| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
| ಕಾರ್ಕಳದ ’ಹಿತೈಷಿ’ ಹಾಗೂ ಯುಎಇ ಆಮ್ಚಿಗೆಲೆ ಸಮಾಜದ ಜಂಟಿ ಸಹಯೋಗದಲ್ಲಿ ವಿದ್ಯಾರ್ಥಿ ವೇತನ ಹಾಗೂ ಸಾಧಕರಿಗೆ ಸಮ್ಮಾನ | ರಾಜ್ಯ ಪ್ರಶಸ್ತಿ ಪುರಸ್ಕೃತ ಮಹಿಳಾ ಕೈಗಾರಿಕೋದ್ಯಮಿ ರೇಖಾ ಗಣೇಶ್ ಕಾಮತ್,ಎಸ್ಎಸ್ಎಲ್ಸಿಯಲ್ಲಿ ರಾಜ್ಯಮಟ್ಟದಲ್ಲಿ ರಾಯಂಕ್ ವಿಜೇತೆ ನಮೃತಾ ಪ್ರಭು ಹಾಗೂ ಪದವಿಯಲ್ಲಿ ರಾಯಂಕ್ ವಿಜೇತೆ ಅಂಜನಾ ಪೈ ಅವರನ್ನು ಸಮ್ಮಾನಿಸಲಾಯಿತು. |
| ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ಮಯೂರ ಕಪ್ ಟೂರ್ನಮೆಂಟ್ 2010 | ಎಂಟನೇ ವಾರ್ಷಿಕೋತ್ಸವ ಇತ್ತೀಚಿಗೆ ನಡೆದಿದ್ದು ನವಂಬರ್ 12ರಂದು ವಾಂಡರರ್ಸ್ ಕ್ಲಬ್ ನಲ್ಲಿ ಮಯೂರ ಕಪ್ ಟೂರ್ನಮೆಂಟ್ 2010ನ್ನು ನಡೆಸಲು ನಿರ್ಧರಿಸಿದೆ.ಯುಎಇಯಲ್ಲಿರುವ ಎಲ್ಲಾ ಕನ್ನಡಿಗರಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವಿದ್ದು... |
| India may revoke Gulf flight cancellations | The Government of India has decided to revoke Air India's decision to cancel some of its flights operating from the Gulf. |
| Eid Al Fitr is on Friday | Last day of holy month of Ramadan is on Thursday. Saudi Arabia and Qatar will also celebrate Eid Al Fitr on Friday. |
| ಅಕ್ಟೊಬರ್ 29 : ಎಲ್ಲರನ್ನೂ ರ೦ಜಿಸಲು ಬರುತ್ತಿದ್ದಾರೆ ಬಿ೦ದಾಸ್ ಬಾಲಿವುಡ್ ಥ್ರಿಲ್ಲರ್ : ಕಾರ್ಯಕ್ರಮಕ್ಕಾಗಿ ದುಬೈ ಸಜ್ಜು | ಅಕ್ಟೋಬರ್ ೨೯ ರಂದು ಇಂಡಿಯನ್ ಹೈಸ್ಕೂಲ್ ನ ಶೇಕ್ ರಶೀದ್ ಸಭಾಂಗಣದಲ್ಲಿ ಕಾರ್ಯಾಕ್ರಮ ನಡೆಯಲಿದೆ. ದ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಖ್ಯಾತಿಯ ನವೀನ್ ಪ್ರಭಾಕರ್ ಅವರು ಮುಂಬಯಿಯ ಹೊಸ ಗಾಯನ ಪ್ರತಿಭೆ ತನ್ನ ಗೀತೆಗಳ ಮೂಲಕ ... |
| ದುಬೈ: ನವೆಂಬರ್ 12 ರಂದು 54 ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಿರುವ ಕನ್ನಡ ಕೂಟ ಯು.ಎ.ಇ. | ದುಬೈ, ಸೆಪ್ಟೆಂಬರ್ 6: ನಗರದಲ್ಲಿ ಕನ್ನಡಪರ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುವ ಕನ್ನಡ ಕೂಟ ಯು.ಎ.ಇ. ಸಂಘಟನೆ ಈ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ನವೆಂಬರ್ 12ರ ಶುಕ್ರವಾರದಂದು ಆಚರಿಸಲು ನಿರ್ಧರಿಸಿದೆ.
|
| ದುಬೈ : ಔರಂಗಜೇಬನ ಕಾಲದ ಕುರ್ಆನ್ ಜರ್ಮನಿಯಲ್ಲಿ ಹರಾಜಿಗೆ ಸಿದ್ಧತೆ | ಭಾರತದ ಮೊಗಲರ ದೊರೆ ಔರಂಗಜೇಬ್ ಬರೆಸಿದ್ದೆನ್ನಲಾದ, ಸುಮಾರು 300 ವರ್ಷಗಳಷ್ಟು ಹಳೆಯದಾದದ ಕೈ ಬರಹದ ಕುರ್ಆನ್ನ್ನು ಶ್ರೀಘ್ರದಲ್ಲೇ ಅದರ ಎಮಿರೇಟ್ನ ಮಾಲಕ ಜರ್ಮನಿಯಲ್ಲಿ ಹರಾಜು ಮಾಡಲಿದ್ದಾರೆ ಎಂದು ... |
| Air India Express to cancel 203 flights to Gulf sector | Dubai: Passengers have been left high and dry after India's budget airline Air India Express announced plans to cut down more than 200 services to destinations including the Gulf Sector. |
| ದುಬೈ: ಪತನಗೊಂಡ ಕಾರ್ಗೋ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ | |
| ದುಬೈನಲ್ಲಿ ಕಾರ್ಗೋ ವಿಮಾನ ಪತನ , ಹೈವೇ ಬಳಿ ಬಿದ್ದ ವಿಮಾನ. ಚಾಲಕ ಸಿಬ್ಬಂದಿಗಳ ಸಾವು (UPDATED) | ದುಬೈನಲ್ಲಿ ಕಾರ್ಗೋ ವಿಮಾನವೊಂದು ಇಲ್ಲಿನ ಎಮಿರೇಟ್ ರಾಷ್ಟ್ರೀಯ ಹೆದ್ದಾರಿಯ ಬಳಿ ಪತನವಾಗಿದ್ದು ವಿಮಾನದಲ್ಲಿದ್ದ ಇಬ್ಬರು ಚಾಲಕರ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. |
| ಅಪ್ರಾಪ್ತ ವಯಸ್ಕರ ಸಹಮತದ ಸಂಭೋಗ ಆರೋಪಿಗೆ ದೇಶ ಬಿಡಲು ಸೂಚನೆ | 17 ರ ಹರಯದ ಲೆಬಾನಿ ಯುವಕ 15 ರ ಎಮಿರೇಟ್ ಯುವತಿಯೊಂದಿಗೆ ಸಹಮತದ ಲೈಂಗಿಕ ಕರಿಯೆ ನಡೆಸಿರುವ ಪ್ರಕರಣ ದಲ್ಲಿ ಹುಡುಗನಿಗೆ ತನ್ನ ದೇಶಕ್ಕೆ ತೆರಳಲು ಸೂಚನೆ ನೀಡಲಾಗಿದೆ. |
| ದುಬಾಯಿ ಟ್ಯಾಕ್ಸಿ ಬಾಡಿಗೆ ಶೀಘ್ರ ಹೆಚ್ಚಳ | ಬಹಳಕಾಲದಿಂದ ನಿರೀಕ್ಷಿಸಲಾಗುತ್ತಿರುವ ದುಬಾಯಿಯ ಟ್ಯಾಕ್ಸಿ ಬಾಡಿಗೆಯನ್ನು ಹೆಚ್ಚಿಸುವ ಪ್ರಸ್ತಾವಕ್ಕೆ ಹಸಿರು ನಿಶಾನೆ ದೊರಕಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಇಲಾಖೆಗಳು ಅನು ಮತಿ ನೀಡಿವೆ ಎಂದು ಟ್ಯಾಕ್ಸಿ ಕಾರ್ಪೊರೇಶನ್ನ ಹಿರಿಯ ಆಧಿಕಾರಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. |
| ರೋಗ ನಿರೋಧಕ ಶಕ್ತಿ ಕುಂಠಿತ ದುಬಾಯಿಯಲ್ಲಿ ಸೂಪರ್ ಬಗ್ ಆತಂಕ | ನಿರಂತರ ಆಂಟಿಬಯೊಟಿಕ್ ಗಳ ಬಳಕೆಯಿದ ಬ್ಯಾಕ್ಟೆರಿಯಾ ನಿರೋಧಕ ಶಕ್ತಿ ಎಲ್ಲೆಡೆ ಕ್ಷೀಣಿಸುತ್ತಿದೆ.ಆಸ್ಪತ್ರೆಗಳ ವಾತಾವರಣ ದಲ್ಲಿ ಇದು ಅತ್ಯಂತ ಹೆಚ್ಚಾಗಿದೆ ಎಂದು ಯು.ಏ.ಇ. ಸರ್ಕಾರದ ಆರೋಗ್ಯ ಸಂರಕ್ಷಣಾ ಯೋಜನೆಯು ದೃಢಪಡಿಸಿದೆ. |
| ಶಾರ್ಜಾದಲ್ಲಿ "ಅಲಿಫ್" ಈಶ್ವರಮಂಗಳ ಯು.ಎ.ಇ ಚಾಪ್ಟರ್ ಸಂಸ್ಥೆ ಅಸ್ಥಿತ್ವಕ್ಕೆ | ಸಮಾಜದ ಅಭಿವ್ರದ್ದಿಗೆ ತೊಡಕಾಗಿರುವ ವರದಕ್ಷಿಣೆಯನ್ನು ತೊಲಗಿಸಿ ಬಡನಿರ್ಗತಿಕರ ಕಣ್ಣಿರನ್ನು ತಡೆಗಟ್ಟುವ ಭಗೀರಥ ಯತ್ನಕ್ಕೆ ಯು.ಎ.ಇ ಯಲ್ಲಿರುವ ಈಶ್ವರಮಂಗಳದ ಅನಿವಾಸಿ ಭಾರತೀಯರು ಹೊಸ ಸಂಕಲ್ಪವನ್ನು ಹೊಂದಿ ... |
| ರಾಮಕ್ಷತ್ರಿಯ ಸ೦ಘ ಯು.ಎ.ಇ. ಯವರು ಏರ್ಪಡಿಸಿದ ಅಡುಗೆ ಸ್ಪರ್ಧೆ | ಅಡುಗೆ ಸ್ಪರ್ಧೆಯಲ್ಲಿ ಸುಮಾರು ೧೨ ಸ್ಪರ್ದಿಗಳು ಕಣದಲ್ಲಿದ್ದರು. ಶ್ರಾವಣ ಮಾಸ ವಾದುದರಿಂದಲೋ ಏನೋ ಬಹುತೇಕ ಸಸ್ಯಾಹಾರವೇ ಪ್ರಧಾನವಾಗಿತ್ತು. |
| ಯು.ಎ.ಇ. ಮೂಲದ ಎತಿಹಾದ್ ಏರ್ ಬ್ರಾಂಡ್ ಅಂಬಾಸಡರ್ ಆಗಿ ಕತ್ರಿನಾ ಕೈಫ್ ಆಯ್ಕೆ | ಈ ಆಯ್ಕೆಯ ಕುರಿತು ಸಂತಸ ವ್ಯಕ್ತಪಡಿಸಿರುವ ಕತ್ರಿನಾ ಭಾರತದ ಹೊರಗಿನ ಏರ್ಲೈನ್ ಕಂಪೆನಿಯೊಂದಕ್ಕೆ ಮೊದಲ ಭಾರತೀಯ ಬ್ರಾಂಡ್ ಅಂಬಾಸಡರ್ ಆಗಿ ತಾನು ಆಯ್ಕೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. |
| ಶಾರ್ಜಾದಲ್ಲಿ ವಿಶ್ವಕರ್ಮ ಸಮಾಜದ ಬಂಧುಗಳಿ೦ದ ಶ್ರಾವಣ ಚೂಡಿಪೂಜೆಯ ಸಂಭ್ರಮ | ಮಹಿಳೆಯರು ತಮ್ಮ ಊರನಲ್ಲಿ ಆಚರಿಸುತ್ತಿದ್ದ ಶ್ರಾವಣದ ಸಂಭ್ರಮವನ್ನು ಮತ್ತು ಚೂಡಿ ಪೂಜೆಯ ಆಚರಣೆಯನ್ನು ಮಾಡುವ ಮೂಲಕ ತಮ್ಮ ಧಾರ್ಮಿಕ ಬದ್ಧತೆಯನ್ನು ಮತ್ತು ಸಾಂಸ್ಕೃತಿಕ ಹಿನ್ನಲೆಯನ್ನು ದೂರದ ಊರಿನಲ್ಲಿಯು ಮೆರೆದು ಮಾದರಿಯಾಗಿದ್ದಾರೆ. |
| ಹೊಸ ಮನೆತೆರಿಗೆ : ದುಬಾಯಿ ಪಾಲಿಕೆಯಿಂದ ನಿರಾಕರಣೆ | ಬ್ಲ್ಯಾಕ್ ಬೆರಿ ಮೆಸೇಜಿಂಗ್ ನಲ್ಲಿ ಹರಡಿರುವ ಹೊಸ ಮನೆ ತೆರಿಗೆ ವಿಧಿಸಲಾಗುತ್ತದೆ ಎಂಬ ಸುದ್ಧಿಯನ್ನು ದುಬಾಯಿ ಮಹಾವಗರ ಪಾಲೆಕೆಯು ಅಲ್ಲಗಳೆದಿದೆ. |
| ಯು ಏ ಯಿ ಪತ್ರಿಕಾ ವರದಿಗಳು...ರಮ್ಜಾನ್ ಹಬ್ಬದ ಪಾರ್ಕಿಂಗ್ ವ್ಯವಸ್ಥೆ / ಸಂದರ್ಶನ ವಿಸಾ | ದೇಶದಲ್ಲಿ ಕೆಲಸ ಮಾಡಲು ನಿಷೇಧ ಹೊಂದಿರುವ ಯಾವುದೇ ದೇಶದ ಕೆಲಸಗಾರರು ಮತ್ತೆ ಇಲ್ಲಿ ಕೆಲಸ ಮಾಡುವುದು ಸಾಧ್ಯವಿಲ್ಲ, ಅಂತವರು ಕೇವಲ ಸಂದರ್ಶನ ವಿಸಾದಲ್ಲಿ ಬರಬಹುದಾಗಿದೆ |
| ಯು ಏ ಯಿ ಪತ್ರಿಕಾ ವರದಿಗಳು...ಮಧ್ಯದ ಅಮಲಿನಲ್ಲಿ ಸೈನಿಕನಿಂದ ಅತ್ಯಾಚಾರ | ಆರೋಪಿಯ ದುಬಾಯಿ ಮರಿನಾದ ಹೊಟೇಲಿನಲ್ಲಿ ಯುವತಿಗೆ ಪರಿಚಿತನಾಗಿ ಕಾರಿನಲ್ಲಿ ಮನೆಗೆ ಬಿಡುವುದಾಗಿ ಹೇಳಿ, ಬಳಿಕ ನಿರ್ಜನ ಪ್ರದೇಶಕ್ಕೆ ಅಕೆಯನ್ನು ಕರೆದೊಯ್ದು ಆಕೆಯ ಇಚ್ಚೆಗೆ ವಿರುದ್ಧವಾಗಿ ಆಕೆಯನ್ನು ಮಧ್ಯದ ಅಮಲಿನಲ್ಲಿ ಬಲಾತ್ಕಾರವಾಗಿ ಕೂಡಿದ ಎಂದು ಆರೋಪವನ್ನು ನ್ಯಾಯಾಲಯವು ದಾಖಲಿಸಿದೆ |
| ದುಬೈ: ಗರ್ಭಿಣಿ ಹೆಂಗಸು ಮತ್ತು ಆಕೆಯ ಪತಿಯ ಮೇಲೆ ಹಲ್ಲೆ : ವೈದ್ಯಕೀಯ ವರದಿ ಪೂರಕ | ಎಮಿರೆಟ್ ನ ಉದ್ಯಮಿಯೊಬ್ಬರು ತನ್ನ ಮಗ ಮತ್ತು ತಮ್ಮನೊಂದಿಗೆ ಸೇರಿಕೊಂಡು ಗರ್ಭಿಣಿ ಮಹಿಳೆಯೋರ್ವರಿಗೆ ಹಲ್ಲೆ ನಡೆಸಿ ಅವರು ಶಾಶ್ವತವಾಗಿ ಅಂಗವಿಕಲರಾಗುವಂತೆ ಮಾಡಿದ ಘಟನೆ ... |
| ಮುಂಬಯಿಯಲ್ಲಿ ಭಾರೀ ಅಲ್ಲೋಲ ಕಲ್ಲೋಲ ಸ್ರಷ್ಟಿ ಮಾಡಿದ ವಜ್ರಾಪಹರಣ ಪ್ರಕರಣ: ಆರೋಪಿಗಳು ದುಬೈಯಲ್ಲಿ ಬಂಧನ | ಸಿಸಿ ಟಿವಿ ದಾಖಲೆಗಳನ್ನು ಪರಿಶೀಲಿಸಿದಾಗ ನಾಲ್ವರು ವಿದೇಶಿಯರ ಚಲನವಲನಗಳು ಸಂಶಯಾ ಸ್ಪದವಾಗಿ ಗೋಚರಿಸಿಸದವು. ಆದರೆ ನಾಲ್ಕು ಸ್ತರದ ಬಿಗಿ ಬಂದೊಬಸ್ತ್ ಭೇದಿಸಿ ಬರುವುದು ಹೇಗೆ ಸಾಧ್ಯವಾಯಿತು ಎಂಬ ಮಿಲಿಯನ್ ಡಾಲರ್ ಪ್ರಶ್ನೆ? |
| ದುಬೈ; ಹಣ ಪಡೆಯಲು ಬಂದವರಿಗೆ ಹಲ್ಲೆ: ಈ ವಾರ ಶಿಕ್ಷೆ ಪ್ರಕಟ | ಐಟಿ ಕಂಪನಿಯೊಂದಕ್ಕೆ ನೀಡಬೇಕಾಗಿದ್ದ 10000 ದಿರಾಮ್ ಹಣವನ್ನು ವಸೂಲಿ ಮಾಡಲು ಬಂದ ಆ ಕಂಪನಿಯ ಮೂವರು ಕೆಲಸದವರಿಗೆ ದೈಹಿಕವಾಗಿ ಹಿಂಸೆ ನೀಡಿ ಅವರನ್ನು ಅವಾಚ್ಯ ಶಬ್ದಗಳಲ್ಲಿ ಬೈದ ಆರೋಪವನ್ನು ಹೊತ್ತಿರುವ ... |
| ದುಬೈ : ವಿಸಾಗಳ ಸಾಚಾತನ ಪರೀಕ್ಷೆಗೆ ನೂತನ ಕ್ರಮ ಇ೦ದಿನಿ೦ದ ಜಾರಿ | ವಿಸಾಗಳು ನಕಲಿಯೋ ಅಸಲಿಯೋ ಎಂಬುದನ್ನು ತಿಳಿಯುವ ವಿಶೇಷ ವ್ಯವಸ್ಥೆಯು ಆಗಸ್ಟ್ ೨೪ ರಿಂದ ಜಾರಿಗೊಳ್ಳಲಿದೆ. |
| ಯುಎಇ : ಆನ್ ಲೈನ್ ಮಾಹಿತಿಗಳ ಸೋರಿಕೆ: ಆತಂಕ | ದುಬೈ: ವ್ಯಕ್ತಿಯೊಬ್ಬ ಪೇಸ್ ಬುಕ್ ಮೂಲಕ ಗೆಳೆಯನೊಬ್ಬನ್ನು ಬ್ಲಾಕ್ ಮೇಲ್ ಮಾಡಿ ಬಂಧನ ಕ್ಕೊಳಗಾದ ಘಟನೆ...ಇತ್ತೀಚಿನ ಬೆಳವಣಿಗೆ ಯಿಂದ ಆನ್ ಲೈನ್ ಸಾಮಾಜಿಕ ನೆಟ್ ವರ್ಕ್ಗಳು ಸುರಕ್ಷಿತವೇ ? |
| Interpol intercepts diamond theft suspects in Dubai | Four foreigners suspected to be involved in a diamond heist at suburban Goregaon here, were detained in Dubai by the Interpol, police said here on Tuesday. |
| ಮುಂಬಯಿಯ ಮೆತಾಡಿಸ್ಟ್ ಚರ್ಚ್ ಗಳಲ್ಲಿ ಫಾಸ್ಟರ್ ಆಗಿ ನಿವ್ರತ್ತಿ ಹೊಂದಿದ್ದ ಆ.ವಂ. ಫಾ.ಜಾನ್ ಭಾಸ್ಕರ್ ಚಲ್ಲ ಅವರು ದುಬೈಯಲ್ಲಿ ನಿಧನ | ಅವರು ಧರ್ಮಗುರುಗಳಾಗಿ, ಪ್ರವಚನಕಾರರಾಗಿ, ಪತ್ರಕರ್ತರಾಗಿ, ವಿವಿಧ ವಿಶೇಷಾಂಕಗಳಿಗೆ ಮೌಲಿಕ ಬರಹನೀಡಿದವರಾಗಿ, ಮೆತಾಡಿಸ್ಟ್ ಚರ್ಚ್ ನ ಧರ್ಮಗುರುಗಳಾಗಿ ಅಪಾರ ಜನಮನ್ನಣೆ ಪಡೆದಿದ್ದರು.
|
| ದುಬಾಯಿ ಸಂಗಮ ಕಲಾವಿದರ ಬೆನ್ಪಿನೊರಿ ತಿನ್ಪುನೊರಿ ಅಕ್ಟೋಬರ್ 29 ಕ್ಕೆ | ಬಾರಿ ಜನಪ್ರಿಯ ತುಳು ಸಾಮಾಜಿಕ ನಾಟಕ ಬೆನ್ಪಿನೊರಿ ತಿನ್ಪಿನೊರಿ ಜನಪ್ರಿಯ ನಾಟಕವನ್ನು ಹವ್ಯಾಸಿಗಳು ತಮ್ಮ ಗೆಳೆಯರೆ ಆಡಿ ತೋರಿಸಿದ್ರೆ ಹೇಗಾಗಬಹುದು ಎಂಬ ಕುತೂಹಲ ಕೂಡಾ ತುಳುವ-ಕನ್ನಡಿಗರಲ್ಲಿ ಮೂಡಿದೆ.
|
| ದುಬೈಯಲ್ಲಿ ಬ್ಯಾರೀಸ್ ಕಲ್ಚರಲ್ ಪೋರಮ್ ಇಫ್ತಾರ್ ಕೂಟ ಹಾಗೂ ವಿದ್ಯಾರ್ಥಿ ವೇತನ ನಿಧಿಗೆ ಕೊಡುಗೆ | ದುಬೈ: ಸುಮಾರು ಏಳುನೂರಕ್ಕೂ ಹೆಚ್ಚು ಜನರ ಸೇರ್ಪಡೆಯಲ್ಲಿ ಸಂಭ್ರಮದ ಇಪ್ತಾರ್ ಕೂಟ ದುಬಾಯಿಯ ಸುಡಾನೆಸ್ ಸೋಸಿಯಲ್ ಕ್ಲಬ್ ನಲ್ಲಿ ನಡೆಯಿತು.ಇಪ್ತಾರ್ ಪ್ರಯುಕ್ತ ನಡೆದ ಸಾಮೂಹಿಕ ಪ್ರಾರ್ಥನೆಯ ಬಳಿಕ ಅವರೆಲ್ಲಾ ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು |
| ಅಬುಧಾಬಿ : ಬ್ಯಾರಿ ವೆಲ್ಫೇರ್ ಫೋರ೦ ವತಿಯಿ೦ದ ಇಫ್ತಾರ್ ಕೂಟ | ಅಭುದಾಬಿಯ ಬ್ಯಾರಿ ವೆಲ್ಫೇರ್ ಫೋರ೦ ರವರು ಅಬುಧಾಬಿಯ ಇ೦ಡಿಯನ್ ಸೋಸಿಯಲ್ ಸೆ೦ಟರ್ ನ ಮೈನ್ ಹಾಲ್ ನಲ್ಲಿ ... |
| ಮ೦ಗಳೂರು: ಅದ್ದೂರಿಯಿ೦ದ ಜರುಗಿದ ಬಿಲ್ಲವಾಸ್ ದುಬಾಯಿ ಮತ್ತು ನಾರ್ಥರ್ನ್ ಎಮಿರೇಟ್ಸ್ ವತಿಯಿ೦ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ | ಬಿಲ್ಲವಾಸ್ ದುಬಾಯಿ ಮತ್ತು ನಾರ್ಥರ್ನ್ ಎಮಿರೇಟ್ಸ್ ರವರು ಸ೦ಘಟಿಸಿರುವ ವಿದ್ಯಾರ್ಥಿವೇತನ ಕಾರ್ಯಕ್ರಮವು ಇ೦ದು , ಕುದ್ರೋಳಿಯ ಅಧ್ಯಕ್ಷ ಕೊರಗಪ್ಪ ಮೆಮೊರಿಯಲ್ ಹಾಲ್ ನಲ್ಲಿ ನಡೆಯಿತು. |
| ದುಬೈ: ರಸ್ತೆ ನಿಯಮ ಉಲ್ಲ೦ಘನೆ: 12000 ಮ೦ದಿಗೆ ದ೦ಡ | ರಸ್ತೆ ಸಾರಿಗೆಯ ನಿಯಮಗಳನ್ನು ಉಲ್ಲ೦ಘಿಸಿ ರಸ್ತೆ ದಾಟಿದ ಹನ್ನೆರಡೂ ಸಾವಿರಕ್ಕೂ ಮಿಕ್ಕ ಪಾದಾಚಾರಿಗಳಿಗೆ ವರ್ಷದ ಮೊದಲಾರ್ಧದಲ್ಲಿ ದ೦ಡ ವಿಧಿಸಲಾಗಿದೆ. |
| ದುಬೈಯಲ್ಲಿ ವಿಜ್ರಂಭಣೆಯಿಂದ ನಡೆದ ಭಕ್ತಿ, ಶ್ರದ್ಧೆ, ಧರ್ಮನಿಷ್ಠೆಯ ಸಾಮೂಹಿಕ ವರಲಕ್ಷ್ಮಿ ವ್ರತ- ಮಹಾ ಪೂಜೆ | ದುಬೈ: ಸ್ಥಳೀಯ ಕರಾಮ ಸೆಂಟರ್ ನಲ್ಲಿ ತಾ. 20ರಂದು ಶುಕ್ರವಾರ ಸಾಯಂಕಾಲ 5 ಘಂಟೆಯಿಂದ ಬಜನೆ ಮತ್ತು ಸಹಶ್ರನಾಮ ಪಠನ ಮತ್ತು ಮಾಹಾ ಪೂಜೆಯಿಂದ ವಿಜ್ರಂಭಣೆ ಜರುಗಿದ ಪೂಜೆಗೆ ಕಿಕ್ಕಿರಿದು ನೆರೆದ ಬಕ್ತ ಸಮೂಹ... |
| ಮಂಗಳೂರು : ಆ.22 ರಂದು ಬಿಲ್ಲವಾಸ್ ದುಬಾಯಿ ಮತ್ತು ನಾರ್ಥರ್ನ್ ಎಮಿರೇಟ್ಸ್ ಅಶ್ರಯದಲ್ಲಿ ಅರ್ಹ 229 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ. | ಬಿ.ಡಿ.ಎನ್.ಇ ಯು 2001ನೇ ಸಾಲಿನಿಂದ ಈ ತನಕ ಸಂಸ್ಥೆಯು ವಿದ್ಯಾರ್ಥಿ ವೇತನಕ್ಕಾಗಿ, ವೈದ್ಯಕೀಯ ಸಹಾಯ ಧನವಾಗಿ ವಿಧವೆಯರಿಗೆ ಮತು ಇದರೆ ಸಹಾಯ ಧನವಾಗಿ ಸುಮಾರು 43 ಲಕ್ಷ 45 ಸಾವಿರ ರೂಪಾಯಿಗಳನ್ನು ಜಾತಿ ಮತ ಬೇಧವಿಲ್ಲದೇ ನೀಡಿರುತ್ತದೆ ... |
| ದುಬೈ: ವಿಶ್ವದಲ್ಲೇ ಅತಿ ದೊಡ್ಡ ಗಿಟಾರ್! | ವಿಶ್ವದಲ್ಲೇ ಅತಿ ದೊಡ್ಡ ಕಟ್ಟಡವೆಂಬ ಖ್ಯಾತಿಯನ್ನು ಪಡೆದು ಗಿನ್ನೆಸ್ ಪುಸ್ತಕದಲ್ಲಿ ದಾಖಲೆ ನಿರ್ಮಿಸಿರುವ ‘ಬುರ್ಜ್ ಖಲೀಫ’ ಕಟ್ಟಡವನ್ನು ಹೊಂದಿರುವ ದುಬೈ ಇದೀಗ ಇನ್ನೊಂದು ‘ಅತಿ ಉದ್ದದ’ ಪಟ್ಟಿಯಲ್ಲಿ ದಾಖಲೆಯೊಂದನ್ನು ಬರೆಯಲಿದೆ. |
| ವಿಸಾ ನವೀಕರಣ: ಇನ್ನುಮುಂದೆ ಯು.ಎ.ಇ ವಾಸಿಗರಿಗೆ ರಕ್ತ ಪರೀಕ್ಷೆ ಕಡ್ಡಾಯವಿಲ್ಲ | Expatriates don't have to undergo tests for tuberculosis, hepatitis B, C before residency visa renewal |
| ಯು ಎ ಇ ಯ ಚಿರಪರಿಚಿತ ರಾಯಲ್ ಛಾಯಾಚಿತ್ರಗ್ರಾಹಕ ನೂರ್ ಅಲ್ ರಾಶಿದ್ ಮರಣ | ಪಾಕಿಸ್ತಾನ ದ ಗ್ವಧಾರ್ ನಲ್ಲಿ 1929 ಜನಿಸಿದ ನೂರ್ ನವರನ್ನು ಅವರ ತಂದೆ ಪೋಟೊಗ್ರಾಪಿ ಗೀಳಿಗೆ ಶಿಕ್ಷೆಯಾಗಿ ಎಮಿರೇಟ್ಸ್ ಗೆ ಕಳುಹಿಸಿದ್ದರು!. |
| Kids left behind in locked car in scorching heat & other news | Dubai Police cut open window to rescue semi-conscious kids after alert by motorist; Man loses leg after treatment in private clinic; Indian man plunges to death from 26th floor;Boy dies after house catches fire |
| UAE, BlackBerry may reach deal in the "near future" & other Media news | Three held for smuggling girls from Oman; Waiter threatens to kill boss, marry his wife |
| ದುಬೈ: ವಿಮಾ ಕಂಪನಿಗಳ ಮೂಲಕ ವಾಹನ ರಿಜಿಸ್ಟರು ಮಾಡಬಹುದು ಮತ್ತು ಇತರ ವರದಿಗಳು | ವಾಹನ ವಿಮೆಯನ್ನು ನವೀಕರಿಸುವಾಗ ರಿಜಿಸ್ಟ್ರೇಶನ್ ಸಹ ನವೀಕರಿಸ ಬಹುದು.ಐ ಡಿ ಕಾರ್ಡ್ ಬೇಕೇ ಬೇಕು, ಮನೆಯವರನ್ನು ಕೊಂದ ಕೆಲಸದವಳ ಸೆರೆ, ಶಾರ್ಜಾ ವಸತಿಯಲ್ಲಿ ಬೆಂಕಿ - ಭಾರತೀಯನ ಮರಣ ಮತ್ತು ಇತರ.. |
| ಪ್ರವಾಸಿಗರನ್ನು ಆಕರ್ಷಿಸಲು ದುಬೈಗೆ ಬಂದಿದೆ ವಾಟರ್ ಟ್ಯಾಕ್ಸಿ | ಪ್ರವಾಸಿಗರಿಗೆ ಸದಾ ಒಂದಲ್ಲ ಒಂದು ಹೊಸ ಹೊಸ ಕೊಡುಗೆಯನ್ನು ನೀಡುತ್ತಲೇ ಬಂದಿರುವ ದುಬೈ ಈಗ ಇನ್ನೊಂದು ಸೌಕರ್ಯವನ್ನು ಪರಿಚಯಿಸಿದೆ. |
| ದುಬೈ: ಅ.20 ರಂದು ಸೂಡಾನಿಸ್ ಕ್ಲಬ್ ನಲ್ಲಿ ಬಿ.ಸಿ.ಎಫ್ ಇಫ್ತಾರ್ ಪಾರ್ಟಿ | ಇಂಡಿಯನ್ ಹೈಸ್ಕೂಲ್ ನ ಹತ್ತಿರವಿರುವ ಸೂಡಾನಿಸ್ ಕ್ಲಬ್ ನಲ್ಲಿ ಸಾಯಂಕಾಅಲ್ 4.45ಕ್ಕೆ ಇಸ್ಲಾಮಿಕ್ ಉಪನ್ಯಾಸ,ರಸ ಪ್ರಶ್ನೆ ಮತ್ತು ಇಫ್ತಾರ್ ಕೂಟದೊಡನೆ ವಿದ್ಯಾರ್ಥಿವೇತನದ ಸಂಘಟನೆ ಮತ್ತು ಪ್ರಕಟಣೆ ನಡೆಯಲಿದೆ |
| ಅ.20 ರಂದು ವರಮಹಾಲಕ್ಷ್ಮಿ ಪೂಜೆ. ನಾಲ್ಕನೇ ವರ್ಷದ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ | ದುಬೈ: ಸ್ಥಳೀಯ ಕರಾಮ ಸೆಂಟರ್ ನಲ್ಲಿ ಸಾಯಂಕಾಲ 4 ಘಂಟೆಯಿಂದ ಬಜನೆ ಮತ್ತು ಸಹಶ್ರನಾಮ ಪಠನ ದಿಂದ ಶುರುವಾಗುವ ಈ ಪೂಜಾ ಪರಸ್ಕಾರಕ್ಕೆ ಸಕಲ ಬಕ್ತರನ್ನು ಆಹ್ವಾನಿಸಲಾಗಿದೆ. |
| Micky Jagtiani is Gulf's richest Indian & second placed is Dr.BR Shetty | The Arabian Business survey put Micky Jagtiani's fortune at USD 2.65 billion, nearly USD 1 billion ahead of second placed BR Shetty, founder of the New Medical Center (NMC) Group |
| ಶಾರ್ಜಾದಲ್ಲಿ ಟ್ಯಾಕ್ಸಿ ಶುಲ್ಕ ಹೆಚ್ಚಳ: ಕನಿಷ್ಠ ದರ ದಿರಾಹ್ಮ್ಸ್ 10 | A senior official at Sharjah Transport on Sunday citing recent fuel price hikes, announced that starting on September 1, the minimum cost for all taxi trips will be Dh10 |
| ಯು ಎ ಯಿ ಭಾರತೀಯರಿಂದ ಸಂಭ್ರಮದ ಸ್ವಾತ೦ತ್ರೋತ್ಸವ ಆಚರಣೆ | Indian expatriates in the UAE are more attached to their roots than their compatriots in other countries because of the favourable atmosphere here, the ambassador HE Lokesh said on Sunday. |
| Tons of gold imports turn to dust on arrival; A black box for 4 wheelers now & other NEWS | Gold imported into the UAE by traders and investors turned out to be fake on closer inspection; A black box for 4 wheelers now; |
| ದುಬೈ: ಅಗ್ನಿ ದುರಂತ ಭಾರತೀಯ ಸಹಿತ 11 ಬಲಿ | ಕಾರ್ಖಾನೆಯ ವಿರಾಮದ ಕೊಠಡಿಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಓರ್ವ ಭಾರತೀಯ ಸೇರಿದಂತೆ ಏಷ್ಯಾ ಮೂಲದ ಹನ್ನೊಂದು ಕಾರ್ಮಿಕರು ಸುಟ್ಟು ಭಸ್ಮವಾಗಿದ್ದಾರೆ. |
| ಯು ಏ ಯಿ ಪತ್ರಿಕಾ ವರದಿಗಳು..... | Brit who wore bikini in shopping mall let off;Saudi women beats maid to death; Man held for theft of watches worth Dh2m; Saudi woman gives birth to quintuplets; With ban looming, Saudis sell off BlackBerrys |
| ದುಬೈ: ಬ್ಯಾರೀ ಕಲ್ಚರಲ್ ಫೋರಮ್ ಪದಾಧಿಕಾರಿಗಳಿಂದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರೊಂದಿಗೆ ಸಂವಾದ ಸನ್ಮಾನ | ದುಬೈ: ಗುರುವಾರ ದುಬೈಗೆ ಬೇಟಿಯಿತ್ತಿದ್ದ ಕರ್ನಾಟಕ ಅನಿವಾಸಿ ಭಾರತೀಯ ಸೆಲ್ ನ ಉಪಾಧ್ಯಕ್ಷರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರನ್ನು ಬ್ಯಾರೀ ಕಲ್ಚರಲ್ ಫೋರಮ್ ( ಬಿ.ಸಿ ಎಫ್)ಯು.ಏ.ಯಿ ಪದಾಧಿಕಾರಿಗಳ ಭೇಟಿಮಾಡಿ... |
| ಕಾಸರಗೋಡು : ಗಡಿನಾಡ ಧ್ವನಿ ರಾಷ್ಟ್ರೀಯ ಪ್ರಶಸ್ತಿಗೆ ಯು.ಎ.ಇ.ನ ಖ್ಯಾತ ಸಮಾಜ ಸೇವಕ ಎಂ.ಇ. ಮೂಳೂರು ಆಯ್ಕೆ | ಗಡಿನಾಡ ಧ್ವನಿ ವಾರಪತ್ರಿಕೆಯ ವಾರ್ಷಿಕೋತ್ಸವದ ಅಂಗವಾಗಿ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ , ಆರ್ಲಪದವು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಮತ್ತು ಗಡಿನಾಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರ ಆಶ್ರಯದಲ್ಲಿ .. |
| ಹೋರ್ಮುಜ್ ಜಲಸಂಧ ಬಳಿ ಭಾರತೀಯ ಸಿಬಂದಿಗಳಿದ್ದ ತೈಲ ಟ್ಯಾಂಕರ್ ಮೇಲೆ ದಾಳಿ; ಇನ್ನುಮುಂದೆ ಇರಾನ್-ಒಮಾನ್ ನಿಂದ ಜಂಟಿ ಭದ್ರತೆ | ಜಪಾನಿನ ಅತ್ಯಾಧುನಿಕ ತೈಲ ಟ್ಯಾಂಕರನ್ನು ಗುರಿಯಾಗಿಸಿ ಹೋರ್ಮುಜ್ ಜಲಸಂಧ ಬಳಿ ಆತ್ಮಾಹುತಿ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿ ರುವ ಜೆಹಾದಿಗಳ ಜೊತೆ ಸಂಪರ್ಕ ಹೊಂದಿರುವ ಪಾಕಿಸ್ಥಾನಿ ತಾಲಿಬಾನ್, ಇಸ್ಲಾಮಿಕ್ ರಾಷ್ಟ್ರದಲ್ಲಿನ ಸಂಪನ್ಮೂಲ ದೋಚುವುದನ್ನು ಪಾಶ್ಚಿಮಾತ್ಯರು ತತ್ಕ್ಷಣವೇ ನಿಲ್ಲಿಸಬೇಕು ಎಂದು ಎಚ್ಚರಿಸಿವೆ.
|
| ಸರಣಿ ಅಫಘಾತ: ಆರು ವಾಹನಗಳ ಡಿಕ್ಕಿ-ಬೆಂಕಿ - ಮಹಿಳೆಯ ಸಾವು | ದುಬೈ ಮೀಡಿಯಾ ಸಿಟಿಯ ಹತ್ತಿರ ವಾಹನ ಟೈರ್ ಸಿಡಿದು ಆರು ಕಾರುಗಳ ಸರಣಿ ಅಫ಼ಘಾತದ ರಭಸಕ್ಕೆ ಎಲ್ಲಾ ವಾಹನಗಳಿಗೆ ಬೆಂಕಿ.. |
| ಅಬುಧಾಬಿ: ಬಿಸಿಲ ಆಘಾತಕ್ಕೆ ನಾಲ್ಕು ಕಾರ್ಮಿಕರ ಬಲಿ | ದುಬೈಯಲ್ಲಿ ವಸತಿ ಬಾಡಿಗೆ ಕಡಿಮೆಯಾಗಲಿದೆ...ಪಿತ್ತಜನಕಾಂಗದ ದೊಡನೆ ಭ್ರೂಣ ಬೆಳವಣಿಗೆ... |
| ದುಬೈ : ಭದ್ರತಾ ಹಿನ್ನಲೆ: ಯುಎಇನಲ್ಲಿ ಬ್ಲಾಕ್ಬೆರ್ರಿ ಮೊಬೈಲ್ ನಿಷೇಧ - ಅಕ್ಟೋಬರ್ ನಿಂದ ಜಾರಿ | ಭದ್ರತಾ ಕಾರಣಗಳ ಹಿನ್ನೆಲೆಯಲ್ಲಿ ಸಂಯುಕ್ತ ಅರಬ್ ಸಂಸ್ಥಾನ(ಯುಎಇ)ವು, ವಿಶ್ವಪ್ರಸಿದ್ಧ ಬ್ಲಾಕ್ ಬೆರ್ರಿ ಮೊಬೈಲ್ ಫೋನ್ನ ಸೇವೆಗಳನ್ನು ನಿಷೇಧಿಸಿದೆ. ಭದ್ರತಾ ಆತಂಕಗಳಿಗೆ ಕಾರಣವಾದ ವಿಷಯಗಳ ಕುರಿತು ಸ್ವೀಕಾರಾರ್ಹ ಪರಿಹಾರವೊಂದನ್ನು ಅಭಿವೃದ್ಧಿಪಡಿಸಿ, ಅದನ್ನು .... |
| ಯು.ಎ.ಇ ಯ ಅಜ್ಮಾನಿನಲ್ಲಿ ತುಂಬೆ ಮೊಯ್ದೀನ್ ಮಸ್ಜಿದ್ ಸ್ಥಾಪನೆ | ಈ ಮಸೀದಿಯ ನಿರ್ಮಾಣದಿಂದಾಗಿ ಗಲ್ಫ್ ಆರೋಗ್ಯ ವಿಶ್ವ ವಿಧ್ಯಾಲಯದ ಪ್ರಾಧ್ಯಾಪಕರುಗಳ, ಕಾಲೇಜಿನ ವಿಧ್ಯಾರ್ಥಿಗಳು , ನೌಕರರು ಮತ್ತು ಸ್ಥಳೀಯರಿಗೆ ಪ್ರಾರ್ಥನೆ ಸಲ್ಲಿಸಲು ಹೆಚ್ಚಿನ ಅನುಕೂಲವಾಗಲಿದೆ. |
| ಉತ್ತಮ ಬರಹಕ್ಕೆ ಆಹ್ವಾನ | ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯುಎಇ ಇದರ ದಶಮಾನೋತ್ಸವದ ಅಂಗವಾಗಿ ಸ್ಮರಣ ಸಂಚಿಕೆಯನ್ನು ನವಂಬರ್ ತಿಂಗಳಲ್ಲಿ ಹೊರತರಲಿದ್ದು ಆ ಪ್ರಯುಕ್ತ ಉತ್ತಮ ಬರಹಗಳನ್ನು ... |
| UAE Press News.... | Two die of carbon-monoxide inhalation;Dubai campus students caught up in Madras university row; Two thirds of workers say they’re underpaid |
| Dubai plans for speed radars every km & other news | All-new Naif Souq reopens in Dubai;Dubai plans for speed radars every km; Abu Dhabi invites tenders for regional rail study;Illegal sex toys sold openly in UAE
|
| UAE: Women can forego veil: Cleric & Other Press News | SEWA apologises for power outages;Metro to operate till
1am during Ramadan;Arrest of man on tourist visa leads to 8kg heroin stash;Court upholds death penalty on worker who stabbed man;Exchange employee faces Dh1.36m theft charge |
| What UAE Local Press say.... | Loans threaten residency as visas denied to defaulters; Bogus delivery man ‘raped woman’; Full steam ahead for all aboard as Dubai water taxis up anchor;Best-loved expatriate social club to reopen |
| UAE press reports....Sharjah's power nightmare continues for second day | 2,754 jaywalkers fined in single week; Dubai student in jail for enticing men online; Man faces drug charge after tipping off girlfriend; Mobile phone users rush to sign up for food safety warnings
|
| ಸಿರಿಯಾ ಯೂನಿರ್ವಸಿಟಿಯಲ್ಲಿ ಬುರ್ಖಾ ಧಾರಣೆಗೆ ನಿಷೇಧ (Updated) | ಆ ನಿಟ್ಟಿನಲ್ಲಿ ಮುಸ್ಲಿಮ್ ಯುವತಿಯರು ಬುರ್ಖಾ ಧರಿಸದಂತೆ ಎಲ್ಲಾ ಯೂನಿರ್ವಸಿಟಿಗಳಿಗೆ ನಿರ್ದೇಶನ ನೀಡುವುದಾಗಿ ಸಿರಿಯಾ ಸರಕಾರದ ಅಧಿಕಾರಿಗಳು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. |
| ಯು ಏ ಯಿ ಪತ್ರಿಕಾ ವರದಿಗಳು: 5 water taxis from tomorrow | ಈಗ ಸಾಯಂಕಾಲ 5 ಘಂಟೆಯಿಂದ ಬೆಳಿಗ್ಗೆ 9ರ ತನಕ ಎತಿಸಲಾತ್ ನಿಂದ ಭಾರತಕ್ಕೆ ಕರೆ ನಿಮಿಷಕ್ಕೆ ಬರೇ 90ಫಿಲ್ಸ್ .... |
| Sonam, Anil Kapoor for Dubai rain dance & other UAE News | |
| Emirates to place $5bn Boeing order & Other News | |
| ಯು.ಎ.ಇ. ರಾಮಕ್ಷತ್ರಿಯ ಸ೦ಘದ 5ನೇ ವಾರ್ಷಿಕೋತ್ಸವ : ‘ಕಳಸ’ ಸ್ಮರಣ ಸ೦ಚಿಕೆ ಬಿಡುಗಡೆ | ೫ನೇ ವಾರ್ಷಿಕೋತ್ಸ ವದ ಸವಿನೆನಪಿಗಾಗಿ ಅಧ್ಯಕ್ಷ ಶ್ರೀ ಶ್ರೀನಿವಾಸರ ಕನಸಿನ ಕೂಸಾದ ಕಳಸ ಎನ್ನುವ ಸ್ಮರಣ ಸಂಚಿಕೆಯ ಬಿಡುಗಡೆಯ ಸಮಾರಂಭವನ್ನೂ ಏರ್ಪಡಿಸಲಾಗಿತ್ತು. |
| ’ಬೆನ್ಪಿನೊರಿ...ತಿನ್ಪಿನೊರಿ’: ಸಂಗಮ ಕಲಾವಿದರಿಂದ ಹಾಸ್ಯಮಯ ತುಳು ಸಾಮಾಜಿಕ ನಾಟಕ; ಸಂಭ್ರಮದಿಂದ ನೆರವೇರಿದ ಮುಹೂರ್ತ | ದುಬೈ: ಅಕ್ಟೋಬರ್ 29ರಂದು ನಾಟಕ ಪ್ರೇಮಿಗಳಿಗೆ ಮತ್ತೊಂದು ಸುಸಂಧರ್ಭ. ಸ್ಥಳೀಯ ಕಲಾವಿದರಿಂದ ಅಸ್ತಿತ್ವಗೊಂಡ ಈ ನಾಟಕ ವೇದಿಕೆ ಈಗಾಗಲೇ ಎರಡು ಬರ್ಜರಿ ನಾಟಕ ಪ್ರಸ್ತುತ ಪಡಿಸಿ ಜನಪ್ರಿಯವಾಗಿದ್ದು ಈಗ ತಮ್ಮ 3ನೇ ಕಾಣಿಕ ನೀಡಲು ಸಜ್ಜಾಗುತ್ತಿದೆ. |
| UAE News Update...Daylight robbers prowl in Sharjah | |
| Ten hurt as Gulf Air flight hits turbulence | Airbus encounters severe air pockets over Vietnam on Monday. |
| ಯು.ಎ.ಇ: ಪೆಟ್ರೋಲ್ ದರ ಮತ್ತೆ ಹೆಚ್ಚಳ ಮತ್ತು ಇತರ ವರದಿಗಳು | |
| ಯು ಎ ಯಿ ಪತ್ರಿಕಾ ವರದಿಗಳು.... | Accused in Nakheel case kills self; Worker dies after log falls on head; Balloon crash: Appeals court quashes pilot’s jail term; Three men on death row for killing rival trader; Four killed, 38 injured in Musaffah bus accident
|
| ದುಬೈ ನಲ್ಲಿ 'ಕನ್ನಡ ಶಾಲೆಯ ಉದ್ಘಾಟನೆ' ಯೊಂದಿಗೆ ಕನ್ನಡ ಕಲಿಕೆಗೆ ನಾಂದಿ ಹಾಡಿದ ಕನ್ನಡ ಕೂಟ ಯು.ಎ.ಇ. | ’ಕನ್ನಡ ಕಲಿಯಿರಿ ಕನ್ನಡ ಕಲಿಸಿರಿ’ ಎಂಬ ಫಲಕದೊಂದಿಗೆ ಕನ್ನಡ ಭಾಷೆಯ ಕಲಿಕೆಗೆ ನಾಂದಿ ಹಾಡಿದ ದುಬೈನ ಪ್ರತಿಷ್ಠಿತ "ಕನ್ನಡ ಕೂಟ ಯು.ಎ.ಇ" ಹೊರನಾಡಿನಲ್ಲಿ ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿ ಉಳಿಸುವಲ್ಲಿ ತನ್ನ ಮತ್ತೊಂದು ದಿಟ್ಟ ಹೆಜ್ಜೆಯಿರಿಸಿತು.. |
| False alarm triggers panic on Emirates flight | About 82 passengers from Kochi have been put on an alternative flight.
|
| ಶಾರ್ಜಾದಲ್ಲಿ ನಡೆದ ಕೊಲೆ ಪ್ರಕರಣ: ಕೇರಳದ ಮೂವರಿಗೆ ಗಲ್ಲು; ಶಾರ್ಜಾ ನ್ಯಾಯಾಲಯದ ತೀರ್ಪು | ಕೊಲೆ ಆರೋಪಿಗಳಾದ ನೀಲೇಶ್ವರ ಪಡನ್ನಕಾಡಿನ ಬಶೀರ್(೩೦), ಕಾಞಂಗಾಡ್ ಮಂಡ್ಯಪುರದ ಝಕರಿಯಾ(೨೭) ಹಾಗೂ ತೆರವತ್ ಕುನ್ನಮ್ಮಲ್ನ ಅನ್ವರ್ (೨೭) ಎಂಬವರು ಗಲ್ಲುಶಿಕ್ಷೆಗೆ ಒಳಗಾದವರು... |
|
|
| »India may revoke Gulf flight cancellations | | »Eid Al Fitr is on Friday | | »ಅಕ್ಟೊಬರ್ 29 : ಎಲ್ಲರನ್ನೂ ರ೦ಜಿಸಲು ಬರುತ್ತಿದ್ದಾರೆ ಬಿ೦ದಾಸ್ ಬಾಲಿವುಡ್ ಥ್ರಿಲ್ಲರ್ : ಕಾರ್ಯಕ್ರಮಕ್ಕಾಗಿ ದುಬೈ ಸಜ್ಜು | | »ದುಬೈ: ನವೆಂಬರ್ 12 ರಂದು 54 ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಿರುವ ಕನ್ನಡ ಕೂಟ ಯು.ಎ.ಇ. | | »ದುಬೈ : ಔರಂಗಜೇಬನ ಕಾಲದ ಕುರ್ಆನ್ ಜರ್ಮನಿಯಲ್ಲಿ ಹರಾಜಿಗೆ ಸಿದ್ಧತೆ | | »Air India Express to cancel 203 flights to Gulf sector | | »ದುಬೈ: ಪತನಗೊಂಡ ಕಾರ್ಗೋ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ | | »ದುಬೈನಲ್ಲಿ ಕಾರ್ಗೋ ವಿಮಾನ ಪತನ , ಹೈವೇ ಬಳಿ ಬಿದ್ದ ವಿಮಾನ. ಚಾಲಕ ಸಿಬ್ಬಂದಿಗಳ ಸಾವು (UPDATED) | | »ಅಪ್ರಾಪ್ತ ವಯಸ್ಕರ ಸಹಮತದ ಸಂಭೋಗ ಆರೋಪಿಗೆ ದೇಶ ಬಿಡಲು ಸೂಚನೆ | | »ದುಬಾಯಿ ಟ್ಯಾಕ್ಸಿ ಬಾಡಿಗೆ ಶೀಘ್ರ ಹೆಚ್ಚಳ | | »ರೋಗ ನಿರೋಧಕ ಶಕ್ತಿ ಕುಂಠಿತ ದುಬಾಯಿಯಲ್ಲಿ ಸೂಪರ್ ಬಗ್ ಆತಂಕ | | »ಶಾರ್ಜಾದಲ್ಲಿ "ಅಲಿಫ್" ಈಶ್ವರಮಂಗಳ ಯು.ಎ.ಇ ಚಾಪ್ಟರ್ ಸಂಸ್ಥೆ ಅಸ್ಥಿತ್ವಕ್ಕೆ | | »ರಾಮಕ್ಷತ್ರಿಯ ಸ೦ಘ ಯು.ಎ.ಇ. ಯವರು ಏರ್ಪಡಿಸಿದ ಅಡುಗೆ ಸ್ಪರ್ಧೆ | | »ಯು.ಎ.ಇ. ಮೂಲದ ಎತಿಹಾದ್ ಏರ್ ಬ್ರಾಂಡ್ ಅಂಬಾಸಡರ್ ಆಗಿ ಕತ್ರಿನಾ ಕೈಫ್ ಆಯ್ಕೆ | | »ಶಾರ್ಜಾದಲ್ಲಿ ವಿಶ್ವಕರ್ಮ ಸಮಾಜದ ಬಂಧುಗಳಿ೦ದ ಶ್ರಾವಣ ಚೂಡಿಪೂಜೆಯ ಸಂಭ್ರಮ | | »ಹೊಸ ಮನೆತೆರಿಗೆ : ದುಬಾಯಿ ಪಾಲಿಕೆಯಿಂದ ನಿರಾಕರಣೆ | | »ಯು ಏ ಯಿ ಪತ್ರಿಕಾ ವರದಿಗಳು...ರಮ್ಜಾನ್ ಹಬ್ಬದ ಪಾರ್ಕಿಂಗ್ ವ್ಯವಸ್ಥೆ / ಸಂದರ್ಶನ ವಿಸಾ | | »ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ಮಯೂರ ಕಪ್ ಟೂರ್ನಮೆಂಟ್ 2010 | | »ಕಾರ್ಕಳದ ’ಹಿತೈಷಿ’ ಹಾಗೂ ಯುಎಇ ಆಮ್ಚಿಗೆಲೆ ಸಮಾಜದ ಜಂಟಿ ಸಹಯೋಗದಲ್ಲಿ ವಿದ್ಯಾರ್ಥಿ ವೇತನ ಹಾಗೂ ಸಾಧಕರಿಗೆ ಸಮ್ಮಾನ | | »ಯು ಏ ಯಿ ಪತ್ರಿಕಾ ವರದಿಗಳು...ಮಧ್ಯದ ಅಮಲಿನಲ್ಲಿ ಸೈನಿಕನಿಂದ ಅತ್ಯಾಚಾರ | | »ದುಬೈ: ಗರ್ಭಿಣಿ ಹೆಂಗಸು ಮತ್ತು ಆಕೆಯ ಪತಿಯ ಮೇಲೆ ಹಲ್ಲೆ : ವೈದ್ಯಕೀಯ ವರದಿ ಪೂರಕ | | »ಮುಂಬಯಿಯಲ್ಲಿ ಭಾರೀ ಅಲ್ಲೋಲ ಕಲ್ಲೋಲ ಸ್ರಷ್ಟಿ ಮಾಡಿದ ವಜ್ರಾಪಹರಣ ಪ್ರಕರಣ: ಆರೋಪಿಗಳು ದುಬೈಯಲ್ಲಿ ಬಂಧನ | | »ದುಬೈ; ಹಣ ಪಡೆಯಲು ಬಂದವರಿಗೆ ಹಲ್ಲೆ: ಈ ವಾರ ಶಿಕ್ಷೆ ಪ್ರಕಟ | | »ದುಬೈ : ವಿಸಾಗಳ ಸಾಚಾತನ ಪರೀಕ್ಷೆಗೆ ನೂತನ ಕ್ರಮ ಇ೦ದಿನಿ೦ದ ಜಾರಿ | | »ಯುಎಇ : ಆನ್ ಲೈನ್ ಮಾಹಿತಿಗಳ ಸೋರಿಕೆ: ಆತಂಕ | | »Interpol intercepts diamond theft suspects in Dubai | | »ಮುಂಬಯಿಯ ಮೆತಾಡಿಸ್ಟ್ ಚರ್ಚ್ ಗಳಲ್ಲಿ ಫಾಸ್ಟರ್ ಆಗಿ ನಿವ್ರತ್ತಿ ಹೊಂದಿದ್ದ ಆ.ವಂ. ಫಾ.ಜಾನ್ ಭಾಸ್ಕರ್ ಚಲ್ಲ ಅವರು ದುಬೈಯಲ್ಲಿ ನಿಧನ | | »ದುಬಾಯಿ ಸಂಗಮ ಕಲಾವಿದರ ಬೆನ್ಪಿನೊರಿ ತಿನ್ಪುನೊರಿ ಅಕ್ಟೋಬರ್ 29 ಕ್ಕೆ | | »ದುಬೈಯಲ್ಲಿ ಬ್ಯಾರೀಸ್ ಕಲ್ಚರಲ್ ಪೋರಮ್ ಇಫ್ತಾರ್ ಕೂಟ ಹಾಗೂ ವಿದ್ಯಾರ್ಥಿ ವೇತನ ನಿಧಿಗೆ ಕೊಡುಗೆ | | »ಅಬುಧಾಬಿ : ಬ್ಯಾರಿ ವೆಲ್ಫೇರ್ ಫೋರ೦ ವತಿಯಿ೦ದ ಇಫ್ತಾರ್ ಕೂಟ | | »ಮ೦ಗಳೂರು: ಅದ್ದೂರಿಯಿ೦ದ ಜರುಗಿದ ಬಿಲ್ಲವಾಸ್ ದುಬಾಯಿ ಮತ್ತು ನಾರ್ಥರ್ನ್ ಎಮಿರೇಟ್ಸ್ ವತಿಯಿ೦ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ | | »ದುಬೈ: ರಸ್ತೆ ನಿಯಮ ಉಲ್ಲ೦ಘನೆ: 12000 ಮ೦ದಿಗೆ ದ೦ಡ | | »ದುಬೈಯಲ್ಲಿ ವಿಜ್ರಂಭಣೆಯಿಂದ ನಡೆದ ಭಕ್ತಿ, ಶ್ರದ್ಧೆ, ಧರ್ಮನಿಷ್ಠೆಯ ಸಾಮೂಹಿಕ ವರಲಕ್ಷ್ಮಿ ವ್ರತ- ಮಹಾ ಪೂಜೆ | | »ಮಂಗಳೂರು : ಆ.22 ರಂದು ಬಿಲ್ಲವಾಸ್ ದುಬಾಯಿ ಮತ್ತು ನಾರ್ಥರ್ನ್ ಎಮಿರೇಟ್ಸ್ ಅಶ್ರಯದಲ್ಲಿ ಅರ್ಹ 229 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ. | | »ದುಬೈ: ವಿಶ್ವದಲ್ಲೇ ಅತಿ ದೊಡ್ಡ ಗಿಟಾರ್! | | »ವಿಸಾ ನವೀಕರಣ: ಇನ್ನುಮುಂದೆ ಯು.ಎ.ಇ ವಾಸಿಗರಿಗೆ ರಕ್ತ ಪರೀಕ್ಷೆ ಕಡ್ಡಾಯವಿಲ್ಲ | | »ಯು ಎ ಇ ಯ ಚಿರಪರಿಚಿತ ರಾಯಲ್ ಛಾಯಾಚಿತ್ರಗ್ರಾಹಕ ನೂರ್ ಅಲ್ ರಾಶಿದ್ ಮರಣ | | »Kids left behind in locked car in scorching heat & other news | | »UAE, BlackBerry may reach deal in the "near future" & other Media news | | »ದುಬೈ: ವಿಮಾ ಕಂಪನಿಗಳ ಮೂಲಕ ವಾಹನ ರಿಜಿಸ್ಟರು ಮಾಡಬಹುದು ಮತ್ತು ಇತರ ವರದಿಗಳು | | »ಪ್ರವಾಸಿಗರನ್ನು ಆಕರ್ಷಿಸಲು ದುಬೈಗೆ ಬಂದಿದೆ ವಾಟರ್ ಟ್ಯಾಕ್ಸಿ | | »ದುಬೈ: ಅ.20 ರಂದು ಸೂಡಾನಿಸ್ ಕ್ಲಬ್ ನಲ್ಲಿ ಬಿ.ಸಿ.ಎಫ್ ಇಫ್ತಾರ್ ಪಾರ್ಟಿ | | »ಅ.20 ರಂದು ವರಮಹಾಲಕ್ಷ್ಮಿ ಪೂಜೆ. ನಾಲ್ಕನೇ ವರ್ಷದ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ | | »Micky Jagtiani is Gulf's richest Indian & second placed is Dr.BR Shetty | | »ಶಾರ್ಜಾ: 100 ಕ್ಕೂ ಹೆಚ್ಚು ಬಿಕ್ಷುಕ ಮತ್ತು ಬೀದಿ ವ್ಯಾಪರಿಗಳ ಸೆರೆ | | »ಶಾರ್ಜಾದಲ್ಲಿ ಟ್ಯಾಕ್ಸಿ ಶುಲ್ಕ ಹೆಚ್ಚಳ: ಕನಿಷ್ಠ ದರ ದಿರಾಹ್ಮ್ಸ್ 10 | | »ಯು ಎ ಯಿ ಭಾರತೀಯರಿಂದ ಸಂಭ್ರಮದ ಸ್ವಾತ೦ತ್ರೋತ್ಸವ ಆಚರಣೆ | | »Tons of gold imports turn to dust on arrival; A black box for 4 wheelers now & other NEWS | | »14 ವರ್ಷದ ತರುಣಿಯನ್ನು ಒಮ್ಮತದಿಂದ ಸಂಭೋಗಿಸಿದ ಚಾಲಕ | | »ದುಬೈ: ಅಗ್ನಿ ದುರಂತ ಭಾರತೀಯ ಸಹಿತ 11 ಬಲಿ | | »ಯು ಏ ಯಿ ಪತ್ರಿಕಾ ವರದಿಗಳು..... | | »ದುಬೈ: ಬ್ಯಾರೀ ಕಲ್ಚರಲ್ ಫೋರಮ್ ಪದಾಧಿಕಾರಿಗಳಿಂದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರೊಂದಿಗೆ ಸಂವಾದ ಸನ್ಮಾನ | | »ಕಾಸರಗೋಡು : ಗಡಿನಾಡ ಧ್ವನಿ ರಾಷ್ಟ್ರೀಯ ಪ್ರಶಸ್ತಿಗೆ ಯು.ಎ.ಇ.ನ ಖ್ಯಾತ ಸಮಾಜ ಸೇವಕ ಎಂ.ಇ. ಮೂಳೂರು ಆಯ್ಕೆ | | »ಹೋರ್ಮುಜ್ ಜಲಸಂಧ ಬಳಿ ಭಾರತೀಯ ಸಿಬಂದಿಗಳಿದ್ದ ತೈಲ ಟ್ಯಾಂಕರ್ ಮೇಲೆ ದಾಳಿ; ಇನ್ನುಮುಂದೆ ಇರಾನ್-ಒಮಾನ್ ನಿಂದ ಜಂಟಿ ಭದ್ರತೆ | | »ಸರಣಿ ಅಫಘಾತ: ಆರು ವಾಹನಗಳ ಡಿಕ್ಕಿ-ಬೆಂಕಿ - ಮಹಿಳೆಯ ಸಾವು | | »ಅಬುಧಾಬಿ: ಬಿಸಿಲ ಆಘಾತಕ್ಕೆ ನಾಲ್ಕು ಕಾರ್ಮಿಕರ ಬಲಿ | | »ದುಬೈ : ಭದ್ರತಾ ಹಿನ್ನಲೆ: ಯುಎಇನಲ್ಲಿ ಬ್ಲಾಕ್ಬೆರ್ರಿ ಮೊಬೈಲ್ ನಿಷೇಧ - ಅಕ್ಟೋಬರ್ ನಿಂದ ಜಾರಿ | | »ಯು.ಎ.ಇ ಯ ಅಜ್ಮಾನಿನಲ್ಲಿ ತುಂಬೆ ಮೊಯ್ದೀನ್ ಮಸ್ಜಿದ್ ಸ್ಥಾಪನೆ | | »ಉತ್ತಮ ಬರಹಕ್ಕೆ ಆಹ್ವಾನ | | »UAE Press News.... | | »Dubai plans for speed radars every km & other news | | »UAE: Women can forego veil: Cleric & Other Press News | | »What UAE Local Press say.... | | »UAE press reports....Sharjah's power nightmare continues for second day | | »ಸಿರಿಯಾ ಯೂನಿರ್ವಸಿಟಿಯಲ್ಲಿ ಬುರ್ಖಾ ಧಾರಣೆಗೆ ನಿಷೇಧ (Updated) | | »ಯು ಏ ಯಿ ಪತ್ರಿಕಾ ವರದಿಗಳು: 5 water taxis from tomorrow | | »Sonam, Anil Kapoor for Dubai rain dance & other UAE News | | »Emirates to place $5bn Boeing order & Other News | | »ಯು.ಎ.ಇ. ರಾಮಕ್ಷತ್ರಿಯ ಸ೦ಘದ 5ನೇ ವಾರ್ಷಿಕೋತ್ಸವ : ‘ಕಳಸ’ ಸ್ಮರಣ ಸ೦ಚಿಕೆ ಬಿಡುಗಡೆ | | »’ಬೆನ್ಪಿನೊರಿ...ತಿನ್ಪಿನೊರಿ’: ಸಂಗಮ ಕಲಾವಿದರಿಂದ ಹಾಸ್ಯಮಯ ತುಳು ಸಾಮಾಜಿಕ ನಾಟಕ; ಸಂಭ್ರಮದಿಂದ ನೆರವೇರಿದ ಮುಹೂರ್ತ | | »UAE News Update...Daylight robbers prowl in Sharjah | | »Ten hurt as Gulf Air flight hits turbulence | | »ಯು.ಎ.ಇ: ಪೆಟ್ರೋಲ್ ದರ ಮತ್ತೆ ಹೆಚ್ಚಳ ಮತ್ತು ಇತರ ವರದಿಗಳು | | »ಶಾರ್ಜಾ: ಕೊಲೆ ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ ನಾಲ್ವರು ಭಾರತೀಯರಿಗೆ ಗಲ್ಲು | | »ಯು ಎ ಯಿ ಪತ್ರಿಕಾ ವರದಿಗಳು.... | | »ದುಬೈ ನಲ್ಲಿ 'ಕನ್ನಡ ಶಾಲೆಯ ಉದ್ಘಾಟನೆ' ಯೊಂದಿಗೆ ಕನ್ನಡ ಕಲಿಕೆಗೆ ನಾಂದಿ ಹಾಡಿದ ಕನ್ನಡ ಕೂಟ ಯು.ಎ.ಇ. | | »False alarm triggers panic on Emirates flight | | »ಶಾರ್ಜಾದಲ್ಲಿ ನಡೆದ ಕೊಲೆ ಪ್ರಕರಣ: ಕೇರಳದ ಮೂವರಿಗೆ ಗಲ್ಲು; ಶಾರ್ಜಾ ನ್ಯಾಯಾಲಯದ ತೀರ್ಪು | | »ಯು.ಎ.ಯಿ ಪತ್ರಿಕಾ ವರದಿಗಳು..... | | »Dubai: Ministry blocks jewellers' accounts; RAK island on sale for Dh711m & other UAE news | | »Sharjah tower blaze still smoulders | | »ದುಬೈ: ಇಸ್ರೊದೊ೦ದಿಗೆ ಸಹಕಾರ ಒಪ್ಪ೦ದಕ್ಕೆ ಸಹಿ ಹಾಕಲು ಸೌದಿ ವಿಜ್ಞಾನಿಗಳು ಭಾರತಕ್ಕೆ | | »ಶಾರ್ಜ: 12 ಮಹಡಿಯ ವಸತಿ ಕಟ್ಟಡ ಭಯಂಕರ ಬೆಂಕಿಗಾಹುತಿ: ಆರು ನಿವಾಸಿಗಳು ಆಸ್ಪತ್ರೆಗೆ ದಾಖಲಾತಿ | | »ಯು.ಎ.ಯಿ ಪತ್ರಿಕಾ ವರದಿಗಳು..... | | »Dubai: Pilot jailed for death of Indian in balloon crash | | »ಯು.ಎ.ಯಿ ಪತ್ರಿಕಾ ವರದಿಗಳು..... | | »ಪ್ರಯಾಣಿಕರ ಸುರಕ್ಷತೆಗೆ ಅಧಿಕ ಪ್ರಾಶಸ್ತ್ಯ: ದುಬೈ ಮೆಟ್ರೋ | | » ವರ್ಣರಂಜಿತ 'ಸಿಲ್ವರ್ ಜುಬಿಲಿ ಪುರವಂಕರ ಡ್ಯಾನ್ಸ್ ಕಪ್-2010' ನೃತ್ಯ ಸ್ಪರ್ಧೆ: ಸೀನಿಯರ್ ವಿಭಾಗದಲ್ಲಿ ಬಿಲ್ಲವಾಸ್ ರಾಕರ್ಸ್ ಹಾಗೂ, ಜೂನಿಯರ್ ವಿಭಾಗದಲ್ಲಿ ಅವಿರತ್ ಗ್ರೂಪ್ ಎಕ್ಸ್ ಸ್ಟ್ರೀಮರ್ಸ್ ಪ್ರಥಮ | | »1st July 2010: ಯು.ಎ.ಯಿ ಪತ್ರಿಕಾ ವರದಿಗಳು..... | | »ಯು.ಎ.ಯಿ ಪತ್ರಿಕಾ ವರದಿಗಳು..... | | »ದುಬೈ: ಎನ್ನಾರೈ ಸಂಸ್ಥೆಯಿಂದ ಸೈಯದ್ ಖಲೀಲುರ್ರಹ್ಮಾನ್ ಮತ್ತು ಪದ್ಮಕುಮಾರ್ ರಿಗೆ ಸನ್ಮಾನ :ಈಗ ಜಗತ್ತಿಗೆ ಭಾರತವೇ ಭವಿಶ್ಯ - ಸಂಜಯ್ ವರ್ಮಾ | | »ಕರ್ನಾಟಕ ಸ೦ಘ ದುಬೈಯ ಬೆಳ್ಳಿ ಹಬ್ಬದ ಸ೦ಭ್ರಮದಲ್ಲಿ ಹಮ್ಮಿಕೊ೦ಡಿರುವ ಪುರವ೦ಕರ ಡ್ಯಾನ್ಸ್ ಕಪ್ ಸ್ಪರ್ಧೆ | | »ಕನ್ನಡಕೂಟ ಯುಎಇ ವತಿಯಿ೦ದ ಮಾತ್ರಭಾಷೆಯಾದ ಕನ್ನಡ ಕಲಿಸುವ ಕಾರ್ಯಕ್ರಮ | | »ದಕ್ಷಿಣ ಭಾರತೀಯ ಕಲೆ, ಸ೦ಸ್ಕ್ರತಿ ಅಧ್ಯಯನಕ್ಕಾಗಿ ಯುಎಇನಿಂದ ಕೇರಳಕ್ಕೆ ನಿಯೋಗ | | »ದುಬೈ: ಗಲ್ಫ್ ಕರ್ನಾಟಕ ವೇದಿಕೆಯ ಐತಿಹಾಸಿಕ ವಿಶೇಷ ಸಭೆ: ಗಲ್ಫ್ ರಾಷ್ಟ್ರಗಳ ವಿವಿಧ ಸಂಘಟನೆಗಳ ಮುಖ್ಯಸ್ತರ ಸಮಾವೇಶ- ಅನಿವಾಸಿ ಕನ್ನಡಿಗರ ಧ್ವನಿಗೆ ಸ್ಪಂದಿಸಿದ ಸರ್ಕಾರ {Updated Photos} | | »ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ | | »ದುಬೈ: ಪರಿತ್ಯಕ್ತ ತಾಣವೀಗ ಲೈಂಗಿಕ ವೆಬ್ಸೈಟ್ ಆಗಿ ಪರಿವರ್ತನೆ | | »ಅಬಿಧಾಬಿ: ಆರ್ಥಿಕ ‘ಹಿಂಜರಿತ’ವಲ್ಲ; ಸವಾಲು: ಯುಎಇ ಪ್ರಧಾನಿ | | »ದುಬೈ: 'ಮೂರು ಮುತ್ತು' ಕಲಾವಿದರ ಆಗಮನ: ಆತ್ಮೀಯ ಸ್ವಾಗತ. ಶುಕ್ರವಾರ ಪ್ರದರ್ಶನಕ್ಕೆ ರಂಗ ಸಜ್ಜು | | »ದುಬೈ: ಲ್ಯಾನ್ಸಿ ಪಿಂಟೋ ಅವರಿಗೆ ದಾಯ್ಜಿ ಪ್ರಶಸ್ತಿ ಪ್ರದಾನ | | »ದುಬೈ: ಶೆಟ್ಟಿಗಾರ್ ಸಮುದಾಯದವರಿ೦ದ ಹೊಸದಾಗಿ ಸ್ಥಾಪನೆಗೊ೦ಡ ಪದ್ಮಶಾಲಿ ಕಮ್ಮುನಿಟಿ ಯುಎಇ | | »ಮಂಗಳೂರು ವಿಮಾನ ದುರಂತ: 14 ಕೋಟಿ ಪರಿಹಾರ ವಿತರಣೆ; ದುಬೈ ಅಥವಾ ಶಾರ್ಜಾದಲ್ಲಿ ಏರಿಂಡಿಯಾ ತಾಂತ್ರಿಕ ನೆಲೆ ಸ್ಥಾಪನೆ: ಐದು ಬದಲಿ ವಿಮಾನ | | »ದುಬೈ: ಬಜಪೆ ದುರಂತ: ಕನಿಷ್ಟ 10 ಖೋಟಾ ಪಾಸ್ಪೋರ್ಟ್ ಬಳಕೆ ? | | »ಜಾಗತಿಕ ಹೂಡಿಕೆದಾರರ ಸಮಾವೇಶದ೦ದು ಯಡ್ಯೂರಪ್ಪರವರನ್ನು ಭೇಟಿ ಮಾಡಿದ ಗಲ್ಫ್ ಕರ್ನಾಟಕ ಫೋರ೦ ನಿಯೋಗ; ಸ್ಪಂದಿಸಿದ ಸರಕಾರ; ಜೂ 25 ರಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ದುಬೈಗೆ ಭೇಟಿ, ವಿಶೇಷ ಸಭೆ | | »ಕಿಸ್ ನೀಡಿದ್ದಕ್ಕೆ 4 ತಿಂಗಳು ಜೈಲು, 90 ಛಡಿಯೇಟು! | | »ರಾಮ ಕ್ಷತ್ರಿಯ ಸಂಘ ಯೂ.ಎ.ಇ. 5 ನೇ ವಾರ್ಷಿಕೋತ್ಸವ ಸಮಾರಂಭ | | »ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ | | »ಕ್ಯಾಪಿಟಲ್ ಗೇಟ್: ಗಿನ್ನೆಸ್ ದಾಖಲೆಯತ್ತ ಈ ಗಗನಚುಂಬಿ ಕಟ್ಟಡ : 18 ಡಿಗ್ರಿ ವಾಲಿರುವ ಅಬುಧಾಬಿಯ ಗೋಪುರ: ಪೀಸಾ ಗೋಪುರಕ್ಕೇ ಸವಾಲು | | »ಯು.ಎ.ಇ ಮತ್ತು ಯಮನ್ ರಾಷ್ಟ್ರದ ಸಿ.ಬಿ.ಎಸ್.ಇ ಶಾಲೆಗಳ ಕನ್ವಿನರ್ ಆಗಿ ಪ್ರೊ. ಎಂ.ಅಬೂಬಕ್ಕರ್ ಆಯ್ಕೆ | | »ದುಬೈ: ಧರ್ಮದ ಆಧಾರಿತ ನಿರ್ದಿಷ್ಟ ಸಮುದಾಯದ ಏಳಿಗೆಯಿಂದಾಗಿ ಖಂಡಿತವಾಗಿಯು ಭಾರತದ ಅಭಿವ್ರದ್ದಿ ಅಸಾಧ್ಯ. ಅನೀಸ್ ಅಹ್ಮದ್ | | »ಅಜ್ಮಾನ್ :ಎಮಿರೇಟ್ಸ್ ಇಂಡಿಯಾ ಫ್ರಟೆರ್ನಿಟಿ ಫೋರಮ್ ಸದಸ್ಯ ಬಶೀರ್ ಶಿರ್ತಾಡಿ ಹೃದಯಾಘಾತದಿಂದ ನಿಧನ | | »ಬಿಲ್ಲವಾಸ್ ದುಬೈ ಮತ್ತು ನಾರ್ಥನ್ ಎಮಿರೇಟ್ಸ್ ರವರಿ೦ದ ಶೈಕ್ಷಣಿಕ ವಿದ್ಯಾರ್ಥಿವೇತನ ಹಾಗೂ ತರಬೇತಿ | | »ತನ್ನ 800ನೇ ಪ್ರಯೋಗದತ್ತ ಭರ್ಜರಿ ದಾಪುಗಾಲು: ದುಬಾಯಿನಲ್ಲಿ ಜೂನ್ 25 ರಂದು ಹಾಸ್ಯ ಪ್ರಧಾನ ಸಾಮಾಜಿಕ ಕಥಾನಕದ 'ಮೂರು ಮುತ್ತು' ನಾಟಕ ಪ್ರದರ್ಶನ | | »Best rentals up for grabs in Dubai | | »ದುಬೈ: ಮುಂದಿನ ಮಾರ್ಚ್ನಲ್ಲಿ ದುಬೈನ ಹೊಸ ಏರ್ಪೋರ್ಟ್ ಕಾರ್ಯಾರಂಭ | | »ದುಬೈ: ವೈದ್ಯಕೀಯ-ವಿಜ್ಞಾನಕ್ಕೆ ಮುಸ್ಲಿಂ-ಅರಬ್ ಕೊಡುಗೆ: ವಸ್ತುಪ್ರದರ್ಶನಕ್ಕೆ ಚಾಲನೆ | | »ಯುಎಇ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ: ಅಬುಧಾಬಿ | | »Dubai Metro passengers are being fined for drinking water on trains!; Confused by Metro law? You will be | | »Community associations now a must under Strata Law | | »ಅತ್ಯುತ್ತಮ ಫಲಿತಾಂಶ ಬಂದಿದೆ, ಸ್ವೀಕರಿಸಲು ಬಾಲಕನೇ ಇಲ್ಲ! | | »ದುಬೈ ಮರಳುಗಾಡಿನಲ್ಲಿ ಗಗನಸಖಿ ಮೇಲೆ ಅತ್ಯಾಚಾರ | | »Dubai housing fee to be mandatory from January 1 & other News | | »25 ವರ್ಷವನ್ನು ಪೂರೈಸಿದ ಸ೦ತಸದದಲ್ಲಿ ಕರ್ನಾಟಕ ಸ೦ಘ ದುಬೈ ವತಿಯಿ೦ದ ‘ಬೆಳ್ಳಿ ಹಬ್ಬ ಡ್ಯಾನ್ಸ್ ಕಪ್’ ನ್ರತ್ಯ ಸ್ಪರ್ಧೆ | | »ದುಬೈ'ನಲ್ಲಿ ಭಾವೈಕ್ಯತೆ, ಶರಣಸಂಸ್ಕೃತಿ ಹರಡಿ, ಅದ್ದೂರಿಯಿಂದ `ಬಸವ ಜಯಂತಿ' ಹಬ್ಬದ ಆಚರಣೆ. | | »ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ - ಮಂಗಳೂರು , ಯು.ಎ.ಇ. ವತಿಯಿಂದ ವಿಶೇಷ ಪ್ರಾರ್ಥನಾ ಸಭೆ | | »ಗಲ್ಫ್ ಕನ್ನಡಿಗರ ಹಕ್ಕು ಮತ್ತು ಬೇಡಿಕೆಗಳಿಗೆ ಒಗ್ಗಟ್ಟಿನ ಸ್ಪಂದನೆ- ’ಗಲ್ಫ್ ಕರ್ನಾಟಕ ವೇದಿಕೆ’; ಪದ್ಮಶ್ರೀ ಡಾ, ಬಿ. ಆರ್. ಶೆಟ್ಟಿಯವರಿಂದ ಅಧಿಕೃತ ಉದ್ಘಾಟನೆ | | »ಅಬುಧಾಬಿಯ ಇಐಎಫ್ಎಫ್ ವತಿಯಿ೦ದ ರಕ್ತದಾನ ಶಿಬಿರ | | »ಮಂಗಳೂರು ವಿಮಾನ ದುರಂತ: ಯುಎಇ ಅಧ್ಯಕ್ಷ, ಸರ್ಕೋಝಿ ಸಂತಾಪ | | »ಮೂಡಬಿದಿರೆ: ಮಡಿದ ರಾಷ್ಟ್ರ ಮಟ್ಟದ ಕ್ರೀಡಾಳು ಕಲಾವಿದ ಜಯಪ್ರಕಾಶ್ ದೇವಾಡಿಗ | | »ಮಂಗಳೂರು ವಿಮಾನ ದುರಂತಕ್ಕೆ ಡಿ.ಕೆ.ಎಸ್.ಸಿ. - ಯು.ಎ.ಇ ಸಮಿತಿ ಸಂತಾಪ. | | »ವಿಮಾನ ಅಪಘಾತಕ್ಕೆ ಮರ್ಕಜ್ ಕುಂಬ್ರ -ದುಬೈ ಘಟಕದ ಸಂತಾಪ | | »ಮಳೆ ನೋಡಲು ಬಂದಳು...ಇಳೆ ತೊರೆದಳು... | | »ಬಜ್ಪೆ ವಿಮಾನ ಅಪಘಾತ: ತಲ್ಲಣಗೊ೦ಡ ದುಬೈ | | »ಮೇ. 21ರ೦ದು ಯುಎಇ ಬಸವ ಸಮಿತಿ ವತಿಯಿ೦ದ ಬಸವ ಜಯ೦ತಿ | | »ಮೇ. 21 ರ೦ದು ಬೆಳ್ಳಿ ಹಬ್ಬ ಡಾರ್ಟ್ ಕಪ್ ಮತ್ತು ಡಾರ್ಟ್ ಟೂರ್ನಮೆ೦ಟ್ | | »ಉಡುಪಿ: ದುಬೈಯಲ್ಲಿ ಐಓಬಿ ಪ್ರಾತಿನಿಧಿಕ ಕಚೇರಿ ಆರ೦ಭ | | »ಶಾರ್ಜಾ ಕರ್ನಾಟಕ ಸಂಘದ 8ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಸಮಾರಂಭ ಯಶಸ್ವಿ | | »ಯು.ಎ.ಯಿ ಪತ್ರಿಕಾ ವರದಿಗಳು..... | | »ಪಂಜಾಬ್ ನ್ಯಾಷನಲ್ ಬ್ಯಾಂಕ್ ದುಬಾ ಡಿಐಎಫ್ಸಿ ಶಾಖೆ ಆರಂಭ | | »‘ಎಂಐಸಿ-ದುಬೈ ವಿದ್ಯಾರ್ಥಿ ವಿನಿಮಯ’ | | »ಶಾರ್ಜಾ: ಗೋದಾಮಿನಲ್ಲಿ ಬೀಕರ ಅಗ್ನಿ ಅನಾಹುತ: ನೂರಾರು ಕೆಲಸಗಾರರ ಸ್ಥಳಾಂತರ, ಲಕ್ಷಾಂತರ ಸ್ವತ್ತು ನಾಶ | | »ವಿಜ್ರ೦ಭಣೆಯಿಂದ ಆಯೋಜಿಸಿದ ಯುಎಇ ಅಮ್ಚಿಗಲೆ ಸಮಾಜದವರ ವಾರ್ಷಿಕ ಪ್ರತಿಭಾ ದಿನಾಚರಣೆ-2010 | | »ಯು.ಎ.ಯಿ. ಪತ್ರಿಕಾ ವರದಿಗಳು... | | »ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ.... | | »ಅಬುಧಾಬಿ: ದರೋಡೆಕೋರರಿಗೆ ಕಾಸರಗೋಡಿನ ಯುವಕ ಬಲಿ | | »ಮೇ 7ರ೦ದು ಯುಎಇ ಬ೦ಟರ 36ನೇ ವಾರ್ಷಿಕೋತ್ಸವ: ಗೌರವಾನ್ವಿತ ಅತಿಥಿಯಾಗಿ ಡಾ. ಬಿ.ಎ೦. ಹೆಗ್ಡೆ | | »ಜಿ.ಎಮ್.ಸಿ ಆಸ್ಪತ್ರೆ ಅಜ್ಮಾನ್ ರವರ ಇನ್ನೊಂದು ಅತ್ಯಾಧುನಿಕ ಶಾಖೆ ಆಫ್ರಿಕಾದ ಮಲಾವಿಯಲ್ಲಿ ಪ್ರಾರಂಭ | | »ದುಬೈ:'ವರ್ಷದ ಅತ್ಯುತ್ತಮ ವಿದ್ಯಾರ್ಥಿನಿ'ಯಾಗಿ ಆಯ್ಕೆಯಾದ ಭಟ್ಕಳದ ಕಿಶೋರಿ ಫಾತಿಮಾ ನಸ್ವಾ | | »ಬಾಲಿವುಡ್ ಗಾಯಕಶ್ರೇಷ್ಟ ಮಹ್ಮದ್ ರಫಿ ಗೀತೆಗಳಿಗೆ ಮರುಜೀವ ತುಂಬಿದ ಠಾಗೋರ್ ದಾಸ್. | | »ಯು.ಎ.ಇ ಮೊಗವೀರ್ಸ್ ಬಾಂಧವರಿಂದ ವೈಭವದ ಮಹಾ ಸತ್ಯನಾರಾಯಣ ಪೂಜೆ | | »ದುಬೈಯಲ್ಲಿ ಮಂಗಳೂರು ನೂತನ ಖಾಝಿ ಶೈಖುನಾ ತ್ವಾಕಾ ಅಹಮದ್ ಮುಸ್ಲಿಯಾರ್ ರವರಿಗೆ ಸನ್ಮಾನ ಸಮಾರಂಭ ಹಾಗು ಕೆ.ಐ.ಸಿ ಜೀವನ್ ಸುರಕ್ಷಾ ಯೋಜನೆಯ ಅಧೀಕ್ರತ ಉದ್ಘಾಟನೆ. | | »All 29 Red Line stations on Dubai Metro ready | Middle East telecoms firms may put Skype on mobiles | | »ದುಬೈ ಕಾ ಶಾಮ್ ರಫಿ ಕಿ ನಾಮ್ ದುಬಾಯಿಯಲ್ಲಿ ಮೊಳಗಲು ಕ್ಷಣ ಗಣನೆ.... | | »ಎ.30ರ೦ದು ಮೊಗವೀರ್ಸ್ ಯುಎಇರವರಿ೦ದ ಮಹಾ ಸತ್ಯನಾರಾಯಣ ಪೂಜೆ | | »ದುಬೈ: ಬಿಸಿಗಾಳಿ ಬಲೂನ್ ಅಪಘಾತ : ಭಾರತೀಯ ಸೇರಿ ಇಬ್ಬರು ಪ್ರವಾಸಿಗರ ಸಾವು | | »ಭಾರತೀಯರಿಗೆ ಮರಣ ದಂಡನೆ: ತನಿಖೆಗೆ ಒತ್ತಾಯ : ಯುಎಇಗೆ ಆಮ್ನೆಸ್ಟಿ ಇಂಟರ್ನ್ಯಾಶನಲ್ ಮನವಿ | | »ದುಬೈ: ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನಾದ್ಯಕ್ಷ ಡಾ.ಚೆನ್ನವೀರ ಕಣವಿ, ಸಚಿವ ಕಾಗೇರಿ, ನಟಿ ತಾರ ಮತ್ತು ಇತರ ಗಣ್ಯರ ಆಗಮನ - ಹಾರ್ಧಿಕ ಸ್ವಾಗತ | | »ಶಾರ್ಜಾ: ಮದುವೆಯಾಗದೆ ಒಟ್ಟಿಗೆ ವಾಸಿಸುತ್ತಿರುವ ’ದಂಪತಿ’ ಗಳಿಗೆ ಕುತ್ತು | | »ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಸಕಲ ಸಿದ್ಧತೆ | | »ದುಬೈ: ಭಾರತೀಯ ಉದ್ಯೋಗಿಯ ಆತ್ಮಹತ್ಯೆ | | »ಬುರ್ಜ್ ಖಲೀಫಾಗೆ ರಿಯಲ್ ಎಸ್ಟೇಟ್ ಪ್ರಶಸ್ತಿ | | »Credit card and Nol in one: RTA launches Nol credit and debit cards | | »ಪ್ರಕಾಶ್ರಾವ್ ಪಯ್ಯಾರ್ ರವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ | | »ಶಾರ್ಜಾ: ಕರ್ನಾಟಕ ಸ೦ಘದ ಈ ವರ್ಷದ ಮಯೂರ ಪ್ರಶಸ್ತಿಯು ಜೇಮ್ಸ್ ಮೆ೦ಡೋನ್ಸಾ ಅವರಿಗೆ | | »ಮೇ. 7 ರ೦ದು ಯುಎಇ ಬ೦ಟರ 36ನೇ ವಾರ್ಷಿಕೋತ್ಸವ ಸಮಾರ೦ಭ ಸಂಭ್ರಮ | | »ಅಜ್ಮಾನ್: ದುಬೈ ಇ೦ಡಿಯನ್ ಇಸ್ಲಾಮಿಕ್ ಸೆ೦ಟರ್ ವತಿಯಿ೦ದ ಜಿಎ೦ಸಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ | | »ದುಬಾಯಿಯಲ್ಲಿ ಪ್ರೇಕ್ಷಕರ ಮನಗೆದ್ದ ’ಜೋಕುಲಾಟಿಕೆ’ ತುಳು ಹಾಸ್ಯಮಯ ಕಿರುಚಿತ್ರ ಯಶಸ್ವಿ ಪ್ರದರ್ಶನ | | »ವಾಷಿಂಗ್ಟನ್ ನಲ್ಲಿ ನಡೆದ ’ಎಜುಕೇಶನ್ ಆಫ್ ಹೆಲ್ತ್ ಪ್ರೊಫೇಶನಲ್ ಕಾನ್ಪರೆನ್ಸ್’ ನಲ್ಲಿ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಅಧ್ಯಕ್ಷರಾದ ಶ್ರೀ ತುಂಬೆ ಮೊಯಿದ್ದೀನ್ ರಿಂದ ವಿಚಾರ ಮಂಡನೆ | | »ಸಂಗೀತ ರಸಿಕರನ್ನು ಮಂತ್ರಮುಗ್ಧರನ್ನಾಗಿಸಲು ಸಜ್ಜು: ಎ.30ರಂದು `ದುಬೈ ಕಿ ಶಾಮ್, ರಫಿ ಕಿ ನಾಮ್' ಸ೦ಗೀತ ಕಾರ್ಯಕ್ರಮ | | »'ಜೋಕುಲಾಟಿಕೆ' ತುಳು ಹಾಸ್ಯಮಯ ಕಿರುಚಿತ್ರ ದುಬಾಯಿಯಲ್ಲಿ ಪ್ರದರ್ಶನಕ್ಕೆ ಸಿದ್ದ. | | »India's ambassador-designate Lokesh keen to take ties forward | | »ದುಬೈ: ನಗರದಲ್ಲಿ ಏಪ್ರಿಲ್ 30 ರಂದು ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ - ಭಟ್ಕಳ್ ಟ್ರೋಫಿ-2010 | | »ಯುಎಇ ವಿನಿಮಯ ಸ೦ಸ್ಥೆಗೆ `ದುಬೈ ಕ್ವಾಲಿಟಿ ಅವಾರ್ಡ್' | | »ಬ್ಯಾರಿ ಭಾಷೆಯ ಗೀತಾ ಸಾಹಿತ್ಯ, ಧ್ವನಿಯ ಮೂಲಕ ಬ್ಯಾರಿ ಸಮುದಾಯದ ಮನಗೆದ್ದ ಹನೀಫ್ ಪರ್ಲಿಯಾ | | »ಮಸ್ಕತ್ : ಧೂಮಪಾನಕ್ಕೆ ಕಡಿವಾಣ: ಧೂಮಪಾನ ಮಾಡಿದವರು ಭಾರೀ ದ೦ಡ ಪಾವತಿಸಬೇಕಾಗುತ್ತದೆ | | »ಮೆ. 7ರ೦ದು ಯುಎಇ ಅಮ್ಚಿಗಲೆ ಸಮಾಜ ಬಾ೦ಧವರ 2010ನೇ ಸಾಲಿನ ಪ್ರತಿಭಾ ದಿನಾಚರಣೆ | | »ದುಬೈ: ಯುಎಇ ಅಮ್ಚಿಗಲೆ ಸಮಾಜ ಬಾ೦ಧವರ ವಾರ್ಷಿಕ ವಿಹಾರಕೂಟ | | »ನಕಲಿ ಪ್ಲಾಸ್ಟಿಕ್ ಸರ್ಜನ್ ಬಂದನ- ಶಾರ್ಜದಲ್ಲಿ ’ಲುಂಗಿ’ ನಿಷೇದ..ಇತರ ಸುದ್ದಿಗಳು | | »ಉದ್ಯಮಿ ಅಬ್ದುಲ್ ರಝಕ್ ಬುಳೆರಿಕಟ್ಟೆ ಮಾಲಕತ್ವದ "SEEPAS" ಇಲೆಕ್ಟ್ರೋನಿಕ್ಸ್ | | »ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬಣ್ಣದ ರಂಗೋಲಿ ಸ್ಪರ್ಧೆಯ ಮುನ್ನುಡಿ | | »ಬ್ಯಾರೀ ಅತಿಥಿ ಗಣ್ಯರಿಗೆ ಅಬುಧಾಬಿ ಬ್ಯಾರಿ ವೆಲ್ಫೇರ್ ಫೋರಮ್ ನಿಂದ ಸ್ವಾಗತ ಸತ್ಕಾರ { UPDATED} | | »ದುಬೈ: ‘30 ಲಕ್ಷ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನ’ | | »ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಳ್ಳಿ ಹಬ್ಬ ಪ್ರಶಸ್ತಿಗೆ ನಾಲ್ಕು ಗಣ್ಯರ ಆಯ್ಕೆ | | »ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ | | »ಅತ್ಯದ್ಭುತ ಅವಿಸ್ಮರಣೀಯ 'ಕ್ಯಾಂಪ್ ಫೈರ್' ಕಾರ್ಯಕ್ರಮ ಹಮ್ಮಿಕೊಂಡ -ಕನ್ನಡ ಕೂಟ ಯು.ಎ.ಇ. ದುಬೈ | | »ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಬಿ.ಜೆ.ಪಿಯನ್ನು ಸೋಲಿಸಿ ಪರ್ಯಾಯ ಸರಕಾರ ರಚಿಸಲು ಸಾದ್ಯ- ದುಬೈ ಯಲ್ಲಿ ಸಿದ್ದಾರಾಮಯ್ಯ | | »ದುಬಾಯಿಗೆ ಆಗಮಿಸುತ್ತಿರುವ ಕರ್ನಾಟಕ ರಾಜ್ಯ, ಭಾರತ ಕೇಂದ್ರ ಸಚಿವರು ಮತ್ತು ವಿರೋಧ ಪಕ್ಷದ ನಾಯಕರಿಗೆ ಮಂಗಳೂರು ವಿಮಾನ ನಿಲ್ದಾಣದ ಬಗ್ಗೆ ಅನಿವಾಸಿ ಕನ್ನಡಿಗರ ಮನವಿ | | »ದುಬೈ: ಶೈಖ್ ಅಹಮ್ಮದ್ ಬಿನ್ ಝಾಯಿದ್ರ ಮ್ರತ ದೇಹ ಪತ್ತೆ; ಅಂತ್ಯಕ್ರಿಯೆ | | »ಗಲ್ಫ್ನಲ್ಲಿ ಕೀರ್ತಿಪತಾಕೆ ಹಾರಿಸಿದ ಭಟ್ಕಳದ ಹೆಮ್ಮೆಯ ಸುಪುತ್ರ ಎಸ್.ಎಂ.ಸೈಯದ್ ಖಲೀಲ್ | | »ದುಬೈ: ಬಸ್ಸು-ಟ್ರಕ್ ಢಿಕ್ಕಿ: 6 ಭಾರತೀಯರ ಸಾವು | | »ಉಡುಪಿ: ಎ.3 ರ೦ದು ಅಬುಧಾಬಿಯ ಉದ್ಯಮಿ, ದಾನಿ ಶೇಖರ ಶೆಟ್ಟಿಯವರಿಂದ 35ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳ ದತ್ತುಸ್ವೀಕಾರ | | »ಮರ್ಕಝುಲ್ ಹುದಾ ದುಬೈ ಘಟಕದ ವತಿಯಿಂದ ಜೀಲಾನಿ ಅನುಸ್ಮರಣೆ ಮತ್ತು ಗಲ್ಫ್ ಮೀಟ್. | | »ದುಬೈ: ಕೆಮರಾ ಕಣ್ಣಿಂದ ಎ ಟಿ ಎಮ್ ಪಿನ್ ನಂಬರ್ ಕಾಪಿ ಮಾಡಿ ಬಾರೀ ಹಣ ಕದ್ದ ಮೂವರ ಬಂದನ | | »ಏ.2: ಸಿದ್ದರಾಮಯ್ಯ, ಮುನಿಯಪ್ಪ, ಪಾಲೇಮಾರ್ ಮತ್ತು ಇತರ ಹೆಸರಾಂತ ಗಣ್ಯರನೇಕರ ಸಮ್ಮುಖದಲ್ಲಿ ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮ | | »ದುಬೈ: ಭಾರತೀಯ ವಲಸಿಗರನ್ನು ನಿಯ೦ತ್ರಿಸಲು ಹೊಸ ಕಾಯ್ದೆ: ಏ. 1ರಿ೦ದ ಕುವೈತ್ ಪದವೀಧರರಿಗಷ್ಟೇ ನಿವಾಸಿ ವೀಸಾ | | »ದುಬೈಯಲ್ಲಿ ಸಯ್ಯದ್ ಆಟಕೋಯ ತಂಙಳ್ ಕುಂಬೋಳ್ ರವರೀಗೆ ಸನ್ಮಾನ | | »ಶಾರ್ಜಾ: ಪಾಕಿಸ್ತಾನಿ ಹತ್ಯೆ-17 ಭಾರತೀಯರಿಗೆ ಗಲ್ಲು ಶಿಕ್ಷೆ | | »ದುಬೈ: ರಾಮ ಕ್ಷತ್ರಿಯ ಸಂಘದಿಂದ ರಾಮ ನವಮಿ ಮತ್ತು ಭಜನಾ ಕಾರ್ಯಕ್ರಮ | | »ಕಲ್ಬ ಪಾರ್ಕ್ನಲ್ಲಿ ಬ್ಯಾರೀಸ್ ಕುಟು೦ಬದವರ ವಿಹಾರಕೂಟ | | »Streamlining services: Indian consulate steps up |
|