ಗುರುವಾರ, 11-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ
Latest news item ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್
Latest news item ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
Latest news item ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ -- ಜಿಲ್ಲಾಧಿಕಾರಿ ಪೊನ್ನುರಾಜ್.
Latest news item ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ.
Latest news item ಕೋಲಾಹಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ
Latest news item ಇನ್ನು ಕೆಲವೇ ದಿನಗಳಲ್ಲಿ ಮ೦ಗಳೂರು-ಮಣಿಪಾಲ ನಡುವೆ ವೋಲ್ವೊ ಸಂಚಾರ ಆರ೦ಭ
Latest news item ಕೊಲ್ಲೂರು ರಥೋತ್ಸವದಲ್ಲಿ ದುರಂತ: ಚಕ್ರದಡಿ ಸಿಲುಕಿ ಓರ್ವನ ಸಾವು, ಇನ್ನೊಬ್ಬನಿಗೆ ಗಾಯ
Latest news item ಭೂಗತ ಪಾತಕಿ ರವಿ ಪೂಜಾರಿಯೊಂದಿಗೆ ಸಂಬಂಧ ಪ್ರಕರಣ: ಶ್ರೀರಾಮಸೇನೆಯ ಪ್ರಸಾದ್ ಅತ್ತಾವರ ಮತ್ತೆ ಪೊಲೀಸ್ ಕಸ್ಟಡಿಗೆ; ಸರಕಾರದ ಷಡ್ಯಂತ್ರ-ಮುತಾಲಿಕ್‌ ಆರೋಪ
Latest news item ಮಂಗಳೂರು: ಗೋಹತ್ಯೆ ನಿಷೇಧ ಬಿಜೆಪಿಯ ಕುಟಿಲ ರಾಜಕೀಯ ತಂತ್ರ: ಗೋಹತ್ಯೆ ನಿಷೇಧದ ವಿರುದ್ಧ ನಡೆದ ಸಿಪಿ‌ಎಂ, ಸಿಪಿ‌ಐ, ಜೆಡಿ‌ಎಸ್ ಪ್ರತಿಭಟನೆಯಲ್ಲಿ ನಾಗರಾಜ್
Latest news item ಅಸಭ್ಯ ವರ್ತನೆ- ಏಳು ಸಂಸದರ ಅಮಾನತು; ಕೊನೆಗೂ ರಾಜ್ಯಸಭೆಯಲ್ಲಿ ಮಹಿಳೆಗೆ ಜಯ
Latest news item ಮ೦ಗಳೂರು: `ಕೊ೦ಕಣ್ ಕೊಗುಲ್' ಎ೦ದೇ ಜನಪ್ರೀಯರಾಗಿದ್ದ ಗಾಯಕ ವಿಲ್ಫಿ ರೆಬಿ೦ಬಸ್ (67) ಇನ್ನಿಲ್ಲ
Latest news item ಉಡುಪಿ: ಅಸಮಾನತೆಯ ನಿವಾರಣೆ ಕಾಲದ ಬೇಡಿಕೆಯಾಗಿದೆ
Latest news item ಸಮಗ್ರ ಪ್ರವಾಸೋದ್ಯಮ ಯೋಜನೆ: ರೂ 10ರಿಂದ 20 ಸಾವಿರ ಕೋಟಿಗಳಷ್ಟು ಬಂಡವಾಳ ಆಕರ್ಷಿಸಲು ಉದ್ದೇಶ
Latest news item ಮಹಿಳಾ ಮಸೂದೆ: ಶಾಸಕರ ಎದೆಯಲ್ಲಿ ಡವ...ಡವ!
Latest news item ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ, ಹೋಮಿಯೋಪತಿ ಹಾಗೂ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಎಪ್ರಿಲ್‌ 28,29ರಂದು ಸಿ‌ಇಟಿ: ಲಿಂಬಾವಳಿ
Latest news item ಮಂಗಳೂರು: ಬ್ರಾಹ್ಮಣೀಕರಣದ ಭ್ರಮೆಯಿಂದ ಹೊರಬರಲು ಕೊರಗರಿಗೆ ಕರೆ: ‘ಮಹಿಳೆಯರ ಹಕ್ಕುಗಳ ಜಾಗೃತಿ ಅಭಿಯಾನ’ದಲ್ಲಿ ಜ್ಯೋತಿ ಚೇಳ್ಯಾರು
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
Latest news item ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
Latest news item ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಇಂದಿನ ವರದಿಗಳು


ವರದಿ ಚಿತ್ರ
ನವದೆಹಲಿ: ಮಹಿಳಾ ಮೀಸಲಾತಿಯಾಗಿದೆ. ಇನ್ನು ಮುಸ್ಲಿಮರಿಗೂ ಕೇಂದ್ರದಿಂದ ಮೀಸಲಾತಿ ದೊರಕಬಹುದೇ?

ಈಗ ಮುಸ್ಲಿಮರ ಓಲೈಕೆಗೆ ಮುಂದಾಗಿರುವ ಪ್ರಧಾನಿ ಮನಮೋಹನ್ ಸಿಂಗ್, ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ಕಾಪಾಡುವುದಾಗಿ ಭರವಸೆ ನೀಡಿದ್ದಾರೆ.

 

ವರದಿ ಚಿತ್ರ
ಪಡುಬಿದ್ರಿ: ಯುಪಿಸಿ‌ಎಲ್‌ ಪ್ರಾಯೋಗಿಕ ಕಾರ್ಯಾಚರಣೆ ಆರ೦ಭ

ಹಬೆಯನ್ನು ಏರಿಸುವ ಮೂಲಕ ಉಡುಪಿ ಪವರ್ ಕಾರ್ಪೊರೇಶನ್ ತನ್ನ ವಿದ್ಯುತ್ ಉತ್ಪಾದನೆಯ ಮೊದಲ ಮಜಲನ್ನು ಪ್ರವೇಶಿಸಿದೆ. ಈ ಮೂಲಕ ಟರ್ಬೈನ್‌ಗೆ ಜೋಡಿಸಲ್ಪಟ್ಟ ಎಲ್ಲ ಪೈಪ್ ಲೈನ್‌ಗಳ ಪರಿಶೀಲನೆ ನಡೆಸಲಾಗುತ್ತಿದೆ.

 

ವರದಿ ಚಿತ್ರ
ಉಡುಪಿಯಲ್ಲಿ ಮತ್ತೆ ಮಿನುಗಲಿದೆ ಸಿಗ್ನಲ್ ಲೈಟ್? ಪೊಲೀಸರ ಅವಸರಕ್ಕೆ ನಗರಸಭೆ ರೆಡ್‌ಸಿಗ್ನಲ್ !

ಉಡುಪಿ, ಮಣಿಪಾಲ ಸೇರಿದಂತೆ ನಗರಸಭಾ ವ್ಯಾಪ್ತಿಯ ಒಟ್ಟು ೭ ಸ್ಥಳಗಳಲ್ಲಿ ಟ್ರಾಫಿಕ್ ಸಿಗ್ನಲ್ ಹಾಗೂ ೧೪ ಕಡೆ ಟ್ರಾಫಿಕ್ ಇಂಡಿಕೇಷನ್ ಸಿಗ್ನಲ್‌ಗಳನ್ನು ಅಳವಡಿಸಲು ನಿರ್ಧರಿಸಿರುವ ಪೊಲೀಸ್ ಅಧೀಕ್ಷಕರ ಕಚೇರಿ ಈ ಬಗ್ಗೆ ಅನುಮತಿ ಕೋರಿ ನಗರಸಭೆಗೆ ಪತ್ರ ಬರೆದಿದೆ.

 

ವರದಿ ಚಿತ್ರ
‘ಗೋಹತ್ಯೆ ನಿಷೇಧ: ಕೆಲವು ಪ್ರಶ್ನೆಗಳು’ ಕರಪತ್ರ ಬಿಡುಗಡೆ: ಗೋಹತ್ಯೆ ನಿಷೇಧ ಬ್ರಾಹ್ಮಣ-ಶೂದ್ರರ ನಡುವಿನ ಸಂಘರ್ಷ: ಹನುಮಂತಯ್ಯ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ವತಿಯಿಂದ ನಗರದಲ್ಲಿ ಬುಧವಾರ ನಡೆದ ಗೋಮಾಂಸ ಭಕ್ಷಣೆ ಮತ್ತು ಗೋಹತ್ಯೆ ನಿಷೇಧ ಕುರಿತ ವಿಚಾರಸಂಕಿರಣದಲ್ಲಿ ‘ಗೋಹತ್ಯೆ ನಿಷೇಧ: ಕೆಲವು ಪ್ರಶ್ನೆಗಳು’ ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು...

 

ವರದಿ ಚಿತ್ರ
ಭೂ ಅತಿಕ್ರಮಣ: ಬಿಬಿ‌ಎಂಪಿಗೆ ನೋಟಿಸ್

ಜೇಕಬ್ ಮ್ಯಾಥ್ಯೋ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿ.ಗೋಪಾಲ್‌ಗೌಡ ಮತ್ತು ನ್ಯಾ. ಬಿ.ಎಸ್.ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ...

 

ವರದಿ ಚಿತ್ರ
ರಾಜ್ಯಪಾಲರ ವಿರುದ್ಧ ಈಶ್ವರಪ್ಪ ಹೇಳಿಕೆ: ಪ್ರಜಾತಂತ್ರ ವ್ಯವಸ್ಥೆಗೆ ಅಪಮಾನ: ವಿಧಾನಪರಿಷತ್‌ನಲ್ಲಿ ನಾಣಯ್ಯ ಖಂಡನೆ

ಬುಧವಾರ ವಿಧಾನಪರಿಷತ್ ಸದನ ಕಲಾಪದಲ್ಲಿ ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು...

 

ವರದಿ ಚಿತ್ರ
ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಮನೋಹರ್ ಬಿಜೂರ್

೧೯೫೫ ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗೋವಿಂದ ಹಾಗೂ ಗಿರಿಜಾ ಅವರ ಮೂರನೇ ಪುತ್ರರಾಗಿ ಜನಿಸಿದ ಮನೋಹರ್ ಬಿಜೂರು, ಕುಂದಾಪುರದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಪೂರೈಸಿದರು...

 

ವರದಿ ಚಿತ್ರ
ನೀರಿನ ಸಮಸ್ಯೆ ನಿವಾರಣೆಗೆ ಹಣ ಬಿಡುಗಡೆ: ಸಚಿವ ಶೆಟ್ಟರ್

ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು...

 

ವರದಿ ಚಿತ್ರ
ಕೃಷ್ಣಭಟ್ ಹೇಳಿಕೆಗೆ ಮನನೊಂದ ನಾಣಯ್ಯ: ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದರು ಜೆಡಿ‌ಎಸ್ ಸದಸ್ಯರು

ವಿಧಾನಪರಿಷತ್ ಸದನ ಕಲಾಪದಲ್ಲಿ ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ವಂದನಾ ನಿರ್ಣಯದ ಮೇಲೆ ಬುಧವಾರ ನಡೆದ ಮುಂದುವರಿದ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು...

 

ವರದಿ ಚಿತ್ರ
ಸದನದಲ್ಲಿ ಚರ್ಚೆಗೆ ಸಭಾಪತಿ ಅವಕಾಶ: ಕೃಷಿ ಜಮೀನು ಸ್ವಾಧೀನ ಪಡಿಸಿಕೊಂಡಿರುವ ಸರಕಾರದ ಕ್ರಮಕ್ಕೆ ಆಕ್ರೋಶ

ವಿಧಾನಪರಿಷತ್ ಸದನ ಕಲಾಪದಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿ‌ಎಸ್ ಸದಸ್ಯ ಶ್ರೀಕಂಠೇಗೌಡ ಕೇಳಿದ ಪ್ರಶ್ನೆಯೊಂದಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಉತ್ತರಿಸಿದರು...

 

ವರದಿ ಚಿತ್ರ
ಸರಕಾರ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆ: ಮೋಟಮ್ಮ ಆರೋಪ

ವಿಧಾನಪರಿಷತ್ ಸದನ ಕಲಾಪದಲ್ಲಿ ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಮಾಡಿದ ಭಾಷಣಕ್ಕೆ ಸಂಬಂಧಿಸಿ ದಂತೆ ವಂದನಾ ನಿರ್ಣಯದ ಮೇಲೆ ಬುಧವಾರ ನಡೆದ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು...

 

ವರದಿ ಚಿತ್ರ
ಬಿಬಿ‌ಎಂಪಿ ಚುನಾವಣೆ: ಬಿಜೆಪಿ, ಜೆಡಿ‌ಎಸ್ ಅಭ್ಯರ್ಥಿಗಳ ಮೊದಲ ಹಂತದ ಆಯ್ಕೆ ಪೂರ್ಣ

ಬಿಜೆಪಿ, ಜೆಡಿ‌ಎಸ್ ಮೊದಲ ಹಂತದಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಪೂರ್ಣಗೊಳಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯ ಕಸರತ್ತಿನಲ್ಲಿ ಮುಳುಗಿದೆ...

 

ವರದಿ ಚಿತ್ರ
ಎಪ್ರಿಲ್ ಕೊನೆ ಅಥವಾ ಮೇ ತಿಂಗಳ ಆರಂಭದಲ್ಲಿ ಗ್ರಾಮ ಪಂಚಾಯತ್‌ ಚುನಾವಣೆ

ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್ ವಿಧಾನಸಭೆಗಿಂದು ಈ ವಿಷಯ ತಿಳಿಸಿದ್ದು,...

 

ವರದಿ ಚಿತ್ರ
ಬಿಬಿ‌ಎಂಪಿ ಚುನಾವಣೆ ಹಿನ್ನೆಲೆ: ಅಧಿವೇಶನ ಮೊಟಕು

ವಿಧಾನಮಂಡಲ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳ ಲಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆಗಾಗಿ ನಾಮಪತ್ರ ಹಿಂಪಡೆಯುವ ದಿನದವರೆಗೆ ಕಲಾಪ ನಡೆಸಲು ನಿರ್ಧರಿಸಲಾಗಿದೆ...

 

ವರದಿ ಚಿತ್ರ
ಕೃಷಿ ವಿ.ವಿ: ರಾಜ್ಯಪಾಲರಿಂದ ನೇಮಕಾತಿ ಅಧಿಕಾರ ಹಿಂದಕ್ಕೆ

ಕಾಂಗ್ರೆಸ್ ಮತ್ತು ಜೆಡಿ‌ಎಸ್ ಸದಸ್ಯರುಗಳ ತೀವ್ರ ವಿರೋಧ, ಗದ್ಧಲದ ನಡುವೆ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯಗಳ ವಿಧೇಯಕ-೨೦೦೯ ಹಾಗೂ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವಿಧೇಯಕ-೨೦೦೯ನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು...

 

ವರದಿ ಚಿತ್ರ
ದಿಲ್ಲಿಯಲ್ಲಿ ಗೌಡರ ಗದ್ದಲ: ನೈಸ್ ಯೋಜನೆ ವಿರುದ್ಧ ಮೊಳಗಿದ ರೈತರ ಕಹಳೆ

ಮಾಜಿ ಪ್ರಧಾನಿ ಹಾಗೂ ಜೆಡಿ‌ಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಸಾವಿರಾರು ರೈತರು ದೆಹಲಿಯ ಜಂತರ್-ಮಂತರ್ ಬಳಿ ಬೃಹತ್ ಪ್ರತಿಭಟನಾ ಧರಣಿ ನಡೆಸಿದರು...

 

ವರದಿ ಚಿತ್ರ
ಮಹಿಳಾ ಮೀಸಲಾತಿ ಮಸೂದೆ: ಮೂರನೆ ದಿನವೂ ಸಂಸತ್ತಿನಲ್ಲಿ ಕೋಲಾಹಲ

ಮುಂಜಾನೆ ಸದನ ಸಮಾವೇಶಗೊಂಡೊಂಡನೆಯೇ ಎಸ್ಪಿ, ಆರ್‌ಜೆಡಿ ಹಾಗೂ ಕೆಲವು ಜೆಡಿಯು ಸದಸ್ಯರು, ರಾಜ್ಯಸಭೆಯಲ್ಲಿ ಮಸೂದೆಗೆ ಮಂಜೂರಾತಿ ಪಡೆದ ಸರಕಾರದ ‘ನಿರಂಕುಶ ಕ್ರಮ’ವನ್ನು ಟೀಕಿಸಿದರು...

 

ವರದಿ ಚಿತ್ರ
ಮಂಜನಾಡಿ ಉಸ್ತಾದ್‌ ಶೈಖುನಾ ಸಿ.ಪಿ.ಮುಹಮ್ಮದ್ ಕುಂಞಿ ಮುಸ್ಲಿಯಾರ್‌ರಿಗೆ ಸನ್ಮಾನ

ಪಿ.ಎ.ಉಸ್ತಾದ್ ವೇದಿಕೆಯಲ್ಲಿ ನಡೆದ ಸಮಾರಂಭ ವನ್ನು ಸ‌ಅದಿಯಾ ಕಾಲೇಜು ಪ್ರಾಂಶುಪಾಲ ಎ.ಕೆ.ಅಬ್ದುರ್ರಹ್ಮಾನ್ ಮುಸ್ಲಿಯಾರ್ ಉದ್ಘಾಟಿಸಿದರು...

 

ವರದಿ ಚಿತ್ರ
ಮಂಗಳೂರು: ನಕಲಿ ಉದ್ಯೋಗ ನೇಮಕಾತಿ ಪತ್ರ ನೀಡಿ ವಂಚನೆ: ಆರೋಪಿಯ ಸೆರೆ

ಬೆಂಗಳೂರು ಮೂಲದ ಗುರುಪ್ರಸಾದ್ (೨೬) ಎಂಬಾತನೇ ಬಂಧಿತ ಆರೋಪಿ. ಈತನಿಂದ ನಕಲಿ ಉದ್ಯೋಗ ನೇಮಕಾತಿ ಪತ್ರ, ನಕಲಿ ಸೀಲು ಸಹಿತ ಅನೇಕ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ...

 

ವರದಿ ಚಿತ್ರ
ಭಟ್ಕಳ: ಕಳಪೆ ಡಾಮರು ಕಾಮಗಾರಿ: ಸಾರ್ವಜನಿಕರಿಂದ ಪ್ರತಿಭಟನೆ

ಲೋಕೋಪಯೋಗಿ ಇಲಾಖೆ ನಡೆಸುತ್ತಿರುವ ಹೆಬಳೆಯ ಜಾಮೀಯಾಬಾದ್‌ನ ರಸ್ತೆಯ ಮರು ಡಾಮರು ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ...


ವರದಿ ಚಿತ್ರ
ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ

“ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದಲೇ ಈ ಅವಘಡ ಸಂಭವಿಸಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಆಗ್ರಹಿಸಲಾಗುವುದು” ಎಂದು ಶಾಸಕ ಯು.ಟಿ.ಖಾದರ್ ಪತ್ರಿಕೆಗೆ ತಿಳಿಸಿದ್ದಾರೆ...


ವರದಿ ಚಿತ್ರ
ಉಡುಪಿ ರಥಬೀದಿ ವಾಹನ ಮುಕ್ತ: ಕನಕದಾಸ-ತೆಂಕಪೇಟೆ ರಸ್ತೆ ಸುಗಮ ಗೊಳಿಸಲು ಜಿಲ್ಲಾಧಿಕಾರಿಗೆ ಪತ್ರ; ನಗರಸಭೆ ಸಭೆಯ ನಿರ್ಣಯ

ಬುಧವಾರ ನಡೆದ ಉಡುಪಿ ನಗರಸಭಾ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ....

 

ವರದಿ ಚಿತ್ರ
ಚಿಕ್ಕಮಗಳೂರು ಜಿಲ್ಲಾ ಜೆಡಿ‌ಎಸ್ ಅಧ್ಯಕ್ಷರಾಗಿ ದೇವರಾಜ್ ಆಯ್ಕೆ

ಜೆಡಿ‌ಎಸ್ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಪಕ್ಷದ ಸಭೆಯಲ್ಲಿ ಸರ್ವಾನುಮತದಿಂದ ದೇವರಾಜ್ ಆಯ್ಕೆಯಾದರು...

 

ವರದಿ ಚಿತ್ರ
ಮಂಗಳೂರು: ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನ ವಿವಾದ: ಸ್ವಾತಂತ್ರ ಯೋಧರಿಂದ ಪ್ರತಿಭಟನೆಯ ಎಚ್ಚರಿಕೆ

ಕಳೆದ ಹಲವು ವರ್ಷದಿಂದ ಸದಾನಂದ ಶೆಟ್ಟಿ ಈ ಪ್ರತಿಷ್ಠಾನದ ಅಧ್ಯಕ್ಷರಾಗಿ ಚುನಾಯಿತರಾಗುತ್ತಿದ್ದಾರೆ. ಈ ಬಗ್ಗೆ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಪಸ್ವರ ಎತ್ತಿದ್ದು, ರಾಜೀನಾಮೆ ನೀಡು ವಂತೆ ಒತ್ತಾಯಿಸಿದ್ದರು...

 

ವರದಿ ಚಿತ್ರ
ಮೆಣಸಿನಹಾಡ್ಯ ಎನ್‌ಕೌಂಟರ್ ಅಸಲಿ: ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಡಿ.ಪಾರ್ಥಸಾರಥಿ

ವರು ಮಂಗಳವಾರ ಜಿಲ್ಲಾ ಕೇಂದ್ರದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು..

 

ವರದಿ ಚಿತ್ರ
ಅಡಿಕೆ ಬೆಳೆಗಾರರ ಪರ ಮಾತನಾಡಿದುದಕ್ಕೆ ಕೇಸು: ಬೊಂಡಾಲ ಆರೋಪ

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು...

 

ವರದಿ ಚಿತ್ರ
ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್

ಉಡುಪಿ ಅಮೋಘ ಆಶ್ರಯದಲ್ಲಿ ಬುಧವಾರ ಉಡುಪಿ ಎಂಜಿ‌ಎಂ ಕಾಲೇಜಿನ ಸಭಾಂಗಣದಲ್ಲಿ ನಡೆದ ರಂಗಕರ್ಮಿ ಕಾಸರಗೋಡು ಚಿನ್ನಾ ಭಾಷಾಂತರಿಸಿದ ತ್ರಿಭಾಷಾ ನಾಟಕ ಪುಸ್ತಕಗಳ ಅನಾವರಣ ಸಮಾರಂಭ ದಲ್ಲಿ ‘ಸಂಹಾರ’ ಎಂಬ ಕನ್ನಡ ನಾಟಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು...

 

ವರದಿ ಚಿತ್ರ
ಮಜೂರು: ಕಚ್ಚಾತೈಲ ಸಂಗ್ರಹಣಾ ಘಟಕದ ಕುರಿತ ಮಾಹಿತಿ ಕಾರ್ಯಕ್ರಮ: ಪಾದೂರು ಕಚ್ಚಾತೈಲ ಸಂಗ್ರಹಣಾ ಘಟಕ ಮನುಕುಲಕ್ಕೆ ವಿನಾಶಕಾರಿ: ಪರಿಸರವಾದಿ ರವೀಂದ್ರ ಶೆಟ್ಟಿ

ಮಜೂರು ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಠಾರ ದಲ್ಲಿ ಬುಧವಾರ ನಡೆದ ಕಚ್ಚಾತೈಲ ಸಂಗ್ರಹಣಾ ಘಟಕದ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು...

 

ವರದಿ ಚಿತ್ರ
ಮಾರ್ಚ್‌ 20: ಮಂಗಳೂರು ಖಾಝಿಯಾಗಿ ತ್ವಾಕಾ ಉಸ್ತಾದ್ ಅಧಿಕಾರ ಸ್ವೀಕಾರ

ಖ್ಯಾತ ಇಸ್ಲಾಮಿಕ್ ವಿದ್ವಾಂಸ, ಸೂಫಿವರ್ಯ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮಾ.೨೦ರಂದು ಸಂಜೆ ೪ ಗಂಟೆಗೆ ಮಂಗಳೂರು ಖಾಝಿ ಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ...

 

ವರದಿ ಚಿತ್ರ
ಮಾ.25ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಮಾಬಂದಿ

ದ.ಕ. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಾ.೨೫ರಂದು ಪೂರ್ವಾಹ್ನ ೯:೦೦ ಗಂಟೆಗೆ ೨೦೦೮-೦೯ನೆ ಸಾಲಿನ ಜಮಾಬಂದಿಯನ್ನು ಜಿಲ್ಲಾಧಿಕಾರಿ ನಡೆಸಲಿರುವರು. ..

 

ವರದಿ ಚಿತ್ರ
ಚರ್ಚ್‌ದಾಳಿ: ಮುಂದುವರಿದ ವಿಚಾರಣೆ: ದಲಿತರ ಮತಾಂತರ ಮಾಡುತ್ತೇವೆಂಬುದು ಸುಳ್ಳು; ಆಯೋಗದ ಎದುರು ಸಾಕ್ಷಿಯ ಸ್ಪಷ್ಟನೆ

ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿ ಕುರಿತು ನ್ಯಾ.ಸೋಮಶೇಖರ ಆಯೋಗದಿಂದ ನಡೆಯುತ್ತಿರುವ ವಿಚಾರಣೆಯ ಸಂದರ್ಭ ಬಜರಂಗದಳ ಪರ ವಕೀಲ ಜಗದೀಶ ಶೇಣವ ಕ್ರಿಸ್ತುದಾಸ್‌ರನ್ನು ಪಾಟೀ ಸವಾಲಿಗೆ ಗುರಿಪಡಿಸಿದರು...

 

ವರದಿ ಚಿತ್ರ
ಮಂಗಳೂರು:ಮಹಿಳಾ ಉದ್ಯಮಿಗಳು ಮತ್ತು ಸ್ತ್ರೀಶಕ್ತಿ-ಗುಂಪುಗಳು ಉತ್ಪಾದಿಸಿದ ವಸ್ತುಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಬೆಂಗಳೂರು ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಗಳೂರು ಇವರ ಸಹಯೋಗದೊಂದಿಗೆ ಮಹಿಳಾ ಉದ್ಯಮಿಗಳು ಸ್ತ್ರೀಶಕ್ತಿ-ಗುಂಪುಗಳು ಉತ್ಪಾದಿಸಿದ ವಸ್ತುಗಳ ವಸ್ತುಪ್ರದರ್ಶನ ಮತ್ತು ಮಾರಾಟ...

 

ವರದಿ ಚಿತ್ರ
ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ

ನಿಮಗೆ ಏಳು ಮಂದಿ ಹೆಣ್ಮಕ್ಕಳಿರುವುದರಿಂದ ಮಹಿಳಾ ಮೀಸಲಾತಿ ವಿಧೇಯಕವನ್ನು ನೀವು ಬೆಂಬಲಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಕಿವಿ ಚುಚ್ಚಿದ ಅಪರೂಪದ ಪ್ರಸಂಗ ನಡೆದಿದೆ

 

ವರದಿ ಚಿತ್ರ
ನಕಲಿ ಸ್ವಾಮೀಜಿಗಳನ್ನು ನೇಣಿಗೆ ಹಾಕಿ: ಬಾಬಾ ರಾಮದೇವ್

ಸ್ವಾಮೀಜಿಗಳ ಕಾಮಕಾಂಡಗಳು ಬಹಿರಂಗವಾಗುತ್ತಿರುವುದರಿಂದ ಮುಜುಗರಕ್ಕೊಳಗಾಗಿರುವ ಯೋಗಗುರು ಸ್ವಾಮಿ ರಾಮದೇವ್, ಧರ್ಮದ ಹೆಸರಿನಲ್ಲಿ ಕುಕೃತ್ಯಗಳನ್ನು ಎಸಗುವ ನಕಲಿ ಆಧ್ಯಾತ್ಮಿಕ ಗುರುಗಳಿಗೆ ಮರಣ ದಂಡನೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.

 

ವರದಿ ಚಿತ್ರ
ಮಂಗಳೂರು: ಮಹಾನಗರ ಪಾಲಿಕೆ ಪರಿಸ್ಕೃತ ಕಟ್ಟಡ ತೆರಿಗೆ ದರ - ಕ್ರಷ್ಣ ಜೆ ಪಾಲೆಮಾರ್

ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ 1-4-08 ರಿಂದ ಅನ್ವಯವಾಗುವಂತೆ ವಾಸ್ತವ್ಯ ಕಟ್ಟಡಗಳಿಗೆ 0.6% ಮತ್ತು ವಾಣಿಜ್ಯ ಕಟ್ಟಡಗಳಿಗೆ 2% ರಂತೆ ಸೊತ್ತಿನ ತೆರಿಗೆ ಜ್ಯಾರಿ ಮಾಡಲಾಗಿತ್ತು. ಈ ದರಗಳು ಅತಿಯಾದುದನ್ನು...

 

ವರದಿ ಚಿತ್ರ
ಮಂಗಳೂರು: ಜಿ.ಕೆ.ಪ್ರಮೋದ್ ರವರ `ದಿ ಸೆಕೆಂಡ್ ಗೇರ್ ' ಧರ್ಮಸ್ಥಳದಲ್ಲಿ ಬಿಡುಗಡೆ.

ರುಡ್ ಶೆಟ್ ಸಂಸ್ಥೆಗಳ ಕಾರ್ಯನಿರ್ವಾಹಕರಾದ ಜಿ.ಕೆ. ಪ್ರಮೋದ್ ಬರೆದ `ದಿ ಸೆಕೆಂಡ್ ಗೇರ್ 'ಕಿರು ಉದ್ದಿಮೆ ಮತ್ತು ನಿರುದ್ಯೋಗಿಗಳ ಸಮಸ್ಯೆಗಳ ಲೇಖನ ಪುಸ್ತಕವನ್ನು ಡಾ|ಡಿ.ವಿರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಬುಧವಾರ...

 

ವರದಿ ಚಿತ್ರ
ಜಾಕ್ಸನ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ನಿರ್ದೇಶಕರಾಗಿ ನವೀನ್ ಲೋಬೊ ಆಯ್ಕೆ

ಪಶ್ಚಿಮ ರೈಲ್ವೇಯ ಜಾಕ್ಸನ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ನಿರ್ದೇಶಕರಾಗಿ ಮಂಗಳೂರು ಬೊಂದೇಲ್ ಮೂಲದ ನವೀನ್ ಲೋಬೊ ಅತ್ಯಾಧಿಕ ಮತಗಳಿಂದ ಚುನಾಯಿತರಾಗಿದ್ದಾರೆ.

 

ವರದಿ ಚಿತ್ರ
ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ -- ಜಿಲ್ಲಾಧಿಕಾರಿ ಪೊನ್ನುರಾಜ್.

ದಕ್ಷಿಣ ಕನ್ನಡ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಕಳೆದ ಒಂದು ವರ್ಷಗಳಲ್ಲಿ ಬಾಕಿ ಉಳದಿದ್ದ 500 ಹೊಸ ಬಸ್ ರೂಟ್ ಗಳು ಸೇರಿದಂತೆ 141 ಅರ್ಜಿಗಳ ವಿಚಾರಣೆ ನಡೆಯಿತು. ಆದರೆ ಹೈಕೋರ್ಟ್ ತಡೆಯಾಜ್ಞೆ ಕಾರಣ...


ವರದಿ ಚಿತ್ರ
ಮಂಗಳೂರು: ಮಹಿಳಾ ಮೀಸಲು ವಿಧೇಯಕಕ್ಕೆ ರಾಜ್ಯಸಭೆ ಅನುಮೋದನೆ, ಜಿಲ್ಲಾ ಕಾಂಗ್ರೆಸ್ ಅಭಿನಂದನೆ/ ಮನಪಾ ಆಡಳಿತ ನಡೆಸುವಲ್ಲಿ ಬಿ.ಜೆ.ಪಿ ವಿಫಲ - ಐವನ್ ಡಿ’ಸೋಜಾ.

14 ವರ್ಷಗಳ ಕಾಲ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಅನುಮತಿ ಪಡೆಯಲು ಸಾಧ್ಯವಾಗದ ಚಾರಿತ್ರಿಕ ಮೈಲುಗಲ್ಲನ್ನು ಗುರಿ ಮುಟ್ಟಿಸುವ ಮೂಲಕ ಕಾಂಗ್ರೆಸ್ ಪಕ್ಷ ಮಹಿಳೆಯರ ಪರವಾದಂಥಹ ಚಾರಿತ್ರಿಕ ಮಸೂದೆಯನ್ನು ಜಾರಿಗೆ...

 

 

 
ನಿನ್ನೆಯ ವರದಿಗಳು [2010-03-10]

»ಮಹಿಳಾ ಮೀಸಲಾತಿ ಜಾರಿ ಹಿನ್ನೆಲೆ : ಮಂಗಳೂರಿನಲ್ಲಿ ಕಾಂಗ್ರೆಸ್ ಮಹಿಳಾ ಸದಸ್ಯರಿಂದ ಸಂಭ್ರಮಾಚರಣೆ.
»ಮಂಗಳೂರು: ಮಾ.12ರಂದು ನಗರದಲ್ಲಿ ಮುಸ್ಲಿಮ್ ಮೀಸಲಾತಿಗೆ ಅಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ 'ಬ್ರಹತ್ ಸಾರ್ವಜನಿಕ ಸಮಾವೇಶ'
»ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ.
»ಮಡಿಕೇರಿ: ಮುಸ್ಲಿಂ ಮೀಸಲಾತಿಗಾಗಿ ಅಭಿಯಾನ: ಪಿಪಿಎಫ್ ವತಿಯಿ೦ದ 12 ರಿಂದ ಜಿಲ್ಲಾದ್ಯಂತ ಜಾಗೃತಿ ಜಾಥಾ
»ಮ೦ಗಳೂರು: ಕೇರಳಕ್ಕೆ ಮರಳು ಅಕ್ರಮ ಸಾಗಾಟ ತಡೆಗೆ ನಾಲ್ಕು ವಿಶೇಷ ತಂಡ: ಅಧಿಕಾರಿ ಗಸ್ತು: ಮರಳು ಮಾಫಿಯಾ ಸುಸ್ತು
»ಉಡುಪಿ: ಕವಿ, ಸಾಹಿತಿಗಳ ಅಮೂಲ್ಯ ತೈಲವರ್ಣ ಚಿತ್ರಗಳು ಕೂಡ ದೂಳುಮಯ: ಬೋರ್ಡ್ ಹೈಸ್ಕೂಲ್ ಸಭಾಂಗಣವೋ? ಡಂಪಿಂಗ್ ಯಾರ್ಡೋ?
»ಮರಳುಗಾಡಿನಲ್ಲಿ ಸ್ವರ್ಗವನ್ನು ಕಟ್ಟಿರುವ ದುಬೈಯನ್ನು ಒಂದು ರೌಂಡು ಹೊಡೆದು ನೋಡು
»ಕರಾವಳಿಗೆ ಬಜೆಟ್ ಕೊಡುಗೆ ಘೋಷಣೆ ಮಾತ್ರ
»ಉಡುಪಿ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಬಿ. ಪುಂಡಲೀಕ ಮರಾಠೆ ನೇಮಕ
»ಕಾಸರಗೋಡು ಚಿನ್ನಾರ ತ್ರಿಭಾಷಾ ನಾಟಕ ಪುಸ್ತಕ ಬಿಡುಗಡೆ: ಕಲೆ ಮನುಷ್ಯರನ್ನು ಬೆಸೆಯುವ ಸಾಧನ: ಅಮ್ರತ
»ಕೋಲಾಹಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ
»ಹಲವು ಪುರುಷ ಪುಡಾರಿಗಳಿನ್ನು ನಿರುದ್ಯೋಗಿಗಳಾಗಲಿದ್ದಾರೆ!
»1983ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಕಪಿಲ್ ಪ್ರಧಾನ ಪಾತ್ರ: ಕಪಿಲ್‌ ದೇವ್‌ಗೆ 'ಹಾಲ್ ಆಫ್ ಫೇಮ್' ಗೌರವ
»ಗಂಗೊಳ್ಳಿ: ಉಡುಪಿ ಜಿಲ್ಲಾ ಪಿ.ಎಫ್.ಐ. ಕಾರವಾನ್ ಗಂಗೊಳ್ಳಿಗೆ ಆಗಮನ
»ದುಬೈ: ತಾಯ್ನಾಡು ಬಿಡಲಾರೆ: ಹುಸೇನ್
»ಮ೦ಗಳೂರು: ವಿ.ವಿ. ಶಿಕ್ಷಕೇತರ ಉದ್ಯೋಗಿಗಳ ಸಂಘ : ಹರೀಶ್ ಕುಮಾರ್ ಅಧ್ಯಕ್ಷರಾಗಿ ಆಯ್ಕೆ
»ದೋಹಾ: ಸಮುದಾಯದ ಸಬಲೀಕರಣಕ್ಕಾಗಿ ಮುಂದಾಗುವಂತೆ ಇಲ್ಯಾಸ್ ತುಂಬೆ ಕರೆ.
»ವಿಟ್ಲ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಹಿಳಾ ಘಟಕ ನ್ಯಾಷನಲ್ ವಿಮೆನ್ಸ್ ಫ್ರಂಟ್ ನಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
»ಮಂಗಳೂರು : ಮೀನುಗಾರಿಕಾ ದಕ್ಕೆ : ತೃತೀಯ ಹಂತದ ವಿಸ್ತರಣೆಗೆ 55 ಕೋ.ರೂ. ಯೋಜನೆ
»ಉಡುಪಿ: ಪೃಥ್ವಿಯ ಗರ್ಭದಲ್ಲಿ 10,000 ಡಿಗ್ರಿ ಸೆ. ಉಷ್ಣ !
»ಪುತ್ತೂರು: ಮರಕ್ಕೆ ಕೆಎಸ್‍ಆರ್‍ಟಿಸಿ ಬಸ್ ಢಿಕ್ಕಿ: 7 ಮಂದಿಗೆ ಗಂಭೀರ ಗಾಯ
»ಬೆ೦ಗಳೂರು: ಬಂಡೀಪುರ ಉದ್ಯಾನದಲ್ಲಿ ರಾತ್ರಿ ಸಂಚಾರ ನಿಷೇಧ
»ಕೊಂಕಣ್ ಕೊಗುಳ್ ವಿಲ್ಫಿ ರೆಬಿಂಬಸ್ ನಿಧನಕ್ಕೆ ಮುಂಬಯಿಯಲ್ಲಿನ ಕೊಂಕಣಿ ಗಣ್ಯರ ಸಂತಾಪ
»ಬೆ೦ಗಳೂರು: ಸತತ ಮೂರನೇ ಬಾರಿ ಪ್ರವಾಸೋದ್ಯಮಕ್ಕೆ ಪ್ರಶಸ್ತಿಯನ್ನು ಪಡೆದ ರಾಜ್ಯ
»ಬೆ೦ಗಳೂರು: ಕಮಲಾ ಗೋಯೆಂಕಾ ಫೌಂಡೇಶನ್ ಪ್ರಶಸ್ತಿಗೆ ಆಯ್ಕೆ: ವೈದೇಹಿ ಅವರಿಗೆ 'ಗೋಯೆಂಕಾ ಕನ್ನಡ ಸಾಹಿತ್ಯ ಸಾರಸ್ವತ ಸನ್ಮಾನ'
»ಪುತ್ತೂರು: ಗುಪ್ತದಳವನ್ನು ಕಾಡುತ್ತಿರುವ ವೈಫಲ್ಯದ ಭೂತ !
»ಇನ್ನು ಕೆಲವೇ ದಿನಗಳಲ್ಲಿ ಮ೦ಗಳೂರು-ಮಣಿಪಾಲ ನಡುವೆ ವೋಲ್ವೊ ಸಂಚಾರ ಆರ೦ಭ
»ತೆರಿಗೆ ಸಂಗ್ರಹದಲ್ಲಿ ವಿಫಲ: ಸಿದ್ದರಾಮಯ್ಯ
»ಮರಳು ಗಣಿಗಾರಿಕೆ ನಿಗ್ರಹಿಸಿ: ಶಾಸಕರ ಒತ್ತಾಯ
»ಮೂಡಬಿದ್ರೆಯಲ್ಲಿ ಬಾಕ್ಸೆಟ್ ಅದಿರು ಗಣಿಗಾರಿಕೆಗೆ ಅನುಮತಿ ನೀಡಿಲ್ಲ: ಸುರೇಶ್ ಕುಮಾರ್
»ಕೋಮು ಘರ್ಷಣೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನ: ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಡಾ.ಸಾಂಗ್ಲಿಯಾನ
»ಗೋಹತ್ಯೆ ನಿಷೇಧ ಕಾಯ್ದೆಯ ವಿರುದ್ಧ ಉಗ್ರ ಹೋರಾಟಕ್ಕೆ ಬಂಜಗೆರೆ ಕರೆ
»ಮಹಿಳೆಗೆ ಮೇಲ್ಮನೆಯ ಮಣೆ: ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ; ಮಹಿಳಾ ವಿಜಯ(updated news)
»ನೆರೆಪೀಡಿತ ಜಿಲ್ಲೆಗಳ ರೈತರ ಬೆಳೆ ಸಾಲ ಮನ್ನಾ ಇಲ್ಲ: ವಿಪಕ್ಷ ಸದಸ್ಯರ ಸಭಾತ್ಯಾಗ
»ಮತ್ತೆ ಗವಾಕ್ಷಿಯಿಂದ ಬಂದ ಗೋ ಹತ್ಯೆ ನಿಷೇಧ ಕಾಯ್ದೆ
»ಕಾಸರಗೋಡು: ಬೆಲೆ ಎರಿಕೆ ವಿರುದ್ಧ ಮುಂದವರಿದ ಸಿಪಿಎಂ ಧರಣಿ
»ಕೊಂಕಣಿ ಅಕಾಡಮಿಗೆ ಪುಂಡಲೀಕ ಮರಾಠೆ ನೇಮಕ
»ಉಡುಪಿ: ಜಯಂಟ್ಸ್‌ನಿಂದ ಇನಾಯತ್ ಗ್ಯಾಲರಿಯಲ್ಲಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
»ಮಂಗಳೂರು: ತುಂಬೆ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ
»ಹಂಪಿ ವಿವಿಯ 80 ಎಕರೆ ಭೂಮಿ ಪರಭಾರೆ: ರಾಜ್ಯಪಾಲರ ಪತ್ರಕ್ಕೆ ಶೀಘ್ರ ಉತ್ತರ: ಮುಖ್ಯಮಂತ್ರಿ
»ಕಾಜೂರು ಉರೂಸ್‌: ವಿದ್ಯುದ್ದೀಪಗಳಿಂದ ಅಲಂಕೃತಗೊಂಡ ದರ್ಗಾ
»ತಲಪಾಡಿಯಲ್ಲಿ ಪೊಲೀಸ್‌ ಲಾಠಿ ಚಾರ್ಚ್: ರಮಾನಾಥ ರೈ ಭೇಟಿ
»ಕೊಲ್ಲೂರು ರಥೋತ್ಸವದಲ್ಲಿ ದುರಂತ: ಚಕ್ರದಡಿ ಸಿಲುಕಿ ಓರ್ವನ ಸಾವು, ಇನ್ನೊಬ್ಬನಿಗೆ ಗಾಯ
»ಚರ್ಚ್ ದಾಳಿ ಪ್ರಕರಣ; ನ್ಯಾ. ಸೋಮಶೇಖರ ಆಯೋಗದಿಂದ ಮುಂದುವರಿದ ವಿಚಾರಣೆ: ಜಿಲ್ಲಾಡಳಿತದಿಂದ ನಗದು ರೂಪದಲ್ಲಿ ಪರಿಹಾರ ಸಿಕ್ಕಿಲ್ಲ; ಪಾಟೀ ಸವಾಲಿಗೆ ಪ್ರಮುಖ ಸಾಕ್ಷಿಯ ಸ್ಪಷ್ಟನೆ
»ಉಡುಪಿ: ರೈಲು ಸೇವೆ: ಮಾತು ತಪ್ಪಿದ ಸಚಿವ ಮುನಿಯಪ್ಪರಿಗೆ ನೋಟಿಸ್
»ಸುಳ್ಯದಲ್ಲಿ ವಿಪರೀತಗೊಂಡ ಹುಚ್ಚು ನಾಯಿ ಹಾವಳಿ: ಮೂರು ತಿಂಗಳಲ್ಲಿ 325 ಮಂದಿಗೆ ಕಡಿತ
»ಭೂಗತ ಪಾತಕಿ ರವಿ ಪೂಜಾರಿಯೊಂದಿಗೆ ಸಂಬಂಧ ಪ್ರಕರಣ: ಶ್ರೀರಾಮಸೇನೆಯ ಪ್ರಸಾದ್ ಅತ್ತಾವರ ಮತ್ತೆ ಪೊಲೀಸ್ ಕಸ್ಟಡಿಗೆ; ಸರಕಾರದ ಷಡ್ಯಂತ್ರ-ಮುತಾಲಿಕ್‌ ಆರೋಪ
»ಮಂಗಳೂರು: ಗೋಹತ್ಯೆ ನಿಷೇಧ ಬಿಜೆಪಿಯ ಕುಟಿಲ ರಾಜಕೀಯ ತಂತ್ರ: ಗೋಹತ್ಯೆ ನಿಷೇಧದ ವಿರುದ್ಧ ನಡೆದ ಸಿಪಿ‌ಎಂ, ಸಿಪಿ‌ಐ, ಜೆಡಿ‌ಎಸ್ ಪ್ರತಿಭಟನೆಯಲ್ಲಿ ನಾಗರಾಜ್

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri