಾಲಿನಲ್ಲಿ ವಿಶಿಷ್ಟ ಸಾಧನೆಗಳೊಂದಿಗೆ ಗುರುತಿಸಿಕೊಂಡಿರುವ ಎಸ್‌ಡಿಸಿಸಿ ಬ್ಯಾಂಕ್ ಲೆಕ್ಕಪರಿಶೋಧನೆಯಲ್ಲಿ ‘ಎ’ ವರ್ಗವನ್ನು ಪಡೆದು ರಾಜ್ಯಅಪೆಕ್ಸ್ ಬ್ಯಾಂಕ್ ಪ್ರಶಸ್ತಿಗೆ ಆಯ್ಕೆಗೊಂಡಿದೆ.

 

ವಿಶೇಷ ವರದಿ
ಆಯುರ್ವೇದಕ್ಕೆ ಎಷ್ಟು ಹಳೆಯ ಇತಿಹಾಸವಿದೆಯೋ ಹಾಗೆಯೇ ರುದ್ರಾಕ್ಷಿಗೂ ಅಂಥದ್ದೇ ಇತಿಹಾಸವಿದೆ; ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯೂ ಇದೆ ರುದ್ರಾಕ್ಷಿಗೆ!

ರುದ್ರಾಕ್ಷಿಗೂ ಧಾರ್ಮಿಕತೆಗೂ ನಂಟು ಹೆಚ್ಚು. ಹಿಂದೂ ಧರ್ಮದ ಜೊತೆಗೆ ಥಳುಕು ಹಾಕಿಕೊಂಡಿರುವ ರುದ್ರಾಕ್ಷಿಯಿಂದ ನಿಜವಾಗಿಯೂ ಆರೋಗ್ಯಕ್ಕೆ ಅನೇಕ ಉಪಯೋಗಗಳಿವೆ ಎಂಬುದು ಹಲವರಿಗೆ ತಿಳಿದಿಲ್ಲ.

 

ವಿಶೇಷ ವರದಿ
ಇತರ ಸಹವರ್ತಿ ಬ್ಯಾಂಕುಗಳ ವಿಲೀನಕ್ಕೆ ಎಸ್‌ಬಿಐ ಕಾತರ

ಕಳೆದೆರಡು ವರ್ಷಗಳಲ್ಲಿ ಎರಡು ಬ್ಯಾಂಕುಗಳನ್ನು ವಿಲೀನಗೊಳಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಇದೀಗ ಇನ್ನುಳಿದ ಸಹವರ್ತಿ ಬ್ಯಾಂಕು ಗಳನ್ನೂ ಮಾತೃಸಂಸ್ಥೆ ಜತೆ ವಿಲೀನಗೊಳಿಸುವ ಕುರಿತು ಚಿಂತನೆ ನಡೆಸುತ್ತಿದೆ.

 

ವಿಶೇಷ ವರದಿ
ಲ೦ಡನ್ : ಹಲ್ಲುಜ್ಜದಿದ್ದರೆ ಹೃದಯಾಘಾತ..! ಎನ್ನುತ್ತಿದ್ದಾರೆ ಬ್ರಿಟನ್ ದಂತ ವಿಜ್ಞಾನಿಗಳು

ಹಲ್ಲಿಗೂ ಹೃದಯಾಘಾತಕ್ಕೂ ಎತ್ತಣಿಂದೆತ್ತಣ ಸಂಬಂಧ ಎನ್ನಬೇಡಿ. ದಿನಂಪ್ರತಿ ಹಲ್ಲುಜ್ಜುವ ಹವ್ಯಾಸವಿಲ್ಲದವರಿಗೆ ಹೃದಯಾಘಾತದ ಸಾಧ್ಯತೆ ಹೆಚ್ಚು.

 

ವಿಶೇಷ ವರದಿ
ಮು೦ಬೈ : ನಾಳೆ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ

ಬೆಲೆಯೇರಿಕೆ, ನಿರುದ್ಯೋಗ, ಖಾಸಗಿ ಬ್ಯಾಂಕುಗಳಿಗೆ ಪರವಾನಗಿ ಮತ್ತಿತರ ವಿಚಾರಗಳನ್ನು ವಿರೋಧಿಸಿ ಹಲವಾರು ಸಂಘಟನೆಗಳು ...

 

ವಿಶೇಷ ವರದಿ
ಸೆ.20ರಿಂದ ಪೆಟ್ರೋಲ್‌ ಮಾರಾಟಗಾರರ ಮುಷ್ಕರ ?

ಹೊಸದಿಲ್ಲಿ : ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟದ ಮೇಲಿನ ಕಮಿಶನ್‌ ಹೆಚ್ಚಿಸದಿದ್ದರೆ ತಾವು ಸೆ.20ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕಿಳಿಯುವುದಾಗಿ ಪೆಟ್ರೋಲ್‌ ಮಾರಾಟಗಾರರು ಬೆದರಿಕೆಯೊಡ್ಡಿದ್ದಾರೆ.

 

ವಿಶೇಷ ವರದಿ
ಅಮೆರಿಕದಲ್ಲಿ ಮತ್ತೆ ಆರ್ಥಿಕ ಹಿಂಜರಿತ?

ಇದಕ್ಕೆ ಪುಷ್ಟಿ ನೀಡುವಂತೆ ಅವೆರಿಕದ ಆರ್ಥಿಕ ತಜ್ಞ ಹಾಗೂ ಫೆಡರಲ್ ಬ್ಯಾಂಕಿನ ಮಾಜಿ ಅಧ್ಯಕ್ಷ ಆಲನ್ ಗ್ರೀನ್‌ಸ್ಪಾನ್ 100ಕ್ಕೆ 30ರಷ್ಟು ಚಾನ್ಸ್ ಇದೆ ಎಂದು ಹೇಳುವ ಮೂಲಕ ಮತ್ತೊಂದು ಹಿಂಜರಿತ (ಡಬಲ್ ಡಿಪ್)ದ ಸುಳಿವನ್ನು ನೀಡಿದ್ದಾರೆ

 

ವಿಶೇಷ ವರದಿ
ಕಾರ್ಪ್ ಬ್ಯಾಂಕ್‌ ಅಧ್ಯಕ್ಷರಾಗಿ ರಾಮನಾಥ ಪ್ರದೀಪ್‌ ನೇಮಕ

2008ರ ಡಿಸೆಂಬರ್‌ನಲ್ಲಿ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ದುಡಿದ ರಾಮನಾಥ ತಮ್ಮ ಸೇವಾವಧಿಯಲ್ಲಿ ಆ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು

 

ವಿಶೇಷ ವರದಿ
ಉಡುಪಿ : ‘ಸಹಕಾರಿ ಬ್ಯಾಂಕುಗಳಿಂದ ಮಾತ್ರ ಎಲ್ಲ ರೈತರಿಗೂ ಸಾಲ ನೀಡಲು ಸಾಧ್ಯ’

ದೇಶದ ಪ್ರತಿಯೊಬ್ಬ ರೈತನಿಗೂ ಕಡಿಮೆ ಅವಧಿಯಲ್ಲಿ ಸಾಲ ತಲುಪಿಸುವ ಕಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ಗಳಿಂದ ಮಾತ್ರ ಸಾಧ್ಯ. ಈ ಕೆಲಸ ವಾಣಿಜ್ಯ ಬ್ಯಾಂಕ್‌ ಗಳಿಂದ ಸಾಧ್ಯವಿಲ್ಲ ಎಂದು ...

 

ವಿಶೇಷ ವರದಿ
ನವದೆಹಲಿ : ಎಲ್ಲಾ ರಾಜ್ಯಗಳಲ್ಲಿ ಶೀಘ್ರದಲ್ಲಿ ಪ್ರಸೂತಿ ಮರಣ ಗಣತಿ: ಆಜಾದ್

ವಿಶ್ವಸಂಸ್ಥೆಯ ಸಹಸ್ರಮಾನದ ಗುರಿಯಾದ ತಾಯಂದಿರ ಸಾವಿನ ಪ್ರಮಾಣ ತಗ್ಗಿಸಲು’ ಎಲ್ಲ ಪ್ರಯತ್ನ ಮಾಡಬೇಕಿದೆ ...

 

ವಿಶೇಷ ವರದಿ
ನವದೆಹಲಿ : ಡಿಟಿಸಿ ಮಸೂದೆ ಲೋಕಸಭೆಯಲ್ಲಿ ಮಂಡನೆ * ಆದಾಯ ತೆರಿಗೆ ಮಿತಿ ಹೆಚ್ಚಳ, ಕಾರ್ಪೊರೇಟ್ ಸರ್ಚಾರ್ಜ್-ಸೆಸ್ ರದ್ದು

ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿನ ರೂ. 2.40 ಲಕ್ಷಗಳಿಂದ ರೂ. 2.50 ಲಕ್ಷಗಳಿಗೆ ಏರಿಸಲು ಮಸುದೆ ಉದ್ದೇಶಿಸಿದೆ.

 

ವಿಶೇಷ ವರದಿ
ವಿಮಾನ ದರ: ಏರ್ ಇಂಡಿಯಾ ಹೊಸ ತಂತ್ರಜ್ಞಾನ

ಎಫ್‌ಟಿಎಸ್ ಮೂಲಕ, ಬೇರೆ ಬೇರೆ ಕಂಪನಿಗಳು ವಿಧಿಸುವ ವಿಮಾನ ದರ ಇದಕ್ಕೆ ವಿಧಿಸಲಾಗುವ ತೆರಿಗೆ ಮತ್ತು ಮೇಲ್ತೆರಿಗೆಯ ಪರಿಷ್ಕೃತ ಮಾಹಿತಿ ಪ್ರತಿ ಆರು ಗಂಟೆಗಳಿಗೊಮ್ಮೆ ಲಭ್ಯವಾಗುತ್ತದೆ.

 

ವಿಶೇಷ ವರದಿ
ದೇಶವನ್ನೆ ತಲ್ಲಣಗೊಳಿಸಿದ ಎಚ್1ಎನ್1ಗೆ ಶೀಘ್ರದಲ್ಲಿಯೇ ಹೊಸ ಲಸಿಕೆ ಬಿಡುಗಡೆ

ಎಚ್1ಎನ್1 ಸೋಂಕನ್ನು ತಡೆಯಬಲ್ಲ ಎರಡು ಹೊಸ ಲಸಿಕೆಗಳು ಮಾರುಕಟ್ಟೆಗೆ ಬರಲಿದೆ. ಒಂದು ಚುಚ್ಚುಮದ್ದು ಮತ್ತೊಂದು ಸಿಂಪಡಿಸುವ ಔಷಧಿ ರೂಪದಲ್ಲಿ ಇರಲಿದೆ.

 

ವಿಶೇಷ ವರದಿ
ತೆಂಗು ಬಳಸಿ, ಸರ್ವರೋಗದಿಂದಲೂ ದೂರವಿರಿ

ಅತ್ಯದ್ಬುತವಾತ ಅಹಾರವಾದ ತೆಂಗಿನ ಹೆಸರಿಗೆ ಮಸಿ ಹಚ್ಚುವ ಹುನ್ನಾರಗಳು ನಡೆದವು ಮತ್ತು ನಡೆಯುತ್ತಿವೆ. ತೆಂಗಿನ ಎಣ್ಣೆಯಲ್ಲಿ ಕೊಲೆಸ್ಟರಾಲ್ ಇದೆ ಇದನ್ನು ತಿನ್ನಬೇಡಿ ಇದು Saturated fat. ಇದರ ಬಳಕೆಯಿಂದ ಹೃದಯ ಸಂಬಂಧಿ ರೋಗಗಳು ಬರುತ್ತವೆ ಎಂದು ಗಾಸಿಪ್ ...

 

ವಿಶೇಷ ವರದಿ
ಟಾಟಾ ಸಮೂಹದ ಅಧ್ಯಕ್ಷ ಸ್ಥಾನದ ಓಟದಲ್ಲಿ ತಾನಿಲ್ಲ : ಇಂದ್ರಾ ನೂಯಿ

ಇಂದ್ರಾ ನೂಯಿ ರತನ್‌ ಟಾಟಾ ಅವರ ಉತ್ತರಾಧಿ ಕಾರಿಯಾಗುವ ಸಾಧ್ಯತೆ ಇದೆ ಎನ್ನುವ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಿದೆ.

 

ವಿಶೇಷ ವರದಿ
ವಿದೇಶಿ ಹಣ ಹರಿವಿಗೆ ಮಸೂದೆ ನಿಯಂತ್ರಣ

ವ್ಯಕ್ತಿಗಳು ಮತ್ತು ಸಂಘ-ಸಂಸ್ಥೆಗಳ ವಿದೇಶಿ ಕೊಡುಗೆ ಮತ್ತು ಆತಿಥ್ಯವನ್ನು ನಿಯಂತ್ರಿಸುವ ಹೊಸ ಮಸೂದೆಗೆ ಶುಕ್ರವಾರ ಲೋಕಸಭೆ ಒಪ್ಪಿಗೆ

 

ವಿಶೇಷ ವರದಿ
ನವದೆಹಲಿ : ಹರಾಜು ಪ್ರಕ್ರಿಯೆಯಲ್ಲಿ ಗೆದ್ದಿರುವ ಕ೦ಪನಿಗಳಿಗೆ ಸೆ.1ರಿಂದ 3ಜಿ ಹಂಚಿಕೆ

ಸೆಪ್ಟೆಂಬರ್‌ನಲ್ಲಿ ಸ್ಥಳ ಲಭ್ಯವಾದರೆ, ಈ ವರ್ಷದ ಅಂತ್ಯಕ್ಕೆ ಅಥವ ಮುಂದಿನ ವರ್ಷದ ಮೊದಲಿಗೆ ಸೇವೆ ಆರಂಭಿಸುವ ಭರವಸೆಯನ್ನು ಸಂಸ್ಥೆಗಳು ನೀಡಿವೆ.

 

ವಿಶೇಷ ವರದಿ
ಚಿನ್ನದ ದರ: ಪ್ರತಿ 10ಗ್ರಾಂಗೆ 19,140 ರೂಪಾಯಿ

ಜಾಗತಿಕ ಮಾರುಕಟ್ಟೆಗಳ ಅಸ್ಥಿರತೆಯಿಂದಾಗಿ ಚಿನ್ನದ ಸಂಗ್ರಹಕಾರರಿಂದ ಚಿನ್ನದ ಮಾರಾಟದಲ್ಲಿ ಹೆಚ್ಚಳವಾಗಿದ್ದರಿಂದ...

 

ವಿಶೇಷ ವರದಿ
ಬ್ಲಾಕ್ ಬೆರ್ರಿ ಸೇವೆಗಳ ನಿಷೇದ - ರಿಸರ್ಚ್ ಇನ್ ಮೋಶನ್’ಗೆ ಎಚ್ಚರಿಕೆ

ಹೊಸದಿಲ್ಲಿ,ಆ.26: ‘ಬ್ಲಾಕ್ ಬೆರ್ಲಿ’ ಮೊಬೈಲ್ ಫೋನ್‌ನ ಸೇವೆಗಳ ಮೇಲೆ ನಿಗಾವಿರಿಸು ವಂತೆ ಮಾಡುವ ಪರಿಹಾರ ಸೂತ್ರ ವೊಂದನ್ನು ಮುಂದಿನ ಐದು ದಿನಗಳೊಳಗೆ ನೀಡದಿದ್ದಲ್ಲಿ, ಕೇಂದ್ರ ಸರಕಾರವು, ತಯಾರಕ ಸಂಸ್ಥೆಯಾದ ‘ನೀಡಿದೆ

 

ವಿಶೇಷ ವರದಿ
ಬೆಂಗಳೂರಿನಲ್ಲೊಂದು ವಿಶ್ವ ವ್ಯಾಪಾರ ಕೇಂದ್ರ

ಡಬ್ಲ್ಯೂಟಿಸಿ ಆರಂಭಕ್ಕೆ ಅಗತ್ಯವಾದ ಎಲ್ಲ ಪರವಾನಿಗಿಗಳನ್ನು ಪಡೆಯಲಾಗಿದೆ. ಈ ಕೇಂದ್ರದ ಮೂಲಕ ನಗರದ ವಹಿವಾಟುಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆಯಲಿದೆ. ಅನೇಕ ವಿದೇಶಿ ಕಂಪನಿಗಳ ಜೊತೆಗೆ ಸ್ವದೇಶಿ ಕಂಪನಿಗಳು ಈ ತಾಣದಲ್ಲಿ ವಹಿವಾಟು ಆರಂಭಿಸಲು ...

 

ವಿಶೇಷ ವರದಿ
ಎ೦ಜಿನ್ ನಲ್ಲಿ ದೋಷ : ದುಬೈ ಮೂಲದ ಇಕೆ-523 ವಿಮಾನದ ತುರ್ತು ಭೂಸ್ಪರ್ಶ

ಶಶಿ ತರೂರ್ ಮತ್ತು ಸುನಂದಾ ಪುಷ್ಕರ್ ಅವರು ದುಬೈನಲ್ಲಿ ತಮ್ಮ ಮದುವೆ ಆರತಕ್ಷತೆ ಪೂರೈಸಿಕೊಂಡು ಮಧುಚಂದ್ರಕ್ಕೆ ತೆರಳುವವ ರಿದ್ದರು. ಆದರೆ ಆರಂಭದಲ್ಲೇ ಅವರ ಮಧುಚಂದ್ರ ಯಾತ್ರೆಗೆ ವಿಮಾನದ ತಾಂತ್ರಿಕ ದೋಷ ಅಡ್ಡಿಯಾಗಿದ್ದು ...

 

ವಿಶೇಷ ವರದಿ
2011ರಿಂದ ಸ್ಥಿರ ದೂರವಾಣಿಗೆ 10 ಡಿಜಿಟ್ ಸಂಖ್ಯೆಗಳು

ಸ್ಥಿರ ದೂರವಾಣಿಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಖ್ಯೆಗಳ ಕೊರತೆ ಎದುರಾಗುವ ಸಾಧ್ಯತೆಗಳಿರುವುದರಿಂದ,ಸ್ಥಿರ ದೂರವಾಣಿಗಳ ಸಂಖ್ಯೆಯನ್ನು ಮೊಬೈಲ್‌ ಸಂಖ್ಯೆಗಳಂತೆ 10 ಡಿಜಿಟ್‌ ಸಂಖ್ಯೆಗಳನ್ನು ಹೊಂದುವುದು ಸೂಕ್ತ ಎಂದು ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್ ಶಿಫಾರಸು ಮಾಡಿದೆ.

 

ವಿಶೇಷ ವರದಿ
ಲಖನೌ : ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಟೈರ್ ಸ್ಫೋಟ: 140 ಪ್ರಯಾಣಿಕರು ಸುರಕ್ಷಿತ

ವಿಮಾನದ ಪೈಲಟ್ ಟೇಕ್ ಆಫ್ ವೇಳೆ ತುರ್ತು ಬ್ರೇಕ್ ಹಾಕಿದ್ದರಿಂದ ಟೈರ್ ಸ್ಫೋಟಗೊಂಡ ಘಟನೆ ಲಖನೌ ವಿಮಾನ ನಿಲ್ದಾಣದಲ್ಲಿ ಶನಿವಾರ ನಡೆದಿದೆ.

 

ವಿಶೇಷ ವರದಿ
ಬೆ೦ಗಳೂರು : ಒ೦ದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಸ್ತೀರ್ಣ ಹೆಚ್ಚಳ

ದೇಶದಲ್ಲಿ 4 ನೇ ಸ್ಥಾನದಲ್ಲಿರುವ ನಿಲ್ದಾಣ ಮೂರನೇ ದೊಡ್ಡ ನಿಲ್ದಾಣವಾಗಿ ಹೊರಹೊಮ್ಮಲಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿ ರುವುದರಿಂದ ಕಾಲಕಾಲಕ್ಕೆ ವಿಮಾನ ನಿಲ್ದಾಣಗಳನ್ನು ಅಭಿವ್ರದ್ದಿಪಡಿಸ ಬೇಕಾಗುತ್ತದೆ ಎ೦ದು...

 

ವಿಶೇಷ ವರದಿ
ಐಪಾಡ್, ಎಂಪಿ3 ಜಾಸ್ತಿ ಕೇಳಿದ್ರೆ ಕಿವಿ ಡಮಾರ್!

ಕಿವಿಯಲ್ಲಿ ಇಯರ್‌ಫೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತ ಕಾಲ ಕಳೆಯುವ ಅಥವಾ ಹೆಜ್ಜೆ ಹಾಕುವ ಹವ್ಯಾಸ ನಿಮಗಿದೆಯೇ? ಹಾಗಾದ್ರೆ ಅದನ್ನು ಇವತ್ತೆ ನಿಲ್ಲಿಸಿ ಬಿಡಿ. ಯಾಕೆ ಅಂತಾ ಕೇಳೋಕು ಮುಂಚೆ ಈ ಸುದ್ದಿ ಓದಿ ಬಿಡಿ.

 

ವಿಶೇಷ ವರದಿ
ಸತ್ಯಂ ಹಗರಣ: ಸ್ಥಾಪಕ ರಾಮಲಿಂಗ ರಾಜುಗೆ ಜಾಮೀನು

ಕಳೆದ ವರ್ಷ ಜನವರಿ 7ರಂದು ಬಂಧಿತರಾಗಿ ಪ್ರಸ್ತುತ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ, ರಾಜು ಅವರಿಗೆ ತಲಾ 20 ಲಕ್ಷ ರೂಪಾಯಿಗಳ ಭದ್ರತೆ ಒದಗಿಸಬೇಕೆಂಬ ಷರತ್ತಿನ ಮೇರೆಗೆ ಜಾಮೀನು ನೀಡಲಾಗಿದೆ.

 

ವಿಶೇಷ ವರದಿ
ಕಳೆದ ವರ್ಷ ಪತ್ತೆಯಾದ ಕಪ್ಪು ಹಣ 786 ಕೋಟಿ ರೂ.!

ಅಂದಾಜು ಲಭ್ಯವಿಲ್ಲವಾದರೂ, ಸರಕಾರ ಕಳೆದ ಆರ್ಥಿಕ ವರ್ಷದಲ್ಲಿ ವಶಪಡಿಸಿಕೊಂಡಿರುವ ಕಪ್ಪು ಹಣದ ಮೊತ್ತವನ್ನು ಬಹಿರಂಗಪಡಿಸಿದೆ. 2009-10ರ ಆರ್ಥಿಕ ವರ್ಷದಲ್ಲಿ 786 ಕೋಟಿ ರೂಪಾಯಿ ಕಪ್ಪು ಹಣ ಪತ್ತೆಯಾಗಿದೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ.

 

ವಿಶೇಷ ವರದಿ
ಬ್ಲ್ಯಾಕ್ ಬೆರಿ: ಮಧ್ಯಸ್ಥಿಕೆ ವಹಿಸುವುದಿಲ್ಲ-ಅಮೆರಿಕ

ಭಾರತ, ಯುಎಇ, ಸೌದಿ ಅರೇಬಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಬ್ಲ್ಯಾಕ್ ಬೆರಿ ಸೇವೆಯ ಸುರಕ್ಷತೆಯ ಕುರಿತು ವಿವಾದ ಎದ್ದಿದೆ. ಈ ಹಿನ್ನೆಲೆಯಲ್ಲಿ ರಿಮ್ ಕಂಪನಿಯೊಂದಿಗೆ ಮಾತುಕತೆ ನಡೆಸಲು ಅಮೆರಿಕದ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.

 

ವಿಶೇಷ ವರದಿ
ಇಂಟರ್‌ನೆಟ್ ಸೌಲಭ್ಯ ಒಳಗೊಂಡ ಲ್ಯಾಪ್‌ಟಾಪ್

ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಕಂಪ್ಯೂಟರ್ ತಯಾರಿಕಾ ಸಂಸ್ಥೆ ಏಸರ್, ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಸಂಪರ್ಕ ಒಳಗೊಂಡ ನೆಟ್‌ಬುಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿವೆ.

 

ವಿಶೇಷ ವರದಿ
ಬ್ಲ್ಯಾಕ್‌ಬೆರಿ: ವಿವಾದ ಇತ್ಯರ್ಥ ವಿಶ್ವಾಸ

ರಿಮ್ ಉಪಾಧ್ಯಕ್ಷ ರಾಬರ್ಟ್ ಇ. ಕ್ರೋವ್ ನೇತೃತ್ವದಲ್ಲಿನ ಮೂವರು ಸದಸ್ಯರ ನಿಯೋಗವು ಗೃಹ ಕಾರ್ಯದರ್ಶಿ ಜಿ. ಕೆ. ಪಿಳ್ಳೈ ಅವರನ್ನು ಶುಕ್ರವಾರ ಇಲ್ಲಿ ಭೇಟಿಯಾಗಿ ಚರ್ಚೆ ನಡೆಸಿತು.

 

ವಿಶೇಷ ವರದಿ
ಇಂಗ್ಲೆಂಡ್‌ಗೆ ಸೂಪರ್‌ಬಗ್ ಬ್ಯಾಕ್ಟೀರಿಯ ರವಾನೆ: ಭಾರತ ನಕಾರ

ಔಷಧಗಳಿಂದ ನಾಶವಾಗದಂಥ ಜೀನ್ ಹೊಂದಿದ ಬ್ಯಾಕ್ಟೀರಿಯ 'ಸೂಪರ್‌ಬಗ್' ಇಂಗ್ಲೆಂಡ್‌ನ ಆಸ್ಪತ್ರೆಗಳಲ್ಲಿ ಕಂಡು ಬಂದಿದ್ದು, ಇದು ಭಾರತದಿಂದ ರವಾನೆಯಾಗಿದೆ ಎಂದು ಆರೋಪಿಸಲಾಗಿದೆ.

 

ವಿಶೇಷ ವರದಿ
ಉಡುಪಿ ಜಿಲ್ಲೆಯ ಬ್ಯಾಂಕುಗಳಲ್ಲಿ 7,434 ಕೋ.ರೂ. ಠೇವಣಿ, 3,533 ಕೋ. ರೂ.ಮುಂಗಡ : ಮಂದಾರ್ತಿ ರೈತ ಸೇವಾ ಕೂಟಕ್ಕೆ ‘ನಬಾರ್ಡ್ ವಾರ್ಷಿಕ ಪ್ರಶಸ್ತಿ’

ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿಸುವ ರೈತ ಕ್ಲಬ್‌ಗಳಿಗೆ ನಬಾರ್ಡ್ ನೀಡುವ ವಾರ್ಷಿಕ ಪ್ರಶಸ್ತಿಗೆ 2008-09ನೆ ಸಾಲಿನಲ್ಲಿ ಮಂದಾರ್ತಿಯ ಶ್ರೀದುರ್ಗಾ ರೈತ ಸೇವಾಕೂಟ ...

 

ವಿಶೇಷ ವರದಿ
ಮಾಹಿತಿ ತಂತ್ರಜ್ಞಾನ ವೃತ್ತಿಪರರಿಗೆ ವೀಸಾ ಶುಲ್ಕ ಹೆಚ್ಚಳ: ಖಂಡನೆ; ಭಾರತದ ಜತೆ ಸಂಬಂಧ ಹದಗೆಡುವ ಅಪಾಯ

ವಾಷಿಂಗ್ಟನ್ (ಪಿಟಿಐ): ಸರ್ಕಾರದ ಕ್ರಮವನ್ನು ಟೀಕಿಸಿರುವ ಉದ್ಯಮಿಗಳು ಇದರಿಂದಾಗಿ ವಿದೇಶಿ ಕಂಪೆನಿಗಳ ವಿರುದ್ಧ ತಾರತಮ್ಯ ನೀತಿ ಅನುಸರಿಸಿದಂತೆ ಆಗುತ್ತದೆ...

 

ವಿಶೇಷ ವರದಿ
ಸ್ತನ ಗಾತ್ರ ಹೆಚ್ಚಿಸುವ ಹಾಲಿನ ಪುಡಿ: ತನಿಖೆ

ನಾಸಾªಕ್ ತಯಾರಿಸಿದ ಹಾಲಿನ ಪುಡಿಯಲ್ಲಿರುವ ಹಾರ್ಮೋನ್­ಗಳು ಹೆಣ್ಣು ಮಕ್ಕಳ ಸ್ತನದ ಗಾತ್ರದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ ಎಂದು ಪೋಷಕರು ಹಾಗೂ ವೈದ್ಯರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ

 

ವಿಶೇಷ ವರದಿ
'Is kissing boys part of airhostess training?'

 

ವಿಶೇಷ ವರದಿ
ಚೆನ್ನೈನಲ್ಲಿ ಮದುವೆ, ಬೆಂಗಳೂರಿನಲ್ಲಿ ಆರತಕ್ಷತೆ: ಇನ್ಫೋಸಿಸ್ ಅಧ್ಯಕ್ಷ ಪುತ್ರ ಟಿವಿಎಸ್ ಮುಖ್ಯಸ್ಥರ ಪುತ್ರಿ; ಕಂಕಣ ಬಲ

ಹೌದು, ರೋಹಾನ್ ಗುರುವಾರ ಚೆನ್ನೈನ ಲಕ್ಷ್ಮೀ ನಿವಾಸಕ್ಕೆ ತೆರಳಿ ವಿವಾಹ ಪ್ರಸ್ತಾವವನ್ನು ಇರಿಸಿದ್ದಾರೆ. ಅವರಿಬ್ಬರೂ ಒಬ್ಬರಿಗೊಬ್ಬರು ಪರಿಚಿತರು . ಮದುವೆ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ. ಇದು ವಧು-ವರರಿಗೆ ಬಿಟ್ಟ ವಿಚಾರ .

 

ವಿಶೇಷ ವರದಿ
ಸಂಭೋಗದಿಂದ ಸಮಾಧಿಯ ಕಡೆಗೆ..

36 ಅಧ್ಯಾಯಗಳಲ್ಲಿ ಹರಡಿಕೊಂಡಿರುವ 1250 ಶ್ಲೋಕಗಳು ಕಾಮಸೂತ್ರದಲ್ಲಿ ಅಡಕಗೊಂಡಿವೆ. ದೇಹೋಲ್ಲಾಸ, ಮನೋಲ್ಲಾಸದ ಮೂಲಕ ಮನುಷ್ಯನನ್ನು ಆಧ್ಯಾತ್ಮದೆಡೆಗೆ ಕೊಂಡೊಯ್ಯಬಲ್ಲ ಶಕ್ತಿ ಕಾಮಕ್ಕೆ ಅಂದರೆ ಕಾಮಶಾಸ್ತ್ರಕ್ಕಿದೆ ಎಂದು ವಾತ್ಸಾಯನ ನಂಬಿ

 

ವಿಶೇಷ ವರದಿ
ಲೈಂಗಿಕ ಸುಖಕ್ಕೆ ನೈಸರ್ಗಿಕ ಉಪಾಯ....

ಯಾವುದೇ ಕ್ರಿಯೆಯನ್ನು ಸಹಜವಾಗಿ ಸಿಗುವ ಆನಂದ ಬಲವಂತವಾಗಿ ಅಥವಾ ಅರೆಮನಸ್ಸಿನಿಂದ ಮಾಡಿದಾಗ ಸಿಗುವುದಿಲ್ಲ. ಇದಕ್ಕೆ ಲೈಂಗಿಕ ಕ್ರಿಯೆಯೂ ಹೊರತಲ್ಲ. ಎರಡು ಮಿಡಿವ ಮನಗಳು ತಾವೇತಾವಾಗಿ ಮಿಲನದಾನಂದದ ತುದಿಯೇರಿದಾಗ ಲಭಿಸುವ ಸಂತಸ ಬಲವಂತದ ಮಾಘಸ್ನಾದದಿಂದ ಸಾಧ್ಯವೆ?

 

ವಿಶೇಷ ವರದಿ
ನವದೆಹಲಿ : ಪೆಟ್ರೋಲ್ 1 ರು. ಏರಿಕೆ: ಮತ್ತೊಂದು ಹೊರೆ ಹೇರಲು ಕೇಂದ್ರ ಸಿದ್ಧತೆ?

ಈಗಾಗಲೇ ತೈಲೋತ್ಪನ್ನಗಳ ದರ ಏರಿಕೆ ಮಾಡಿ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿ ರುವ ಕೇಂದ್ರ ಸರ್ಕಾರ ಮತ್ತೆ ಪೆಟ್ರೋಲ್ ದರವನ್ನು ಒಂದು ರು. ಹೆಚ್ಚಿಸಲು ಚಿಂತನೆ ನಡೆಸುತ್ತಿದೆಯೇ?

 

ವಿಶೇಷ ವರದಿ
ಅಪ್ರಾಪ್ತೆಯರನ್ನು ‘ದೊಡ್ಡ’ವರನ್ನಾಗಿಸಿ ವೇಶ್ಯಾವಾಟಿಕೆಗೆ ದೂಡುವ ದಂಧೆ

ಖಾಸಗಿ ವಾರ್ತಾವಾಹಿನಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ವೇಶ್ಯಾವಾಟಿಕೆ ದಂಧೆಯ ಪಿಂಪ್‌ಗಳು ತಮ್ಮ ಕುಕೃತ್ಯಕ್ಕಾಗಿ ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ಅವರನ್ನು ಬೇಗನೆ ದೊಡ್ಡವರನ್ನಾಗಿ ಮಾಡಲು ಆಕ್ಸಿಟಾಸಿನ್ ಎನ್ನುವ ಮಾರಕ ಇಂಜೆಕ್ಷನ್ ನೀಡುತ್ತಿರುವುದು ಬಯಲಾಗಿದೆ

 

ವಿಶೇಷ ವರದಿ
2 ಟ್ರಿಲ್ಲಿಯನ್ ಡಾಲರುಗಳತ್ತ ಸಾಗುತ್ತಿದೆ ಭಾರತದ ಜಿಡಿಪಿ!

20111-12ರ ಸಾಲಿನಲ್ಲಿ ಭಾರತದ ಅರ್ಥ ವ್ಯವಸ್ಥೆಯು 1.72 ಟ್ರಿಲ್ಲಿಯನ್ ಅಮೆರಿಕನ್ ಡಾಲರುಗಳನ್ನು ತಲುಪಲಿದ್ದು, 2 ಟ್ರಿಲ್ಲಿಯನ್ ಡಾಲರ್ ಮೊತ್ತದತ್ತ ಸಮೀಪಿಸುತ್ತಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿ (ಪಿಎಂಇಎಸಿ) ಅಂದಾಜಿಸಿದೆ.

 

ವಿಶೇಷ ವರದಿ
ವಾಷಿ೦ಗ್ಟನ್ : ರಿಸೆಷನ್ ಹೊಡೆತ ಮತ್ತೇ ಅಮೆರಿಕಾದ 5 ಬ್ಯಾಂಕ್ ದಿವಾಳಿ

ಅಮೆರಿಕಾ ಆರ್ಥಿಕ ಮುಗ್ಗಟ್ಟಿನಿಂದ ಇನ್ನೂ ಸಂಪೂರ್ಣವಾಗಿ ಹೊರಬಂದಿಲ್ಲ ಎಂಬುದಕ್ಕೆ ನಿದರ್ಶನವಾಗಿ ಮತ್ತೆ 5 ಬ್ಯಾಂಕ್ ಗಳು ದಿವಾಳಿಯಾಗಿದ್ದು ಆರ್ಥಿಕ ವಲಯದಲ್ಲಿ ಆತಂಕ ಸೃಷ್ಟಿಸಿವೆ.

 

ವಿಶೇಷ ವರದಿ
ಮ೦ಗಳೂರು: ಕಾರ್ಪ್ ಬ್ಯಾಂಕ್: 333.78 ಕೋಟಿ ರೂ. ಲಾಭ

ಕಾರ್ಪೊರೇಷನ್ ಬ್ಯಾಂಕ್ ಕಳೆದ ಜೂನ್ ಅಂತ್ಯದ ತ್ತೈಮಾಸಿಕ ಅವಧಿಯಲ್ಲಿ 333.78 ಕೋಟಿ ರೂ. ಲಾಭ ದಾಖಲಿಸಿದೆ. ಹಿಂದಿನ ವರ್ಷ ಈ ಅವಧಿಯ 261.25 ಕೋಟಿ ರೂ. ಗಿಂತ ಇದು ಶೇ. 27.76ರಷ್ಟು ಅಧಿಕವಾಗಿದೆ.

 

ವಿಶೇಷ ವರದಿ
ಈಗ ರೂಪಾಯಿಗೂ ಒ೦ದು ವಿಶಿಷ್ಟವಾದ ಚಿಹ್ನೆ

ದೇಶದ ಕರೆನ್ಸಿ ರೂಪಾಯಿಗೂ ಈಗ ವಿಶಿಷ್ಟ ಚಿಹ್ನೆ ಅಂಗೀಕರಿಸಲಾಗಿದೆ. ತಮ್ಮ ಕರೆನ್ಸಿಗಳ ಸ್ವಂತ ಚಿಹ್ನೆ ಹೊಂದಿರುವ ಕೆಲವೇ ಕೆಲ ಶಕ್ತ ರಾಷ್ಟ್ರಗಳ ಸಾಲಿಗೆ ಈಗ ಭಾರತವೂ ಸೇರಿದೆ.

 

ವಿಶೇಷ ವರದಿ
ಬೆಲೆಯ ಬರೆ ಬಡ್ಡಿ ಹೊರೆ: ಆರ್‌ಬಿಐನಿಂದ ರಿಪೊ ದರ ಏರಿಕೆ- ವಾಹನ, ಗೃಹ ಸಾಲ ಬಡ್ಡಿ ದರ ಹೆಚ್ಚಳ ನಿರೀಕ್ಷೆ

ಆರ್‌ಬಿಐ ಕ್ರಮವು ಒತ್ತಡ ಹೆಚ್ಚಿಸಿದ್ದರೂ, ತಕ್ಷಣಕ್ಕೆ ಬಡ್ಡಿ ದರಗಳನ್ನು ಹೆಚ್ಚಿಸುವುದಿಲ್ಲ. ಇನ್ನಷ್ಟು ಕಾಲ ಕಾದು ನೋಡುವುದಾಗಿ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಸೇರಿದಂತೆ ಬಹುತೇಕ ಬ್ಯಾಂಕ್‌ಗಳು ತಿಳಿಸಿವೆ.

 

ವಿಶೇಷ ವರದಿ
ಉಡುಪಿ: ಆರ್ಥಿಕ ನಿರ್ವಹಣೆ ಮತ್ತು ಸ೦ಪನ್ಮೂಲ ಕ್ರೂಢೀಕರಣದಲ್ಲಿ ದೇಶದಲ್ಲಿಯೇ ಕರ್ನಾಟಕ ನಂಬರ್ 1: ಸಿಎಂ, ಶಾಸಕರೂ ಲೋಕಾಯುಕ್ತರ ವ್ಯಾಪ್ತಿಯಲ್ಲಿ: ಡಾ ಆಚಾರ್ಯ

2007-08, 2008-09, 2009-10ರ ಮುಕ್ಕಾಲು ಭಾಗದಲ್ಲಿ ವಿತ್ತೀಯ ಕೊರತೆ ಮಿತಿಯೊಳಗೇ ರಾಜ್ಯ ಸರಕಾರ ಸಾಧನೆ ಮಾಡಿದೆ. ಉತ್ತಮ ನಿರ್ವಹಣೆಯ ರಾಜ್ಯದ ಮಾನದಂಡದಲ್ಲಿ ಯೋಜ ನೆಗಳ ಸಾಲದ ಬಡ್ಡಿ ಪಾವತಿ ಶೇ. 15ರೊಳಗೆ ಇರಬೇಕು.

 

ವಿಶೇಷ ವರದಿ
ಬೆ೦ಗಳೂರು: ವಿಶ್ವಮಾನ್ಯತೆ ತ೦ದುಕೊಡಲಿರುವ ಮುಸ್ಲಿ ಪವರ್ ಎಕ್ಸ್-ಟ್ರಾ ಪೂರ್ತಿ ನೈಸರ್ಗಿಕ ಔಷಧ

’ಮಸ್ಲಿ ಪವರ್ ಎಕ್ಸ್-ಟ್ರಾ’ ಬಳಕೆಯಿಂದ ದೇಹದ ಹಾಗೂ ಮನಸ್ಸಿನ ಸಮತೋಲನ ಸಾಧ್ಯ. ೮ ವಿವಿಧ ನೈಸರ್ಗಿಕ ಮೂಲಿಕೆ, ಕಬ್ಬಿಣ ಸತ್ವವನ್ನು ಒಳಗೊಂಡಿದ್ದು, ಇದು ರೋಗ್ಯಯುತ ಜೀವನಕ್ಕೆ ಉಪಯುಕ್ತ.

 

ವಿಶೇಷ ವರದಿ
ವಿಶ್ವದ ನಂ 1 ಮದ್ಯ ತಯಾರಕನಾಗಿ ಯುನೈಟೆಡ್ ಸ್ಪಿರಿಟ್ಸ್ ಮಲ್ಯ

ಕಂಪೆನಿಯ ಬಾಗ್ ಪೈಪರ್ ವಿಸ್ಕಿ ವಿಶ್ವದಲ್ಲಿ ಅತೀ ಹೆಚ್ಚು ಮಾರಾಟವಾಗುವ ಸ್ಪಿರಿಟ್ ಬ್ರಾಂಡ್ ಆಗಿದ್ದು ಕಳೆದ ಹಣಕಾಸು ವರ್ಷದಲ್ಲಿ 16 ಮಿಲಿಯನ್ ಕೇಸ್ ಗಳಷ್ಟು ಮದ್ಯ ಮಾರಾಟವಾಗಿದೆ.

 

ವಿಶೇಷ ವರದಿ
ಭಾರತದಲ್ಲಿ 12 ಮಿಲಿಯನ್ ಫೇಸ್‌ಬುಕ್ ಬಳಕೆದಾರರು

ಭಾರತದಲ್ಲಿ ಸಾಮಾಜಿಕ ನೆಟ್‌ವರ್ಕ್ ತಾಣವಾದ 'ಫೇಸ್‌ಬುಕ್' ಬಳಕೆದಾರರ ಸಂಖ್ಯೆ 12 ಮಿಲಿಯನ್‌ಗಳಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

 

ವಿಶೇಷ ವರದಿ
ಬೆ೦ಗಳೂರು: ಮೊದಲ ತ್ರೈಮಾಸಿಕ : ವಿಜಯಾ ಬ್ಯಾಂಕ್ ಲಾಭ 173.49 ಕೋಟಿ ರೂ.

ನಿವ್ವಳ ಬಡ್ಡಿ ಆದಾಯದಲ್ಲಿ ಶೇ.೪೭.೮೮ರಷ್ಟು ಬೆಳವಣಿಗೆಯಾಗಿದೆ. ಬ್ಯಾಂಕ್ ಒಟ್ಟಾರೆ ೧,೦೪,೬೨೧ ಕೋಟಿ ರೂ.ಗಳ ವಹಿವಾಟು ನಡೆದಿದೆ. ಇದರಲ್ಲಿ ೬೨,೬೭೩ ಕೋಟಿ ರೂ.ಗಳ ಠೇವಣಿ ಮತ್ತು ೪೧,೯೪೮ಕೋಟಿ ರೂ.ಗಳ ಮುಂಗಡಗಳು ಸೇರಿವೆ ...

 

ವಿಶೇಷ ವರದಿ
ತೆರಿಗೆ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯಾಗುವ ಸಾಧ್ಯತೆ : ಇನ್ನು ಜಿ‌ಎಸ್‌ಟಿ ಆಧಿಪತ್ಯ: ಸರಕುಗಳಿಗೆ ಶೇ.20, ಸೇವೆಗೆ ಶೇ.16 ?: ಡೀಸೆಲ್, ಪೆಟ್ರೋಲ್ ಇಲ್ಲ

ಪರೋಕ್ಷ ತೆರಿಗೆ ಪದ್ಧತಿಯಲ್ಲಿ ಸಮಗ್ರ ಸುಧಾರಣೆ ತರಲು ಉದ್ದೇಶಿಸಿರುವ ಕೇಂದ್ರ ಸರ್ಕಾರ, ಸರಕು ಮತ್ತು ಸೇವಾ ವಲಯದಲ್ಲಿ ಮೂರು ಸ್ತರದ ತೆರಿಗೆಗಳನ್ನು ವಿಧಿಸುವ ಪ್ರಸ್ತಾಪವನ್ನು ರಾಜ್ಯಗಳ ಮುಂದಿಟ್ಟಿದೆ.

 

ವಿಶೇಷ ವರದಿ
ಪ್ರಾಣಕಂಟಕವಾದ ಭಾರಿ ಗಾತ್ರದ ಸ್ತನಗಳು

ಟೆಕ್ಸಾಸ್, ಜು.19: ಭಾರತದ ಕಾವ್ಯಗಳಲ್ಲಿ ಬರುವ 'ಪರ್ವತ ಸ್ತನಮಂಡಲ', 'ಕುಂಭ ಕುಚ' ಎಂಬುದಕ್ಕೆ ಜೀವಂತ ಉದಾಹರಣೆ ಯಂತಿರುವ ಬ್ರೆಜಿಲ್ ರೂಪದರ್ಶಿಶೆಯ್ಲಾ ಹರ್ಷೆಗೆ ಆಕೆಯ ಓವರ್ ಸೈಜ್ ಸ್ತನಗಳೇ ಮಾರಕವಾಗಿ ಪರಿಣಮಿಸಿದೆ.

 

ವಿಶೇಷ ವರದಿ
ಲ೦ಡನ್: ಬ್ಯಾಂಕ್ ಕಾರ್ಡ್‌ನಲ್ಲಿ ಕೀಬೋರ್ಡ್, ಇ-ಸೆಕ್ಯುರಿಟಿ!

ಅಂತರ್ಜಾಲದ ಮೂಲಕ ನಡೆಸುವ ಇ-ಶಾಪಿಂಗ್ ಸೇವೆಯನ್ನು ದುರುಪಯೋಗಪಡಿಸಿ ಕೊಂಡು, ಆ ಮೂಲಕ ಯಾರದ್ದೋ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ದೋಚುವವರಿಗೆ ಇನ್ನು ಅಂಕುಶ ಬೀಳಲಿದೆ.

 

ವಿಶೇಷ ವರದಿ
ಉಡುಪಿ: ಹನುಮಾನ್ ಮೋಟಾರ್‍ಸ್ ಫಿಯೆಟ್ ಕಾರು ಡೀಲರ್‌ಶಿಪ್ ಉದ್ಘಾಟನೆ

ಪ್ರಸಿದ್ಧ ಸಾರಿಗೆ ಸಂಸ್ಥೆ ‘ಹನುಮಾನ್ ಮೋಟಾರ್‍ಸ್’ನಲ್ಲಿ ಫಿಯೆಟ್ ಕಾರುಗಳ ಸೇಲ್ಸ್ ಮತ್ತು ಸರ್ವಿಸ್ ಡೀಲರ್‌ಶಿಪ್ ಜು.೧೬ ರಂದು ಚಿಟ್ಪಾಡಿಯ ಶೋರೂಂನಲ್ಲಿ ಶುಭಾರಂಭಗೊಂಡಿತು.


ವಿಶೇಷ ವರದಿ
ದೆಹಲಿಯಲ್ಲಿಳಿದ ಜಗತ್ತಿನ ಅತ್ಯಂತ ದೊಡ್ಡ ವಿಮಾನ

ಈ ವಿಮಾನ ದುಬೈನಿಂದ ದೆಹಲಿಗೆ ೫೪೩ ಪ್ರಯಾಣಿಕರನ್ನು ಕರೆತಂದಿತು. ಅಲ್ಲದೆ ಇದು ಯುನೈ ಟೆಡ್ ಅರಬ್ ಎಮಿರೇಟ್ಸ್‌ಗೆ ಸೇರಿದ್ದು ಈ ಸಂಚಾರದ ಮೂಲಕ ಭಾರತ ಹಾಗೂ ಯು‌ಎ‌ಇ ನಡುವೆ ಹೊಸ ಸಂಬಂಧದ ಶಕೆ ಆರಂಭವಾದಂತಾಯಿತು ...

 

ವಿಶೇಷ ವರದಿ
ಮುಂಬೈ ದಾಳಿ ರೂವಾರಿಗಳ ವಿರುದ್ಧ ಕ್ರಮ: ಪಾಕ್ ಭರವಸೆ

ಮುಂಬೈ ಭಯೋತ್ಪಾದನಾ ದಾಳಿ ರೂವಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರಿಗೆ ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಭರವಸೆ .

 

ವಿಶೇಷ ವರದಿ
ನವದೆಹಲಿ: ಕೊನೆಗೂ ಸಿಕ್ಕಿದೆ ಭಾರತೀಯ ರೂಪಾಯಿಗೊಂದು 'र' ಅಕ್ಷರದ ಲಾಂಛನ

ಮುಂದಿನ ದಿನಗಳಲ್ಲಿ ಭಾರತೀಯ ರೂಪಾಯಿಯನ್ನು ಇದೇ ಲಾಂಛನ ಪ್ರತಿನಿಧಿಸಲಿದೆ ಎಂದು ಕೇಂದ್ರ ಸರಕಾರ ಘೋಷಿಸಿದೆ.

 

ವಿಶೇಷ ವರದಿ
15 ದಿನಗಳಿಗೊಮ್ಮೆ ಪೆಟ್ರೋಲ್ ದರ ಪರಿಷ್ಕರಣೆ: ಐ‌ಒಸಿ,ಬಿಪಿಸಿ‌ಎಲ್, ಎಚ್‌ಪಿಸಿ‌ಎಲ್ ನಿರ್ಧಾರ

ಈ ವಾರದಲ್ಲಿಯೇ ಹೊಸ ಪದ್ದತಿ ಜಾರಿಯಾಗುವ ಸಾಧ್ಯತೆ ಇದೆ. ಕಳೆದ ತಿಂಗಳು ಪೆಟ್ರೋಲ್ ದರ ನಿಗದಿಯು ಸರಕಾರದ ನಿಯಂತ್ರಣದಿಂದ ಮುಕ್ತವಾಗಿತ್ತು. ಪರಿಣಾಮವಾಗಿ ದಿಲ್ಲಿಯಲ್ಲಿ ...

 

ವಿಶೇಷ ವರದಿ
ಮಧುಮೇಹಿಗಳಿಗೆ ಸ೦ತಸದ ಸುದ್ದಿ : ಇನ್ನು ಮೂರು ತಿಂಗಳಿಗೊಮ್ಮೆ ಇನ್ಸುಲಿನ್ ಸಾಕು!

ರಕ್ತದಲ್ಲಿನ ಸಕ್ಕರೆ (ಗ್ಲುಕೋಸ್) ಮಟ್ಟವನ್ನು ಮೂರು ತಿಂಗಳ ಕಾಲ ನಿಯಂತ್ರಣದಲ್ಲಿ ಇಡುವ ವಿನೂತನವಾದ ಹಾರ್ಮೋನ್ ಅನ್ನು ಭಾರತೀಯ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

 

ವಿಶೇಷ ವರದಿ
ಜಾಗತಿಕ ಆರ್ಥಿಕ ಬಿಕ್ಕಟ್ಟಿನಿ೦ದ ಚೇತರಿಸಿಕೊಳ್ಳುತ್ತಿರುವ ವಿಮಾನ ಯಾನ ಉದ್ದಿಮೆ

ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ವಿಶ್ವದ ಎಲ್ಲೆಡೆ ವಿಮಾನಯಾನ ಉದ್ಯಮ ಕೆಲವು ವರ್ಷಗ ಳಿಂದೀಚೆಗೆ ಕಂಗೆಟ್ಟು ಹೋಗಿತ್ತು. ಆದರೆ ಈಗ ಅಂಧಕಾರದ ಬಳಿಕ ಭರವಸೆಯ ಬೆಳಕೊಂದು ಸುರಂಗದ ಕೊನೆಯಲ್ಲಿ ಕಾಣಿಸತೊಡಗಿದೆ.

 

ವಿಶೇಷ ವರದಿ
ಮು೦ಬೈ: ದೇವರ ಹೆಸರಲ್ಲಿ ಡಿಮ್ಯಾಟ್ ಖಾತೆ ಏಕಿರಬಾರದು?: ಹೈಕೋರ್ಟ್‌ಗೆ ಅರ್ಜಿ

ಇಂತಹ ಅಪರೂಪದ ಪ್ರಕರಣವೊಂದು ಇದೀಗ ಮುಂಬೈ ಕೋರ್ಟ್ ಮೆಟ್ಟಿಲೇರಿದೆ. ಹಿಂದೂ ದೇವತೆಗಳ ಹೆಸರಿನಲ್ಲಿ ಷೇರು ಮಾರುಕಟ್ಟೆ ವ್ಯವಹಾರ ನಡೆಸಲು ಡಿಮ್ಯಾಟ್ ಖಾತೆ ಏಕೆ ತೆರೆಯಬಾರದು?

 

ವಿಶೇಷ ವರದಿ
ಆಂಟಿಯರೇ ಸೆಕ್ಸಿ..ಸೆಕ್ಸಿ...

27ರಿಂದ 45 ವರ್ಷದೊಳಗಿನ ಮಹಿಳೆಯರು ಹೆಚ್ಚಿನ ಕಾಮಾಸಕ್ತಿ ಹೊಂದಿರುತ್ತಾರೆ ಹಾಗೂ ಹೆಚ್ಚುಹೆಚ್ಚು ಲೈಂಗಿಕ ಸುಖದ ಕಲ್ಪನೆಗಳನ್ನು ಮಾಡಿಕೊಳ್ಳುತ್ತಾರೆ ....

 

ವಿಶೇಷ ವರದಿ
15 ದಿನಕ್ಕೊಮ್ಮೆ ಪೆಟ್ರೋಲ್ ಬೆಲೆ ಪರಿಷ್ಕರಣೆ? ; ಶೀಘ್ರ ಜಾರಿ

ಯಾವ ದಿನದಿಂದ ಮತ್ತು ಯಾವ ಮಟ್ಟದಲ್ಲಿ ದರಗಳನ್ನು ಪರಿಷ್ಕರಿಸಬಹುದು ಎನ್ನುವ ಬಗ್ಗೆ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳ ಚರ್ಚೆ

 

ವಿಶೇಷ ವರದಿ
ನೇರ ತೆರಿಗೆ: ಪ್ರಸಕ್ತ ವರ್ಷದಲ್ಲಿ ಶೇ 15ರಷ್ಟು ಹೆಚ್ಚಳ

ಆದಾಯ ತೆರಿಗೆ ಒಳಗೊಂಡ ನೇರ ತೆರಿಗೆ ಸಂಗ್ರಹದಲ್ಲಿನ ಕಾರ್ಪೋರೇಟ್ ತೆರಿಗೆ ಪ್ರಮಾಣವು ರೂ 43,439 ಕೋಟಿಗಳಷ್ಟು (ಶೇ 21.65ರಷ್ಟು) ಹೆಚ್ಚಳವಾಗಿದೆ.

 

ವಿಶೇಷ ವರದಿ
ಪಾಕ್‌ನಲ್ಲಿ ಪೆಟ್ರೋಲ್‌ಗೆ 26 ರೂ., ನಮ್ಮಲ್ಲಿ 53 ಯಾಕೆ?

ಅಲ್ಲದೆ ಪಕ್ಕದ ರಾಷ್ಟ್ರಗಳಲ್ಲಿ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್‌ಗಳನ್ನು ನೀಡುವುದು ಸಾಧ್ಯವಾಗುವುದಾದರೆ, ನಮ್ಮ ದೇಶದಲ್ಲಿ ಯಾಕೆ ಸಾಧ್ಯವಿಲ್ಲ ಎಂದೂ ಬಿಜೆಪಿ ಪ್ರಶ್ನಿಸಿದೆ.

 

ವಿಶೇಷ ವರದಿ
ಮು೦ಬೈ: 30 ಸಾವಿರ ಜನರ ನೇಮಕಾತಿಗೆ ಟಿಸಿಎಸ್ ನಿರ್ಧಾರ

ಟಾಟಾ ಕನ್ಸೆಲ್ಟನ್ಸಿ ಸರ್ವಿಸಸ್‌ನ ಅಧ್ಯಕ್ಷ ರತನ್ ಟಾಟಾ ಅವರು ಪ್ರಸಕ್ತ ಹಣಕಾಸು ವರ್ಷದಲ್ಲಿ 30 ಸಾವಿರ ಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿದ್ದಾರೆ.


ವಿಶೇಷ ವರದಿ
ನವದೆಹಲಿ: ಡೀಸೆಲ್ 3.14 ರೂ. ದುಬಾರಿ ?

ಡೀಸೆಲ್ ಬೆಲೆ ನಿಗದಿಯನ್ನು ನಿಯಂತ್ರಣ ಮುಕ್ತಗೊಳಿಸುವ ಕುರಿತ ತನ್ನ ನಿರ್ಧಾರವನ್ನು ಸರಕಾರ ಅನುಷ್ಠಾನಕ್ಕೆ ತಂದಲ್ಲಿ ಮತ್ತೊಮ್ಮೆ ಡೀಸೆಲ್ ಬೆಲೆ ಲೀ.ಗೆ ೩.೧೪ ರೂ. ಏರಿಕೆಯಾಗಲಿದೆ.

 

ವಿಶೇಷ ವರದಿ
ಇಂದಿನಿಂದ (ಗುರುವಾರ) ವಿಮಾನ ಪ್ರಯಾಣ ತುಟ್ಟಿ

ದೇಶದೊಳಗೆ ಪ್ರಯಾಣಿಸುವವರಿಗೆ ರೂ 103 ಹಾಗೂ ಅಂತರ್‌ರಾಷ್ಟ್ರೀಯ ಮಾರ್ಗದಲ್ಲಿ ಪ್ರಯಾಣಿಸುವವರಿಗೆ ರೂ 515ರಂತೆ ದುಬಾರಿಯಾಗಲಿದೆ. ವಿಮಾನ ಪ್ರಯಾಣವನ್ನು ಸೇವಾ ತೆರಿಗೆ ವ್ಯಾಪ್ತಿಯಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿರುವ ಕಾರ

 

ವಿಶೇಷ ವರದಿ
ನಿಯಂತ್ರಣ ಮುಕ್ತ ಡೀಸೆಲ್:ಪ್ರಧಾನಿ ಇಂಗಿತ

ಪೆಟ್ರೋಲ್ ಮಾದರಿಯಲ್ಲಿ ಡೀಸೆಲ್ ಬೆಲೆಯನ್ನು ಸಹ ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲಾಗುವುದು ಎಂದು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ.

 

ವಿಶೇಷ ವರದಿ
ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್‌ರೂಟ್ ಸೇವಿಸಿ

ಬೀಟ್‌ರೂಟ್‌ನಿಂದ ರಕ್ತ ಹೆಚ್ಚಳ ಮಾತ್ರವಲ್ಲ, ಅಧಿಕ ರಕ್ತದೊತ್ತಡವನ್ನು ತಡೆಯುವುದೂ ಸಾಧ್ಯ

 

ವಿಶೇಷ ವರದಿ
ಕರ್ನಾಟಕದಲ್ಲಿ ಎಲ್‌ಜಿ ಘಟಕ?: ವರ್ಷಾಂತ್ಯದ ವೇಳೆಗೆ ನಿರ್ಧಾರ, 1,400 ಕೋಟಿ ಹೂಡಿಕೆಗೆ ಸಜ್ಜು

೨೦೧೫ರ ವೇಳೆಗೆ ಶೇ.೩೪ರಷ್ಟು ಮಾರುಕಟ್ಟೆ ಪಾಲು ಹೊಂದಲು ಬಯಸಿರುವ ಎಲ್‌ಜಿ ಎಲೆಕ್ಟ್ರಾನಿಕ್ಸ್ ಕರ್ನಾಟಕದಲ್ಲಿ ತನ್ನ ೩ನೇ ಉತ್ಪಾದನಾ ಘಟಕ ಆರಂಭಿಸುವ ಸಾಧ್ಯತೆ ಇದೆ.

 

ವಿಶೇಷ ವರದಿ
ಶೇ.16.90ಕ್ಕೇರಿದ ಹಣದುಬ್ಬರ ದರ, ತರಕಾರಿ ಮತ್ತಷ್ಟು ತುಟ್ಟಿ

ಜೂ.12ರಂದು ಕೊನೆಗೊಂಡ ವಾರದಲ್ಲಿ ಆಹಾರ ಪದಾರ್ಥಗಳ ಹಣದುಬ್ಬರ ಶೇ.16.90ಕ್ಕೆ ತಲುಪಿದೆ. ಇದರ ಹಿಂದಿನ ವಾರದಲ್ಲಿ ಹಣದುಬ್ಬರ ಶೇ.16.12ರಷ್ಟಿತ್ತು.

 

ವಿಶೇಷ ವರದಿ
ನವದೆಹಲಿ: ಪೆಟ್ರೋಲ್, ಡೀಸೆಲ್ ಮತ್ತಷ್ಟು ತುಟ್ಟಿ : ಜನಸಾಮಾನ್ಯನಿಗೆ ಬೆಲೆ ಏರಿಕೆ ಬರೆ

ಪೆಟ್ರೋಲ್ ಹಾಗೂ ಡೀಸೆಲ್ ದರದ ಮೇಲೆ ಸರ್ಕಾರದ ನಿಯಂತ್ರಣವನ್ನು ತೆಗೆದು ಹಾಕಬೇಕೆಂದು ಸಚಿವರ ಉನ್ನತಾಧಿಕಾರ ಸಮಿತಿ ಶುಕ್ರವಾರ ಶಿಫಾರಸು ಮಾಡಿದ್ದು, ಭಾರಿ ಪ್ರಮಾಣದಲ್ಲಿ ದರ ಏರಿಕೆಯಾಗಿದೆ.

 

 

 
ಎಲ್ಲಾ ವರದಿಗಳು [ವ್ಯಾಪಾರ-ಆರೋಗ್ಯ]

»ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನಕ್ಕೆ ಆಯ್ಕೆಯಾದ ವಿವೇಕ್‌ರಾಜ್‌
»ಬೆ೦ಗಳೂರು : ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ: ಸಹಿ ಮಾಡಿದ್ದ 55 ಯೋಜನೆಗಳ ಕಾರ್ಯ ಪ್ರಾರಂಭ: ಸಚಿವ ಮುರುಗೇಶ್ ನಿರಾಣಿ
»ಮ೦ಗಳೂರು : ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ‘ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ'
»ಆಯುರ್ವೇದಕ್ಕೆ ಎಷ್ಟು ಹಳೆಯ ಇತಿಹಾಸವಿದೆಯೋ ಹಾಗೆಯೇ ರುದ್ರಾಕ್ಷಿಗೂ ಅಂಥದ್ದೇ ಇತಿಹಾಸವಿದೆ; ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯೂ ಇದೆ ರುದ್ರಾಕ್ಷಿಗೆ!
»ಇತರ ಸಹವರ್ತಿ ಬ್ಯಾಂಕುಗಳ ವಿಲೀನಕ್ಕೆ ಎಸ್‌ಬಿಐ ಕಾತರ
»ಲ೦ಡನ್ : ಹಲ್ಲುಜ್ಜದಿದ್ದರೆ ಹೃದಯಾಘಾತ..! ಎನ್ನುತ್ತಿದ್ದಾರೆ ಬ್ರಿಟನ್ ದಂತ ವಿಜ್ಞಾನಿಗಳು
»ಮು೦ಬೈ : ನಾಳೆ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ
»ಸೆ.20ರಿಂದ ಪೆಟ್ರೋಲ್‌ ಮಾರಾಟಗಾರರ ಮುಷ್ಕರ ?
»ಹೀರೋ ಹೋಂಡಾದಿ೦ದ ಹೊಸ ಸೂಪರ್ ಸ್ಪ್ಲೆಂಡರ್ ಬೈಕ್
»ಅಮೆರಿಕದಲ್ಲಿ ಮತ್ತೆ ಆರ್ಥಿಕ ಹಿಂಜರಿತ?
»ತುಮಕೂರು : ತೆಂಗಿನ ಎಣ್ಣೆ ಬಳಕೆಯಿಂದ ಹೃದಯಾಘಾತ ಎಂಬುದು ಬೌದ್ಧಿಕ ಭಯೋತ್ಪಾದನೆ: ಡಾ.ಬಿ.ಎಂ.ಹೆಗಡೆ
»ಕಾರ್ಪ್ ಬ್ಯಾಂಕ್‌ ಅಧ್ಯಕ್ಷರಾಗಿ ರಾಮನಾಥ ಪ್ರದೀಪ್‌ ನೇಮಕ
»ಉಡುಪಿ : ‘ಸಹಕಾರಿ ಬ್ಯಾಂಕುಗಳಿಂದ ಮಾತ್ರ ಎಲ್ಲ ರೈತರಿಗೂ ಸಾಲ ನೀಡಲು ಸಾಧ್ಯ’
»ಮ೦ಗಳೂರು : ಅಡಿಕೆಗೆ ಕೊಳೆ ರೋಗ: ಸಂಕಷ್ಟದಲ್ಲಿ ರೈತರು
»ನವದೆಹಲಿ : ಎಲ್ಲಾ ರಾಜ್ಯಗಳಲ್ಲಿ ಶೀಘ್ರದಲ್ಲಿ ಪ್ರಸೂತಿ ಮರಣ ಗಣತಿ: ಆಜಾದ್
»ನವದೆಹಲಿ : ಡಿಟಿಸಿ ಮಸೂದೆ ಲೋಕಸಭೆಯಲ್ಲಿ ಮಂಡನೆ * ಆದಾಯ ತೆರಿಗೆ ಮಿತಿ ಹೆಚ್ಚಳ, ಕಾರ್ಪೊರೇಟ್ ಸರ್ಚಾರ್ಜ್-ಸೆಸ್ ರದ್ದು
»ವಿಮಾನ ದರ: ಏರ್ ಇಂಡಿಯಾ ಹೊಸ ತಂತ್ರಜ್ಞಾನ
»ದೇಶವನ್ನೆ ತಲ್ಲಣಗೊಳಿಸಿದ ಎಚ್1ಎನ್1ಗೆ ಶೀಘ್ರದಲ್ಲಿಯೇ ಹೊಸ ಲಸಿಕೆ ಬಿಡುಗಡೆ
»ತೆಂಗು ಬಳಸಿ, ಸರ್ವರೋಗದಿಂದಲೂ ದೂರವಿರಿ
»ಟಾಟಾ ಸಮೂಹದ ಅಧ್ಯಕ್ಷ ಸ್ಥಾನದ ಓಟದಲ್ಲಿ ತಾನಿಲ್ಲ : ಇಂದ್ರಾ ನೂಯಿ
»ವಿದೇಶಿ ಹಣ ಹರಿವಿಗೆ ಮಸೂದೆ ನಿಯಂತ್ರಣ
»ನವದೆಹಲಿ : ಹರಾಜು ಪ್ರಕ್ರಿಯೆಯಲ್ಲಿ ಗೆದ್ದಿರುವ ಕ೦ಪನಿಗಳಿಗೆ ಸೆ.1ರಿಂದ 3ಜಿ ಹಂಚಿಕೆ
»ಚಿನ್ನದ ದರ: ಪ್ರತಿ 10ಗ್ರಾಂಗೆ 19,140 ರೂಪಾಯಿ
»ಬ್ಲಾಕ್ ಬೆರ್ರಿ ಸೇವೆಗಳ ನಿಷೇದ - ರಿಸರ್ಚ್ ಇನ್ ಮೋಶನ್’ಗೆ ಎಚ್ಚರಿಕೆ
»ಬೆಂಗಳೂರಿನಲ್ಲೊಂದು ವಿಶ್ವ ವ್ಯಾಪಾರ ಕೇಂದ್ರ
»ಬೆ೦ಗಳೂರು : ವಿಶ್ವದ ಕೆಲವೇ ರಾಷ್ಟ್ರಗಳಿಗೆ ಸಾಧ್ಯವಾಗಿರುವ ಸ್ಟೆಲ್ತ್ ತಂತ್ರಜ್ಞಾನ ಅಭಿವೃದ್ಧಿ: ಭಾರತ, ರಷ್ಯಾ ಸಜ್ಜು
»ಹಬ್ಬಗಳ ಸುಗ್ಗಿ: ಚಿನ್ನದ ಬೆಲೆ 10ಗ್ರಾಂಗೆ 19,500 ತಲುಪುವ ಸಾಧ್ಯತೆ
»ಎ೦ಜಿನ್ ನಲ್ಲಿ ದೋಷ : ದುಬೈ ಮೂಲದ ಇಕೆ-523 ವಿಮಾನದ ತುರ್ತು ಭೂಸ್ಪರ್ಶ
»ಸತ್ಯಂನ ಬಹು ಕೋಟಿ ಹಗರಣದ ಪ್ರಮುಖ ಆರೋಪಿಯಾದ ರಾಜು ಇ೦ದು ಕೋರ್ಟ್ ಗೆ ಹಾಜರು
»2011ರಿಂದ ಸ್ಥಿರ ದೂರವಾಣಿಗೆ 10 ಡಿಜಿಟ್ ಸಂಖ್ಯೆಗಳು
»ಲಖನೌ : ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಟೈರ್ ಸ್ಫೋಟ: 140 ಪ್ರಯಾಣಿಕರು ಸುರಕ್ಷಿತ
»ಬೆ೦ಗಳೂರು : ಒ೦ದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಸ್ತೀರ್ಣ ಹೆಚ್ಚಳ
»ಐಪಾಡ್, ಎಂಪಿ3 ಜಾಸ್ತಿ ಕೇಳಿದ್ರೆ ಕಿವಿ ಡಮಾರ್!
»ಸತ್ಯಂ ಹಗರಣ: ಸ್ಥಾಪಕ ರಾಮಲಿಂಗ ರಾಜುಗೆ ಜಾಮೀನು
»ಕಳೆದ ವರ್ಷ ಪತ್ತೆಯಾದ ಕಪ್ಪು ಹಣ 786 ಕೋಟಿ ರೂ.!
»ಬ್ಲ್ಯಾಕ್ ಬೆರಿ: ಮಧ್ಯಸ್ಥಿಕೆ ವಹಿಸುವುದಿಲ್ಲ-ಅಮೆರಿಕ
»ಇಂಟರ್‌ನೆಟ್ ಸೌಲಭ್ಯ ಒಳಗೊಂಡ ಲ್ಯಾಪ್‌ಟಾಪ್
»ಬ್ಲ್ಯಾಕ್‌ಬೆರಿ: ವಿವಾದ ಇತ್ಯರ್ಥ ವಿಶ್ವಾಸ
»ಇಂಗ್ಲೆಂಡ್‌ಗೆ ಸೂಪರ್‌ಬಗ್ ಬ್ಯಾಕ್ಟೀರಿಯ ರವಾನೆ: ಭಾರತ ನಕಾರ
»ಉಡುಪಿ ಜಿಲ್ಲೆಯ ಬ್ಯಾಂಕುಗಳಲ್ಲಿ 7,434 ಕೋ.ರೂ. ಠೇವಣಿ, 3,533 ಕೋ. ರೂ.ಮುಂಗಡ : ಮಂದಾರ್ತಿ ರೈತ ಸೇವಾ ಕೂಟಕ್ಕೆ ‘ನಬಾರ್ಡ್ ವಾರ್ಷಿಕ ಪ್ರಶಸ್ತಿ’
»ಮಾಹಿತಿ ತಂತ್ರಜ್ಞಾನ ವೃತ್ತಿಪರರಿಗೆ ವೀಸಾ ಶುಲ್ಕ ಹೆಚ್ಚಳ: ಖಂಡನೆ; ಭಾರತದ ಜತೆ ಸಂಬಂಧ ಹದಗೆಡುವ ಅಪಾಯ
»ಸ್ತನ ಗಾತ್ರ ಹೆಚ್ಚಿಸುವ ಹಾಲಿನ ಪುಡಿ: ತನಿಖೆ
»ನವದೆಹಲಿ: ಟಾಟಾ ಸಮೂಹದ ಜತೆ ಗೋಪಿನಾಥ್ ಒಪ್ಪಂದ
»'Is kissing boys part of airhostess training?'
»ಚೆನ್ನೈನಲ್ಲಿ ಮದುವೆ, ಬೆಂಗಳೂರಿನಲ್ಲಿ ಆರತಕ್ಷತೆ: ಇನ್ಫೋಸಿಸ್ ಅಧ್ಯಕ್ಷ ಪುತ್ರ ಟಿವಿಎಸ್ ಮುಖ್ಯಸ್ಥರ ಪುತ್ರಿ; ಕಂಕಣ ಬಲ
»ಸಂಭೋಗದಿಂದ ಸಮಾಧಿಯ ಕಡೆಗೆ..
»ಲೈಂಗಿಕ ಸುಖಕ್ಕೆ ನೈಸರ್ಗಿಕ ಉಪಾಯ....
»ನವದೆಹಲಿ : ಪೆಟ್ರೋಲ್ 1 ರು. ಏರಿಕೆ: ಮತ್ತೊಂದು ಹೊರೆ ಹೇರಲು ಕೇಂದ್ರ ಸಿದ್ಧತೆ?
»ಅಪ್ರಾಪ್ತೆಯರನ್ನು ‘ದೊಡ್ಡ’ವರನ್ನಾಗಿಸಿ ವೇಶ್ಯಾವಾಟಿಕೆಗೆ ದೂಡುವ ದಂಧೆ
»2 ಟ್ರಿಲ್ಲಿಯನ್ ಡಾಲರುಗಳತ್ತ ಸಾಗುತ್ತಿದೆ ಭಾರತದ ಜಿಡಿಪಿ!
»ವಾಷಿ೦ಗ್ಟನ್ : ರಿಸೆಷನ್ ಹೊಡೆತ ಮತ್ತೇ ಅಮೆರಿಕಾದ 5 ಬ್ಯಾಂಕ್ ದಿವಾಳಿ
»ಬೆ೦ಗಳೂರು: ಡಿಸೆಂಬರ್‌ಗೆ ಅಗತ್ಯ ವಸ್ತುಗಳ ಬೆಲೆ ಇಳಿಕೆ
»ಧಾರವಾಡ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿಗೆ ರಾಷ್ಟ್ರೀಯ ಪ್ರಶಸ್ತಿ
»ಮ೦ಗಳೂರು: ಕಾರ್ಪ್ ಬ್ಯಾಂಕ್: 333.78 ಕೋಟಿ ರೂ. ಲಾಭ
»ಈಗ ರೂಪಾಯಿಗೂ ಒ೦ದು ವಿಶಿಷ್ಟವಾದ ಚಿಹ್ನೆ
»ಬೆಲೆಯ ಬರೆ ಬಡ್ಡಿ ಹೊರೆ: ಆರ್‌ಬಿಐನಿಂದ ರಿಪೊ ದರ ಏರಿಕೆ- ವಾಹನ, ಗೃಹ ಸಾಲ ಬಡ್ಡಿ ದರ ಹೆಚ್ಚಳ ನಿರೀಕ್ಷೆ
»ಉಡುಪಿ: ಆರ್ಥಿಕ ನಿರ್ವಹಣೆ ಮತ್ತು ಸ೦ಪನ್ಮೂಲ ಕ್ರೂಢೀಕರಣದಲ್ಲಿ ದೇಶದಲ್ಲಿಯೇ ಕರ್ನಾಟಕ ನಂಬರ್ 1: ಸಿಎಂ, ಶಾಸಕರೂ ಲೋಕಾಯುಕ್ತರ ವ್ಯಾಪ್ತಿಯಲ್ಲಿ: ಡಾ ಆಚಾರ್ಯ
»ಬೆ೦ಗಳೂರು: ವಿಶ್ವಮಾನ್ಯತೆ ತ೦ದುಕೊಡಲಿರುವ ಮುಸ್ಲಿ ಪವರ್ ಎಕ್ಸ್-ಟ್ರಾ ಪೂರ್ತಿ ನೈಸರ್ಗಿಕ ಔಷಧ
»ವಿಶ್ವದ ನಂ 1 ಮದ್ಯ ತಯಾರಕನಾಗಿ ಯುನೈಟೆಡ್ ಸ್ಪಿರಿಟ್ಸ್ ಮಲ್ಯ
»ಭಾರತದಲ್ಲಿ 12 ಮಿಲಿಯನ್ ಫೇಸ್‌ಬುಕ್ ಬಳಕೆದಾರರು
»ಬೆ೦ಗಳೂರು: ಮೊದಲ ತ್ರೈಮಾಸಿಕ : ವಿಜಯಾ ಬ್ಯಾಂಕ್ ಲಾಭ 173.49 ಕೋಟಿ ರೂ.
»ತೆರಿಗೆ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯಾಗುವ ಸಾಧ್ಯತೆ : ಇನ್ನು ಜಿ‌ಎಸ್‌ಟಿ ಆಧಿಪತ್ಯ: ಸರಕುಗಳಿಗೆ ಶೇ.20, ಸೇವೆಗೆ ಶೇ.16 ?: ಡೀಸೆಲ್, ಪೆಟ್ರೋಲ್ ಇಲ್ಲ
»ಪ್ರಾಣಕಂಟಕವಾದ ಭಾರಿ ಗಾತ್ರದ ಸ್ತನಗಳು
»ದ.ಕ.: 22,600 ಕೋ. ರೂ.ಗಳ ಬ್ಯಾಂಕಿಂಗ್ ವ್ಯವಹಾರ
»ಲ೦ಡನ್: ಬ್ಯಾಂಕ್ ಕಾರ್ಡ್‌ನಲ್ಲಿ ಕೀಬೋರ್ಡ್, ಇ-ಸೆಕ್ಯುರಿಟಿ!
»ಉಡುಪಿ: ಡಿಸೆಂಬರ್-ಫೆಬ್ರವರಿ : ಹೂಡಿಕೆಗೆ ಸಕಾಲವಯ್ಯ... : ಪಿ. ಸಲ್ದಾನ
»ಉಡುಪಿ: ಹನುಮಾನ್ ಮೋಟಾರ್‍ಸ್ ಫಿಯೆಟ್ ಕಾರು ಡೀಲರ್‌ಶಿಪ್ ಉದ್ಘಾಟನೆ
»ದೆಹಲಿಯಲ್ಲಿಳಿದ ಜಗತ್ತಿನ ಅತ್ಯಂತ ದೊಡ್ಡ ವಿಮಾನ
»ಮುಂಬೈ ದಾಳಿ ರೂವಾರಿಗಳ ವಿರುದ್ಧ ಕ್ರಮ: ಪಾಕ್ ಭರವಸೆ
»ನವದೆಹಲಿ: ಕೊನೆಗೂ ಸಿಕ್ಕಿದೆ ಭಾರತೀಯ ರೂಪಾಯಿಗೊಂದು 'र' ಅಕ್ಷರದ ಲಾಂಛನ
»15 ದಿನಗಳಿಗೊಮ್ಮೆ ಪೆಟ್ರೋಲ್ ದರ ಪರಿಷ್ಕರಣೆ: ಐ‌ಒಸಿ,ಬಿಪಿಸಿ‌ಎಲ್, ಎಚ್‌ಪಿಸಿ‌ಎಲ್ ನಿರ್ಧಾರ
»ಮಧುಮೇಹಿಗಳಿಗೆ ಸ೦ತಸದ ಸುದ್ದಿ : ಇನ್ನು ಮೂರು ತಿಂಗಳಿಗೊಮ್ಮೆ ಇನ್ಸುಲಿನ್ ಸಾಕು!
»ಜಾಗತಿಕ ಆರ್ಥಿಕ ಬಿಕ್ಕಟ್ಟಿನಿ೦ದ ಚೇತರಿಸಿಕೊಳ್ಳುತ್ತಿರುವ ವಿಮಾನ ಯಾನ ಉದ್ದಿಮೆ
»ಮು೦ಬೈ: ದೇವರ ಹೆಸರಲ್ಲಿ ಡಿಮ್ಯಾಟ್ ಖಾತೆ ಏಕಿರಬಾರದು?: ಹೈಕೋರ್ಟ್‌ಗೆ ಅರ್ಜಿ
»ಆಂಟಿಯರೇ ಸೆಕ್ಸಿ..ಸೆಕ್ಸಿ...
»15 ದಿನಕ್ಕೊಮ್ಮೆ ಪೆಟ್ರೋಲ್ ಬೆಲೆ ಪರಿಷ್ಕರಣೆ? ; ಶೀಘ್ರ ಜಾರಿ
»ನೇರ ತೆರಿಗೆ: ಪ್ರಸಕ್ತ ವರ್ಷದಲ್ಲಿ ಶೇ 15ರಷ್ಟು ಹೆಚ್ಚಳ
»ಪಾಕ್‌ನಲ್ಲಿ ಪೆಟ್ರೋಲ್‌ಗೆ 26 ರೂ., ನಮ್ಮಲ್ಲಿ 53 ಯಾಕೆ?
»ಮು೦ಬೈ: 30 ಸಾವಿರ ಜನರ ನೇಮಕಾತಿಗೆ ಟಿಸಿಎಸ್ ನಿರ್ಧಾರ
»ನವದೆಹಲಿ: ಡೀಸೆಲ್ 3.14 ರೂ. ದುಬಾರಿ ?
»ಬೆ೦ಗಳೂರು: ಎಸ್‌ಬಿಐ: ಕಾಗದ ರಹಿತ ಬ್ಯಾಂಕಿಂಗ್‌ಗೆ ಚಾಲನೆ
»ಬೆ೦ಗಳೂರು: ಸತತ ಐದನೇ ಬಾರಿ ಏರ್‌ಇಂಡಿಯಾಗೆ ಚಿನ್ನದ ಪದಕ
»ಇಂದಿನಿಂದ (ಗುರುವಾರ) ವಿಮಾನ ಪ್ರಯಾಣ ತುಟ್ಟಿ
»ನಿಯಂತ್ರಣ ಮುಕ್ತ ಡೀಸೆಲ್:ಪ್ರಧಾನಿ ಇಂಗಿತ
»ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್‌ರೂಟ್ ಸೇವಿಸಿ
»ದ.ಕ. ಡಿಸಿಸಿ ಬ್ಯಾಂಕ್‌ನ ದಾಪುಗಾಲು : ರಾಜ್ಯದ ಹೊರ ಜಿಲ್ಲೆಗಳಲ್ಲೂ ಅಸ್ತಿತ್ವಕ್ಕೆ
»ಮ೦ಗಳೂರು: ಕರ್ಣಾಟಕ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 2200 ಕೋ.ರೂ. ರಫ್ತು ಸಾಲ ಗುರಿ
»ನವದೆಹಲಿ: ತೆರಿಗೆ ಮಾಹಿತಿ ವಿನಿಮಯ ಒಪ್ಪಂದ ಪರಿಷ್ಕರಣೆಗೆ ಕ್ರಮ : ಸುಮಾರು 65 ದೇಶಗಳ ಸ೦ಪರ್ಕ
»ಕರ್ನಾಟಕದಲ್ಲಿ ಎಲ್‌ಜಿ ಘಟಕ?: ವರ್ಷಾಂತ್ಯದ ವೇಳೆಗೆ ನಿರ್ಧಾರ, 1,400 ಕೋಟಿ ಹೂಡಿಕೆಗೆ ಸಜ್ಜು
»ಶೇ.16.90ಕ್ಕೇರಿದ ಹಣದುಬ್ಬರ ದರ, ತರಕಾರಿ ಮತ್ತಷ್ಟು ತುಟ್ಟಿ
»ನವದೆಹಲಿ: ಪೆಟ್ರೋಲ್, ಡೀಸೆಲ್ ಮತ್ತಷ್ಟು ತುಟ್ಟಿ : ಜನಸಾಮಾನ್ಯನಿಗೆ ಬೆಲೆ ಏರಿಕೆ ಬರೆ
»ಆನ್‌ಲೈನ್ ಬ್ಯಾಂಕಿಂಗ್‌ಗೆ ‘ಇ-ಮುದ್ರಾ’ ಸುರಕ್ಷತೆ
»ನವದೆಹಲಿ: ಪೆಟ್ರೋ ದರ ಹೆಚ್ಚಿಸವ ಬಗ್ಗೆ ಶುಕ್ರವಾರದ೦ದು ಸಭೆ
»ರತನ್ ಟಾಟಾ ಅವರಿಗೆ ಕೇಂಬ್ರಿಡ್ಜ್ ವಿವಿ ಗೌರವ
»ನ. 1ರಿ೦ದ ಮೆಲ್ಬರ್ನ್-ದೆಹಲಿ ಮಧ್ಯೆ ಏರ್ ಇ೦ಡಿಯಾ ನೇರ ವಿಮಾನ
»ಅತ್ಯಾಚಾರಿಗಳ ನಿಯಂತ್ರಣಕ್ಕೆ ಬಂದಿದೆ ಹಲ್ಲಿನ ಕಾಂಡೋಮ್!
»ಇನ್ಫಿ: ಶೇ 40ರಷ್ಟು ಉದ್ಯೋಗಿಗಳು ಗ್ರಾಮೀಣ ಭಾಗದವರು
»ಹೈದರಾಬಾದ್: ಲಾಡೆನ್ ಕುಟುಂಬ ಕಂಪನಿಯಿಂದ ಮೇತಾಸ್ ಇನ್ಫ್ರಾ ಷೇರು ಖರೀದಿ
»ಮು೦ಬೈ: ವಿದ್ಯುತ್ ವಲಯಕ್ಕೆ ಪ್ರವೇಶಿಸಲು ಮುಖೇಶ್ ಅಂಬಾನಿ ಸಿದ್ಧತೆ
»ನವದೆಹಲಿ: ಇಡೀ ಭಾರತವೇ ಕಷ್ಟದ ಸಮಯದಲ್ಲಿದ್ದಾಗ ಕೈಹಿಡಿದಿದ್ದು ಕಾಂಡೋಮ್ಸ್, ಪಿಲ್ಸ್ ಮಾತ್ರ!
»ನವದೆಹಲಿ: ವಿಮಾನ ಪ್ರಯಾಣ ದರ ಶೇ .1.7 ರಷ್ಟು ಏರಿಕೆ
»ಬೆ೦ಗಳೂರು: ಹೊಸ ರಕ್ತದ ಗುಂಪು ಪತ್ತೆ : ಭಾರತದ 180 ಜನ ಬಾಂಬೆ ಫಿನೋಟೈಪ್ ರಕ್ತ ಗುಂಪು ಹೊ೦ದಿದ್ದಾರೆ
»ಮುಖೇಶ್‌ಗೆ ಒಲಿದ ಬ್ರಾಡ್‌ಬ್ಯಾಂಡ್ : ಭಾರಿ ಮೊತ್ತಕ್ಕೆ ಬ್ರಾಡ್‌ಬ್ಯಾಂಡ್ ವೈರ್‌ಲೆಸ್ ಆಕ್ಸೆಸ್ ಸ್ಪೆಕ್ಟ್ರಮ್ ಹರಾಜು :ಒಂದೇ ಒಂದು ವಲಯ ಗೆಲ್ಲುವಲ್ಲಿ ವಿಫಲವಾದ ವೋಡಾಫೋನ್, ಐಡಿಯಾ, ಟಾಟಾ, ಆರ್‌ಕಾಂ.
»ನವದೆಹಲಿ: ಝೈನ್ ಸ್ವಾಧೀನ ಪ್ರಕ್ರಿಯೆ ಅಂತಿಮ : ಭಾರ್ತಿ ಏರ್‌ಟೆಲ್: ವಿಶ್ವದ 5ನೇ ಅತಿದೊಡ್ಡ ದೂರಸಂಪರ್ಕ ಸಂಸ್ಥೆ
»ಮ೦ಗಳೂರು: ಕ್ಯಾಂಪ್ಕೊ ಸಂಸ್ಥೆಗೆ ‘ಐಎಸ್‌ಒ’ ಪ್ರಮಾಣ ಪತ್ರ
»ನವದೆಹಲಿ: ಆಹಾರ ಸಂಸ್ಕರಣೆಯಲ್ಲಿ ಭಾರತ-ಕೆನಡಾ ಒಡಂಬಡಿಕೆಗೆ ಸಹಿ
»ತೈಲ ದರ ಏರಿಕೆ ಮುಂದೂಡಿದ ಕೇಂದ್ರ ಸರಕಾರ
»ನಿಯಂತ್ರಣ ಮುಕ್ತ ಇಂಧನ ಬೆಲೆ ಒಲವು; ತೈಲ ಬೆಲೆ ತೀವ್ರ ಏರಿಕೆ ಸಾಧ್ಯತೆ
»ಸನಂದ್: ಟಾಟಾ ಮೋಟಾರ್ಸ್‌ ರವರ ನ್ಯಾನೊ ಕಾರು ತಯಾರಿಕಾ ಘಟಕ ಉದ್ಘಾಟನೆ
»ಡಿ‌ಎನ್‌ಎ ಪರೀಕ್ಷೆ ಎಂಬ ವೈಜ್ಞಾನಿಕ ಕ್ರಾಂತಿ
»ಇತಿಹಾಸದಲ್ಲೇ ಮೊದಲ ಬಾರಿಗೆ ಚಿನ್ನದ ದಾಖಲೆ: 19,000 ಗಡಿ ದಾಟಿದ ಬೆಲೆ
»ಬೆ೦ಗಳೂರು: ನಾಳೆಯಿಂದ ಮೂರು ದಿನಗಳ ವಿಶ್ವ ಹೂಡಿಕೆದಾರರ ಸಮಾವೇಶ : ಹೂಡಿಕೆದಾರರ ಸಮಾವೇಶಕ್ಕೆ ಟಾಪ್ 10 ಕಂಪನಿಗಳು: ಗುಜರಾತ್‌ಗೇ ಸವಾಲ್!
»ನವದೆಹಲಿ: ಸದ್ಯದಲ್ಲೇ ಎಟಿ‌ಎಂಗಳ ದಿನದ ಡ್ರಾ ಮಿತಿ ಲಕ್ಷಕ್ಕೆ ಏರಿಕೆ
»ಬೆಳ್ತ೦ಗಡಿ: ಜೀವನ್ ಮಧುರ ವಿಮೆ: ರಾಷ್ಟ್ರದಲ್ಲಿಯೇ ಪ್ರಥಮ ಸ್ಥಾನ ಗಳಿಸಿದ ಧರ್ಮಸ್ಥಳ ಯೋಜನೆ
»ಏರ್ ಇಂಡಿಯಾ: ನಿರ್ದಾಕ್ಷಿಣ್ಯ ಮುಂದುವರಿಸಿದ ಸರ್ಕಾರಿ ಕಂಪೆನಿ: 58 ಸಿಬ್ಬಂದಿ ವಜಾ; ಏರ್ ಕಾರ್ಪೋರೇಷನ್ ನೌಕರರ ಒಕ್ಕೂಟ (ಎಸಿಇಯು) ಹಾಗೂ ಅಖಿಲ ಭಾರತೀಯ ಏರ್‌ಕ್ರಾಫ್ಟ್ ಎಂಜಿನಿಯರ್ಸ್ ಒಕ್ಕೂಟ (ಎಐಎಇಎ)ಗಳು ಅಮಾನ್ಯ
»ಲ೦ಡನ್: ವಿದ್ಯುತ್ ಚಾಲಿತ ಕಾರು: ಒಮ್ಮೆ ಚಾರ್ಜ್, ನಿರ೦ತರ 27 ಗ೦ಟೆಗಳಲ್ಲಿ 1000 ಕಿ.ಮೀ. ಪ್ರಯಾಣ!: ಶೀಘ್ರದಲ್ಲಿಯೇ ಗಿನ್ನೆಸ್ ದಾಖಲೆ
»ಮು೦ಬೈ: ಬ್ಯಾ೦ಕ್ ದಿವಾಳಿ: ವಿಶ್ವ ಷೇರು ಪೇಟೆಯಲ್ಲಿ ಸ೦ಚಲನ
»ನವದೆಹಲಿ: ಹಣದುಬ್ಬರ ನಿಯಂತ್ರಣಕ್ಕೆ ಆದ್ಯತೆ: ಎರಡನೆ ಅವಧಿಯ ಪ್ರಥಮ ವರ್ಷ ಪೂರೈಸಿದ ಪ್ರಧಾನಿ ಮನಮೋಹನ್ ಸಿಂಗ್ ಭರವಸೆ
»ಮುಖೇಶ್-ಅನಿಲ್ ಭಾಯಿ ಭಾಯಿ :‘ಫ್ರೆಂಡ್ಲಿ ಫೈಟ್’ ಒಪ್ಪಂದಕ್ಕೆ ಸಹೋದರರಿಬ್ಬರ ಸಹಿ
»ನವದೆಹಲಿ: 3ಜಿ ಹರಾಜು ಪ್ರಕ್ರಿಯೆ: ಅತೀ ಹೆಚ್ಚು ಬಿಡ್‌ನಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ
»ಮು೦ಬೈ: ಏರ್‌ಇಂಡಿಯಾ: ಮೇ ತಿಂಗಳ ಪ್ರಯಾಣಿಕರ ಸಂಖ್ಯೆ ಶೇ 16.7ರಷ್ಟು ಹೆಚ್ಚಳ
» ಪುಟಿದೆದ್ದ ಷೇರುಪೇಟೆ: 561 ಪಾಯಿಂಟ್ ಭರ್ಜರಿ ಏರಿಕೆ
»ಮ೦ಗಳೂರು: ಮೋರ್‌ ಮಳಿಗೆಯಲ್ಲಿ ಮೋರ್‌ ದರ
»'ಅನಿಲ' ಅಂಬಾನಿ ಕುಟುಂಬಕ್ಕೆ ಹಕ್ಕಿಲ್ಲ: ಸುಪ್ರೀಂಕೋರ್ಟ್
»ಶಿಕಾಗೋ: 10ನೇ ಡೀನ್ ಆಗಿ ನಿತಿನ್ ನಹರಿಯಾ : ಆಯ್ಕೆಯಾದ ಮೊದಲ ಭಾರತೀಯ
»ನಾಲ್ಕು ತಿಂಗಳಲ್ಲೇ 64 ಯುಎಸ್ ಬ್ಯಾಂಕ್ ಮುಚ್ಚುಗಡೆ
»ನ್ಯೂಯಾರ್ಕ್: ಅತ್ಯಧಿಕ ವೇತನ ಪಡೆಯುತ್ತಿರುವ ಫೋರ್ಬ್ಸ್ ಪಟ್ಟಿಯಲ್ಲಿ ಮೂವರು ಭಾರತೀಯರು
»ವಿಶ್ವಾದ್ಯಂತ ಸಹಸ್ರಾರು ಜನರನ್ನು ಬಲಿ ತೆಗೆದುಕೊಂಡಿರುವ ಡೆಂಗ್ಯೂ ಜ್ವರಕ್ಕೆ ನಿರೋಧಕ ಲಸಿಕೆ ಸಿದ್ಧ
»ಅಜೀಂ ಪ್ರೇಮ್‌ಜೀ ಭಾರತ ಬಿಲ್ ಗೇಟ್ಸ್: ಫೋರ್ಬ್ಸ್
»ವಿಜಯಾ ಬ್ಯಾಂಕ್‌ಗೆ 507 ಕೋಟಿ ರೂಪಾಯಿ ನಿವ್ವಳ ಲಾಭ: ವ್ಯವಸ್ಥಾಪಕ ನಿರ್ದೇಶಕ ಅಲ್ಬರ್ಟ್ ತೌರೊ
»ಕಿಡ್ನಿಯ ಕಲ್ಲಿಗೆ ನಿಂಬೆ ಪಾನಕ ರಾಮಬಾಣ
»ಲ೦ಡನ್: 2010ರ ಅತ್ಯ೦ತ ಶ್ರೀಮಂತರ ಪಟ್ಟಿಯಲ್ಲಿ ಮಿತ್ತಲ್‌ಗೆ ಅಗ್ರಸ್ಥಾನ
»ವಿಶ್ವದ ಪ್ರಥಮ ಸಂಪೂರ್ಣ ಮುಖ ಕಸಿ ಯಶಸ್ವಿ
»ಜ್ವಾಲಾಮುಖಿ: ಏರ್‌ಲೈನ್‌ಗಳಿಗೆ 1.7 ಬಿನ್‌ ಡಾಲರ್ ನಷ್ಟ
»3ಜಿ ಹರಾಜಿನಿಂದ 45 ಸಾವಿರ ಕೋಟಿ ಆದಾಯ: ರಾಜಾ
»ಉಡುಪಿ: ಕರಾವಳಿ ರೈತರ ಕೈ ಹಿಡಿದ ಶೇಂಗಾ ಬೆಳೆ : ಉತ್ತಮವಾದ ಫಸಲು, ರೈತರ ಮುಖದಲ್ಲಿ ಸ೦ತಸ
»ಬೆ೦ಗಳೂರು: ಸಾಫ್ಟ್ ವೇರ್ ಸೇವೆ : ಮೈಕ್ರೋಸಾಫ್ಟ್ ಜತೆ ಇನ್ಫಿ
»The iPad arrives in UAE but at twice the price
»ಇನ್ಫೊಸಿಸ್: 30,000 ಸಿಬ್ಬಂದಿ ಶೀಘ್ರ ನೇಮಕ
»ಕತಾರ್- ಬೆಂಗಳೂರು ನಡುವೆ ಪ್ರತೀ ದಿನ ನೇರ ವಿಮಾನ ಆರ೦ಭ
»ಮು೦ಬೈ: 14 ವಿಮಾ ಕಂಪೆನಿಗಳ ಮೇಲೆ ಸೆಬಿ ನಿಷೇಧ
»Indian rupee bull run hits NRIs hard
»ಬೆ೦ಗಳೂರು: 2020ನೇ ಇಸವಿ ವೇಳೆಗೆ ದೇಶದಲ್ಲಿ 2020 ವಿಮಾನ ನಿಲ್ದಾಣಗಳನ್ನು ಅಭಿವ್ರದ್ದಿಪಡಿಸುವ ಗುರಿ : ಮುಖನಗರಗಳಿಗೆ ವಿಮಾನ ಸಂಪರ್ಕ, ಉ.ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ: ರಾಜ್ಯಪಾಲ
»3ಜಿ: ದೆಹಲಿಗೆ ಅತಿ ಹೆಚ್ಚು ಬಿಡ್
»ಮ೦ಗಳೂರು: ಕಾರ್ಪ್ ಬ್ಯಾಂಕ್: ದೇಶಾದ್ಯ೦ತ 250 ಬ್ಯಾಂಕಿಂಗ್ ಘಟಕ ಆರಂಭ
»3 ಜಿ ಕರ್ನಾಟಕ ಬೆಸ್ಟ್ - ಹರಾಜಿನಲ್ಲಿ ರಾಜ್ಯದತ್ತ ಕಂಪನಿಗಳ ಭಾರಿ ಆಸಕ್ತಿ
»ಕಳೆದುಕೊಂಡ ಕನ್ಯತ್ವ ಪಡೆಯಲು ಯುವತಿಯರು ಕ್ಯೂ ನಿಲ್ತಿದ್ದಾರೆ!
»ಬೆ೦ಗಳೂರು: ಮದ್ಯ ತಯಾರಿಕೆಯಲ್ಲಿ ಮಲ್ಯ ಕಂಪೆನಿ ವಿಶ್ವದಲ್ಲೇ ನಂ.2
»ಷೇರುಪೇಟೆ: 2 ವರ್ಷಗಳ ನಂತರ 18 ಸಾವಿರಕ್ಕೆ ತಲುಪಿದ ಸೂಚ್ಯಂಕ
»ಖಿನ್ನತೆಗೆ, ಉದ್ವೇಗಕ್ಕೆ ವ್ಯಾಯಾಮವೇ ಸಿದ್ದೌಷಧ
»ಮು೦ಬೈ: ಕಂಪೆನಿಯ ಪಾಲು ಮಾರಾಟ ವದಂತಿ : ಸ್ಪೈಸ್‌ಜೆಟ್ ಷೇರುಗಳಿಗೆ ಭಾರಿ ಬೇಡಿಕೆ
»ಬೆ೦ಗಳೂರು: ಎಸ್‌ಬಿ ಖಾತೆ ದುಡ್ಡಿಗೆ ಇನ್ನು ಪ್ರತಿದಿನದ ಬಡ್ಡಿ: ನಾಳೆಯಿಂದ ಎಲ್ಲಾ ಬ್ಯಾಂಕ್‌ಗಳಲ್ಲಿ ಈ ಸೌಲಭ್ಯ
»ಉಡುಪಿ ಜಿಲ್ಲೆ 2010-11ನೇ ಸಾಲಿನ ಸಾಲ ಕೈಪಿಡಿ ಬಿಡುಗಡೆ: 1,985 ಕೋಟಿ ರೂ. ಸಾಲ ವಿತರಣೆ ಗುರಿ
»Howzat! UAE businessmen catch Kerala IPL cricket franchise
»Indian carrier IndiGo to test Gulf skies
»ಮು೦ಬೈ: ವಿಶ್ವದ ಮೊಟ್ಟ ಮೊದಲ ವೈರ್‌ಲೆಸ್ ವಿಡಿಯೊ ಸಂವಾದ ಸೌಲಭ್ಯಕ್ಕೆ ಆರ್‌ಕಾಮ್ ಚಾಲನೆ
»‘ಡಾಟ್ ಕಾಮ್’ಗೆ 25 ವರ್ಷ
»ಬಾಳೆಹಣ್ಣಿನಲ್ಲಿ ಎಚ್‌ಐವಿ ನಿರೋಧಕ ಪ್ರೊಟೀನ್!
»ಕಿಂಗ್‌ಫಿಶರ್‌ನಿಂದ ಶೀಘ್ರದಲ್ಲಿಯೇ 7 ಅಂತಾರಾಷ್ಟ್ರೀಯ ವಿಮಾನ ಆರ೦ಭ
»ಸಾರಸ್ವತ ಬ್ಯಾಂಕ್ 199ನೇ ಶಾಖೆ ಉದ್ಘಾಟನೆ
»ನವದೆಹಲಿ: ಐಪಿ‌ಎಲ್ ಪ೦ದ್ಯಾವಳಿಯಿ೦ದ 200 ಕೋ.ರೂ. ತೆರಿಗೆ ನಿರೀಕ್ಷೆ
»ಶಿವಮೊಗ್ಗ: ಅಡಿಕೆಗೀಗ ಚಿನ್ನದ ಬೆಲೆ ! : ಇತಿಹಾಸದಲ್ಲಿ ಬರೆದ ಹೊಸ ದಾಖಲೆ
» 12ರಿಂದ 14 ವರ್ಷದ ಮಕ್ಕಳಿಗೆ ವಿಶೇಷ ಪುಟ್ಟ ಕಾಂಡೋಮ್!
»ಸಂವೇದಿ ಸೂಚ್ಯಂಕ 2 ತಿಂಗಳ ಗರಿಷ್ಠ ಮಟ್ಟಕ್ಕೆ : ಷೇರುಪೇಟೆಯಲ್ಲಿ ಖರೀದಿ ಉತ್ಸಾಹ
»ಫೋಟೋ ಎಡಿಟಿಂಗ್ ಪಿಕ್‌ನಿಕ್ ಕಂಪೆನಿ ಖರೀದಿಸಿದ ಗೂಗಲ್
»ಅ೦ತರಾಷ್ಟ್ರೀಯ ಮಹಿಳಾ ದಿನಾಚರಣೆ ಅ೦ಗವಾಗಿ ಜೆಟ್ ಏರ್‌ವೇಸ್‌ನಿಂದ ಮಹಿಳೆಯರಿಗೆ ವಿಶೇಷ ದರ
»ಚಿಕೂನ್‌ಗುನ್ಯಾ ತಡೆಗೆ ಚುಚ್ಚುಮದ್ದು ಶೋಧ
»ಪುತ್ತೂರು: ಚಿಕೂನ್‌ಗುನ್ಯಾ ತಡೆಗೆ ಚುಚ್ಚುಮದ್ದು ಶೋಧ
»ನವದೆಹಲಿ: ಭಾರತೀಯ ರೂಪಾಯಿಗೂ `ಯೂರೊ'ದ೦ತಹ ವಿಶಿಷ್ಟ ಚಿಹ್ನೆ
»ತೆರಿಗೆ ಹೊರೆ: ಮಾರುತಿ, ಹುಂಡೈ ದರ ಮತ್ತಷ್ಟು ದುಬಾರಿ
»ಮತ್ತಷ್ಟು ದುಬಾರಿಯಾಗಲಿದೆ ಬೆಳ್ಳಿ, ಬಂಗಾರ, ಪ್ಲಾಟಿನಂ
»ಬೆಲೆ ಏರಿಕೆ ಬೆಂಕಿಗೆ 'ಪೆಟ್ರೋಲ್': ಇಂದಿನಿಂದಲೇ ತುಟ್ಟಿ; ಯಾವುದು ಅಗ್ಗ, ಯಾವುದು ತುಟ್ಟಿ?
»ಇಂಧನ ಟ್ಯಾಂಕಲ್ಲಿ ದೋಷ: ಒಂದು ಲಕ್ಷ ಮಾರುತಿ ಎ-ಸ್ಟಾರ್ ಕಾರು ವಾಪಸ್
»ಪಡುಬಿದ್ರಿಯಲ್ಲಿ ಸಿ‌ಎ ಬ್ಯಾಂಕ್‌ನ ನವೀಕೃತ ಕಚೇರಿ ಉದ್ಘಾಟನೆ : ಇಂದಿರಾ ಗಾ೦ಧಿ ಕೃಷಿ ಕ್ರಾಂತಿಯ ರೂವಾರಿ : ಆಸ್ಕರ್
»ಬೆ೦ಗಳೂರು: ಯೋಗಾಭ್ಯಾಸದಿಂದ ಮಧುಮೇಹ ನಿಯಂತ್ರಣ
»ಮತ್ತೆ ಗರಿಗೆದರಿದ ನೇಮಕಾತಿ ಪ್ರಕ್ರಿಯೆ ಐ.ಟಿ: 58,500 ಉದ್ಯೋಗಾವಕಾಶ
»ಸುಸ್ಥಿರ ವಿಶ್ವದೆಡೆಗೆ ದಾವೋಸ್ ದೃಷ್ಟಿ
»ಒತ್ತಡಕ್ಕೀಡಾದ ಕೇಂದ್ರ: ಬಿಟಿ ಬದನೆಗೆ ಸದ್ಯಕ್ಕೆ 'ನೋ'
»ಮ೦ಗಳೂರು: ಹರಿದು ಬರುತ್ತಿರುವ ವಿಫುಲ ಅವಕಾಶಗಳ ಬಳಕೆಗೆ ಪ್ರಬುದ್ಧರಾಗಿ: ಪಿರೇರಾ
»ಕ್ಯಾನ್ಸರ್‌ ರೋಗಿಗಳಿಗೆ ಕ್ರಿಯಾಶೀಲತೆಯೇ ಒ೦ದು ಉತ್ತಮವಾದ ಮದ್ದು
»ನ್ಯೂಯಾರ್ಕ್: ಫೇಸ್‌ಬುಕ್, ಟ್ವಿಟರ್‌ನಲ್ಲಿ ಹೆಚ್ಚಿದ ಸೈಬರ್ ಅಪರಾಧ
»ಒಂದು ಚಮಚ ಟಿಪ್ಸ್: ಸಕ್ಕರೆ ಕಾಯಿಲೆ ಗೆಲ್ಲುವಿರಿ
»ದೇಹದಾನ: ಸಾವಿನಾಚೆಯ ಶ್ರೇಷ್ಠ ಸೇವೆ
»ಸೌಂದರ್ಯ ಚಿಕಿತ್ಸೆ ನಿಮ್ಮ ಪ್ರಾಣಕ್ಕೆ ಮುಳುವಾಗದಿರಲಿ!
» ಚಳಿಗಾಲ: ಒಡೆಯುವ ಮುಖದ ಚರ್ಮಕ್ಕೆ ಇಲ್ಲಿದೆ ಪರಿಹಾರ
»ಪ್ರಬಾವಿ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅಂಬಾನಿ,ಮಿತ್ತಲ್
»ಅಮೆರಿಕ ಅಧ್ಯಕ್ಷ ಒಬಾಮಾಗೆ ಮತ್ತೆ ‘ಭಾರತ ಭಯ’
»ಉಡುಪಿ: ಪ್ರತೀ ಲೀ. ಹಾಲಿಗೆ 50 ಪೈಸೆ ವಿಶೇಷ ಬೆಂಬಲ ಬೆಲೆ ಘೋಷಣೆ
»ಸಕ್ಕರೆ ಬೆಲೆ ಮತ್ತೆ ಏರಿಕೆ
» 17,000ಕ್ಕಿಂತಲೂ ಕೆಳಗಿಳಿದ ಷೇರು ಮಾರುಕಟ್ಟೆ
»Rh ರಕ್ತದ ಗುಂಪು ಹಾಗೂ ನವಜಾತ ಶಿಶುಗಳ ಕಾಮಾಲೆ
»ಗುಲ್ಬರ್ಗಾ ಜಿಲ್ಲೆಯಲ್ಲಿ ವಜ್ರದ ನಿಕ್ಷೇಪ ಪತ್ತೆ
»3ನೇ ತ್ರೈಮಾಸಿಕ ಹಣಕಾಸು ಸಾಧನೆ; ವಿಪ್ರೊ: ಲಾಭ ರೂ 1,217 ಕೋಟಿ
»ದುಬೈ: ಪೆಪ್ಸಿ-ಕೋಕ್ ಬೆಲೆ ಶೇ.50ರಷ್ಟು ಏರಿಕೆಯಾಗುವ ಸ೦ಭವ!
»ಮ೦ಡ್ಯ: ಇನ್ನೂ ದರ ನಿಗದಿಯಾಗದ ಕಬ್ಬು; ರೈತ ತಬ್ಬಿಬ್ಬು
»ನ್ಯಾನೊ’ಗೆ ವರ್ಷದ ಕಾರು ಪ್ರಶಸ್ತಿ
»ಭಾರತದ ಭ್ರಷ್ಟಾಚಾರ ಮೊತ್ತ 2.5 ಲಕ್ಷ ಕೋಟಿ ರೂಪಾಯಿ!
»ಪಾಡ್ ದರ್ಬಾರ್: ಡ್ರೈವರ್‌ಲೆಸ್ ಟ್ಯಾಕ್ಸಿಯದೇ ಕಾರುಬಾರು
»ಕೈಗಾರಿಕಾ ಕ್ಷೇತ್ರ ಚೇತರಿಕೆಯತ್ತ
»ದ.ಕ. ಜಿಲ್ಲೆಯಲ್ಲಿ ಸಿಂಡಿಕೇಟ್‌ ಬ್ಯಾಂಕ್‌ 20,855 ಕೋಟಿ ಬ್ಯಾಂಕಿಂಗ್ ವ್ಯವಹಾರ:ಸುಜೀರ್‌ ಪ್ರಭಾಕರ್‌
ಈ ವಿಭಾಗದ ಹಿಂದಿನ ವರದಿಗಳನ್ನು ಹುಡುಕಿ :
ದಯವಿಟ್ಟು ದಿನಾಂಕಗಳನ್ನು yyyy-mm-dd ರೀತಿಯಲ್ಲಿ ಬರೆಯಿರಿ
ರಿಂದ: ವರೆಗೆ:
 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri